2011 ಜನವರಿ ಮತ್ತು 2014ರ ಮೇ ನಡುವೆ ಅಮ್ಹೆರ್ಸ್ಟ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ವೇಳೆ ಶ್ರೀಕೃಷ್ಣ ಅವರು ವಿವಿಧ ಆರೋಗ್ಯ ವಿಮೆಗಳ ಮೂಲಕ ಬ್ಲ್ಯೂಕ್ರಾಸ್ ಮತ್ತು ಬ್ಲ್ಯೂಶೀಲ್ಡ್ ವಿಮಾ ಕಂಪನಿಯಿಂದ ಉದ್ದೇಶಪೂರ್ವಕವಾಗಿ ವಿಮಾ ಸೌಲಭ್ಯ ಪಡೆದಿದ್ದರು. ಇದೇ ರೀತಿ ಹಲವು ಆರೋಗ್ಯ ವಿಮೆ ಹಣ ಮರುಪಾವತಿ ಪಡೆಯುವ ಮೂಲಕ ಕಂಪನಿಗಳಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.