ಬುಧವಾರ, 9 ಜುಲೈ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಮಂಗಳವಾರ, 08 ಜುಲೈ 2025

ಚಿನಕುರುಳಿ | ಮಂಗಳವಾರ, 08 ಜುಲೈ 2025
Last Updated 8 ಜುಲೈ 2025, 1:58 IST
ಚಿನಕುರುಳಿ | ಮಂಗಳವಾರ, 08 ಜುಲೈ 2025

ಅಸ್ಸಾಂ ಮೂಲದ ಈ ಚೆಲುವೆ ಅಮೆರಿಕದಲ್ಲಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿಯಾದರೇ?

Archita Phukan: ಅರ್ಚಿತಾ ಫುಕಾನ್ ಎಂಬ ಯುವತಿ ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಇಳಿದಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.
Last Updated 7 ಜುಲೈ 2025, 12:43 IST
ಅಸ್ಸಾಂ ಮೂಲದ ಈ ಚೆಲುವೆ ಅಮೆರಿಕದಲ್ಲಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿಯಾದರೇ?

ಯಡಿಯೂರಪ್ಪ ಪಕ್ಷ ತೊರೆದು ಮತ್ತೇಕೆ ಮರಳಿದರೋ ಗೊತ್ತಿಲ್ಲ: ಅರವಿಂದ ಲಿಂಬಾವಳಿ ಟೀಕೆ

Aravind Limbavali VS BS Yediyurappa: ‘ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ತೊರೆದು ಹೋಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರ ಮನೆ ಬಾಗಿಲು ಬಡಿದು, ಮತ್ತೇಕೆ ಪಕ್ಷಕ್ಕೆ ಮರಳಿದರೋ ಗೊತ್ತಿಲ್ಲ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
Last Updated 8 ಜುಲೈ 2025, 13:13 IST
ಯಡಿಯೂರಪ್ಪ ಪಕ್ಷ ತೊರೆದು ಮತ್ತೇಕೆ ಮರಳಿದರೋ ಗೊತ್ತಿಲ್ಲ: ಅರವಿಂದ ಲಿಂಬಾವಳಿ ಟೀಕೆ

Sandalwood | ಜು.25ಕ್ಕೆ ‘ಸ್ವಪ್ನಮಂಟಪ’

Sandalwood Cinema | ವಿಜಯ್ ರಾಘವೇಂದ್ರ ಮತ್ತು ರಂಜನಿ ರಾಘವನ್ ಅಭಿನಯದ ‘ಸ್ವಪ್ನಮಂಟಪ’ ಜುಲೈ 25ಕ್ಕೆ ತೆರೆಗೆ ಬರಲಿದೆ.
Last Updated 6 ಜುಲೈ 2025, 23:30 IST
Sandalwood | ಜು.25ಕ್ಕೆ ‘ಸ್ವಪ್ನಮಂಟಪ’

ಚುರುಮುರಿ: ಪ್ರಾರ್ಥನೆ ಮತ್ತು ಪ್ರಯತ್ನ

ಗುರುಗಳು ಜಗದ್ಗುರು ಪದವಿ ಆಸೆಯೊಂದಿಗೆ ಪ್ರಾರ್ಥಿಸುತ್ತಿದ್ದರೂ, ಹೈಕಮಾಂಡ್ ದೇವರು ಅವರಿಗೆ ತಾವು ಸ್ವೀಕರಿಸಬೇಕಾದ ಶಕ್ತಿಯನ್ನು ನೀಡುವುದರ ಮೂಲಕ ಪ್ರಯತ್ನವನ್ನು ಇನ್ನೂ ಮುಂದುವರೆಸುವ ಪ್ರೇರಣೆ ನೀಡಿದ್ದಾರೆ.
Last Updated 8 ಜುಲೈ 2025, 0:17 IST
ಚುರುಮುರಿ: ಪ್ರಾರ್ಥನೆ ಮತ್ತು ಪ್ರಯತ್ನ

RCB ಅತ್ಯಂತ ಮೌಲ್ಯಯುತ ತಂಡ: ಅಗ್ರಸ್ಥಾನದಲ್ಲಿದ್ದ CSK ಮೂರನೇ ಸ್ಥಾನಕ್ಕೆ

IPL Franchise Value: ಐಪಿಎಲ್‌ 2025 ವರದಿಯಲ್ಲಿ ಆರ್‌ಸಿಬಿ ₹2,304 ಕೋಟಿಯ ಮೌಲ್ಯದಿಂದ ಅಗ್ರಸ್ಥಾನಕ್ಕೆ ಏರಿ, ಸಿಎಸ್‌ಕೆ ಮೂರನೇ ಸ್ಥಾನಕ್ಕಿಳಿದಿದೆ
Last Updated 8 ಜುಲೈ 2025, 13:29 IST
RCB ಅತ್ಯಂತ ಮೌಲ್ಯಯುತ ತಂಡ: ಅಗ್ರಸ್ಥಾನದಲ್ಲಿದ್ದ CSK ಮೂರನೇ ಸ್ಥಾನಕ್ಕೆ

ನವದೆಹಲಿಯ ಕರ್ನಾಟಕ ಭವನದ ಸಿಎಂ ಅವರ ಆ ‘ಸ್ವೀಟ್‌’ ರೂಮಲ್ಲಿ ಡಿಸಿಎಂ ದರ್ಬಾರ್‌!

ಹೈಕಮಾಂಡ್‌ ಹೆಣೆದಿರುವ ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ, ನವೆಂಬರ್‌ ವೇಳೆಗೆ ಮುಖ್ಯಮಂತ್ರಿ ಸ್ಥಾನ ದಕ್ಕಲಿದೆ ಎಂಬ ನಿರೀಕ್ಷೆಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿರುವ ಮುಖ್ಯಮಂತ್ರಿ ಅವರಿಗೆ ಮೀಸಲಿಟ್ಟಿರುವ ಸ್ವೀಟ್‌ ರೂಮಿನಲ್ಲಿ ಈಗಾಗಲೇ 'ದರ್ಬಾರ್' ಆರಂಭಿಸಿದ್ದಾರೆ.
Last Updated 8 ಜುಲೈ 2025, 15:44 IST
ನವದೆಹಲಿಯ ಕರ್ನಾಟಕ ಭವನದ ಸಿಎಂ ಅವರ ಆ ‘ಸ್ವೀಟ್‌’ ರೂಮಲ್ಲಿ ಡಿಸಿಎಂ ದರ್ಬಾರ್‌!
ADVERTISEMENT

ನಟ ರಿಷಬ್‌ ಶೆಟ್ಟಿ ಜನ್ಮದಿನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ಪ್ರಗತಿ

Pragathi Shetty: ಕಾಂತಾರ ಚಿತ್ರದ ಮೂಲಕ ಅದ್ಭುತ ಯಶಸ್ಸು ಸಾಧಿಸಿರುವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಮ್ಮ ನಟನೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ಜತೆಗೆ ಉತ್ತಮ ನಟರಾಗಿಯೂ ಗುರುತಿಸಿಕೊಂಡಿದ್ದಾರೆ. 2022ರಲ್ಲಿ ತೆರೆಕಂಡ ಕಾಂತಾರ ಚಿತ್ರವು ಬ್ಲಾಕ್‌ಬಸ್ಟರ್‌ ಚಿತ್ರಗಳಲ್ಲಿ ಒಂದಾಗಿತ್ತು.
Last Updated 8 ಜುಲೈ 2025, 9:48 IST
ನಟ ರಿಷಬ್‌ ಶೆಟ್ಟಿ ಜನ್ಮದಿನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ಪ್ರಗತಿ

ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

ಈ ಲೇಖನವು ಮಲೆನಾಡು ರೈತಗೇತರ ಬೆಳೆಯುಗಳನ್ನು, ವಿಷಕಾರಿ ರಾಸಾಯನಿಕ ಬಳಕೆ ಹಾಗೂ ಶುಂಠಿಯ ಬೆಳವಣಿಗೆ ಕುರಿತು ವಿಶ್ಲೇಷಣೆ ಮಾಡುತ್ತದೆ. ಕರ್ನಾಟಕದ ರೈತರ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರವನ್ನು ಒಳಗೊಂಡಿದೆ.
Last Updated 7 ಜುಲೈ 2025, 23:30 IST
ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

15 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ರಾಜಕಾರಣಿ, ನಟಿ ಸ್ಮೃತಿ ಇರಾನಿ

TV Serial Update: 15 ವರ್ಷಗಳ ಬಳಿಕ ಸ್ಟಾರ್ ಪ್ಲಸ್‌ನಲ್ಲಿ ಸ್ಮೃತಿ ಇರಾನಿ ಅಭಿನಯದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಪುನಃ ಪ್ರಸಾರವಾಗಲಿದೆ.
Last Updated 8 ಜುಲೈ 2025, 16:06 IST
15 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ರಾಜಕಾರಣಿ, ನಟಿ ಸ್ಮೃತಿ ಇರಾನಿ
ADVERTISEMENT
ADVERTISEMENT
ADVERTISEMENT