‘ಅಲ್ಲ ಕಲಾ, ಬೆಳಗಾವಿ ಜನ ಶಾಸಕರಿಗೆ, ಮಂತ್ರಿಗಳಿಗೆ ‘ಬಲ್ರಿ ಸಾ, ಅಧಿವೇಶನದ ಟೇಮಲ್ಲಿ ಹೋಟೇಲ್ಲು, ರೆಸಾರ್ಟಿಗೆ ಹೋಗಿ ಯಾಕೆ ಕಾಸು ಕಳೀತೀರಿ. ನಮ್ಮನೇಲೆ ಉಳುಕಂಡು ನಮ್ಮ ಕಷ್ಟ ನೋಡಿ ಪರಿಹಾರ ಮಾಡಿ’ ಅಂತ ಇನ್ನಿಲ್ಲದಂಗೆ ಕೇಳಿಕ್ಯಂಡುದ್ರು. ಆದ್ರೂ ಜನನಾಯಕರು ಅಸೆಂಬ್ಲಿಯಲ್ಲಿ ಗಲಾಟೆ ಮಾಡದು ಹ್ಯಂಗೆ ಅಂತ ಕಾರಸ್ಥಾನ ಮಾಡಕ್ಕೆ ರೆಸಾರ್ಟಿಗೆ ಹೊಂಟವ್ರೆ’ ಯಂಟಪ್ಪಣ್ಣ ಸಿಡಿಯಿತು.