‘ಕ್ಯಾಪಿಟಲಿಸಂ ಇಲ್ಲದೆ ಸೋಷಿಯಲಿಂಸ ಇಲ್ಲ!’ ಕೃತಿ ಬಿಡುಗಡೆ (ಮೂಲ–ಓಶೋ, ಅನು–ಬಿ.ಎಸ್.ಜಯಪ್ರಕಾಶ ನಾರಾಯಣ): ಅತಿಥಿ–ಮಲ್ಲೇಪುರಂ ಜಿ. ವೆಂಕಟೇಶ, ಟಿ.ಎಸ್.ಫಣಿಕುಮಾರ್, ಶ್ರೇಯಾಂಕ ಎಸ್. ರಾನಡೆ. ಆಯೋಜನೆ– ವಸಂತ ಪ್ರಕಾಶನ, ಸ್ಥಳ–ಮಿಥಿಕ್ ಸೊಸೈಟಿ ಸಭಾಂಗಣ, ರಿಸರ್ವ್ ಬ್ಯಾಂಕ್ ಎದುರು, ನೃಪತುಂಗ ರಸ್ತೆ, ಭಾನುವಾರ ಬೆಳಿಗ್ಗೆ 10.30