ಮೈಸೂರು, ಅ. 2–ಜನತೆಯನ್ನು ಕೇಂದ್ರ ಮಾಡಿಕೊಳ್ಳದ ರಾಜಕಾರಣ, ಸಾರ್ವ
ತ್ರಿಕವಾಗಿ ನೆಲೆಯೂರಿರುವ ಭ್ರಷ್ಟಾಚಾರ, ಸರ್ವೋದಯ ವಿರೋಧಿಯಾದ ಅನೇಕ ಪಿಡುಗುಗಳು, ಪರಿಸರ ನಾಶದ ತಲ್ಲಣಗಳು ಪ್ರಜ್ಞಾವಂತರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಿವೆ ಎಂದು ಕನ್ನಡದ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಇಂದು ಇಲ್ಲಿ ವಿಷಾದಿಸಿದರು.