ಮೈಸೂರು, ಜುಲೈ 31– ರಾಜ್ಯ ವಿಧಾನ ಸಭೆ ಚುನಾವಣೆ ನವಂಬರ್ ಅವಧಿಯಲ್ಲೇ ನಡೆಯಬೇಕೆಂಬ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಇಂದು ಇಲ್ಲಿ ಸ್ಪಷ್ಟಪಡಿಸಿದ ಪ್ರದೇಶ ಆಡಳಿತ ಕಾಂಗ್ರೆಸ್ ಅಧ್ಯಕ್ಷ ದೇವರಾಜ ಅರಸು ಅವರು, ರಾಜ್ಯದ ಸಂಸತ್ ಸದಸ್ಯರೂ ಇದೇ ರೀತಿ ತಿಳಿಸಿದ್ದಾರೆಂದೂ, ಈ ವಿಷಯವನ್ನು ತಾವು ಕೇಂದ್ರಕ್ಕೆ ತಿಳಿಸಿರುವುದಾಗಿಯೂಹೇಳಿದರು.