ಕೇಂದ್ರ ಸರ್ಕಾರದ ಸಂಪರ್ಕಾಧಿಯಾಗಿದ್ದಾಗ, ದಿವಂಗತ ಲಾಲ್ಬಹದ್ದೂರ್ ಶಾಸ್ತ್ರಿ ಮತ್ತು ಪಂಡಿತ ಗೋವಿಂದವಲ್ಲಭ ಪಂತ್ ಅವರಿಗೆ ವಕ್ತಾರರಾಗಿದ್ದ ಕುಲದೀಪ್ ನಾಯರ್ ಅವರು, ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ಉತ್ತರಾಧಿಕಾರಿಯಾಗಬೇಕೆಂದು ನೆಹರೂ ಇಚ್ಛಿಸಿದ್ದರೆಂಬ ವಿಷಯವನ್ನು ಶಾಸ್ತ್ರಿಯವರೇ ತಿಳಿಸಿದ್ದರೆಂದು ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ.