ನವದೆಹಲಿ, ಜುಲೈ 31– ಸಿಮ್ಲಾ ಒಪ್ಪಂದದ ಪ್ರಕಾರ ಸೈನಿಕ ಪಡೆಗಳನ್ನು ಅಂತರ
ರಾಷ್ಟ್ರೀಯ ಗಡಿಗೆ ವಾಪಸು ಕರೆಸಿಕೊಳ್ಳುವುದಕ್ಕೆ ಕ್ರಮವನ್ನೂ ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ನಿರ್ದೇಶನವನ್ನೂ ಜೊತೆ ಜೊತೆಯಲ್ಲಿಯೇ’ ತೆಗೆದುಕೊಳ್ಳ ಬೇಕೆಂದು ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಅವರು ಇಂದು ಸಂಸತ್ತಿನ ಉಭಯ ಸದನಗಳಿಗೂ ತಿಳಿಸಿದರು.