ಗಣರಾಜ್ಯ ದಿನಕ್ಕೆ ಮುಂಚೆ ಪ್ರತ್ಯೇಕ ಆಂಧ್ರ ರಾಜ್ಯ: ಇಲ್ಲವೆ ಪಕ್ಷ ತ್ಯಾಗ
ವಿಜಯವಾಡ, ಜ. 10– ಜನವರಿ 26ರೊಳಗಾಗಿ ಪ್ರತ್ಯೇಕ ಆಂಧ್ರ ರಾಜ್ಯ ಈಡೇರಿಸದೇ ಹೋದಲ್ಲಿ ತಾವುಗಳು ಸಾಮೂಹಿಕವಾಗಿ ಪಕ್ಷ ತ್ಯಜಿಸುವುದಾಗಿ ಆಂಧ್ರ ವಿಭಾಗದ ಹದಿನೈದು ಮಂದಿ ಸಂಸತ್ ಕಾಂಗ್ರೆಸ್ ಸದಸ್ಯರು ಪ್ರಧಾನಮಂತ್ರಿ ಇಂದಿರಾಗಾಂಧಿ ಅವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.