ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಸೋಮವಾರ, ಜೂನ್ 12, 1972

Last Updated 11 ಜೂನ್ 2022, 19:31 IST
ಅಕ್ಷರ ಗಾತ್ರ

ಸೋಷಲಿಸ್ಟ್‌ ಐಕ್ಯಮತ್ಯಕ್ಕೆ ಕೊನೇಗಳಿಗೆ ಯತ್ನ ವಿಫಲ
ಪಟನಾ, ಜೂನ್‌ 11 –
ರಾಜ್‌ ನಾರಾಯಣ್‌ ಗುಂಪು ಮತ್ತು ಅಧಿಕೃತ ಸೋಷಲಿಸ್ಟ್‌ ಪಕ್ಷದ ನಡುವಣ ಐಕ್ಯಮತ್ಯಕ್ಕಾಗಿ ಸೋಷಲಿಸ್ಟ್‌ ಪಕ್ಷದ ಮಾಜಿ ಅಧ್ಯಕ್ಷ ಶ್ರೀ ಕರ್ಪೂರಿ ಠಾಕೂರ್‌ ಮತ್ತು ಹಿರಿಯ ನಾಯಕ ಮಾಮಾ ಬಾಲೇಶ್ವರ ದಯಾಳ್‌ ಅವರು ನಡೆಸಿದ ಕೊನೇಗಳಿಗೆಯ ಯತ್ನ ಇಂದು ವಿಫಲವಾಯಿತು.

ಸೂತ್ರವೊಂದರ ಕಾರ್ಯಗತಕ್ಕಾಗಿ ಈ ನಾಯಕರಿಬ್ಬರೂ ಶ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT