<p>ನವದೆಹಲಿ, ಡಿ. 14– ಪಾರ್ಲಿಮೆಂಟ್ ಹಿಂದೂ ಕೋಡ್ ಮಸೂದೆಯನ್ನು ಈ ದಿನ ನಲವತ್ತು ನಿಮಿಷಗಳ ಕಾಲ ಚರ್ಚಿಸಿತು. ಒಂದು ಘಟ್ಟದಲ್ಲಿ ವಾಗ್ಯುದ್ಧವಾಗಿ ಪರಿಣಮಿಸುವಂತೆ ತೋರಿದ ಮಸೂದೆಯ ಚರ್ಚೆಯನ್ನು ಮುಂದೆ ಸರ್ಕಾರ ಗೊತ್ತು ಮಾಡುವಂತೆ ಬಡ್ಜೆಟ್ ಅಧಿವೇಶನದಲ್ಲಾಗಲೀ, ವಿಶೇಷ ಅಧಿವೇಶನದಲ್ಲಾಗಲೀ ಚರ್ಚಿಸಬಹುದು.</p>.<p>‘ಈ ಸಭೆಯಲ್ಲಿ ನಡೆಯುತ್ತಿರುವ ಪ್ರಕರಣಗಳು ಪುನಃ ಸಂಭವಿಸಬೇಕೆಂಬುದು ನನ್ನ ಇಚ್ಛೆಯಲ್ಲ. ಈ ಮಸೂದೆ ಚರ್ಚೆಗೆ ಬಂದಾಗಲೆಲ್ಲ ಅದನ್ನು ಮುಂದೆ ಹಾಕಬೇಕೆಂದು ಯಾರಾದರೊಬ್ಬರು ಸದಸ್ಯರು ನಿರ್ಣಯ ಮಂಡಿಸುತ್ತಾರೆ. ಇದು ನಿಲ್ಲಬೇಕು’ ಎಂದು ನ್ಯಾಯಾಂಗ ಸಚಿವ ಬಿ.ಆರ್. ಅಂಬೇಡ್ಕರ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ, ಡಿ. 14– ಪಾರ್ಲಿಮೆಂಟ್ ಹಿಂದೂ ಕೋಡ್ ಮಸೂದೆಯನ್ನು ಈ ದಿನ ನಲವತ್ತು ನಿಮಿಷಗಳ ಕಾಲ ಚರ್ಚಿಸಿತು. ಒಂದು ಘಟ್ಟದಲ್ಲಿ ವಾಗ್ಯುದ್ಧವಾಗಿ ಪರಿಣಮಿಸುವಂತೆ ತೋರಿದ ಮಸೂದೆಯ ಚರ್ಚೆಯನ್ನು ಮುಂದೆ ಸರ್ಕಾರ ಗೊತ್ತು ಮಾಡುವಂತೆ ಬಡ್ಜೆಟ್ ಅಧಿವೇಶನದಲ್ಲಾಗಲೀ, ವಿಶೇಷ ಅಧಿವೇಶನದಲ್ಲಾಗಲೀ ಚರ್ಚಿಸಬಹುದು.</p>.<p>‘ಈ ಸಭೆಯಲ್ಲಿ ನಡೆಯುತ್ತಿರುವ ಪ್ರಕರಣಗಳು ಪುನಃ ಸಂಭವಿಸಬೇಕೆಂಬುದು ನನ್ನ ಇಚ್ಛೆಯಲ್ಲ. ಈ ಮಸೂದೆ ಚರ್ಚೆಗೆ ಬಂದಾಗಲೆಲ್ಲ ಅದನ್ನು ಮುಂದೆ ಹಾಕಬೇಕೆಂದು ಯಾರಾದರೊಬ್ಬರು ಸದಸ್ಯರು ನಿರ್ಣಯ ಮಂಡಿಸುತ್ತಾರೆ. ಇದು ನಿಲ್ಲಬೇಕು’ ಎಂದು ನ್ಯಾಯಾಂಗ ಸಚಿವ ಬಿ.ಆರ್. ಅಂಬೇಡ್ಕರ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>