<p id="thickbox_headline"><strong>ಬಾಬಾಗೌಡ ಪಾಟೀಲರಿಗೆ ಗ್ರಾಮೀಣಾಭಿವೃದ್ಧಿ ಖಾತೆ</strong></p>.<p><strong>ನವದೆಹಲಿ, ಮಾ. 20– </strong>ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯ ಸಚಿವರುಗಳಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಿದ್ದು, ಕರ್ನಾಟಕದ ಬಾಬಾಗೌಡ ಪಾಟೀಲ ಅವರಿಗೆ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ನೀಡಿ ಸ್ವತಂತ್ರ ಹೊಣೆಗಾರಿಕೆ<br />ಯನ್ನು ವಹಿಸಿದ್ದಾರೆ. </p>.<p>ಮನೇಕಾ ಗಾಂಧಿ ಅವರಿಗೆ ಕಲ್ಯಾಣ ಖಾತೆ, ಎಐಎಡಿಎಂಕೆಯ ಆರ್.ಕೆ. ಅವರಿಗೆ ಹಣಕಾಸು ಸಚಿವ ಖಾತೆಯಲ್ಲಿನ ರೆವೆನ್ಯೂ, ಬ್ಯಾಂಕಿಂಗ್, ವಿಮೆ ಹಾಗೂ ಹೆಚ್ಚುವರಿ ಯಾಗಿ ಸಂಸದೀಯ ವ್ಯವಹಾರಗಳನ್ನು ನೀಡಲಾಗಿದೆ. </p>.<p>ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿಯ ದಲಿತ್ ಏಳುಮಲೈ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ<br />ಖಾತೆಯ ಸ್ವತಂತ್ರ ನಿರ್ವಹಣೆಯನ್ನು ವಹಿಸಲಾಗಿದೆ.</p>.<p><strong>ರಾಜ್ಯಸಭೆಗೆ ಬೊಮ್ಮಾಯಿ, ಆಸ್ಕರ್, ನಾಯ್ಡು</strong></p>.<p><strong>ಬೆಂಗಳೂರು, ಮಾ. 20– </strong>ಕೇಂದ್ರದ ಮಾಜಿ ಸಚಿವ ಎಸ್.ಆರ್. ಬೊಮ್ಮಾಯಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವೆಂಕಯ್ಯ ನಾಯ್ಡು, ಜನತಾದಳದ ಎಚ್.ಕೆ. ಜವರೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಬಾಬಾಗೌಡ ಪಾಟೀಲರಿಗೆ ಗ್ರಾಮೀಣಾಭಿವೃದ್ಧಿ ಖಾತೆ</strong></p>.<p><strong>ನವದೆಹಲಿ, ಮಾ. 20– </strong>ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯ ಸಚಿವರುಗಳಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಿದ್ದು, ಕರ್ನಾಟಕದ ಬಾಬಾಗೌಡ ಪಾಟೀಲ ಅವರಿಗೆ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ನೀಡಿ ಸ್ವತಂತ್ರ ಹೊಣೆಗಾರಿಕೆ<br />ಯನ್ನು ವಹಿಸಿದ್ದಾರೆ. </p>.<p>ಮನೇಕಾ ಗಾಂಧಿ ಅವರಿಗೆ ಕಲ್ಯಾಣ ಖಾತೆ, ಎಐಎಡಿಎಂಕೆಯ ಆರ್.ಕೆ. ಅವರಿಗೆ ಹಣಕಾಸು ಸಚಿವ ಖಾತೆಯಲ್ಲಿನ ರೆವೆನ್ಯೂ, ಬ್ಯಾಂಕಿಂಗ್, ವಿಮೆ ಹಾಗೂ ಹೆಚ್ಚುವರಿ ಯಾಗಿ ಸಂಸದೀಯ ವ್ಯವಹಾರಗಳನ್ನು ನೀಡಲಾಗಿದೆ. </p>.<p>ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿಯ ದಲಿತ್ ಏಳುಮಲೈ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ<br />ಖಾತೆಯ ಸ್ವತಂತ್ರ ನಿರ್ವಹಣೆಯನ್ನು ವಹಿಸಲಾಗಿದೆ.</p>.<p><strong>ರಾಜ್ಯಸಭೆಗೆ ಬೊಮ್ಮಾಯಿ, ಆಸ್ಕರ್, ನಾಯ್ಡು</strong></p>.<p><strong>ಬೆಂಗಳೂರು, ಮಾ. 20– </strong>ಕೇಂದ್ರದ ಮಾಜಿ ಸಚಿವ ಎಸ್.ಆರ್. ಬೊಮ್ಮಾಯಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವೆಂಕಯ್ಯ ನಾಯ್ಡು, ಜನತಾದಳದ ಎಚ್.ಕೆ. ಜವರೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>