ಮಂಗಳೂರು, ಅ. 24– ಇಂದು ಮಧ್ಯಾಹ್ನ ಅಬಾಜಿನ್ ಮುಹೂರ್ತದಲ್ಲಿ ಶ್ರೀ ಧರ್ಮಸ್ಥಳ ನೆಲಿಯಾಡಿಬೀಡಿನಲ್ಲಿ ಧರ್ಮದೈವಗಳು ದಿವಂಗತ ಶ್ರೀ ರತ್ನವರ್ಮ ಹೆಗ್ಗಡೆ ಅವರಹಿರಿಯ ಕುವರ ಶ್ರೀ ವೀರೇಂದ್ರ ಕುಮಾರ ಹೆಗ್ಗಡೆ ಅವರನ್ನು ಶ್ರೀ ಧರ್ಮಸ್ಥಳದ ಪಟ್ಟಾಧಿಕಾರಿಯನ್ನಾಗಿ ಮಾಡಿ ಬೀಡಿನ ದೈವಗಳು ಉಯ್ಯಾಲೆಯಲ್ಲಿ ಕುಳ್ಳಿರಿಸಿ ‘ಹೆಗ್ಗಡೆ’ ಎಂದು ಸಾರಿ ತೂಗಿದರು.