ನವದೆಹಲಿ, ಜುಲೈ 25– ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸರ್ಕಾರಗಳ ಎಂಜಿನಿಯರ್ಗಳನ್ನು ಕರೆದು ಚರ್ಚಿಸಿ ಅಂತರರಾಜ್ಯ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದವನ್ನು ಪರಿಹರಿಸಲಾಗುವುದು ಎಂದು ಕೆಂದ್ರದ ನಿರಾವರಿ ಸಚಿವ ಶ್ರೀ ಕೆ.ಎಲ್. ರಾವ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.