<p><strong>ರಾಜ್ಯದ ಹೆಸರಿನ ಬದಲಾವಣೆ ಚರ್ಚೆ<br /> </strong>ಬೆಂಗಳೂರು, ಆ. 2 - ಕನ್ನಡ ರಾಜ್ಯದ ಜನತೆಯ ಆಸೆಯಂತೆ ರಾಜ್ಯದ ಹೆಸರು `ಕರ್ನಾಟಕ~ ಎಂದಾಗಬೇಕೆಂದು ಇಂದು ವಿಧಾನ ಸಭೆಯಲ್ಲಿ ಕೆಲ ಸದಸ್ಯರು ವಾದಿಸಿದರೆ, `ಬಲವಂತವಾಗಿ ಹೆಸರನ್ನು ಬದಲಾಯಿಸುವುದು ರಾಜ್ಯ ಇಬ್ಭಾಗವಾಗಬೇಕೆಂಬ ಚಳವಳಿಗೆ ನಾಂದಿ~ ಎಂದು ಹೆಸರಿನ ಬದಲಾವಣೆಯನ್ನು ವಿರೋಧಿಸುವ ಸದಸ್ಯರು ಎಚ್ಚರಿಕೆ ನೀಡಿದರು.<br /> <br /> ಮೈಸೂರು ರಾಜ್ಯವನ್ನು `ಕರ್ನಾಟಕ~ ರಾಜ್ಯವೆಂದು ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಖಾಸಗಿ ನಿರ್ಣಯದ ಚರ್ಚೆ ಇಂದು ಆರಂಭವಾಗಿ ಬಿಸಿ ಮಾತುಗಳಿಂದ ತುಂಬಿದ್ದ ಭಾಷಣಗಳು ನಡೆದವು.<br /> <br /> <strong>ಮಧ್ಯಾಹ್ನ ಊಟದ ಯೋಜನೆ<br /> </strong>ಬೆಂಗಳೂರು, ಆ. 2 - ಪ್ರಾಥಮಿಕ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ಮಧ್ಯಾಹ್ನದ ಊಟವನ್ನೊದಗಿಸುವ ಒಂದು ವ್ಯಾಪಕವಾದ ಯೋಜನೆಯನ್ನು ಮೈಸೂರು ಸರ್ಕಾರವು ಈಗ ತಯಾರಿಸುತ್ತಿದೆ.<br /> <br /> ರಾಜ್ಯದ ಉನ್ನತ ಅಧಿಕಾರಿಗಳು ಇತ್ತೀಚೆಗೆ ಮದ್ರಾಸು ರಾಜ್ಯದಲ್ಲಿ ಪ್ರವಾಸ ಮಾಡಿ, ಅಲ್ಲಿ ಬಹಳ ಆದರ್ಶ ಪ್ರಾಯವಾಗಿ ನಡೆಯುತ್ತಿದೆಯೆನ್ನಲಾದ ಉಚಿತ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಶೀಲಿಸಿಕೊಂಡು ಬಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದ ಹೆಸರಿನ ಬದಲಾವಣೆ ಚರ್ಚೆ<br /> </strong>ಬೆಂಗಳೂರು, ಆ. 2 - ಕನ್ನಡ ರಾಜ್ಯದ ಜನತೆಯ ಆಸೆಯಂತೆ ರಾಜ್ಯದ ಹೆಸರು `ಕರ್ನಾಟಕ~ ಎಂದಾಗಬೇಕೆಂದು ಇಂದು ವಿಧಾನ ಸಭೆಯಲ್ಲಿ ಕೆಲ ಸದಸ್ಯರು ವಾದಿಸಿದರೆ, `ಬಲವಂತವಾಗಿ ಹೆಸರನ್ನು ಬದಲಾಯಿಸುವುದು ರಾಜ್ಯ ಇಬ್ಭಾಗವಾಗಬೇಕೆಂಬ ಚಳವಳಿಗೆ ನಾಂದಿ~ ಎಂದು ಹೆಸರಿನ ಬದಲಾವಣೆಯನ್ನು ವಿರೋಧಿಸುವ ಸದಸ್ಯರು ಎಚ್ಚರಿಕೆ ನೀಡಿದರು.<br /> <br /> ಮೈಸೂರು ರಾಜ್ಯವನ್ನು `ಕರ್ನಾಟಕ~ ರಾಜ್ಯವೆಂದು ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಖಾಸಗಿ ನಿರ್ಣಯದ ಚರ್ಚೆ ಇಂದು ಆರಂಭವಾಗಿ ಬಿಸಿ ಮಾತುಗಳಿಂದ ತುಂಬಿದ್ದ ಭಾಷಣಗಳು ನಡೆದವು.<br /> <br /> <strong>ಮಧ್ಯಾಹ್ನ ಊಟದ ಯೋಜನೆ<br /> </strong>ಬೆಂಗಳೂರು, ಆ. 2 - ಪ್ರಾಥಮಿಕ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ಮಧ್ಯಾಹ್ನದ ಊಟವನ್ನೊದಗಿಸುವ ಒಂದು ವ್ಯಾಪಕವಾದ ಯೋಜನೆಯನ್ನು ಮೈಸೂರು ಸರ್ಕಾರವು ಈಗ ತಯಾರಿಸುತ್ತಿದೆ.<br /> <br /> ರಾಜ್ಯದ ಉನ್ನತ ಅಧಿಕಾರಿಗಳು ಇತ್ತೀಚೆಗೆ ಮದ್ರಾಸು ರಾಜ್ಯದಲ್ಲಿ ಪ್ರವಾಸ ಮಾಡಿ, ಅಲ್ಲಿ ಬಹಳ ಆದರ್ಶ ಪ್ರಾಯವಾಗಿ ನಡೆಯುತ್ತಿದೆಯೆನ್ನಲಾದ ಉಚಿತ ಮಧ್ಯಾಹ್ನದ ಊಟದ ಯೋಜನೆಯನ್ನು ಪರಿಶೀಲಿಸಿಕೊಂಡು ಬಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>