ಸರಿಯಾಗೇ ಹೇಳಿದ್ದಾರೆ! ಸರ್ಕಸ್ನ ‘ತಾಲೀಮಿನಲ್ಲಿ’ ಹಲ ಕಲಾವಿದರಿದ್ದು, ಅವರು ಸರ್ಕಾರ, ಪಕ್ಷ, ಕರ್ನಾಟಕದ ಜನರಿಗೆ ತಮ್ಮ ಬಗೆಬಗೆಯ ‘ಪ್ರದರ್ಶನ’ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಸರ್ಕಸ್ ಕಂಪನಿಗಳು ನೇಪಥ್ಯಕ್ಕೆ ಸರಿದಿರುವ ಈ ಹೊತ್ತಿನಲ್ಲಿ, ಜನರಿಗೆ ಇಂತಹ ಸರ್ಕಸ್ಸೇ ಪುಕ್ಕಟೆಯಾಗಿ ಮನರಂಜನೆ ನೀಡುವುದು!