ಕೊಳ್ಳೇಗಾಲ ಕ್ಷೇತ್ರವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಭಾಗಕ್ಕೆ ಆಯ್ಕೆಯಾಗಿರುವ ಶಾಸಕರು ಅಭಿವೃದ್ಧಿ ಕೆಲಸಗಳಲ್ಲಿ ಗಮನ ಹರಿಸದಿರುವುದು ಶೋಚನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿ ರೇವಣ್ಣ, ಬ್ಲಾಕ್ ಅಧ್ಯಕ್ಷ ಮಲ್ಲೇಶಪ್ಪ, ಗುರುರಾಜಾಚಾರ್, ಜಯಶಂಕರ್, ಉಮ್ಮತ್ತೂರು ಶಿವಣ್ಣ, ರಾಮಶೆಟ್ಟಿ, ಮಹದೇವಯ್ಯ, ಪರ್ವತರಾಜು, ಗಂಗಾಧರ್, ಕೆಂಪರಾಜು, ಶಿವಮ್ಮ ಹಾಜರಿದ್ದರು.