ಪ್ರವಾಹಪೀಡಿತ ಪ್ರದೇಶಗಳ ಸುತ್ತಮುತ್ತಲಿನ ಕೆಲವು ವ್ಯಾಪಾರಸ್ಥರು, ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದವರು ದಿನಸಿ ಖರೀದಿಗೆ ಬಂದರೆ ಮನಬಂದಂತೆ ಬೆಲೆ ಪಡೆಯುತ್ತಾ ಅವರ ಅಸಹಾಯಕ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ (ಪ್ರ.ವಾ., ಆ. 11). ಸಂಕಷ್ಟದಲ್ಲಿ ಇರುವವರು ಅಂಗಡಿಗೆ ಬಂದರೆ ಅವರ ಕುರಿತು ಮರುಕ ವ್ಯಕ್ತಪಡಿಸಬೇಕು.