ಅಭ್ಯರ್ಥಿಯ ಪ್ರಚಾರಕ್ಕೆ ರಸ್ತೆಯಲ್ಲೆಲ್ಲಾ
ಬೊಬ್ಬಿಡುವ ಧ್ವನಿವರ್ಧಕ,
ಊರ ಸೌಂದರ್ಯ ಹಾಳುಮಾಡುವ
ಭಾರಿ ಕಟೌಟ್, ಭಿತ್ತಿಪತ್ರ,
ದುಂದುವೆಚ್ಚಕ್ಕೆ ನಿಯಂತ್ರಣ...
ಹೀಗೆ ಅನವಶ್ಯಕ ವೆಚ್ಚ, ಹಾವಳಿಗೆ ಕಡಿವಾಣ,
ಚುನಾವಣೆಯನ್ನು ಹೀಗೂ ನಡೆಸಬಹುದು
ಎಂದು ದೇಶಕ್ಕೆ ತಿಳಿಸಿದ ಹರಿಕಾರ
ಟಿ.ಎನ್. ಶೇಷನ್ರಿಗೆ ಭಾವಪೂರ್ಣ ನಮನ.