ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀ(ಬಾ)ರು!

Last Updated 28 ಮೇ 2019, 18:15 IST
ಅಕ್ಷರ ಗಾತ್ರ

ಈಗ ಜೀವನ ಬಲುಕಷ್ಟ;
‘ಜೀವನ’ ಎಂದರೆ ನೀರು;
ಉತ್ತರ ಕರ್ನಾಟಕದ
ನೀರೆಯರ ದುರವಸ್ಥೆ
ತರುತ್ತದೆ ಕಣ್ಣಿನಲ್ಲಿ ನೀರು;
(ಗಂಡಸರನ್ನು ಅಷ್ಟಿಷ್ಟು
ಸಂತೈಸುವುದು, ಬಾರು!)
-ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT