ಈಗಿನ ಅಭ್ಯರ್ಥಿಗಳು ಜಾತಿ, ಹಣ, ಮದ್ಯದ ಆಮಿಷಗಳನ್ನೊಡ್ಡಿ ಚುನಾವಣೆ ಎದುರಿಸುತ್ತಿರುವುದರ ನಡುವೆಯೂ ಅಲ್ಲಿನ ಯುವಕರು, ಹಣವಿಲ್ಲದ ವ್ಯಕ್ತಿಯೂ ಗೆಲ್ಲಬೇಕು ಎಂಬ ಕಾರಣ ನೀಡಿ ಭಿಕ್ಷುಕ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಇದು, ಪ್ರಜಾತಂತ್ರ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
-ಶ್ರೀಧರ ಎಸ್. ವಾಣಿ, ಕೊಪ್ಪಳ