ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕದ ಮತ ಚಲಾವಣೆ

Last Updated 16 ಜನವರಿ 2019, 20:00 IST
ಅಕ್ಷರ ಗಾತ್ರ

ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶಗಳು ನಿರಾಶಾದಾಯಕವೂ ಅಲ್ಲ, ಉಲ್ಲಾಸದಾಯಕವೂ ಅಲ್ಲ.

ಸಾರ್ವಜನಿಕರು ಅತೀ ಬುದ್ಧಿವಂತಿಕೆಯಿಂದ ತಮ್ಮ ಮತ ಚಲಾಯಿಸಿದ್ದಾರೆ. ಪ್ರಜಾ‍ಪ್ರಭುತ್ವದಲ್ಲಿ ರಾಷ್ಟ್ರದ ಬೆಳವಣಿಗೆಯ ಹಿತದೃಷ್ಟಿಯಿಂದ 10 ವರ್ಷಗಳಿಗೊಂದಾವರ್ತಿ ಸರ್ಕಾರ ಬದಲಾಗಬೇಕು. ಒಂದೇ ರಾಜಕೀಯ ಪಕ್ಷ ಬಹುಕಾಲ ಆಡಳಿತದಲ್ಲಿದ್ದರೆ ಅದು ಸರ್ವಾಧಿಕಾರದತ್ತ ಹೊರಳಿ ದೇಶದ ಏಳಿಗೆಗೆ ಅಡಚಣೆ ಉಂಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT