ಇಲ್ಲಿ ಪ್ರಜೆಗಳನ್ನು ಪಾಲಿಸಲು ಇಂತಹ ಸಲಕರಣೆಗಳು ಬೇಕಾಗಿಲ್ಲ.ರಾಕ್ಷಸನನ್ನು ಕೊಂದ ಮುರಾರಿ ಪುರಾರಿಗಳಿಗಿಂತ, ಅಂಗುಲಿಮಾಲನನ್ನು ಗೆದ್ದ ಬುದ್ಧ ನಮಗೆ ಆದರ್ಶವಾಗಬೇಕು. ಇದನ್ನು, ತಮ್ಮ ತಮ್ಮ ಮುಂದಾಳುಗಳನ್ನು ಆರಾಧಿಸುವ ಎಲ್ಲಾ ಪಕ್ಷದವರೂ ಪಾಲಿಸಬೇಕಾದದ್ದು ಇಂದಿನ ಅವಶ್ಯಕತೆಗಳಲ್ಲಿ ಒಂದು.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ