ನೂರಾರು ಜನರನ್ನು ಕೊಂದು ಅಟ್ಟಹಾಸದಿಂದ ಮೆರೆದ ಕಸಾಬ್ನನ್ನು ಕೋಟ್ಯಂತರ ರೂ. ಖರ್ಚು ಮಾಡಿ ರಾಜಮರ್ಯಾದೆ ಕೊಟ್ಟು ಸಾಕಿದರು.
ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಎಂದು ಸರಬ್ಜಿತ್ನನ್ನು ಸಾಮಾನ್ಯ ಕೈದಿಗಳ ಜೊತೆ ಇಟ್ಟು ಆತನ ಮೇಲೆ ಹಲ್ಲೆ ನಡೆಸಲು ಅನುವು ಮಾಡಿಕೊಟ್ಟರು. ಇದು ಯಾವ ನ್ಯಾಯ? ಭಾರತದಲ್ಲಿರುವ ರಾಜಕಾರಣಿಗಳಿಗೆ,ಸರ್ಕಾರಕ್ಕೆ ಏನೆನ್ನಬೇಕು?