ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಜಿಜ್ಞಾಸೆ

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಡುಪ್ರಾಣಿಗಳ ಬಗ್ಗೆ ಮಾನವೀಯತೆ ತೋರಿಸುವ ಮನುಷ್ಯರ ನಡವಳಿಕೆ ಕುರಿತ ಡಾ. ಅಶೋಕ್ ಕೆ.ಆರ್. ಅವರ ಲೇಖನ (ಸಂಗತ, ಸೆ. 23) ವಿಚಾರಯೋಗ್ಯವಾಗಿದೆ.

ತಾನು ಮಾಡುತ್ತಿರುವ ಪ್ರಕೃತಿ ನಿಯಮದ ಉಲ್ಲಂಘನೆಯನ್ನು ವಿಶ್ಲೇಷಿಸುವ ಮನುಷ್ಯನ ಮನಸ್ಸು, ತನ್ನ ಆಯುರ್ವೃದ್ಧಿಗಾಗಿ ಮಾಡುವ ಕಾರ್ಯಗಳನ್ನು, ನಡೆಸುವ ಅಂತ್ಯಸಂಸ್ಕಾರವನ್ನು ‘ಜೀವನಪ್ರೀತಿ’ ಎಂಬ ಉದಾತ್ತ ಪದದ ಚೌಕಟ್ಟಿನಲ್ಲಿರಿಸುವುದು ಸರಿಯೇ ಎಂಬ ಜಿಜ್ಞಾಸೆ ಕಾಡುತ್ತದೆ. ಈ ದೃಷ್ಟಿಯಲ್ಲಿ, ಪಾರ್ಸಿಗಳ ಅಂತ್ಯಸಂಸ್ಕಾರ ವಿಧಿಯೇ ಸರ್ವೋತ್ತಮವೆನಿಸೀತು!
–ಕೃ.ನಾಗೇಶ, ಅರಸೀಕೆರೆ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT