<p>‘ಉಕ್ಕಿನ ಸೇತುವೆ ಯೋಜನೆ ಘೋಷಣೆ’</p>.<p>ಸಾರ್ವಜನಿಕರಿಂದ ನಿರಾಕರಣೆ</p>.<p>ಜನಾಭಿಪ್ರಾಯಕ್ಕೆ ಸರ್ಕಾರದ ಮನ್ನಣೆ.</p>.<p>‘ವಿಧಾನಸೌಧ ವಜ್ರಮಹೋತ್ಸವಕ್ಕೆ</p>.<p>ಕೋಟಿ ಕೋಟಿ ಬೇಕು</p>.<p>ಚಿನ್ನದ ಬಿಸ್ಕತ್ತು ಕೊಡಬೇಕು’</p>.<p>ಜನರಿಂದ ವ್ಯಾಪಕ ವಿರೋಧ</p>.<p>ತಿನ್ನುವ ಬಿಸ್ಕತ್ತಿಗೆ ಸೀಮಿತವಾಯ್ತು</p>.<p>ಜನಪ್ರತಿನಿಧಿಗಳ ಉನ್ಮಾದ.</p>.<p>ಹೀಗೆ ಎಲ್ಲದಕ್ಕೂ ಕೂಗಲೇಬೇಕೇನು</p>.<p>ಜನ ಸಮೂಹ?</p>.<p><em><strong>-ಜೆ.ಬಿ.ಮಂಜುನಾಥ, ಪಾಂಡವಪುರ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಉಕ್ಕಿನ ಸೇತುವೆ ಯೋಜನೆ ಘೋಷಣೆ’</p>.<p>ಸಾರ್ವಜನಿಕರಿಂದ ನಿರಾಕರಣೆ</p>.<p>ಜನಾಭಿಪ್ರಾಯಕ್ಕೆ ಸರ್ಕಾರದ ಮನ್ನಣೆ.</p>.<p>‘ವಿಧಾನಸೌಧ ವಜ್ರಮಹೋತ್ಸವಕ್ಕೆ</p>.<p>ಕೋಟಿ ಕೋಟಿ ಬೇಕು</p>.<p>ಚಿನ್ನದ ಬಿಸ್ಕತ್ತು ಕೊಡಬೇಕು’</p>.<p>ಜನರಿಂದ ವ್ಯಾಪಕ ವಿರೋಧ</p>.<p>ತಿನ್ನುವ ಬಿಸ್ಕತ್ತಿಗೆ ಸೀಮಿತವಾಯ್ತು</p>.<p>ಜನಪ್ರತಿನಿಧಿಗಳ ಉನ್ಮಾದ.</p>.<p>ಹೀಗೆ ಎಲ್ಲದಕ್ಕೂ ಕೂಗಲೇಬೇಕೇನು</p>.<p>ಜನ ಸಮೂಹ?</p>.<p><em><strong>-ಜೆ.ಬಿ.ಮಂಜುನಾಥ, ಪಾಂಡವಪುರ</strong></em></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>