ನಮ್ಮ ದೇಶದ ಗಡಿ ರೇಖೆಯನ್ನು ದಾಟಿ 19 ಕಿಲೋ ಮೀಟರ್ ಒಳಗಡೆ ಬಂದು ನೆಲೆಸಿರುವವರನ್ನು ಹಿಂದಕ್ಕೆ ಕಳುಹಿಸಿಲು ಅವರ ಒಪ್ಪಿಗೆಗಾಗಿ ಕಾಯುತ್ತಿರುವುದು ಯಾವ ನ್ಯಾಯ. ಹೀಗೇ ಬಿಟ್ಟರೆ ಚೀನಾ ನಮ್ಮ ಮೇಲೆ ದಾಳಿ ನಡೆಸುವ ಸಂಭವವೂ ಬರಬಹುದು. ಕೇಂದ್ರ ಸರ್ಕಾರ ತಡಮಾಡದೆ ಚೀನಾದ ಸೈನಿಕರನ್ನು ಹಿಮ್ಮೆಟಿಸಲಿ.
- ಚಂದ್ರಶೇಖರ್ ಮುಕ್ಕುಂದಿ, ಗಂಗಾವತಿ.