ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಗುದಾಣ ನಿರ್ಮಿಸಿ

ಕುಂದು ಕೊರತೆ
ಅಕ್ಷರ ಗಾತ್ರ

ಕೆಂಗೇರಿ ಉಪನಗರದದಿಂದ 401 ಕೆ, 401 ನಗರ ಸಾರಿಗೆ ವಾಹನಗಳು ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದು, ಅಂಬೇಡ್ಕರ್‌ ಕಾಲೇಜು, ಮೂಡಲಪಾಳ್ಯ, ಗೋವಿಂದರಾಜ ನಗರ, ವಿಜಯನಗರ ಮಾರ್ಗವಾಗಿ ಹೋಗುವ ವಾಹನಗಳು ಗೋವಿಂದರಾಜ ನಗರದಲ್ಲಿನ ಸರ್ವಜ್ಞ ಶಾಲೆ ಪಕ್ಕದ ಜಿ.ಟಿ.ಟಿ.ಇ. ಹಾಸ್ಟೆಲ್‌ ಮುಂಭಾಗ ನಿಲ್ಲುತ್ತದೆ.

ಈ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲದೇ ಪ್ರಯಾಣಿಕರು ಬಿಸಿಲು, ಗಾಳಿ, ಮಳೆಯಲ್ಲಿಯೇ ನಿಲ್ಲಬೇಕಿದೆ. ಆದ್ದರಿಂದ ವಿಜಯನಗರದಿಂದ ಉದ್ಯಾನಕ್ಕೆ  (ರಹೇಜ ಅಪಾರ್ಟ್‌ಮೆಂಟ್‌) ಹೋಗುವ ಜಿ.ಟಿ.ಟಿ.ಇ. ಹಾಸ್ಟೆಲ್‌ ಮುಂಭಾಗ ಒಂದು ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT