ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಪೋಲು ತಪ್ಪಿಸಿ

ಅಕ್ಷರ ಗಾತ್ರ

ಬೆಂಗಳೂರು–ಹೊಸೂರು ಮುಖ್ಯ ರಸ್ತೆಯ ಕಿದ್ವಾಯಿ ಆಸ್ಪತ್ರೆಯ ಪಕ್ಕದಲ್ಲಿನ ಧರ್ಮಾರಾಂ ಕಾಲೇಜು ಅಂಚೆ ಕಚೇರಿಗೆ ಹೊಂದಿಕೊಂಡಂತೆ ಆರ್‌ವಿಟಿಐನ ಮುಂಭಾಗದ ರಸ್ತೆಯ ಮೋರಿಯ ಪಕ್ಕದಲ್ಲಿ ಸುಮಾರು ತಿಂಗಳಿನಿಂದ ನೀರಿನ ಪೈಪು ಒಡೆದಿದ್ದು, ಸಾಕಷ್ಟು ನೀರು ಪ್ರತಿದಿನ ಪೋಲಾಗುತ್ತಿದೆ. ಜಲಮಂಡಳಿಯವರು ಇತ್ತ ಗಮನ ಹರಿಸಿದಂತಿಲ್ಲ. ಈಗಲಾದರೂ ಒಡೆದಿರುವ ಪೈಪಿನ ದುರಸ್ತಿ ಮಾಡುವುದರ ಮೂಲಕ ನೀರಿನ ಪೋಲು ತಪ್ಪಿಸಬೇಕೆಂದು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT