ಶೋಧನಾ ಸಮಿತಿ ಸೂಚಿಸಿದ ಹೆಸರನ್ನು ತಿರಸ್ಕರಿಸುವ ರಾಜ್ಯಪಾಲರು ಶೀಘ್ರದಲ್ಲೇ ಇನ್ನೊಬ್ಬರ ನೇಮಕಕ್ಕಾದರೂ ಕ್ರಮ ಕೈಗೊಳ್ಳಬೇಡವೇ? ಶೋಧನಾ ಸಮಿತಿ ಸೂಚಿಸಿದವರಲ್ಲಿ ಕುಲಪತಿಯಾಗುವ ಅರ್ಹತೆ ಇಲ್ಲವೆಂದಾದರೆ ರಾಜ್ಯಪಾಲರು ತಮ್ಮ ರಾಜಕೀಯ ಅನುಭವವನ್ನು ಬಳಸಿ ರಾಜಕೀಯ ವ್ಯಕ್ತಿಗಳನ್ನಾದರೂ ಈ ಹುದ್ದೆಗಳಿಗೆ ನೇಮಕ ಮಾಡಲಿ. ಅವರಾದರೂ ರಾಜ್ಯಪಾಲರು ಹೇಳಿದಂತೆ ಅಧಿಕಾರ ಚಲಾಯಿಸುವರೇನೋ?