ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಬಲಿ

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ನೆರೆಯ ಜಗಳಗಂಟ, ಕುಟಿಲ
ನಾಡಿನ ನೀತಿ ಪಡೆಯಿತು
ನಮ್ಮಯ ಹೆಮ್ಮೆಯ ಯೋಧರ ಬಲಿ
ನಮ್ಮದೋ .... ಉದಾರ ವೀಸಾ
ಸಹಾಯದಾನ, ರಾಖಿ ಬಂಧನ,
ಅಹಿಂಸಾ ಸಂಧಾನ
ನಾಡ ಪ್ರಭುಗಳೇ ಕೇಳದೇ
ಮಡಿದ ಯೋಧರ ಮಡದಿ
ಮಕ್ಕಳ, ಪೋಷಕರ ಚೀತ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT