ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಪರಿಹಾರವಲ್ಲ

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶದಲ್ಲಿ ರೈತರ ಮೇಲಿನ ಗೋಲಿಬಾರ್‌ ಘಟನೆ ಆತಂಕಕಾರಿಯಾದುದು. ಆದರೆ ಮಾಧ್ಯಮಗಳು ನೀಡುತ್ತಿರುವ ಪ್ರಚಾರದ ಪರಿ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆಯಷ್ಟೆ.  ಹೇಗೆ ರೈತರ ಆತ್ಮಹತ್ಯೆ ಅವರ ಸಮಸ್ಯೆಗೆ ಪರಿಹಾರವಲ್ಲವೋ ಹಾಗೆಯೇ ಸರ್ಕಾರಗಳು ಮಾಡುವ ಸಾಲಮನ್ನಾ ಕೂಡ ನೈಜ, ಶಾಶ್ವತ ಪರಿಹಾರ ಅಲ್ಲ. ರಾಜಕೀಯ ಪಕ್ಷಗಳ ‘ರೈತ ಮೋರ್ಚಾ’ದಂತಹ ಘಟಕಗಳು ರೈತ ಚಳವಳಿಗಳ ಪರ ಅಥವಾ ವಿರುದ್ಧ ಮಾತನಾಡುವುದು, ರಾಜ್ಯದ ನೇತಾರರಿಗೆ ವೇದಿಕೆ ಒದಗಿಸುವುದು ಬಿಟ್ಟರೆ ಸಾಮಾನ್ಯ ರೈತರಿಗೆ ಉಪಯುಕ್ತ ಅಲ್ಲ. ಮಳೆ ಬಂದು ಚಳವಳಿ ತಣ್ಣಗಾಗುತ್ತದೆ ಎಂದು ಯೋಚಿಸುವುದಕ್ಕಿಂತ, ರೈತರ ಬಗೆಗೆ ಕಾಳಜಿ ಇರುವವರೆಲ್ಲ ‘ಮನ್ನಾ’ದ ಆಚೆಗಿನ ಅಂಶಗಳನ್ನು ವ್ಯಾಪಕವಾಗಿ ಚರ್ಚಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT