<p>`ಪ್ರಜಾವಾಣಿ'ಯಲ್ಲಿ ಮಾಂಸಾಹಾರ ನಿಷೇಧದ ಬಗ್ಗೆ ನಾನು ಉದಾಹರಿಸಿದ ಬಸವಣ್ಣನವರ ವಚನವು ಗದಗದ `ಶಾಬಾದಿಮಠ ಬುಕ್ ಡಿಪೊ ಪಬ್ಲಿಷರ್ಸ್' ಪ್ರಕಟಿಸಿದ `ಬಸವಣ್ಣನವರ ವಚನಗಳು' ಎಂಬ ಪುಸ್ತಕದಲ್ಲಿ 383ನೇ ಪುಟದಲ್ಲಿರುವ 1219ನೇ ವಚನವಾಗಿದೆ.<br /> <br /> ಈ ವಚನಗಳನ್ನು ಸಂಗ್ರಹಿಸಿ ಅರ್ಥವಿವರಣೆಯನ್ನು `ಕವಿತಿಲಕ, ಕವಿರತ್ನ ನಾಟ್ಯಕವಿರಾಜ' ಎಚ್.ಟಿ. ಮಹಂತೇಶ ಶಾಸ್ತ್ರಿಗಳು ಮಾಡಿದ್ದಾರೆ. ಇದು ವೈದಿಕರು ಮಾಡಿದ ಸುಳ್ಳು ಸೃಷ್ಟಿಯಲ್ಲ. ಬಸವಣ್ಣನವರು ಹೇಳದಿದ್ದ ಸಂಗತಿಯನ್ನು ಅವರ ತಲೆಗೆ ಕಟ್ಟುವ ಕುತಂತ್ರವೂ ಇದಲ್ಲ. ಪೂರ್ವಗ್ರಹಪೀಡಿತರಾಗಿ ಲೇಖಕಿಯು ನನ್ನ ಮೇಲೆ ಇಂತಹ ಸುಳ್ಳು ಆರೋಪವನ್ನು ಮಾಡುವುದು ಸರಿಯಲ್ಲ ( ಪ್ರ.ವಾ. ಸಂಗತ, ಜುಲೈ 9)<br /> <br /> ನಾನು ಆಗಸ್ಟ್ 1 ರಿಂದ ಸೆಪ್ಟೆಂಬರ್ 18ರವರೆಗೆ ಶ್ರೀ ಕೃಷ್ಣ ವಾದಿರಾಜ ಮಠ, ಪಿ.ಡಿ.ಜೆ. ಹೈಸ್ಕೂಲ್ ಹತ್ತಿರ, ಬಾಗಲಕೋಟೆ ರಸ್ತೆ, ಬಿಜಾಪುರ- ಇಲ್ಲಿ ಇರುತ್ತೇನೆ. ಭಾನುವಾರದ ಹೊರತು ಬೇರೆ ಯಾವುದೇ ದಿನದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ 6 ಗಂಟೆಯೊಳಗೆ ಲೇಖಕಿಯು ನಮ್ಮನ್ನು ಭೇಟಿಆಗಬಹುದು.<br /> <strong>-ವಿಶ್ವೇಶತೀರ್ಥ ಶ್ರೀಪಾದರು, ಉಡುಪಿ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಪ್ರಜಾವಾಣಿ'ಯಲ್ಲಿ ಮಾಂಸಾಹಾರ ನಿಷೇಧದ ಬಗ್ಗೆ ನಾನು ಉದಾಹರಿಸಿದ ಬಸವಣ್ಣನವರ ವಚನವು ಗದಗದ `ಶಾಬಾದಿಮಠ ಬುಕ್ ಡಿಪೊ ಪಬ್ಲಿಷರ್ಸ್' ಪ್ರಕಟಿಸಿದ `ಬಸವಣ್ಣನವರ ವಚನಗಳು' ಎಂಬ ಪುಸ್ತಕದಲ್ಲಿ 383ನೇ ಪುಟದಲ್ಲಿರುವ 1219ನೇ ವಚನವಾಗಿದೆ.<br /> <br /> ಈ ವಚನಗಳನ್ನು ಸಂಗ್ರಹಿಸಿ ಅರ್ಥವಿವರಣೆಯನ್ನು `ಕವಿತಿಲಕ, ಕವಿರತ್ನ ನಾಟ್ಯಕವಿರಾಜ' ಎಚ್.ಟಿ. ಮಹಂತೇಶ ಶಾಸ್ತ್ರಿಗಳು ಮಾಡಿದ್ದಾರೆ. ಇದು ವೈದಿಕರು ಮಾಡಿದ ಸುಳ್ಳು ಸೃಷ್ಟಿಯಲ್ಲ. ಬಸವಣ್ಣನವರು ಹೇಳದಿದ್ದ ಸಂಗತಿಯನ್ನು ಅವರ ತಲೆಗೆ ಕಟ್ಟುವ ಕುತಂತ್ರವೂ ಇದಲ್ಲ. ಪೂರ್ವಗ್ರಹಪೀಡಿತರಾಗಿ ಲೇಖಕಿಯು ನನ್ನ ಮೇಲೆ ಇಂತಹ ಸುಳ್ಳು ಆರೋಪವನ್ನು ಮಾಡುವುದು ಸರಿಯಲ್ಲ ( ಪ್ರ.ವಾ. ಸಂಗತ, ಜುಲೈ 9)<br /> <br /> ನಾನು ಆಗಸ್ಟ್ 1 ರಿಂದ ಸೆಪ್ಟೆಂಬರ್ 18ರವರೆಗೆ ಶ್ರೀ ಕೃಷ್ಣ ವಾದಿರಾಜ ಮಠ, ಪಿ.ಡಿ.ಜೆ. ಹೈಸ್ಕೂಲ್ ಹತ್ತಿರ, ಬಾಗಲಕೋಟೆ ರಸ್ತೆ, ಬಿಜಾಪುರ- ಇಲ್ಲಿ ಇರುತ್ತೇನೆ. ಭಾನುವಾರದ ಹೊರತು ಬೇರೆ ಯಾವುದೇ ದಿನದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ 6 ಗಂಟೆಯೊಳಗೆ ಲೇಖಕಿಯು ನಮ್ಮನ್ನು ಭೇಟಿಆಗಬಹುದು.<br /> <strong>-ವಿಶ್ವೇಶತೀರ್ಥ ಶ್ರೀಪಾದರು, ಉಡುಪಿ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>