ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಮಂಡ್ಯ

ADVERTISEMENT

ಶ್ರೀರಂಗಪಟ್ಟಣದ ಗಂಜಾಂನಲ್ಲಿ ದಲಿತರಿಂದಲೇ ದಲಿತರಿಗೆ ಬಹಿಷ್ಕಾರ!

ದೇವಾಲಯದ ಕಾರ್ಯಕ್ಕೆ ವಂತಿಕೆ ಹಣ ಕೊಡಲಿಲ್ಲವೆಂದು ನಿರ್ಧಾರ
Last Updated 17 ಅಕ್ಟೋಬರ್ 2025, 15:56 IST
ಶ್ರೀರಂಗಪಟ್ಟಣದ ಗಂಜಾಂನಲ್ಲಿ ದಲಿತರಿಂದಲೇ ದಲಿತರಿಗೆ ಬಹಿಷ್ಕಾರ!

ಜಾಬ್ ಕಾರ್ಡ್ | ಇಕೆವೈಸಿ ಕಡ್ಡಾಯ: ಎನ್.ಪಿ.ಮಹೇಶ್

‘ಒಂದು ವರ್ಷದ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಮತ್ತು 15ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಗಳ ಸ್ಥಳ ಮತ್ತು ಕಡತಗಳನ್ನು ನಮ್ಮ ತಂಡ ಪರಿಶೀಲನೆ ಮಾಡಿ, ಸಭೆಯಲ್ಲಿ ಓದಿ, ಚರ್ಚೆ ಮಾಡುವುದೇ ಗ್ರಾಮ ಸಭೆಯ ಉದ್ದೇಶ’ ಎಂದು ಎನ್.ಪಿ.ಮಹೇಶ್ ತಿಳಿಸಿದರು.
Last Updated 17 ಅಕ್ಟೋಬರ್ 2025, 3:44 IST
ಜಾಬ್ ಕಾರ್ಡ್ | ಇಕೆವೈಸಿ ಕಡ್ಡಾಯ: ಎನ್.ಪಿ.ಮಹೇಶ್

ಮದ್ದೂರು| ಜನರ ಅಲೆದಾಡಿಸಬೇಡಿ, ನಿಗದಿತ ಸಮಯಕ್ಕೆ ಕೆಲಸ ಮಾಡಿಕೊಡಿ: ಲೋಕಾಯುಕ್ತ SP

Anti-Corruption Review: ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಂದ 37 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಧಿಕಾರಿಗಳು ಕೆಲಸದಲ್ಲಿ ವಿಳಂಬ ಮಾಡಿದರೆ ಕಠಿಣ ಕ್ರಮ ಎಚ್ಚರಿಕೆ ನೀಡಲಾಯಿತು
Last Updated 17 ಅಕ್ಟೋಬರ್ 2025, 3:42 IST
ಮದ್ದೂರು| ಜನರ ಅಲೆದಾಡಿಸಬೇಡಿ, ನಿಗದಿತ ಸಮಯಕ್ಕೆ ಕೆಲಸ ಮಾಡಿಕೊಡಿ: ಲೋಕಾಯುಕ್ತ SP

ಮಂಡ್ಯ | ಇ- ಖಾತಾ ಅಭಿಯಾನ ಚುರುಕುಗೊಳಿಸಿ: ಜಿಲ್ಲಾಧಿಕಾರಿ ಕುಮಾರ ಸೂಚನೆ

Digital Land Records: ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅವರು ಅಧಿಕಾರಿಗಳಿಗೆ ಮನೆ ಮನೆಗೆ ಹೋಗಿ ಇ-ಖಾತಾ ನೋಂದಣಿ ಅಭಿಯಾನವನ್ನು ವೇಗವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದ್ದಾರೆ
Last Updated 17 ಅಕ್ಟೋಬರ್ 2025, 3:39 IST
ಮಂಡ್ಯ | ಇ- ಖಾತಾ ಅಭಿಯಾನ ಚುರುಕುಗೊಳಿಸಿ: ಜಿಲ್ಲಾಧಿಕಾರಿ ಕುಮಾರ ಸೂಚನೆ

ಮಂಡ್ಯ | ಕಾರ್ಖಾನೆ ಸ್ಥಾಪನೆಗೆ ಕ್ರಮ: ಸೂಕ್ತ ಜಾಗ ಗುರುತಿಸಲು HDK ನಿರ್ದೇಶನ

Industrial Development: ಮಂಡ್ಯದಲ್ಲಿ ನೂತನ ಮಾರುಕಟ್ಟೆ ಉದ್ಘಾಟಿಸಿದ ಎಚ್.ಡಿ. ಕುಮಾರಸ್ವಾಮಿ, ಕೈಗಾರಿಕೆ ಸ್ಥಾಪನೆ, 10 ಸಾವಿರ ಉದ್ಯೋಗ ಸೃಷ್ಟಿ ಭರವಸೆ, ಹಾಗೂ ಮೈಷುಗರ್ ಶಾಲೆಗೆ ₹10 ಕೋಟಿ ಅನುದಾನ ಘೋಷಿಸಿದರು
Last Updated 17 ಅಕ್ಟೋಬರ್ 2025, 3:10 IST
ಮಂಡ್ಯ | ಕಾರ್ಖಾನೆ ಸ್ಥಾಪನೆಗೆ ಕ್ರಮ: 
ಸೂಕ್ತ ಜಾಗ ಗುರುತಿಸಲು HDK ನಿರ್ದೇಶನ

ಭಾರತೀನಗರ: ಸೂಳೆಕೆರೆ ಒತ್ತುವರಿ ತೆರವಿಗೆ ರೈತರ ಆಗ್ರಹ

ಕೆರೆ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ; ಸಮಾಲೋಚನಾ ಸಭೆ ನಡೆಸಿದ ಶಾಸಕ ಕೆ.ಎಂ. ಉದಯ್‌
Last Updated 17 ಅಕ್ಟೋಬರ್ 2025, 3:06 IST
ಭಾರತೀನಗರ: ಸೂಳೆಕೆರೆ ಒತ್ತುವರಿ ತೆರವಿಗೆ ರೈತರ ಆಗ್ರಹ

ಮನೆಗೆ ಬೀಗ | ಕುಟುಂಬಸ್ಥರ ಪ್ರತಿಭಟನೆ: DC ಆದೇಶದ ಪ್ರತಿ ಸುಟ್ಟು ಆಕ್ರೋಶ

Illegal Eviction: ಕಿರಂಗೂರು ಗ್ರಾಮದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಮುಜರಾಯಿ ಮತ್ತು ಪೊಲೀಸರಿಂದ ಮನೆಗೆ ಬೀಗ ಹಾಕಿ ನಿವಾಸಿಗಳನ್ನು ಹೊರಹಾಕಿರುವ ಆರೋಪ ಕೇಳಿಬಂದಿದ್ದು, ಭೂಮಿತಾಯಿ ಹೋರಾಟ ಸಮಿತಿಯು ಈ ಕುರಿತು ಪ್ರತಿಭಟನೆ ನಡೆಸಿತು
Last Updated 17 ಅಕ್ಟೋಬರ್ 2025, 3:05 IST
ಮನೆಗೆ ಬೀಗ | ಕುಟುಂಬಸ್ಥರ ಪ್ರತಿಭಟನೆ: DC ಆದೇಶದ ಪ್ರತಿ ಸುಟ್ಟು ಆಕ್ರೋಶ
ADVERTISEMENT

ರೈತರಿಗೆ ಸಿಗದ ಭೂ ಪರಿಹಾರ: ಪಾಂಡವಪುರ ಎಸಿ ಕಚೇರಿ ಜಪ್ತಿ

ಭೂಸ್ವಾಧೀನಪಡಿಸಿಕೊಂಡಿದ್ದ ರೈತರ ಜಮೀನಿಗೆ ಪರಿಹಾರ ನೀಡದ ಕಾರಣ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದರು.
Last Updated 16 ಅಕ್ಟೋಬರ್ 2025, 13:50 IST
ರೈತರಿಗೆ ಸಿಗದ ಭೂ ಪರಿಹಾರ: ಪಾಂಡವಪುರ ಎಸಿ ಕಚೇರಿ ಜಪ್ತಿ

‘ಎ’ ಖಾತಾ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಸುಲಿಗೆ: ಎಚ್‌ಡಿಕೆ ಆರೋಪ

‘ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ ಖಾತಾ ಸೋಗಿನಲ್ಲಿ ₹15 ಸಾವಿರ ಕೋಟಿ ಸುಲಿಗೆ ಮಾಡುತ್ತಿದೆ’ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
Last Updated 16 ಅಕ್ಟೋಬರ್ 2025, 11:05 IST
‘ಎ’ ಖಾತಾ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಸುಲಿಗೆ: ಎಚ್‌ಡಿಕೆ ಆರೋಪ

ಮಂಡ್ಯ: ವಸತಿ ರಹಿತರಿಗೆ ಮನೆ ನೀಡಲು ಆಗ್ರಹ

Mandya ನಗರ ವ್ಯಾಪ್ತಿಯ ಮತದಾರರಲ್ಲಿ ಕೆಲವರು ಸ್ವಂತ ಮನೆಯಿಲ್ಲವೆಂದು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಅರ್ಹರಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ‘ನಾವು ದ್ರಾವಿಡ ಕನ್ನಡಿಗರು ಹೋರಾಟ ಸಮಿತಿ’ಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 16 ಅಕ್ಟೋಬರ್ 2025, 4:16 IST
ಮಂಡ್ಯ: ವಸತಿ ರಹಿತರಿಗೆ ಮನೆ ನೀಡಲು ಆಗ್ರಹ
ADVERTISEMENT
ADVERTISEMENT
ADVERTISEMENT