‘ಸದ್ಯದ ಪರಿಸ್ಥಿತಿ ಬದಲಾಗಿದ್ದರಿಂದ ನಿರ್ಧರಿಸಿದ ಸಮಯಕ್ಕೆ ಈ ಮದುವೆ ನಡೆಯುವುದಿಲ್ಲ. ಆನಂದ್ ಅಹುಜಾ ಅವರು ಕಷ್ಟದ ಸಮಯದಲ್ಲೂ ಕುಟುಂಬಕ್ಕೆ ಸಹಾಯಕ್ಕೆ ನಿಂತಿದ್ದರು. ಅವರು ಬರೀ ಸೋನಂ ಕಪೂರ್ ಅವರನ್ನಷ್ಟೇ ಕಾಳಜಿ ಮಾಡುವುದಿಲ್ಲ. ಕಪೂರ್ ಕುಟುಂಬದ ಕಾಳಜಿನೂ ವಹಿಸುತ್ತಾರೆ' ಎಂದು ಕಪೂರ್ ಕುಟುಂಬದ ಆಪ್ತರು ಹೇಳಿಕೊಂಡಿದ್ದಾರೆ.