ನಕ್ಸಲ್ ಬಂಧನ
ಜಮ್ಶೆಡ್ಪುರ, ಜಾರ್ಖಂಡ್ (ಪಿಟಿಐ): ಜನತಾ ದಳ(ಯು) ಮಾಜಿ ಶಾಸಕ ರಮೇಶ್ ಸಿಂಗ್ ಮುಂಡಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ನಕ್ಸಲ್ನನ್ನು ಇಲ್ಲಿನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚಾಯ್ಬಸಾದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.