ಬೆಂಗಳೂರು: ‘ಪ್ರಸ್ತುತ ನನ್ನ ಫಾರ್ಮ್ನ ಬಗ್ಗೆ ಚಿಂತೆ ಇಲ್ಲ. ಚೆನ್ನಾಗಿಯೇ ಆಡು ತ್ತಿದ್ದೇನೆ. ಆದರೆ ಕಳೆದ ಎರಡು ಟೂರ್ನಿ ಗಳಲ್ಲಿ ನನಗೆ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಆರಂಭಿಕ ಬ್ಯಾಟ್ಸ್ಮನ್ಗಳು ಚೆನ್ನಾಗಿ ಆಡುತ್ತಿದ್ದಾರೆ. ಅದರಿಂದಾಗಿ ತಂಡವು ಜಯಿಸುತ್ತಿದೆ. ಎಲ್ಲರೂ ಸಂತಸದಿಂದ ಇದ್ದೇವೆ’ ಎಂದು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ, ‘ಬರ್ತಡೆ ಬಾಯ್’ ಕರುಣ್ ನಾಯರ್ ಹೇಳಿದರು.