ಬೆಂಗಳೂರು: ‘ಗುಜರಾತ್ನಿಂದ ಬಂದಿರುವ ಜೆಂಟಲ್ಮನ್ ಕೈಚೀಲದ ತುಂಬ ಹುಸಿ ಭರವಸೆಗಳನ್ನು ತಂದಿದ್ದಾನೆ. ದಲಿತರಿಗೆ ಸ್ವರ್ಗ ಸುಖದ ಆಡಳಿತ ನೀಡುವುದಾಗಿ ಭರವಸೆ ನೀಡುತ್ತಿದ್ದಾನೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಪ್ರಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ನಲ್ಲಿ ವ್ಯಂಗ್ಯವಾಡಿದ್ದಾರೆ.