ಸಂಕ್ಷಿಪ್ತ ಸ್ಕೋರು: ಚಿನ್ನಸ್ವಾಮಿ ಕ್ರೀಡಾಂಗಣ: ಕರ್ನಾಟಕ: 42.5 ಓವರ್ಗಳಲ್ಲಿ 5 ವಿಕೆಟ್ಗಳಿಗೆ 229 (ಅಭಿಷೇಕ್ ರೆಡ್ಡಿ 31, ಎಂ.ಜಿ. ನವೀನ್ 34, ಮನೀಷ್ ಪಾಂಡೆ 35, ಮೀರ್ ಕೌನೇನ್ ಅಬ್ಬಾಸ್ 46, ಶ್ರೇಯಸ್ ಗೋಪಾಲ್ ಔಟಾಗದೆ 35, ಬಿ.ಆರ್. ಶರತ್ ಔಟಾಗದೆ 28, ಮಂಜೀತ್ ಸಿಂಗ್ 30ಕ್ಕೆ2, ಮನೀಷ್ ರಾವ್ 32ಕ್ಕೆ2) –ರೈಲ್ವೆ ವಿರುದ್ಧದ ಪಂದ್ಯ: ಫಲಿತಾಂಶ: ಮಳೆಯಿಂದಾಗಿ ಪಂದ್ಯ ಸ್ಥಗಿತ. ಉಭಯ ತಂಡಗಳಿಗೆ ತಲಾ 2 ಪಾಯಿಂಟ್; ಆಲೂರು ಕ್ರೀಡಾಂಗಣ (2) : ಪಂಜಾಬ್; 50 ಓವರ್ಗಳಲ್ಲಿ 4 ವಿಕೆಟ್ಗಳಗೆ 359 (ಅನ್ಮೋಲ್ಪ್ರೀತ್ ಸಿಂಗ್ 141, ಶುಭಮನ್ ಗಿಲ್ 73, ಮನದೀಪ್ ಸಿಂಗ್ 60, ಗುರುಕೀರತ್ ಸಿಂಗ್ ಮಾನ್ 30, ಮನಪ್ರೀತ್ ಗೋಣಿ 36) ಗೋವಾ: 10 ಓವರ್ಗಳಲ್ಲಿ 2 ವಿಕೆಟ್ಗಳಿಗೆ 46 (ಅಮೋಘ್ ಸುನಿಲ್ ದೇಸಾಯಿ 30, ಸ್ನೇಹಲ್ ಸುಹಾಸ್ ಕೌಟನಕರ್ 10) ಮಳೆಯಿಂದಾಗಿ ಪಂದ್ಯ ಸ್ಥಗಿತ; ಎರಡೂ ತಂಡಗಳಿಗೆ ತಲಾ ಎರಡು ಪಾಯಿಂಟ್