ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ‘ಹಲವು ದಕ್ಷ ಅಧಿಕಾರಿಗಳ ಕೊಲೆ ಮಾಡಿಸಿದ, ಮಹದಾಯಿ ನೀರು ಕೇಳಿದರೆ ಬಾಸುಂಡೆ ನೀಡಿದ ಕಾಂಗ್ರೆಸ್ ಮತ್ತು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ವಿದೇಶ ಸುತ್ತುತ್ತಿರುವ, ಮಹದಾಯಿ ಕುರಿತು ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ ಅವರ ಬಿ.ಜೆ.ಪಿ ಕಮರ್ಷಿಯಲ್ ಪಕ್ಷಗಳು’ ಎಂದರು.