ಸತೀಶ್ ಸರವಣನ್, ರೂಬನ್ ವಿ., ಶ್ರೀಕಾಂತ್ ಡಿ, ಸೂರ್ಯ ಪಿ., ಸಂಜಯ್ ಕುಮಾರ್ ಎಸ್., ನಿತೀಶ್ ವರುಣ್, ಮಣಿಕಂಠನ್, ಸೃಷ್ಟಿ ಸೆಲ್ವಂ ಅವರೊಂದಿಗೆ ಈಚೆಗೆ ತಣ್ಣೀರುಬಾವಿಯಲ್ಲಿ ನಡೆದ ರಾಷ್ಟ್ರಮಟ್ಟದ ಸರ್ಫಿಂಗ್ನಲ್ಲಿ ಗಮನ ಸೆಳೆದಿದ್ದ ಮಂಗಳೂರು ಸರ್ಫ್ ಕ್ಲಬ್ನ ಸಿಂಚನಾ ಡಿ.ಗೌಡ, ಗೋವಾದ ಸುಗರ್ ಶಾಂತಿ ಮುಂತಾದವರು ನಿರೀಕ್ಷೆಯಿಂದ ಕಣಕ್ಕೆ ಇಳಿಯಲಿದ್ದಾರೆ. ಅಮೋಘ ಸಾಮರ್ಥ್ಯದ ಮೂಲಕ ಮಿಂಚುತ್ತಿರುವ ಕಿಶೋರ್ ಕುಮಾರ್ ಬಾಲಕರ ವಿಭಾಗದಲ್ಲಿ ಭರವಸೆ ಮೂಡಿಸಿದ್ದಾರೆ.