ಲಿಯಾಂಡರ್ ಪೇಸ್, ಗೌರವ್ ನಟೇಕರ್, ರೋಹಿತ್ ರಾಜ್ಪಾಲ್, ಸೋಮ್ದೇವ್ ದೇವವರ್ಮನ್ ಸೇರಿದಂತೆ ಅನೇಕರು ಈ ಸಂಸ್ಥೆಯಲ್ಲೇ ತರಬೇತಿ ಪಡೆದು, ರಾಷ್ಟ್ರ– ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ. ಇದೇ 23ರಂದು ನುಂಗಂಬಾಕ್ಕಂನಲ್ಲಿರುವ ಸೇಂಟ್ ತೆರೇಸಾ ಚರ್ಚ್ನಲ್ಲಿ ಆಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು.