ಗೌರಿ ಅವರನ್ನು ಕುರಿತ ಎರಡು ಪುಸ್ತಕಗಳ ಬಿಡುಗಡೆಯ ಸಭೆಯಲ್ಲಿ ಕವಿತಾ ಲಂಕೇಶ್, ಕೆ. ನೀಲಾ, ಎಸ್.ಸಿ.ಭುವನೇಶ್ವರಿ, ದೊರೆಸ್ವಾಮಿ, ಪ್ರಕಾಶ್ ರೈ, ದಿನೇಶ್ ಅಮಿನ್ಮಟ್ಟು, ಡಾ. ಎಂ.ಬಿ. ರಾಮಮೂರ್ತಿ, ಡಾ. ಎ.ಎಸ್. ಪ್ರಭಾಕರ್, ದೊಡ್ಡಿಪಾಳ್ಯ ನರಸಿಂಹಮೂರ್ತಿ ಮುಂತಾದವರು ವೇದಿಕೆಯಲ್ಲಿದ್ದರು. ಎರಡನೆಯ ಗೋಷ್ಠಿಯಲ್ಲಿ ಸ್ಥಳೀಯರಾದ ಡಾ. ಎಚ್.ವಿ. ವಾಸು, ವಿಕಾಸ್ ಮೌರ್ಯ, ಕುಮಾರ ಬುರಡಿಕಟ್ಟಿ ಇವರ ಜೊತೆಗೆ ಹೊರಗಿನವರಾದ ತೀಸ್ತಾ ಸೆಟಲ್ವಾಡ್, ಜಿಗ್ನೇಶ್, ಕನ್ಹಯ್ಯ ಹೀಗೆ ಇನ್ನೂ ಹಲವರು ಇದ್ದರು.