ಎರಡು ದಿನಗಳ ಕಾಲ ನಡೆದ ಸ್ಪರ್ಧೆಗಳಲ್ಲಿ 47 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಗಳಾಗಿದ್ದರು. ವಿಟಿಯು ಬೆಂಗಳೂರು ದಕ್ಷಿಣ ವಲಯ ಪ್ರಾದೇಶಿಕ ನಿರ್ದೇಶಕ ಆರ್.ಸರವಣನ್, ದೈಹಿಕ ಶಿಕ್ಷಣ ನಿರ್ದೇಕರಾದ ಚಿಕ್ಕರಂಗಸ್ವಾಮಿ, ಡಾ.ರಾಜೇಶ್, ಡಾ.ಪ್ರಕಾಶ್, ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಡಾ.ಅರುಣ್ಕುಮಾರ್, ಟ್ರಸ್ಟಿ ಪಟೇಲ್, ಪ್ರಾಚಾರ್ಯ ಡಾ.ಬಿ.ಷಡಾಕ್ಷರಪ್ಪ ಹಾಜರಿದ್ದರು.