ರಾಮ್ಕುಮಾರ್ ರಾಮನಾಥನ್, ಯೂಕಿ ಭಾಂಭ್ರಿ, ಪ್ರಜ್ಞೇಶ್ ಗುಣೇಶ್ವರನ್ ಮತ್ತು ಎನ್.ಶ್ರೀರಾಮ್ ಬಾಲಾಜಿ ಸಿಂಗಲ್ಸ್ನಲ್ಲಿ ಆಡಲಿದ್ದರೆ, ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಪೇಸ್ ಆಯ್ಕೆಯಾಗಿದ್ದಾರೆ. ಡೇವಿಸ್ ಕಪ್ ತಂಡಕ್ಕೆ ಭೂಪತಿ ನಾಯಕರಾಗಿ ಆಯ್ಕೆ ಯಾದ ವೇಳೆ ಪ್ರತಿಕ್ರಿಯೆ ನೀಡಿದ್ದ ಪೇಸ್, ‘ಅವರಿಗೆ ನಾಯಕರಾಗುವ ಎಲ್ಲಾ ಅರ್ಹತೆ ಇದೆ. ದೇಶ ಮೊದಲು ಉಳಿದದ್ದೆಲ್ಲ ಗೌಣ’ ಎಂದಿದ್ದರು.