<p><strong>ಹೆಸರಘಟ್ಟ</strong>: ಇಲ್ಲಿಯ ಫಾರ್ಮ್ ಹೌಸ್ನ ಮೀನುಗಾರಿಕೆ ಕೇಂದ್ರದ ಬಳಿ ಮಣ್ಣಿನ ಕೆಲಸ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಮಗುಚಿ ಚಾಲಕ ಆನಂದ್(29) ಮೃತಪಟ್ಟಿದ್ದಾರೆ.</p>.<p>ಮೃತ ಯುವಕ ಸೊಣೇನಹಳ್ಳಿ ಗ್ರಾಮದ ನಿವಾಸಿ. ಮಣ್ಣಿನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಎಂಜಿನ್ಗೆ ಕೊಂಡಿಯನ್ನು ಜೋಡಿಸುವಾಗ, ಟ್ರ್ಯಾಕ್ಟರ್ ಬಲಗಡೆ ಮಗುಚಿಕೊಂಡಿದೆ. ಅದರಡಿ ಆನಂದ್ ಸಿಲುಕಿ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.</p>.<p>ಇದ್ದೊಬ್ಬ ಮಗನಾದ ಆನಂದ್ ಅವರನ್ನು ಕಳೆದುಕೊಂಡ ಬೈರೇಗೌಡರ ಆಕ್ರಂದನ ಮುಗಿಲು ಮುಟ್ಟಿತ್ತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ</strong>: ಇಲ್ಲಿಯ ಫಾರ್ಮ್ ಹೌಸ್ನ ಮೀನುಗಾರಿಕೆ ಕೇಂದ್ರದ ಬಳಿ ಮಣ್ಣಿನ ಕೆಲಸ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಮಗುಚಿ ಚಾಲಕ ಆನಂದ್(29) ಮೃತಪಟ್ಟಿದ್ದಾರೆ.</p>.<p>ಮೃತ ಯುವಕ ಸೊಣೇನಹಳ್ಳಿ ಗ್ರಾಮದ ನಿವಾಸಿ. ಮಣ್ಣಿನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಎಂಜಿನ್ಗೆ ಕೊಂಡಿಯನ್ನು ಜೋಡಿಸುವಾಗ, ಟ್ರ್ಯಾಕ್ಟರ್ ಬಲಗಡೆ ಮಗುಚಿಕೊಂಡಿದೆ. ಅದರಡಿ ಆನಂದ್ ಸಿಲುಕಿ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.</p>.<p>ಇದ್ದೊಬ್ಬ ಮಗನಾದ ಆನಂದ್ ಅವರನ್ನು ಕಳೆದುಕೊಂಡ ಬೈರೇಗೌಡರ ಆಕ್ರಂದನ ಮುಗಿಲು ಮುಟ್ಟಿತ್ತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>