ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬೆಳಗಾವಿ| ಅಂತರ್ಜಾಲ ಬಳಕೆ ಅರಿವು ಅತ್ಯಗತ್ಯ: NIC ಜಿಲ್ಲಾ ಸಂಯೋಜಕ ಶಿರೀಶ್ ನಾಯಕ

Internet Safety Awareness: ‘ಅಂತರ್ಜಾಲ ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಸುಶಿಕ್ಷತರು ಸೇರಿದಂತೆ ಸಾಮಾನ್ಯ ಜನರನ್ನು ವಂಚನೆಗೊಳಪಡಿಸುತ್ತಿದ್ದಾರೆ. ಈ ವಂಚನೆ ತಡೆಗಟ್ಟಲು ಅಂತರ್ಜಾಲ ಬಳಕೆ ಕುರಿತು ಜಾಗೃತಿ ಹೊಂದಬೇಕು’ ಎಂದು ಎನ್.ಐ.ಸಿ ಜಿಲ್ಲಾ ಸಂಯೋಜಕ ಶಿರೀಶ್
Last Updated 11 ಫೆಬ್ರುವರಿ 2026, 14:19 IST
ಬೆಳಗಾವಿ| ಅಂತರ್ಜಾಲ ಬಳಕೆ ಅರಿವು ಅತ್ಯಗತ್ಯ: NIC ಜಿಲ್ಲಾ ಸಂಯೋಜಕ ಶಿರೀಶ್ ನಾಯಕ

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ;ಉ‍‍‍‍‍ಪ ನೋಂದಣಾಧಿಕಾರಿ ಸೇರಿ 9 ಮಂದಿ ಬಂಧನ

Belagavi Crime: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹2 ಕೋಟಿಗೂ ಅಧಿಕ ಬೆಲೆಬಾಳುವ ಜಮೀನು ಕಬಳಿಸಿದ ಆರೋಪದ ಮೇಲೆ ಹುಕ್ಕೇರಿ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಸವರಾಜ ಬಾನಿಮಠ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 14:03 IST
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ;ಉ‍‍‍‍‍ಪ ನೋಂದಣಾಧಿಕಾರಿ ಸೇರಿ 9 ಮಂದಿ ಬಂಧನ

ಬೆಳಗಾವಿ: ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ ಪತ್ತೆ!

Malaprabha River: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ನಯಾನಗರ ಸೇತುವೆ ಬಳಿ ಬುಧವಾರ, ಮಲಪ್ರಭಾ ನದಿ ನೀರಿನಲ್ಲಿ ಮೂರು ಬೈಕುಗಳು ‍ಪತ್ತೆಯಾಗಿವೆ. ಇವುಗಳನ್ನು ಕದ್ದು, ಚಿನ್ನದಂಗಡಿ ದರೋಡೆಗೆ ಬಳಸಿ, ಸಾಕ್ಷ್ಯ ನಾಶಕ್ಕೆ ನದಿಗೆ ಬಿಸಾಕಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
Last Updated 11 ಫೆಬ್ರುವರಿ 2026, 13:58 IST
ಬೆಳಗಾವಿ: ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ ಪತ್ತೆ!

‘ಉದಯರವಿ’ ಮಾರಲ್ಲ, ನಾವೇ ಮ್ಯೂಸಿಯಂ ಮಾಡ್ತೀವಿ: ಕುವೆಂಪು ಕುಟುಂಬ

Udayaravi Museum: ‘ಮೈಸೂರಿನಲ್ಲಿರುವ, ರಾಷ್ಟ್ರಕವಿ ಕುವೆಂಪು ಅವರ ‘ಉದಯರವಿ’ ಮನೆಯನ್ನು ಮಾರುವ ಅಥವಾ ಸರ್ಕಾರಕ್ಕೆ ಹಸ್ತಾಂತರಿಸುವ ಉದ್ದೇಶ ನಮ್ಮ ಮುಂದಿಲ್ಲ. ನಾವೇ ವಸ್ತುಸಂಗ್ರಹಾಲಯವನ್ನಾಗಿ ರೂಪಿಸುತ್ತೇವೆ’ ಎಂದು ಕುಟುಂಬ ತಿಳಿಸಿದೆ.
Last Updated 11 ಫೆಬ್ರುವರಿ 2026, 13:29 IST
‘ಉದಯರವಿ’ ಮಾರಲ್ಲ, ನಾವೇ ಮ್ಯೂಸಿಯಂ ಮಾಡ್ತೀವಿ: ಕುವೆಂಪು ಕುಟುಂಬ

ಬೆಂಗಳೂರು: ಶಾಲಾ ಬಸ್‌ನ ಚಕ್ರ ಹರಿದು ಇಬ್ಬರು ಮಕ್ಕಳ ಸಾವು

School Bus Accident: ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ
Last Updated 11 ಫೆಬ್ರುವರಿ 2026, 12:52 IST
ಬೆಂಗಳೂರು: ಶಾಲಾ ಬಸ್‌ನ ಚಕ್ರ ಹರಿದು ಇಬ್ಬರು ಮಕ್ಕಳ ಸಾವು

ರಾಯಚೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದ SP ಅರುಣಾಂಗ್ಷು ಗಿರಿ

District Prison Visit: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹಾಗೂ ಡಿಎಆರ್‌ ಡಿವೈಎಸ್‌ಪಿ ಪ್ರಮಾನಂದ ಗೋಡ್ಕೆ ಇಲ್ಲಿಯ ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಜೈಲಿನಲ್ಲಿ ಪೊಲೀಸ್‌ ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸಿ
Last Updated 11 ಫೆಬ್ರುವರಿ 2026, 12:31 IST
ರಾಯಚೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದ SP ಅರುಣಾಂಗ್ಷು ಗಿರಿ

ಹೊಂಗನೂರು ಸರ್ಕಾರಿ ಶಾಲೆ ವಿದ್ಯಾರ್ಥಿ ಸಾಧನೆ

National Level Success: ಚಂಡೀಗಢದ ಪ್ಲಾಕ್ಷಾ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ಯಂಗ್ ಕ್ರಿಯೇಟರ್ ಲೀಗ್ ಸ್ಪರ್ಧೆಯಲ್ಲಿ ಹೊಂಗನೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ದಿಗಂತ್ ಗೌಡ ತಯಾರಿಸಿದ ಕಾರ್ಬನ್ ಶುದ್ಧೀಕರಣ ಮಾದರಿ ಆಯ್ಕೆಯಾಗಿದೆ.
Last Updated 11 ಫೆಬ್ರುವರಿ 2026, 8:47 IST
ಹೊಂಗನೂರು ಸರ್ಕಾರಿ ಶಾಲೆ ವಿದ್ಯಾರ್ಥಿ ಸಾಧನೆ
ADVERTISEMENT

ಟೆಂಪೊಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸಾವು; ಇಬ್ಬರಿಗೆ ಗಾಯ

Road Mishap: ಮಾಗಡಿ-ಕುಣಿಗಲ್ ಮುಖ್ಯ ರಸ್ತೆಯ ಚಂದೂರಾಯನಹಳ್ಳಿ ಸಮೀಪ ನಿಂತಿದ್ದ ಟೆಂಪೊಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಉಪೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಫೆಬ್ರುವರಿ 2026, 8:47 IST
ಟೆಂಪೊಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸಾವು; ಇಬ್ಬರಿಗೆ ಗಾಯ

ರಾಮನಗರ: ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ

National Deworming Day: ರಾಮನಗರ ಜಿಲ್ಲೆಯ 1ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೂ ಉಚಿತವಾಗಿ ಜಂತುಹುಳು ನಾಶಕ ಆಲ್ಬೆಂಡಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ಆರೋಗ್ಯ ಅಧಿಕಾರಿ ಡಾ.ರಾಜು ತಿಳಿಸಿದರು.
Last Updated 11 ಫೆಬ್ರುವರಿ 2026, 8:46 IST
ರಾಮನಗರ: ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ

ಪರೀಕ್ಷಾ ಸಾಧನೆಗೆ ಪ್ರೇರಣೆಯಾದ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಕಾರ್ಯಾಗಾರ

Exam Motivation: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ನಡೆಸಿತು.
Last Updated 11 ಫೆಬ್ರುವರಿ 2026, 8:46 IST
ಪರೀಕ್ಷಾ ಸಾಧನೆಗೆ ಪ್ರೇರಣೆಯಾದ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್’ ಕಾರ್ಯಾಗಾರ
ADVERTISEMENT
ADVERTISEMENT
ADVERTISEMENT