ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಿ– ವಿಧಾನಸಭೆಯ ಉಪಸಭಾಧ್ಯಕ್ಷ ಲಮಾಣಿ

ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕೋರಿಕೆ
Last Updated 9 ಫೆಬ್ರುವರಿ 2026, 8:33 IST
ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಿ– ವಿಧಾನಸಭೆಯ ಉಪಸಭಾಧ್ಯಕ್ಷ ಲಮಾಣಿ

ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಅಪಹರಣ ಯತ್ನ– ದೂರು ದಾಖಲು

Belthangady Crime: ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲ್ಲೂಕಿನ ಸುದೆಮುಗೇರು ಎಂಬಲ್ಲಿ ಸೋಮವಾರ ಪಿ.ಯು. ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಅಪಹರಣ ಯತ್ನ ನಡೆದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ಫೆಬ್ರುವರಿ 2026, 8:30 IST
ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಅಪಹರಣ ಯತ್ನ– ದೂರು ದಾಖಲು

ಮೊಳಕಾಲ್ಮುರು | ಸಾರ್ವಜನಿಕರ ಸಲಹೆಗೆ ಪೊಲೀಸ್‌ ಇಲಾಖೆ ಸಿದ್ಧ–ನಾಗರಾಜ್‌

ಪ್ರಜಾವಾಣಿ ವಾರ್ತೆ ಮೊಳಕಾಲ್ಮುರು: ಸಮುದಾಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕರು ನೀಡುವ ಎಲ್ಲಾ ಸಲಹೆಗಳನ್ನು ಪಾಲಿಸಲು ಪೊಲೀಸ್‌ ಇಲಾಖೆ ಬದ್ಧವಾಗಿದೆ ಎಂದು ವೃತ್ತ ನಿರೀಕ್ಷಕ ಆರ್.‌ ನಾಗರಾಜ್‌ ಹೇಳಿದರು.
Last Updated 9 ಫೆಬ್ರುವರಿ 2026, 8:11 IST
ಮೊಳಕಾಲ್ಮುರು | ಸಾರ್ವಜನಿಕರ ಸಲಹೆಗೆ ಪೊಲೀಸ್‌ ಇಲಾಖೆ ಸಿದ್ಧ–ನಾಗರಾಜ್‌

ಮೊಳಕಾಲ್ಮುರು | ಯೋಗೀಶ್ ಮುಂದುವರಿಕೆ; ಕಾರ್ಯಕರ್ತರ ವಿಜಯೋತ್ಸವ

ಪ್ರಜಾವಾಣಿ ವಾರ್ತೆ ಮೊಳಕಾಲ್ಮುರು: ರಾಜ್ಯ ದ್ರಾಕ್ಷಾರಸ ಮತ್ತು ವೈನ್‌ ಬೋರ್ಡ್‌ ಅಧ್ಯಕ್ಷರಾಗಿರುವ ಬಿ. ಯೋಗೇಶ್‌ಬಾಬು ಅವರ ಅಧಿಕಾರ ಅವಧಿಯನ್ನು ಮುಂದುವರಿಸಿ ರಾಜ್ಯಸರ್ಕಾರ ಆದೇಶ ಮಾಡಿರುವುದನ್ನು ಸ್ವಾಗತಿಸಿ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಇಲ್ಲಿ...
Last Updated 9 ಫೆಬ್ರುವರಿ 2026, 8:11 IST
ಮೊಳಕಾಲ್ಮುರು | ಯೋಗೀಶ್ ಮುಂದುವರಿಕೆ; ಕಾರ್ಯಕರ್ತರ ವಿಜಯೋತ್ಸವ

ಚಿತ್ರದುರ್ಗ | ಅಮರನಾಥ ರೂಪದಲ್ಲಿ ಪಾಲ್ಗುಣೇಶ್ವರ ಸ್ವಾಮಿ

ಕೋಟೆ ಆವರಣದ ದೇವಸ್ಥಾನದಲ್ಲಿ ವಿಶೇಷ ಪೂಜೆ
Last Updated 9 ಫೆಬ್ರುವರಿ 2026, 8:11 IST
ಚಿತ್ರದುರ್ಗ | ಅಮರನಾಥ ರೂಪದಲ್ಲಿ ಪಾಲ್ಗುಣೇಶ್ವರ ಸ್ವಾಮಿ

ಶಿವಪುರ: ಗಮನ ಸೆಳೆದ ಮಕ್ಕಳ ಸಂತೆ

ತಾಲ್ಲೂಕಿನ ಬೀರೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಶಿವಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗಣಿತ ವಿಷಯದಲ್ಲಿ ತೂಕ–ಗಾತ್ರ, ಲಾಭ–ನಷ್ಟ ಸಂವಹನ ವ್ಯಾಪಾರಕ್ಕೆ ಶಿಕ್ಷಕರು ಮಕ್ಕಳ ಸಂತೆ...
Last Updated 9 ಫೆಬ್ರುವರಿ 2026, 8:10 IST
ಶಿವಪುರ: ಗಮನ ಸೆಳೆದ ಮಕ್ಕಳ ಸಂತೆ

ಚಿತ್ರದುರ್ಗ | ಜಾತ್ರೆಗಳ ಮೇಲೆ ಹೀಲಿಯಂ ಬಲೂನಿನ ಕರಿ ನೆರಳು

ಮರುಕಳಿಸದಿರಲಿ ಮೈಸೂರು ದುರಂತ; ಕಡ್ಡಾಯವಾಗಲಿ ವ್ಯಾಪಾರಸ್ಥರ ನೋಂದಣಿ
Last Updated 9 ಫೆಬ್ರುವರಿ 2026, 8:08 IST
ಚಿತ್ರದುರ್ಗ | ಜಾತ್ರೆಗಳ ಮೇಲೆ ಹೀಲಿಯಂ ಬಲೂನಿನ ಕರಿ ನೆರಳು
ADVERTISEMENT

ಬೂದಿ ದಿನ್ನೆ ಸಂರಕ್ಷಣೆ ಮಾಡಲು ಒತ್ತಾಯ

ಭೀಮರಾಯನಗುಡಿ: ಐದು ಸಾವಿರ ವರ್ಷ ಪುರಾತನದ ನೂತನ ಶಿಲಾಯುಗ ಬೂದಿ ದಿನ್ನೆ
Last Updated 9 ಫೆಬ್ರುವರಿ 2026, 8:02 IST
ಬೂದಿ ದಿನ್ನೆ ಸಂರಕ್ಷಣೆ ಮಾಡಲು ಒತ್ತಾಯ

ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

₹1.1 ಕೋಟಿ ವೆಚ್ಚದಲ್ಲಿ ಆದಿ ದೇವತೆ ಅಂಬಾ ಮಹೇಶ್ವರಿಯ ದೇವಸ್ಥಾನ
Last Updated 9 ಫೆಬ್ರುವರಿ 2026, 8:01 IST
ವಡಗೇರಾ | ಭಕ್ತರ ದೇಣಿಗೆಯಿಂದ ಭವ್ಯ ದೇವಸ್ಥಾನ ನಿರ್ಮಾಣ

ಸುರಪುರ | ಸಮೃದ್ಧಿ ಸ್ವ-ಉದ್ಯೋಗ ಯೋಜನೆ ವರದಾನ: ವಸಂತಗೌಡ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಹಾಗೂ ಸಿಡ್ಬಿ ಸಹಯೋಗದ ಸಮೃದ್ಧಿ ಯೋಜನೆಯಡಿ ಸ್ವ-ಉದ್ಯೋಗ ತರಬೇತಿ ಮತ್ತು ಸಾಲ ಸೌಲಭ್ಯ. ವಸಂತಗೌಡ ಅವರ ಮಾರ್ಗದರ್ಶನ.
Last Updated 9 ಫೆಬ್ರುವರಿ 2026, 8:01 IST
ಸುರಪುರ | ಸಮೃದ್ಧಿ ಸ್ವ-ಉದ್ಯೋಗ ಯೋಜನೆ ವರದಾನ: ವಸಂತಗೌಡ
ADVERTISEMENT
ADVERTISEMENT
ADVERTISEMENT