ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಸಿಎಫ್‌ಎಫ್‌ಐ ಅಧ್ಯಕ್ಷರಾಗಿ ನವೀನ್‌ಕುಮಾರ್

ಬೇಡಿಕೆಗಳಿಗಾಗಿ ಒತ್ತಾಯಿಸಿ ಫೆ.20 ರಿಂದ ಗ್ರಾಮಮಟ್ಟದಲ್ಲಿ ಅಭಿಯಾನ
Last Updated 11 ಜನವರಿ 2026, 3:26 IST
ಸಿಎಫ್‌ಎಫ್‌ಐ ಅಧ್ಯಕ್ಷರಾಗಿ ನವೀನ್‌ಕುಮಾರ್

ಹೊಳೆನರಸೀಪುರ | ಭಜನೆಯಲ್ಲಿ ತಿರುಪತಿ ತಿರುಮಲ ವಿಶೇಷಾಧಿಕಾರಿ ಭಾಗಿ

Devotional Program: ಹೊಳೆನರಸೀಪುರ: ಪಟ್ಟಣದಲ್ಲಿ ದೇವಾಂಗ ಜನಾಂಗದವರು ಪ್ರತಿವರ್ಷ ಧನುರ್ಮಾಸದ ಬ್ರಾಹ್ಮೀ ಮುಹೂರ್ತದಲ್ಲಿ ಒಂದು ತಿಂಗಳಕಾಲ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ಶನಿವಾರ ತಿರುಪತಿ ತಿರುಮಲ ಕರ್ನಾಟಕ ಭವನದ ವಿಶೇಷಾಧಿಕಾರಿ ಕೆ. ಕೋದಂಡರಾಮ್ ಭಾಗವಹಿಸಿ ಭಕ್ತಿ ಸಮರ್ಪಿಸಿದರು.
Last Updated 11 ಜನವರಿ 2026, 3:24 IST
ಹೊಳೆನರಸೀಪುರ | ಭಜನೆಯಲ್ಲಿ ತಿರುಪತಿ ತಿರುಮಲ 
ವಿಶೇಷಾಧಿಕಾರಿ ಭಾಗಿ

ಹಾಸನ | 'ನಗರ, ಪಟ್ಟಣಗಳ ಸ್ವಚ್ಛತೆಗೆ ಸಹಕಾರ ನೀಡಿ'

ತ್ಯಾಜ್ಯಗಳನ್ನು ಸಂಗ್ರಹಣಾ ವಾಹನಗಳಿಗೆ ಕೊಡಿ: ಜಿಲ್ಲಾಧಿಕಾರಿ ಲತಾಕುಮಾರಿ
Last Updated 11 ಜನವರಿ 2026, 3:24 IST
ಹಾಸನ | 'ನಗರ, ಪಟ್ಟಣಗಳ ಸ್ವಚ್ಛತೆಗೆ ಸಹಕಾರ ನೀಡಿ'

ಹಿರೀಸಾವೆ ಎಚ್‌ಪಿಬಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ

School Market Event: ಹಿರೀಸಾವೆ: ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದ ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟ, ಜೀವನ ನಡೆಸಲು, ವ್ಯಾಪಾರ ಸೇರಿದಂತೆ ಇತರೆ ಉದ್ಯಮಗಳನ್ನು ಅವಲಿಂಬಿಸಬೇಕಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಧು ಶನಿವಾರ ಹೇಳಿದರು.
Last Updated 11 ಜನವರಿ 2026, 3:24 IST
ಹಿರೀಸಾವೆ ಎಚ್‌ಪಿಬಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ

ರೋಣ| ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ: ಶಾಸಕ ಸಿ.ಸಿ. ಪಾಟೀಲ

Ron Constituency: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಂತಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಕೌಜಗೇರಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
Last Updated 11 ಜನವರಿ 2026, 3:23 IST
ರೋಣ| ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ: ಶಾಸಕ ಸಿ.ಸಿ. ಪಾಟೀಲ

ಗದಗ: ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ

Gadag News: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಅಡಿಪಾಯ ತೋಡುವಾಗ ತಾಮ್ರದ ಬಿಂದಿಗೆಯಲ್ಲಿ ಅರ್ಧ ಕೆ.ಜಿ.ಗೂ ಅಧಿಕ ತೂಕದ ಪುರಾತನ ಚಿನ್ನಾಭರಣಗಳು ಪತ್ತೆಯಾಗಿವೆ.
Last Updated 11 ಜನವರಿ 2026, 3:22 IST
ಗದಗ: ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ

ಬೂಕನಬೆಟ್ಟ ಜಾತ್ರೆ | ಭಾರಿ ಆಕರ್ಷಣೆ: ಭರ್ಜರಿ ವ್ಯಾಪಾರ

ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಪ್ರದರ್ಶನ
Last Updated 11 ಜನವರಿ 2026, 3:22 IST
ಬೂಕನಬೆಟ್ಟ ಜಾತ್ರೆ | ಭಾರಿ ಆಕರ್ಷಣೆ: ಭರ್ಜರಿ ವ್ಯಾಪಾರ
ADVERTISEMENT

ಲಕ್ಷ್ಮೇಶ್ವರ| ಹೂವಿನಶಿಗ್ಲಿ ಜಾತ್ರೆ ನಿಮಿತ್ತ ರೊಟ್ಟಿ ಸಂಗ್ರಹ

Laxmeshwar News: ಹೂವಿನಶಿಗ್ಲಿ ವಿರಕ್ತಮಠದ ಜಾತ್ರೆ ನಿಮಿತ್ತ ಭಕ್ತರಿಂದ ಜೋಳದ ರೊಟ್ಟಿ ಹಾಗೂ ಕರಿಂಡಿ ಸಂಗ್ರಹಿಸಲಾಯಿತು. ಜ.13ರಿಂದ 15ರವರೆಗೆ ನಡೆಯಲಿರುವ ಜಾತ್ರೆಯ ವಿಶೇಷತೆಗಳ ವಿವರ ಇಲ್ಲಿದೆ.
Last Updated 11 ಜನವರಿ 2026, 3:20 IST
ಲಕ್ಷ್ಮೇಶ್ವರ| ಹೂವಿನಶಿಗ್ಲಿ ಜಾತ್ರೆ ನಿಮಿತ್ತ ರೊಟ್ಟಿ ಸಂಗ್ರಹ

ಮುಂಡರಗಿ | ಕಾಯಿಲೆ ಗುರುತಿಸಲು ಮಕ್ಕಳು ಅಸಮರ್ಥರು: ಡಾ. ಲಕ್ಷ್ಮಣ ಪೂಜಾರ

Child Health Care: ಮಕ್ಕಳು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಸಮರ್ಥರು, ಪೋಷಕರು ಅವರ ವರ್ತನೆ ಗಮನಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಮುಂಡರಗಿಯಲ್ಲಿ ವೈದ್ಯ ಡಾ.ಲಕ್ಷ್ಮಣ ಪೂಜಾರ ಕರೆ ನೀಡಿದರು.
Last Updated 11 ಜನವರಿ 2026, 3:17 IST
ಮುಂಡರಗಿ | ಕಾಯಿಲೆ ಗುರುತಿಸಲು ಮಕ್ಕಳು ಅಸಮರ್ಥರು: ಡಾ. ಲಕ್ಷ್ಮಣ ಪೂಜಾರ

ಗದಗ| ಸಂಘರ್ಷ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯ: ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ

Human-Leopard Conflict: ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರು ಮಾನವ-ಚಿರತೆ ಸಂಘರ್ಷ ನಿರ್ವಹಣೆ ಹಾಗೂ ಅರಣ್ಯ ಸಿಬ್ಬಂದಿಯ ಸಾಮರ್ಥ್ಯದ ಕುರಿತು ಮಾತನಾಡಿದರು.
Last Updated 11 ಜನವರಿ 2026, 3:15 IST
ಗದಗ| ಸಂಘರ್ಷ ನಿಯಂತ್ರಣಕ್ಕೆ ಮುಂಜಾಗ್ರತೆ ಅವಶ್ಯ: ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ
ADVERTISEMENT
ADVERTISEMENT
ADVERTISEMENT