ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

Koppal News: ಮಹಾಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಹಣ್ಣು, ಜೇನು ಮತ್ತು ಅಣಬೆ ಮೇಳದಲ್ಲಿ ₹45 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿದೆ. 30 ಸಾವಿರಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ 30 ಟನ್‌ಗೂ ಹೆಚ್ಚು ಕಲ್ಲಂಗಡಿ ಮಾರಾಟವಾಗಿದೆ.
Last Updated 18 ಫೆಬ್ರುವರಿ 2026, 6:34 IST
ಹಣ್ಣು, ಜೇನು, ಅಣಬೆ ಮೇಳ ಸಮಾರೋಪ: ₹45 ಲಕ್ಷಕ್ಕೂ ಅಧಿಕ ವಹಿವಾಟು

ಸಾಣಾಪುರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: 101 ಸಾಕ್ಷಿದಾರರು, 84 ವಸ್ತುಗಳ ಜಪ್ತಿ

Koppal News: ಸಾಣಾಪುರದಲ್ಲಿ ಇಸ್ರೇಲಿ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಪ್ರವಾಸಿಗನ ಕೊಲೆ ಪ್ರಕರಣದಲ್ಲಿ 101 ಸಾಕ್ಷಿದಾರರು, 84 ವಸ್ತುಗಳ ಜಪ್ತಿ ಪ್ರಮುಖ ಸಾಕ್ಷ್ಯಗಳಾಗಿ, ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದು ಐಜಿಪಿ ಡಾ.ಪಿ.ಎಸ್. ಹರ್ಷ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 6:33 IST
ಸಾಣಾಪುರದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ: 101 ಸಾಕ್ಷಿದಾರರು, 84  ವಸ್ತುಗಳ ಜಪ್ತಿ

ಹಗರಣದಲ್ಲಿಯೇ ಮುಳುಗಿದ ಸರ್ಕಾರ: ದೊಡ್ಡನಗೌಡ ಆರೋಪ

Koppal News: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕುಸಿತ ಕಂಡಿದೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆರೋಪಿಸಿದ್ದಾರೆ.
Last Updated 18 ಫೆಬ್ರುವರಿ 2026, 6:30 IST
ಹಗರಣದಲ್ಲಿಯೇ ಮುಳುಗಿದ ಸರ್ಕಾರ: ದೊಡ್ಡನಗೌಡ ಆರೋಪ

ಸದಸ್ಯರು ಮುನ್ನುಗ್ಗಿದರೆ ಸಂಘದ ಚಟುವಟಿಕೆಗೆ ಬಲ: ಮಕ್ತುಮ್ ಕಾಮ್ದಾರ್

Koppal News: ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಕ್ತುಮ್ ಕಾಮ್ದಾರ್ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯ ಮಹತ್ವ ಒತ್ತಿಹೇಳಿದರು.
Last Updated 18 ಫೆಬ್ರುವರಿ 2026, 6:27 IST
ಸದಸ್ಯರು ಮುನ್ನುಗ್ಗಿದರೆ ಸಂಘದ ಚಟುವಟಿಕೆಗೆ ಬಲ: ಮಕ್ತುಮ್ ಕಾಮ್ದಾರ್

ಕೊರಟಗೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತುಂಬಾಡಿ ರಾಮಯ್ಯ ಆಯ್ಕೆ

Thumbadi Ramaiah: ಪಟ್ಟಣದಲ್ಲಿ ಫೆಬ್ರುವರಿ 23ರಂದು ನಡೆಯುವ ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಾಲ್ಲೂಕಿನ ಸಾಹಿತಿ ತುಂಬಾಡಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇವರು 2025ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
Last Updated 18 ಫೆಬ್ರುವರಿ 2026, 6:27 IST
ಕೊರಟಗೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ತುಂಬಾಡಿ ರಾಮಯ್ಯ ಆಯ್ಕೆ

ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ

Tiptur Chikkanayakanahalli Route: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು ಸಮಯ ಪಾಲಿಸದೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚುವರಿ ನಿಲ್ದಾಣ ಹಾಗೂ ಸರಿಯಾದ ವೇಳಾಪಟ್ಟಿ ಪಾಲನೆಗೆ ಒತ್ತಾಯ ಕೇಳಿಬಂದಿದೆ.
Last Updated 18 ಫೆಬ್ರುವರಿ 2026, 6:27 IST
ಸಮಯ ಪಾಲಿಸದ ಸರ್ಕಾರಿ ಬಸ್: ತಿಪಟೂರು-ಚಿಕ್ಕನಾಯಕನಹಳ್ಳಿ ಮಾರ್ಗ ಸಂಚಾರ ವ್ಯತ್ಯಯ

ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ

Tuberculosis Financial Aid: ಜಿಲ್ಲೆಯ 2,295 ಕ್ಷಯ ರೋಗಿಗಳಿಗೆ ಕಳೆದ 6 ತಿಂಗಳಿನಿಂದ ‘ನಿ–ಕ್ಷಯ್‌ ಪೋಷಣೆ’ ಯೋಜನೆಯಡಿ ಆರ್ಥಿಕ ನೆರವು ಸಿಗದೆ ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ರೋಗಿಗಳ ಆರೋಗ್ಯ ಸುಧಾರಣೆಯ ಉದ್ದೇಶದಿಂದ ಪೌಷ್ಟಿಕಾಂಶ ಆಹಾರಕ್ಕೆ ಹಣ ನೀಡಲಾಗುತ್ತದೆ.
Last Updated 18 ಫೆಬ್ರುವರಿ 2026, 6:27 IST
ತುಮಕೂರು| ಕ್ಷಯರೋಗಿಗೆ ಸಿಗದ ನಿ–ಕ್ಷಯ್ ಆಸರೆ: ಆರು ತಿಂಗಳಿನಿಂದ ಬಾರದ ಕೇಂದ್ರದ ಹಣ
ADVERTISEMENT

ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್

Kunigal Taluk Office: ಕುಣಿಗಲ್ ತಾಲ್ಲೂಕು ಕಚೇರಿಯಲ್ಲಿ ಸ್ವಚ್ಛತೆ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಶಾಸಕ ಡಾ.ರಂಗನಾಥ್ ಸ್ವತಃ ಕಚೇರಿ ಸ್ವಚ್ಛಗೊಳಿಸಿ ಅಧಿಕಾರಿಗಳಿಗೆ ಸಾರ್ವಜನಿಕ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿದರು.
Last Updated 18 ಫೆಬ್ರುವರಿ 2026, 6:27 IST
ಕುಣಿಗಲ್ ತಾಲ್ಲೂಕು ಕಚೇರಿ ಸ್ವಚ್ಛ ಮಾಡಿದ ಶಾಸಕ ರಂಗನಾಥ್

ಚಿಕ್ಕನಾಯಕನಹಳ್ಳಿ: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮ್ಯಾನ್ ಸಾವು

Bescom Accident: ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ವಡೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಕೆಳಕ್ಕೆ ಬಿದ್ದು ಲೈನ್‌ಮ್ಯಾನ್ ಗೋಕಾಕ್‌ನ ಹನುಮಂತ ಜಾಲಿಕಟ್ಟೆ ಮೃತಪಟ್ಟಿದ್ದಾರೆ.
Last Updated 18 ಫೆಬ್ರುವರಿ 2026, 6:27 IST
ಚಿಕ್ಕನಾಯಕನಹಳ್ಳಿ: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮ್ಯಾನ್ ಸಾವು

ತುಮಕೂರು: ರಾಜಕಾಲುವೆಗೆ ಕೆಮಿಕಲ್‌ ತ್ಯಾಜ್ಯ; ಎರಡು ಟ್ಯಾಂಕರ್‌ ಜಪ್ತಿ

ಹಿರೇಹಳ್ಳಿ ಕೈಗಾರಿಕೆ ಪ್ರದೇಶದಿಂದ ಸಾಗಣೆ
Last Updated 18 ಫೆಬ್ರುವರಿ 2026, 6:27 IST
ತುಮಕೂರು: ರಾಜಕಾಲುವೆಗೆ ಕೆಮಿಕಲ್‌ ತ್ಯಾಜ್ಯ; ಎರಡು ಟ್ಯಾಂಕರ್‌ ಜಪ್ತಿ
ADVERTISEMENT
ADVERTISEMENT
ADVERTISEMENT