ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಯಲಹಂಕ: ಗ್ರಾಮಸಭೆಯಲ್ಲಿ ಮಕ್ಕಳಿಂದ ಬೇಡಿಕೆಗಳ ಮಹಾಪೂರ

Child-Friendly Panchayat: byline no author page goes here ಯಲಹಂಕದ ಮಕ್ಕಳ ಸ್ನೇಹಿ ಗ್ರಾಮಸಭೆಯಲ್ಲಿ ಶಾಲಾ ಸೌಕರ್ಯ, ಅತಿಥಿ ಶಿಕ್ಷಕರು, ಶೈಕ್ಷಣಿಕ ಪ್ರವಾಸ, ಒಳಾಂಗಣ ಕ್ರೀಡೆ ಮತ್ತು ಇನ್ನಿತರ ಬೇಡಿಕೆಗಳನ್ನು ಮಕ್ಕಳು ಪುಟಾಣಿ ಧ್ವನಿಯಲ್ಲಿ ಪ್ರಸ್ತಾಪಿಸಿದರು.
Last Updated 5 ಫೆಬ್ರುವರಿ 2026, 16:17 IST
ಯಲಹಂಕ: ಗ್ರಾಮಸಭೆಯಲ್ಲಿ ಮಕ್ಕಳಿಂದ ಬೇಡಿಕೆಗಳ ಮಹಾಪೂರ

ನಾಡಿನ ವೈಭವ, ಇತಿಹಾಸ ಯುವಪೀಳಿಗೆಗೆ ಪರಿಚಯಿಸಲು ಉತ್ಸವಗಳು ಪೂರಕ: ಸಚಿವ ಪಾಟೀಲ

Cultural Heritage: ರಾಯಚೂರಿನಲ್ಲಿ ನಡೆಯುತ್ತಿರುವ ಎಡೆದೊರೆ ನಾಡು ಜಿಲ್ಲಾ ಉತ್ಸವವು ಈ ನಾಡಿನ ವೈಭವ, ಪರಂಪರೆ ಹಾಗೂ ಕಲೆಯನ್ನು ಯುವಪೀಳಿಗೆಗೆ ಪರಿಚಯಿಸುವಲ್ಲಿ ಪೂರಕವಾಗಿದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 16:16 IST
ನಾಡಿನ ವೈಭವ, ಇತಿಹಾಸ ಯುವಪೀಳಿಗೆಗೆ ಪರಿಚಯಿಸಲು ಉತ್ಸವಗಳು ಪೂರಕ: ಸಚಿವ ಪಾಟೀಲ

ಬೆಳಗಾವಿ | ಅನುಮತಿ ಇಲ್ಲದೇ ಮರಗಳ ಹನನ: ಒಬ್ಬನ ಬಂಧನ

ಮರ ಕತ್ತರಿಸುವವರೆಗೂ ಗಮನ ಕೊಡದ ಅರಣ್ಯಾಧಿಕಾರಿಗಳು: ಸಾರ್ವಜನಿಕರ ಪ್ರಶ್ನೆ
Last Updated 5 ಫೆಬ್ರುವರಿ 2026, 16:16 IST
ಬೆಳಗಾವಿ | ಅನುಮತಿ ಇಲ್ಲದೇ ಮರಗಳ ಹನನ: ಒಬ್ಬನ ಬಂಧನ

ಕೊಡಿಗೆಹಳ್ಳಿ ಮೋಹನರಾಮ್‌ ಸ್ವಾಮೀಜಿ ನಿಧನ

Spiritual Leader Passes Away: byline no author page goes here ತಾಲ್ಲೂಕಿನ ಕೊಡಿಗೆಹಳ್ಳಿ ಲಕ್ಷ್ಮಣಸ್ವಾಮೀಜಿ ಆಶ್ರಮದ ಪೀಠಾಧ್ಯಕ್ಷ ಮೋಹನರಾಮ್‌ ಸ್ವಾಮೀಜಿ (73) ಗುರುವಾರ ಮಧ್ಯಾಹ್ನ ನಿಧನರಾದರು. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 5 ಫೆಬ್ರುವರಿ 2026, 16:09 IST
ಕೊಡಿಗೆಹಳ್ಳಿ ಮೋಹನರಾಮ್‌ ಸ್ವಾಮೀಜಿ ನಿಧನ

ಬೆಂಗಳೂರು ಚಿತ್ರೋತ್ಸವದ ಪ್ರಯುಕ್ತ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

Music Director Hamsalekha: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಯುಕ್ತ ಕೊಡಮಾಡುತ್ತಿರುವ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಆಯ್ಕೆಯಾಗಿದ್ದಾರೆ.
Last Updated 5 ಫೆಬ್ರುವರಿ 2026, 16:07 IST
ಬೆಂಗಳೂರು ಚಿತ್ರೋತ್ಸವದ ಪ್ರಯುಕ್ತ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ರಾಯ್‌ ಆತ್ಮಹತ್ಯೆ ಪ್ರಕರಣ: ಹಣ ವಾಪಸ್‌ಗೆ ಹೆಚ್ಚಿತ್ತೇ ಒತ್ತಡ?

SIT Investigation: byline no author page goes here ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದಲ್ಲಿ ಹೂಡಿಕೆದಾರರ ಹಣ ವಾಪಸ್ ಒತ್ತಡವೇ ಕಾರಣವೇ ಎಂಬ ಆಯಾಮದಲ್ಲಿ ಎಸ್‌ಐಟಿ ತನಿಖೆ ಚುರುಕುಗೊಂಡಿದೆ.
Last Updated 5 ಫೆಬ್ರುವರಿ 2026, 16:05 IST
ರಾಯ್‌ ಆತ್ಮಹತ್ಯೆ ಪ್ರಕರಣ: ಹಣ ವಾಪಸ್‌ಗೆ ಹೆಚ್ಚಿತ್ತೇ ಒತ್ತಡ?

ಮುಖ ನೋಡದೆ, ಶಬ್ಧ ಕೇಳದೆ ವ್ಯಕ್ತಿ ಯಾರೆಂದು ಗುರುತಿಸುತ್ತಾನೆ ಈತ! ಹೇಗೆ ಗೊತ್ತಾ?

Extraordinary Student Skill: byline no author page goes here ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿ ಭುವನ್ ಎಸ್. ಪಾದವೀಕ್ಷಣೆ ಮೂಲಕ ವ್ಯಕ್ತಿಗಳನ್ನು ಗುರುತಿಸುವ ವಿಶಿಷ್ಟ ಪ್ರತಿಭೆಯಿಂದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಗಮನಸೆಳೆಯುತ್ತಿರುವ ವಿದ್ಯಾರ್ಥಿ.
Last Updated 5 ಫೆಬ್ರುವರಿ 2026, 15:55 IST
ಮುಖ ನೋಡದೆ, ಶಬ್ಧ ಕೇಳದೆ ವ್ಯಕ್ತಿ ಯಾರೆಂದು ಗುರುತಿಸುತ್ತಾನೆ ಈತ! ಹೇಗೆ ಗೊತ್ತಾ?
ADVERTISEMENT

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬದಲಾವಣೆ ನಿಶ್ಚಿತ ಎಂದ ಪ್ರೀತಂ ಗೌಡ

By-election Strategy: ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾರರು ಬದಲಾವಣೆಗೆ ಒಲವು ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದ್ದಾರೆ.
Last Updated 5 ಫೆಬ್ರುವರಿ 2026, 15:48 IST
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬದಲಾವಣೆ ನಿಶ್ಚಿತ ಎಂದ ಪ್ರೀತಂ ಗೌಡ

ಬಡವರ್ಗಕ್ಕೆ ಆತ್ಮವಿಶ್ವಾಸ ನೀಡಿದ್ದ ರಾಜ್‌ಕುಮಾರ್: ಸಾಹಿತಿ ಮಂಜುನಾಥ

ಬಡವರ್ಗದ ಆತ್ಮವಿಶ್ವಾಸಕ್ಕೆ ಚಾಲನೆ ನೀಡಿದ ನಟ ರಾಜ್‌ಕುಮಾರ್ ಅವರು ಜನಪದರ ತಾತ್ವಿಕ ಪ್ರತಿನಿಧಿ ಎಂದು ಸಾಹಿತಿಗಳು, ಪತ್ರಕರ್ತರು, ಕಲಾವಿದರು ಅಭಿಪ್ರಾಯಪಟ್ಟರು. ಬೆಂಗಳೂರು ಚಿತ್ರೋತ್ಸವದಲ್ಲಿ 'ಬಡವರ ರಾಜಕುಮಾರ' ಕೃತಿಯಾಧಾರಿತ ಚರ್ಚೆ.
Last Updated 5 ಫೆಬ್ರುವರಿ 2026, 15:46 IST
ಬಡವರ್ಗಕ್ಕೆ ಆತ್ಮವಿಶ್ವಾಸ ನೀಡಿದ್ದ ರಾಜ್‌ಕುಮಾರ್: ಸಾಹಿತಿ ಮಂಜುನಾಥ

ಜಯದೇವ: ಸಿರಿಯಾದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 65 ವರ್ಷದ ಸಿರಿಯಾದ ಮಹಿಳೆಗೆ ತ್ರಿವಳಿ ರಕ್ತನಾಳ ಬ್ಲಾಕ್ ಸಮಸ್ಯೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು. ಪೇಸ್‌ಮೇಕರ್ ಅಳವಡಿಕೆಯಿಂದ ಮಹಿಳೆ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
Last Updated 5 ಫೆಬ್ರುವರಿ 2026, 15:45 IST
ಜಯದೇವ: ಸಿರಿಯಾದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ADVERTISEMENT
ADVERTISEMENT
ADVERTISEMENT