ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು: ಗ್ರಾ.ಪಂಗೆ ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

GP Administration: ಗ್ರಾಮ ಪಂಚಾಯಿತಿಗಳ ಆಡಳಿತ ಅಂತಿಮವಾಗಲಿದ್ದು, ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಆದೇಶಿಸಿದೆ. ಗ್ರಾಮ ಪಂಚಾಯಿತಿಗಳು ತಳ ಹಂತದ ಗ್ರಾಮಗಳ ಆಡಳಿತ ಕೇಂದ್ರವಾಗಿವೆ. ಸಂವಿಧಾನದ ಆಶಯ ಜಾರಿಗೊಳಿಸುವಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹಿಂದುಳಿದ ವರ್ಗ.
Last Updated 24 ಜನವರಿ 2026, 5:53 IST
ಮೈಸೂರು: ಗ್ರಾ.ಪಂಗೆ ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ರಾಜ್ಯಮಟ್ಟದ ಕ್ರೀಡಾಕೂಟ: ಮೈಸೂರು ನಗರ ಪೊಲೀಸರಿಗೆ ಪ್ರಶಸ್ತಿ

Police Sports: ಮೈಸೂರು: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಮೈಸೂರು ನಗರ ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಹಾಗೂ ಡಿಸಿಪಿ ಕೆ.ಎಸ್‌.ಸುಂದರ್‌ರಾಜ್‌ ಅಭಿನಂದಿಸಿದರು.
Last Updated 24 ಜನವರಿ 2026, 5:52 IST
ರಾಜ್ಯಮಟ್ಟದ ಕ್ರೀಡಾಕೂಟ: ಮೈಸೂರು ನಗರ ಪೊಲೀಸರಿಗೆ ಪ್ರಶಸ್ತಿ

ಕಾರವಾರ | ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಇಬ್ಬರು ವಶಕ್ಕೆ

Nursing Home Employee Death: ಇಲ್ಲಿನ ಖಾಸಗಿ ನರ್ಸಿಂಗ್ ಹೋಮ್‌ನ ಸಿಬ್ಬಂದಿ ರಾಜೀವ ಪಿಕಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆ ಪೊಲೀಸರು ಇಬ್ಬರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.
Last Updated 24 ಜನವರಿ 2026, 5:49 IST
ಕಾರವಾರ | ಆಸ್ಪತ್ರೆ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಇಬ್ಬರು ವಶಕ್ಕೆ

‘ಪ್ರಸಾದ್‌’ ಯೋಜನೆ: ಚಾಮುಂಡಿಬೆಟ್ಟಕ್ಕೆ ವರವೋ, ಮಾರಕವೋ?!

ಜಿಲ್ಲಾಡಳಿತದಿಂದ ಕಾಮಗಾರಿ ಆರಂಭ; ಪರಿಸರವಾದಿಗಳಿಂದ ವಿರೋಧ
Last Updated 24 ಜನವರಿ 2026, 5:48 IST
‘ಪ್ರಸಾದ್‌’ ಯೋಜನೆ: ಚಾಮುಂಡಿಬೆಟ್ಟಕ್ಕೆ ವರವೋ, ಮಾರಕವೋ?!

ಮಕ್ಕಳು ಸುಂದರ ಪರಿಸರದಲ್ಲಿ ಬೆಳೆಯುವಂತಾಗಲಿ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ
Last Updated 24 ಜನವರಿ 2026, 5:46 IST
ಮಕ್ಕಳು ಸುಂದರ ಪರಿಸರದಲ್ಲಿ ಬೆಳೆಯುವಂತಾಗಲಿ

ಕ್ರೀಡಾಂಗಣ ವಂಚಿತ ಹುಲಸೂರ ತಾಲ್ಲೂಕು

ಕ್ರೀಡಾಪಟುಗಳ ಅಭ್ಯಾಸ, ಕ್ರೀಡಾಕೂಟ ಆಯೋಜನೆಗೆ ಅಡ್ಡಿ
Last Updated 24 ಜನವರಿ 2026, 5:45 IST
ಕ್ರೀಡಾಂಗಣ ವಂಚಿತ ಹುಲಸೂರ ತಾಲ್ಲೂಕು

‘ದಾಸೋಹ ತತ್ವ ವಿಶ್ವಕ್ಕೆ ಮಾದರಿ’

ಶಿವಕುಮಾರ ಸ್ವಾಮೀಜಿ 7ನೇ ಪುಣ್ಯಸ್ಮರಣೆ
Last Updated 24 ಜನವರಿ 2026, 5:39 IST
‘ದಾಸೋಹ ತತ್ವ ವಿಶ್ವಕ್ಕೆ ಮಾದರಿ’
ADVERTISEMENT

ಪುಸ್ತಕ ಸಂತೆಗೆ ಹೋಗೋಣ ಬನ್ನಿ...

ಸಾಹಿತಿ–ಓದುಗರ ಸಮಾಗಮ; ಮೂರು ದಿನಗಳ ಪುಸ್ತಕ ಜಾತ್ರೆಗೆ ಚಾಲನೆ ಇಂದು
Last Updated 24 ಜನವರಿ 2026, 5:38 IST
ಪುಸ್ತಕ ಸಂತೆಗೆ ಹೋಗೋಣ ಬನ್ನಿ...

‘ಶಿಕ್ಷಣದ ಜೊತೆಗೆ ಸಂಸ್ಕಾರ ಅಗತ್ಯ’

ಹಾನಗಲ್ ಕುಮಾರೇಶ್ವರ ಪ್ರಸಾದ ನಿಲಯದ 90ನೇ ವಾರ್ಷಿಕೋತ್ಸವ
Last Updated 24 ಜನವರಿ 2026, 5:35 IST
‘ಶಿಕ್ಷಣದ ಜೊತೆಗೆ ಸಂಸ್ಕಾರ ಅಗತ್ಯ’

ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

Netaji Birth Anniversary: ಬೀದರ್‌: ಜೈ ಹಿಂದ್ ಸಂಘಟನೆಯಿಂದ ನಗರದ ಮಂಗಲಪೇಟ್‌ನಲ್ಲಿರುವ ವೃತ್ತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜಯಂತಿ ಶನಿವಾರ ಆಚರಿಸಲಾಯಿತು. ವೀರು ರೆಡ್ಡಿ ದಿಗ್ವಾಲ ಅವರು ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
Last Updated 24 ಜನವರಿ 2026, 5:33 IST
ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT