ಮಂಗಳವಾರ, 20 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೀದರ್‌ | ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ: ಜ್ಯೋತಿರ್ಮಯಾನಂದ ಸ್ವಾಮೀಜಿ

Spiritual Inspiration: ಬೀದರ್‌ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ ಎಂದು ಹೇಳಿದರು; ಯುವಕರಿಗೆ ಆದರ್ಶವಾಗಿದ್ದಾರೆ.
Last Updated 20 ಜನವರಿ 2026, 4:40 IST
ಬೀದರ್‌ | ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ:  ಜ್ಯೋತಿರ್ಮಯಾನಂದ ಸ್ವಾಮೀಜಿ

‘ ಹಲ್ಲೆ ತಡೆಗಟ್ಟಿ; ಬಿಲ್‌ ಪಾವತಿಸಿ’

ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಸಂವಾದ
Last Updated 20 ಜನವರಿ 2026, 4:40 IST
fallback

ಮೊಬೈಲ್‌ ಫೋನ್‌ ಬಳಸದ ದರೋಡೆಕೋರರು

ನಕಲಿ ದಾಖಲೆ ಬಳಸಿ ಪಿರಿಯಾಪಟ್ಟಣ, ಹುಣಸೂರಿನಲ್ಲಿ ವಾಸ್ತವ್ಯ
Last Updated 20 ಜನವರಿ 2026, 4:39 IST
ಮೊಬೈಲ್‌ ಫೋನ್‌ ಬಳಸದ ದರೋಡೆಕೋರರು

ಹಟ್ಟಿ ಚಿನ್ನದ ಗಣಿ | ರಸ್ತೆಬದಿ ವ್ಯಾಪಾರ: ವಾಹನ ಸವಾರರಿಗೆ ತೊಂದರೆ

Traffic Disruption: ಹಟ್ಟಿ ಚಿನ್ನದ ಗಣಿಯಲ್ಲಿ ಭಾನುವಾರದ ಸಂತೆಯಲ್ಲಿ ರಸ್ತೆಬದಿ ವ್ಯಾಪಾರ ಮಾಡುವವರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ವ್ಯಾಪಾರಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 20 ಜನವರಿ 2026, 4:37 IST
ಹಟ್ಟಿ ಚಿನ್ನದ ಗಣಿ | ರಸ್ತೆಬದಿ ವ್ಯಾಪಾರ: ವಾಹನ ಸವಾರರಿಗೆ ತೊಂದರೆ

ವಿಜಯನಗರ ಕಾಲೇಜಿನಲ್ಲಿ ಬಿಸಿಯೂಟ

ಶಾಸಕ ಜಿ.ಟಿ.ದೇವೇಗೌಡ ಚಾಲನೆ, ಇಸ್ಕಾನ್‌ ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗ
Last Updated 20 ಜನವರಿ 2026, 4:36 IST
ವಿಜಯನಗರ ಕಾಲೇಜಿನಲ್ಲಿ ಬಿಸಿಯೂಟ

ಜಾತ್ರೆಯಲ್ಲಿ ನಾಡಕುಸ್ತಿಯ ರಂಗು

ಪರಮೇಶ್‌ ‘ಸುತ್ತೂರು ಕುಮಾರ’, ಶಿವರಾಜು ‘ಸುತ್ತೂರು ಕಿಶೋರ’, ಚೇತನ್‌ ‘ಸುತ್ತೂರು ಕೇಸರಿ’
Last Updated 20 ಜನವರಿ 2026, 4:35 IST
ಜಾತ್ರೆಯಲ್ಲಿ ನಾಡಕುಸ್ತಿಯ ರಂಗು

ರಾಯಚೂರು | ಪುಸ್ತಕಗಳು ಆಪ್ತ ಗೆಳೆಯನಿದ್ದಂತೆ: ಪ್ರೊ. ಶಿವಾನಂದ ಕೆಳಗಿನಮನಿ

Reading Culture Promotion: ರಾಯಚೂರಿನಲ್ಲಿ 'ಪುಸ್ತಕ ಸಂತೆ' ಕಾರ್ಯಕ್ರಮ ಉದ್ಘಾಟಿಸಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಪುಸ್ತಕಗಳು ಜ್ಞಾನ ದೀಪಗಳಾಗಿದ್ದು, ಪೀಳಿಗೆಗೇ ಪೀಳಿಗೆಗೆ ಜ್ಞಾನ ಹರಡಿಸುತ್ತವೆ ಎಂದರು.
Last Updated 20 ಜನವರಿ 2026, 4:34 IST
ರಾಯಚೂರು | ಪುಸ್ತಕಗಳು ಆಪ್ತ ಗೆಳೆಯನಿದ್ದಂತೆ: ಪ್ರೊ. ಶಿವಾನಂದ ಕೆಳಗಿನಮನಿ
ADVERTISEMENT

ರಾಯಚೂರು | ಮಹಾಯೋಗಿ ವೇಮನರ ತತ್ವ ಆದರ್ಶ ಪಾಲಿಸಿ: ಡಾ.ಶಿವರಾಜ ಎಸ್.ಪಾಟೀಲ

Spiritual Legacy: ರಾಯಚೂರಿನಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಅವರ ತತ್ವಗಳು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು, ವೇಮನ ಮಂದಿರಕ್ಕೂ ಅನುದಾನ ಭರವಸೆ ನೀಡಿದರು.
Last Updated 20 ಜನವರಿ 2026, 4:32 IST
ರಾಯಚೂರು | ಮಹಾಯೋಗಿ ವೇಮನರ ತತ್ವ ಆದರ್ಶ ಪಾಲಿಸಿ: ಡಾ.ಶಿವರಾಜ ಎಸ್.ಪಾಟೀಲ

ರಾಯಚೂರು | ಕಾರ್ಮಿಕ ವಿರೋಧಿ ಮಸೂದೆ ಹಿಂಪಡೆಯಲು ಆಗ್ರಹ

Workers Rights Rally: ರಾಯಚೂರಿನಲ್ಲಿ ನೌಕರರ ಹಕ್ಕುಗಳ ರಕ್ಷಣೆಗಾಗಿ ವಿದ್ಯುತ್ ತಿದ್ದುಪಡಿ ಮಸೂದೆ, ಜಿರಾಮ್ ಜಿ ಕಾಯ್ದೆ ವಿರುದ್ಧ ಎಐಸಿಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಫೆ.12 ಮುಷ್ಕರದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
Last Updated 20 ಜನವರಿ 2026, 4:30 IST
ರಾಯಚೂರು | ಕಾರ್ಮಿಕ ವಿರೋಧಿ ಮಸೂದೆ ಹಿಂಪಡೆಯಲು ಆಗ್ರಹ

ಉದ್ಯೋಗಖಾತ್ರಿ ಸ್ವರೂಪ ಬದಲು: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

MNREGA Name Change: ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆ ಸ್ವರೂಪ ಬದಲಿಸಿರುವುದನ್ನು ವಿರೋಧಿಸಿ ಸೋಮವಾರ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಆವರಣದಲ್ಲಿರುವ ಗಾಂಧೀಜಿ, ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2026, 4:30 IST
ಉದ್ಯೋಗಖಾತ್ರಿ ಸ್ವರೂಪ ಬದಲು: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT