ವಿಮರ್ಶಕ ಟಿ.ಪಿ. ಅಶೋಕ, ನಾಗಮಣಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ
Literary Award Karnataka: 2026ನೇ ಸಾಲಿನ ಬಿ.ಎಂ.ಶ್ರೀ ಪ್ರತಿಷ್ಠಾನದ ಪ್ರಶಸ್ತಿಗೆ ಟಿ.ಪಿ. ಅಶೋಕ ಮತ್ತು ನಾಗಮಣಿ ಎಸ್. ರಾವ್ ಆಯ್ಕೆಯಾಗಿದ್ದು, ಫೆ.28ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಕೆ.ಆರ್. ಸಂಧ್ಯಾ ರೆಡ್ಡಿ ಪ್ರಶಸ್ತಿ ನೀಡಲಿದ್ದಾರೆ.Last Updated 31 ಜನವರಿ 2026, 14:05 IST