ಗುರುವಾರ, 11 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ತುಮಕೂರು: ₹1.15 ಲಕ್ಷ ಲಂಚ ಪಡೆಯುವಾಗ ಡಿಐಸಿ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ

Lokayukta Trap: ತುಮಕೂರಿನಲ್ಲಿ ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಮಂಜೂರು ಮಾಡುವ ಹೆಸರಿನಲ್ಲಿ ₹1.25 ಲಕ್ಷ ಲಂಚಕ್ಕೆ ಒತ್ತಾಯಿಸಿದ ಡಿಐಸಿ ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್ ₹1.15 ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿದರು.
Last Updated 11 ಡಿಸೆಂಬರ್ 2025, 14:39 IST
ತುಮಕೂರು: ₹1.15 ಲಕ್ಷ ಲಂಚ ಪಡೆಯುವಾಗ ಡಿಐಸಿ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ

ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಸಾವು

Kalaburagi Accident: ಕಲಬುರಗಿ–ಅಫಜಲಪುರ ರಸ್ತೆಯ ಹಾರುತಿ ಹಡಗಿಲ ಸಮೀಪ ಜೀಪ್ ಮತ್ತು ಬಸ್ ಡಿಕ್ಕಿಯಾದ ನಂತರ ಮತ್ತೊಂದು ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ ವೃದ್ಧ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 11 ಡಿಸೆಂಬರ್ 2025, 14:07 IST
ಕಲಬುರಗಿ–ಅಫಜಲಪುರ ರಸ್ತೆಯಲ್ಲಿ ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಸಾವು

ವೈದ್ಯರು, ನರ್ಸ್ ಸೇರಿ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳು ಶೀಘ್ರ ಭರ್ತಿ: ದಿನೇಶ್

Medical Staff Recruitment: ಸುವರ್ಣ ವಿಧಾನಸೌಧ (ಬೆಳಗಾವಿ): ‘ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳನ್ನು ಒ
Last Updated 11 ಡಿಸೆಂಬರ್ 2025, 13:59 IST
ವೈದ್ಯರು, ನರ್ಸ್ ಸೇರಿ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳು ಶೀಘ್ರ ಭರ್ತಿ: ದಿನೇಶ್

ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡಿ: ಅನಂತ ಹೆಗಡೆ

River Diversion Protest: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಪರಿಸರ, ಕೃಷಿ ಮತ್ತು ಜೀವವೈವಿಧ್ಯತೆಗೆ ಹಾನಿಕಾರಕವಾಗಿದ್ದು, ಈ ಯೋಜನೆಯನ್ನು ಕೈಬಿಡಬೇಕೆಂದು ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು.
Last Updated 11 ಡಿಸೆಂಬರ್ 2025, 13:51 IST
ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡಿ: ಅನಂತ ಹೆಗಡೆ

ಫ್ರೀಡಂ ಸನ್‌ಫ್ಲವರ್: ಎಣ್ಣೆ ಪ್ಯಾಕೆಟ್ ಪರಿಶೀಲನೆ ಅಭಿಯಾನ

Edible Oil Campaign: ಖಾದ್ಯ ತೈಲ ಪ್ಯಾಕೆಟ್‌ಗಳಲ್ಲಿ ನಿಗದಿತ ಪ್ರಮಾಣದ ಎಣ್ಣೆಯಿರುವುದನ್ನು ಖಚಿತಪಡಿಸಲು ಫ್ರೀಡಂ ಸನ್‌ಫ್ಲವರ್ ಆಯಿಲ್ ಜಾಗೃತಿ ಅಭಿಯಾನ ಆರಂಭಿಸಿದ್ದು, ರಾಹುಲ್ ದ್ರಾವಿಡ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
Last Updated 11 ಡಿಸೆಂಬರ್ 2025, 13:50 IST
ಫ್ರೀಡಂ ಸನ್‌ಫ್ಲವರ್: ಎಣ್ಣೆ ಪ್ಯಾಕೆಟ್ ಪರಿಶೀಲನೆ ಅಭಿಯಾನ

ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

Traditional Sports Meet: ಬೆಳಗಾವಿ ಟಿಳಕವಾಡಿಯ ಲೇಲೇ ಮೈದಾನದಲ್ಲಿ ನಡೆದ ಸಾಂಪ್ರದಾಯಿಕ ಕ್ರೀಡಾಕೂಟದಲ್ಲಿ ಯು.ಟಿ. ಖಾದರ್ ಮತ್ತು ಸಿದ್ದು ಸವದಿ ಚಿನ್ನಿ ದಾಂಡು, ಗಾಲಿ ಓಟ ಸೇರಿದಂತೆ ಹಲವಾರು ಆಟಗಳಲ್ಲಿ ಭಾಗವಹಿಸಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು.
Last Updated 11 ಡಿಸೆಂಬರ್ 2025, 13:48 IST
ಚಿನ್ನಿ ದಾಂಡು,ಗಾಲಿ ಓಟದಲ್ಲಿ ಪಾಲ್ಗೊಂಡು ಬಾಲ್ಯದ ದಿನಗಳನ್ನು ನೆನೆದ ಖಾದರ್‌,ಸವದಿ

ಸರ್ಕಾರ ಕೂಡಲೇ ತೊಗರಿ ಖರೀದಿ ಕೇಂದ್ರ ತೆರೆಯಲಿ: ಬಿಜೆಪಿ ರೈತಮೋರ್ಚಾ ಅಧ್ಯಕ್ಷ

MSP Procurement Demand: ವಿಜಯಪುರ: ತೊಗರಿಗೆ ಕ್ವಿಂಟಾಲ್‌ಗೆ ₹8000 ಎಂಎಸ್‌ಪಿ ನಿಗದಿಯಾಗಿದೆ. ಕೇಂದ್ರ ಅನುಮತಿ ಸಿಕ್ಕಿರುವುದರಿಂದ ರಾಜ್ಯ ಸರ್ಕಾರ ತ್ವರಿತವಾಗಿ ಖರೀದಿ ಕೇಂದ್ರ ತೆರೆಯಬೇಕು ಎಂದು ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಒತ್ತಾಯಿಸಿದರು.
Last Updated 11 ಡಿಸೆಂಬರ್ 2025, 13:41 IST
ಸರ್ಕಾರ ಕೂಡಲೇ ತೊಗರಿ ಖರೀದಿ ಕೇಂದ್ರ ತೆರೆಯಲಿ: ಬಿಜೆಪಿ ರೈತಮೋರ್ಚಾ ಅಧ್ಯಕ್ಷ
ADVERTISEMENT

ಬೆಳಗಾವಿ ಜಿಲ್ಲಾವಿಭಜನೆ ಬಗ್ಗೆ ನಮ್ಮನ್ನೂ ವಿಶ್ವಾಸಕ್ಕೆ ತಗೊಳಿ:ಕನ್ನಡ ಹೋರಾಟಗಾರರು

ಬೆಳಗಾವಿ ಜಿಲ್ಲೆ ವಿಭಜನೆ ಕುರಿತ ಚರ್ಚೆಯಲ್ಲಿ ಕನ್ನಡ ಸಂಘಟನೆಗಳಿಗೂ ಅವಕಾಶ ನೀಡಬೇಕು, ಇಲ್ಲದಿದ್ದರೆ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಹೋರಾಟಗಾರರು ಸಮಾಲೋಚನೆ ಸಭೆಯಲ್ಲಿ ಎಚ್ಚರಿಸಿದರು.
Last Updated 11 ಡಿಸೆಂಬರ್ 2025, 13:36 IST
ಬೆಳಗಾವಿ ಜಿಲ್ಲಾವಿಭಜನೆ ಬಗ್ಗೆ ನಮ್ಮನ್ನೂ ವಿಶ್ವಾಸಕ್ಕೆ ತಗೊಳಿ:ಕನ್ನಡ ಹೋರಾಟಗಾರರು

ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್

ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿ, ಧಾರ್ಮಿಕ ವೇದಿಕೆಯನ್ನು ರಾಜಕೀಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ಟೀಕಿಸಿದರು.
Last Updated 11 ಡಿಸೆಂಬರ್ 2025, 12:38 IST
ಸೂಫಿ-ಸಂತರ ಸಮಾವೇಶದಿಂದ ಕೋಮುಸೌಹಾರ್ದಕ್ಕೆ ಧಕ್ಕೆ:ಶಾಸಕ ಡಾ.ಶೈಲೇಂದ್ರ,ಶರಣು ಸಲಗರ್

ಬೆಳಗಾವಿ: ಸಿ.ಎಂ ಭೇಟಿಗೆ ತೆರಳಿದ ರೈತ ಮುಖಂಡರು, ಇತ್ತ ಮುಂದುವರಿದ ಪ್ರತಿಭಟನೆ

Sugarcane Price Demand: ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹৫,৫০০ ದರ, ಡಿಜಿಟಲ್ ತೂಕದ ಯಂತ್ರ ಅಳವಡಿಕೆ, 12 ತಾಸು ತ್ರಿಫೇಸ್ ವಿದ್ಯುತ್, ಕೃಷಿ ಕಾಯ್ದೆಗಳ ಹಿಂಪಡೆದು ಸೇರಿದಂತೆ ರೈತರು ವಿವಿಧ ಬೇಡಿಕೆಗಳಿಗಾಗಿ ಅಲಾರವಾಡ ಸೇತುವೆ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
Last Updated 11 ಡಿಸೆಂಬರ್ 2025, 12:25 IST
ಬೆಳಗಾವಿ: ಸಿ.ಎಂ ಭೇಟಿಗೆ ತೆರಳಿದ ರೈತ ಮುಖಂಡರು, ಇತ್ತ ಮುಂದುವರಿದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT