ಶುಕ್ರವಾರ, 28 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೃಷಿ-ಖುಷಿ ಅಂಕಣ | ಸಾವಯವ ಮಿಶ್ರ ಬೇಸಾಯ: ಉತ್ತಮ ಲಾಭ ಪಡೆವ ಕೃಷಿಕ ಆಸಂಗೆಪ್ಪ

Organic Farming Success: ಗುಳೇದಗುಡ್ಡದ ಕಟಗಿನಹಳ್ಳಿ ಗ್ರಾಮದ ಆಸಂಗೆಪ್ಪ ನಕ್ಕರಗುಂದಿ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಸಮಗ್ರ ಸಾವಯುವ ಕೃಷಿ ಮಾಡಿಕೊಂಡು ಉತ್ತಮ ಇಳುವರಿ ಮತ್ತು ಲಾಭ ಪಡೆಯುವ ಮೂಲಕ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
Last Updated 28 ನವೆಂಬರ್ 2025, 4:09 IST
ಕೃಷಿ-ಖುಷಿ ಅಂಕಣ | ಸಾವಯವ ಮಿಶ್ರ ಬೇಸಾಯ:
 ಉತ್ತಮ ಲಾಭ ಪಡೆವ ಕೃಷಿಕ ಆಸಂಗೆಪ್ಪ

ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ...

Modi Udupi Schedule: byline no author page goes here ಪರ್ಯಾಯ ಪುತ್ತಿಗೆಮಠ ಹಾಗೂ ಶ್ರೀಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಶುಕ್ರವಾರ ಉಡುಪಿಗೆ ಆಗಮಿಸುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Last Updated 28 ನವೆಂಬರ್ 2025, 4:04 IST
ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ...

ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ದಂಡದಲ್ಲಿ ಶೇ 50ರಷ್ಟು ರಿಯಾಯಿತಿ- ಹಾಲಸ್ವಾಮಿ

Motor Vehicle Act: ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಶೇ 50ರಷ್ಟು ರಿಯಾಯಿತಿ ಘೋಷಿಸಿದ್ದು, ವಾಹನ ಮಾಲೀಕರು ಈ ಸೌಲಭ್ಯದಿಂದ ದಂಡ ಪಾವತಿಸಬಹುದು ಎಂದು ಹೆಚ್ಚುವರಿ ಆಯುಕ್ತ ಕೆ.ಟಿ. ಹಾಲಸ್ವಾಮಿ ಹೇಳಿದರು.
Last Updated 28 ನವೆಂಬರ್ 2025, 4:04 IST
ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ದಂಡದಲ್ಲಿ ಶೇ 50ರಷ್ಟು ರಿಯಾಯಿತಿ- ಹಾಲಸ್ವಾಮಿ

ಹಾವೇರಿ: ಕನ್ನಡ ಶಾಲೆ ಉಳಿಸಲು ಹೋರಾಟ, ಸಮಾವೇಶ

ಕೆಪಿಎಸ್ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವ ಹುನ್ನಾರ: ದುಂಡು ಮೇಜಿನ ಸಭೆಯಲ್ಲಿ ಆಕ್ರೋಶ
Last Updated 28 ನವೆಂಬರ್ 2025, 4:02 IST
ಹಾವೇರಿ: ಕನ್ನಡ ಶಾಲೆ ಉಳಿಸಲು ಹೋರಾಟ, ಸಮಾವೇಶ

ರಾಜಕೀಯದಿಂದ ಸ್ವಾಮೀಜಿಗಳು ದೂರವಿರಲಿ: ಸಚಿವ ಶಿವಾನಂದ ಪಾಟೀಲ

Leadership Statement: 'ಮುಖ್ಯಮಂತ್ರಿ ಸ್ಥಾನ ಸೇರಿ ಎಲ್ಲ ರಾಜಕೀಯ ನಿರ್ಣಯಗಳನ್ನು ನಾಯಕರು ತೆಗೆದುಕೊಳ್ಳುತ್ತಾರೆ. ಸ್ವಾಮೀಜಿಗಳು ರಾಜಕೀಯದಿಂದ ದೂರವಿರಬೇಕು' ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹಾವೇರಿಯಲ್ಲಿ ಹೇಳಿದರು.
Last Updated 28 ನವೆಂಬರ್ 2025, 4:01 IST
ರಾಜಕೀಯದಿಂದ ಸ್ವಾಮೀಜಿಗಳು ದೂರವಿರಲಿ: ಸಚಿವ ಶಿವಾನಂದ ಪಾಟೀಲ

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಚೇತರಿಕೆ

Agricultural Market: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನ.27ರಂದು 3,513ಕ್ವಿಂಟಲ್ ಮೆಣಸಿನಕಾಯಿ (14,054 ಚೀಲ) ಮಾರಾಟವಾಗಿದ್ದು, ಆವಕದಲ್ಲಿ ಸ್ಥಿರತೆ ಮತ್ತು ಚೇತರಿಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ನವೆಂಬರ್ 2025, 3:58 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಚೇತರಿಕೆ

ಹಾವೇರಿ | ಅಕ್ರಮ ಬಡ್ಡಿ ದಂಧೆ, ಮನೆಗೆ ನುಗ್ಗಿ ಕೊಲೆಗೆ ಯತ್ನ: ಆರು ಮಂದಿ ಬಂಧನ

Loan Shark Attack: ಹಾನಗಲ್ ತಾಲ್ಲೂಕಿನಲ್ಲಿ ಅಕ್ರಮ ಬಡ್ಡಿ ವ್ಯವಹಾರ ಜೋರಾಗಿದ್ದು, ಬಡ್ಡಿ ಮರುಪಾವತಿ ಮಾಡದ ಕಾರಣದಿಂದ ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಕೊಲೆ ಯತ್ನ ನಡೆದಿದ್ದು, ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 28 ನವೆಂಬರ್ 2025, 3:55 IST
ಹಾವೇರಿ | ಅಕ್ರಮ ಬಡ್ಡಿ ದಂಧೆ, ಮನೆಗೆ ನುಗ್ಗಿ ಕೊಲೆಗೆ ಯತ್ನ: ಆರು ಮಂದಿ ಬಂಧನ
ADVERTISEMENT

ಬೆಳೆಹಾನಿ | ₹ 28.84 ಕೋಟಿ ಮಂಜೂರು: ಸಚಿವ ಶಿವಾನಂದ ಪಾಟೀಲ

Monsoon Relief: ಮುಂಗಾರು ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ಪರಿಹಾರವಾಗಿ ಹಾವೇರಿ ಜಿಲ್ಲೆಯಲ್ಲಿ 33,726 ರೈತರಿಗೆ ₹28.84 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
Last Updated 28 ನವೆಂಬರ್ 2025, 3:53 IST
ಬೆಳೆಹಾನಿ | ₹ 28.84 ಕೋಟಿ ಮಂಜೂರು: ಸಚಿವ ಶಿವಾನಂದ ಪಾಟೀಲ

ಹಾನಗಲ್ | ಕಾಡುಪ್ರಾಣಿ ಬೇಟೆಗೆ ಯತ್ನ: ನಾಲ್ಕು ಜನರ ಮೇಲೆ ಪ್ರಕರಣ, ಮೂವರ ಬಂಧನ

Forest Crime: ಹಾನಗಲ್ ಅರಣ್ಯದಂಚಿನಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ನಾಲ್ವರು ಖದೀಮರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದಾರೆ.
Last Updated 28 ನವೆಂಬರ್ 2025, 3:50 IST
ಹಾನಗಲ್ | ಕಾಡುಪ್ರಾಣಿ ಬೇಟೆಗೆ ಯತ್ನ: ನಾಲ್ಕು ಜನರ ಮೇಲೆ ಪ್ರಕರಣ, ಮೂವರ ಬಂಧನ

Maize growers stage protests| ಕೇಂದ್ರದತ್ತ ಬೊಟ್ಟು: ‘ಕೊಲ್ಲಬೇಡಿ’ ಎಂದ ರೈತರು

ಮೆಕ್ಕೆಜೋಳಕ್ಕೆ ₹3,000 ನೀಡಲು ಒತ್ತಾಯ ; ನಾಲ್ಕನೇ ದಿನ ಪೂರೈಸಿದ ರೈತರ ಧರಣಿ
Last Updated 28 ನವೆಂಬರ್ 2025, 3:49 IST
Maize growers stage protests| ಕೇಂದ್ರದತ್ತ ಬೊಟ್ಟು: ‘ಕೊಲ್ಲಬೇಡಿ’ ಎಂದ ರೈತರು
ADVERTISEMENT
ADVERTISEMENT
ADVERTISEMENT