ಬುಧವಾರ, 10 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

Road Accident: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬಂಟನೂರ ಕ್ರಾಸ್ ಬಳಿ ಲಾರಿಗಳ ನಡುವೆ ಬುಧವಾರ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
Last Updated 10 ಡಿಸೆಂಬರ್ 2025, 9:06 IST
ಬಾಗಲಕೋಟೆ: ಬಂಟನೂರ ಕ್ರಾಸ್ ಬಳಿ ಲಾರಿಗಳ ಮಧ್ಯೆ ಡಿಕ್ಕಿ, ಮೂವರು ಸಾವು

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌: ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ

School Quiz: ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ರ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ ಶಿಪ್‌' ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ಸೃಜನ್ ಹಾಗೂ ತಕ್ಷಕ್ ಶೆಟ್ಟಿ (111 ಅಂಕ) ಜಯ ಗಳಿಸಿದರು.
Last Updated 10 ಡಿಸೆಂಬರ್ 2025, 9:02 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌: ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ಗೆ ಜಯ

ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌ ಸ್ಪರ್ಧೆ: 2ನೇ ಹಂತಕ್ಕೆ ಆರು ತಂಡ ಆಯ್ಕೆ

Prajavani Quiz: ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿರುವ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ ಶಿಪ್‌'ನ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಉತ್ಸುಕತೆಯಿಂದ ಉತ್ತರ ಬರೆದರು.
Last Updated 10 ಡಿಸೆಂಬರ್ 2025, 7:32 IST
ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌‌ಶಿಪ್‌ ಸ್ಪರ್ಧೆ: 2ನೇ ಹಂತಕ್ಕೆ ಆರು ತಂಡ ಆಯ್ಕೆ

ಅನುದಾನಕ್ಕೆ ಆಗ್ರಹಿಸಿದ ಎಂಎಲ್‌ಸಿ

ಕುಡಿಯುವ ನೀರಿನ ಬವಣೆ; ಅಧಿವೇಶನದಲ್ಲಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಸ್ತಾಪ
Last Updated 10 ಡಿಸೆಂಬರ್ 2025, 6:56 IST
ಅನುದಾನಕ್ಕೆ ಆಗ್ರಹಿಸಿದ ಎಂಎಲ್‌ಸಿ

ನಗರದ ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್ ವಶ

ಕೋಲಾರಮ್ಮ ಸ್ವಚ್ಚತಾ ಕಾರ್ಯಪಡೆ ಹಾಗೂ ನಗರಸಭೆಯ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ ಪ್ಲಾಸ್ಟಿಕ್ ವಶ ಹಾಗೂ ವ್ಯಾಪಾರಿಗಳಿಗೆ ದಂಡ.
Last Updated 10 ಡಿಸೆಂಬರ್ 2025, 6:53 IST
ನಗರದ ಅಂಗಡಿಗಳ ಮೇಲೆ ದಾಳಿ: ಪ್ಲಾಸ್ಟಿಕ್ ವಶ

‘ಒಪ್ಪಂದದಂತೆ ಡಿಕೆಶಿ ಸಿ.ಎಂ ಮಾಡಿ’

ರಾಜ್ಯ ಕಾಂಗ್ರೆಸ್‌ ಸರ್ಕಾರ ರಚನೆ ವೇಳೆ ಕೊಟ್ಟ ಮಾತು ಹಾಗೂ ಒಪ್ಪಂದದಂತೆ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಡಿಕೆಶಿ ಅಭಿಮಾನಿಗಳು
Last Updated 10 ಡಿಸೆಂಬರ್ 2025, 6:52 IST
‘ಒಪ್ಪಂದದಂತೆ ಡಿಕೆಶಿ ಸಿ.ಎಂ ಮಾಡಿ’

ಕೆಜಿಎಫ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ

ಮಾಜಿ ಸಂಸದ ಮುನಿಸ್ವಾಮಿ ಆರೋಪ
Last Updated 10 ಡಿಸೆಂಬರ್ 2025, 6:52 IST
ಕೆಜಿಎಫ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ
ADVERTISEMENT

ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಕನ್ನಡ ರಾಜ್ಯೋತ್ಸವ ಹಾಗೂ ನಾಡಗೀತೆಗೆ ಶತಮಾನದ ಸಂಭ್ರಮ ಕಾರ್ಯಕ್ರಮ ನಡೆಯಿತು.
Last Updated 10 ಡಿಸೆಂಬರ್ 2025, 6:51 IST
ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು: ಜಗದೀಶಗೌಡ ಪಾಟೀಲ ಆರೋಪ

‘ಸ್ಥಳೀಯ ಮುಖಂಡರಿಂದ ಮೂರು ಲಕ್ಷ ರೂಪಾಯಿ ಪಡೆದುಕೊಂಡೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು’ ಎಂದು ಕಾಂಗ್ರೆಸ್ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಜಗದೀಶಗೌಡ ಪಾಟೀಲ ಆರೋಪಿಸಿದ್ದಾರೆ.
Last Updated 10 ಡಿಸೆಂಬರ್ 2025, 6:50 IST
₹ 3 ಲಕ್ಷ ಪಡೆದೇ ಗೋವಿಂದ ನಾಯಕ ಕಾಂಗ್ರೆಸ್ ಸೇರಿದ್ದು:  ಜಗದೀಶಗೌಡ ಪಾಟೀಲ ಆರೋಪ

ಇರಕಲ್|3 ತಿಂಗಳಿನಿಂದ ಇಲ್ಲ ಪಡಿತರ: ಉಪವಾಸ ಬೀಳುವ ಪರಿಸ್ಥಿತಿ- ಫಲಾನುಭವಿಗಳ ಅಳಲು

‘ಕಳೆದ ಮೂರು ತಿಂಗಳಿಂದ ಪಡಿತರ ವಿತರಣೆ ಮಾಡದ ಕಾರಣ ಪರದಾಡುವಂತಾಗಿದೆ’ ಎಂದು ಇರಕಲ್‌ ಗ್ರಾಮಸ್ಥರು ಆರೋಪಿಸಿದರು.
Last Updated 10 ಡಿಸೆಂಬರ್ 2025, 6:48 IST
ಇರಕಲ್|3 ತಿಂಗಳಿನಿಂದ ಇಲ್ಲ ಪಡಿತರ: ಉಪವಾಸ ಬೀಳುವ ಪರಿಸ್ಥಿತಿ- ಫಲಾನುಭವಿಗಳ ಅಳಲು
ADVERTISEMENT
ADVERTISEMENT
ADVERTISEMENT