ಬುಧವಾರ, 19 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಲ್ಲಿ ದರೋಡೆ

Cash Van Heist: ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಎಟಿಎಂಗೆ ಹಣ ತುಂಬುತ್ತಿದ್ದ ವೇಳೆ ₹ 7 ಕೋಟಿ ಅಂದಾಜಿನ ಹಣದ ದರೋಡೆ ನಡೆದಿದೆ. ತೆರಿಗೆ ಅಧಿಕಾರಿಗಳ ಎಂದು ಬಿಂಬಿಸಿಕೊಂಡ ದರೋಡೆಕೋರರು ಹಣದೊಂದಿಗೆ ಪರಾರಿಯಾಗಿದ್ದಾರೆ.
Last Updated 19 ನವೆಂಬರ್ 2025, 10:45 IST
ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಲ್ಲಿ ದರೋಡೆ

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!
Last Updated 19 ನವೆಂಬರ್ 2025, 10:01 IST
VIDEO: ಕಲ್ಲೂಡಿ ಊರಿನವರಿಗೆಲ್ಲ ಹಪ್ಪಳ ತಯಾರಿಕೆಯೇ ಕಾಯಕ!

ಯಕ್ಷಗಾನದ ಒಳಗೆ ಸಲಿಂಗಕಾಮ: ಪುರುಷೋತ್ತಮ ಬಿಳಿಮಲೆ

Yakshagana Controversy: ‘ಯಕ್ಷಗಾನದ ಒಳಗೆ ಎಷ್ಟೋ ಬಾರಿ ಹೋಮೊಸೆಕ್ಸ್‌ (ಸಲಿಂಗಕಾಮ) ಬೆಳಿತದೆ’ ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.
Last Updated 19 ನವೆಂಬರ್ 2025, 9:45 IST
ಯಕ್ಷಗಾನದ ಒಳಗೆ ಸಲಿಂಗಕಾಮ: ಪುರುಷೋತ್ತಮ ಬಿಳಿಮಲೆ

ಹೊಸಪೇಟೆ| ಭೂಮಿ, ವಸತಿಗಾಗಿ ನ.26ರಂದು ಬೆಂಗಳೂರು ಚಲೋ: ಹೋರಾಟ ಸಮಿತಿ

Housing Rights Protest: ಬಗರ್‌ ಹುಕುಂ ಸಾಗುವಳಿದಾರರಿಗೆ ‘ಒಂದು ಬಾರಿಯ ವಿಲೇವಾರಿ’ ಅಡಿಯಲ್ಲಿ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿ ನ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 19 ನವೆಂಬರ್ 2025, 9:40 IST
ಹೊಸಪೇಟೆ| ಭೂಮಿ, ವಸತಿಗಾಗಿ ನ.26ರಂದು ಬೆಂಗಳೂರು ಚಲೋ: ಹೋರಾಟ ಸಮಿತಿ

ದಾವಣಗೆರೆ| ರೋಗಿಗಳಿಗೆ ಹೊರೆಯಾದ ವೆಂಟಿಲೇಟರ್ ಚಿಕಿತ್ಸೆ: ಶಾಸಕ ಬಸವಂತಪ್ಪ ಅಸಮಾಧಾನ

Private Hospital Charges: ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಚಿಕಿತ್ಸೆಗೆ ದಿನವೊಂದಕ್ಕೆ ಕನಿಷ್ಠ ₹ 22,000 ತೆರಬೇಕಾಗಿದೆ. ಬಡ ರೋಗಿಗಳಿಗೆ ಇದು ಹೊರೆಯಾಗಿದ್ದು, ದುಬಾರಿ ದರಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕರು ಹೇಳಿದರು.
Last Updated 19 ನವೆಂಬರ್ 2025, 9:08 IST
ದಾವಣಗೆರೆ| ರೋಗಿಗಳಿಗೆ ಹೊರೆಯಾದ ವೆಂಟಿಲೇಟರ್ ಚಿಕಿತ್ಸೆ: ಶಾಸಕ ಬಸವಂತಪ್ಪ ಅಸಮಾಧಾನ

ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ತಾಲ್ಲೂಕಿನಾದ್ಯಂತ 35,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ
Last Updated 19 ನವೆಂಬರ್ 2025, 7:46 IST
ಚಿತ್ರದುರ್ಗ: ರಾಗಿ ಕಟಾವಿನಲ್ಲಿ ನಿರತರಾದ ರೈತರು

ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ

ಮಡಿವಾಳ ಸ್ವಯಂ ಭುವನೇಶ್ವರ ದೇವಾಲಯ ದುರಸ್ತಿಗೆ ಆಗ್ರಹ
Last Updated 19 ನವೆಂಬರ್ 2025, 7:40 IST
ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ
ADVERTISEMENT

ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಸತತ ಮಳೆಯಿಂದ ರಸ್ತೆ ತುಂಬಾ ಗುಂಡಿಗಳು
Last Updated 19 ನವೆಂಬರ್ 2025, 7:38 IST
ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

₹ 25 ಲಕ್ಷ ಬಹುಮಾನ, ಕೇಂದ್ರ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ಜಿ.ಪಂ ಸಿಇಒ
Last Updated 19 ನವೆಂಬರ್ 2025, 7:35 IST
ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

ಕೋಲಾರ: ಪ್ರಗತಿಪರ ಯುವ ರೈತಗೆ ಪ್ರಶಸ್ತಿ

Agriculture Award: ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ ಎಂ.ಎಸ್.ಶ್ರೀಕಾಂತ್ ಅವರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರಾಜ್ಯ ಕೃಷಿ ಮೇಳದಲ್ಲಿ ತಾಲ್ಲೂಕು ಮಟ್ಟದ ಯುವ ರೈತ ಪ್ರಶಸ್ತಿ ಲಭಿಸಿದೆ.
Last Updated 19 ನವೆಂಬರ್ 2025, 7:32 IST
ಕೋಲಾರ: ಪ್ರಗತಿಪರ ಯುವ ರೈತಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT