ಶನಿವಾರ, 22 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೋಲಾರ: ಭಾಷಿಕ, ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಕನ್ನಡ-ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ
Last Updated 22 ನವೆಂಬರ್ 2025, 6:48 IST
ಕೋಲಾರ: ಭಾಷಿಕ, ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಕನ್ನಡ-ಪುರುಷೋತ್ತಮ ಬಿಳಿಮಲೆ

ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲಂಚ!

ನಿಮ್ಮಲ್ಲಿಯೇ ಕಳ್ಳರಿದ್ದು, ಬೇರೆ ಕಡೆ ಹುಡುಕುತ್ತಿದ್ದೀರಿ ಎಂದು ದೂರಿದ ಶಾಸಕ ಕೊತ್ತೂರು ಮಂಜುನಾಥ್
Last Updated 22 ನವೆಂಬರ್ 2025, 6:46 IST
ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲಂಚ!

ದಾವಣಗೆರೆ: ಗ್ರಾಮೀಣ ಬದುಕು ಪ್ರತಿಬಿಂಬಿಸಿದ ‘ದೇಸಿ ಕಲರವ’

ಬಹುಸಂಸ್ಕೃತಿ ಅನಾವರಣಗೊಳಿಸಿದ ಎ.ವಿ. ಕಮಲಮ್ಮ ಕಾಲೇಜು ವಿದ್ಯಾರ್ಥಿನಿಯರು
Last Updated 22 ನವೆಂಬರ್ 2025, 6:44 IST
ದಾವಣಗೆರೆ: ಗ್ರಾಮೀಣ ಬದುಕು ಪ್ರತಿಬಿಂಬಿಸಿದ ‘ದೇಸಿ ಕಲರವ’

ಕಿರು ಪ್ರಾಣಿ ಸಂಗ್ರಹಾಲಯ ಸ್ಥಳಾಂತರದಿಂದ ಅಭಿವೃದ್ಧಿ: ಶಾಸಕ ಕೆ.ಎಸ್.ಬಸವಂತಪ್ಪ

Wildlife Tourism Boost: ಆನಗೋಡು ಕಿರು ಪ್ರಾಣಿ ಸಂಗ್ರಹಾಲಯವನ್ನು ವಿಜ್ಞಾನ ಕೇಂದ್ರದ ಬಳಿಗೆ ಸ್ಥಳಾಂತರಿಸಿ ಪ್ರವಾಸಿ ಆಕರ್ಷಣೆಯಾಗಿ ರೂಪಿಸಬೇಕು ಎಂದು ಶಾಸಕ ಬಸವಂತಪ್ಪ ಸಲಹೆ ನೀಡಿದರು. ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
Last Updated 22 ನವೆಂಬರ್ 2025, 6:43 IST
ಕಿರು ಪ್ರಾಣಿ ಸಂಗ್ರಹಾಲಯ ಸ್ಥಳಾಂತರದಿಂದ ಅಭಿವೃದ್ಧಿ: ಶಾಸಕ ಕೆ.ಎಸ್.ಬಸವಂತಪ್ಪ

ತುಮಕೂರು | ಪುಂಡರ ತಾಣವಾದ ಬ್ಯಾಡ್ಮಿಂಟನ್‌ ಕೋರ್ಟ್

₹2.78 ಕೋಟಿ ವೆಚ್ಚ; ಕಾಮಗಾರಿ ಅಪೂರ್ಣ; ಮುಂದುವರಿದ ಅವ್ಯವಸ್ಥೆ
Last Updated 22 ನವೆಂಬರ್ 2025, 6:43 IST
ತುಮಕೂರು | ಪುಂಡರ ತಾಣವಾದ ಬ್ಯಾಡ್ಮಿಂಟನ್‌ ಕೋರ್ಟ್

ಹುಳಿಯಾರು: ಸಿರಿಧಾನ್ಯಗಳ ಕಣಜದಲ್ಲಿ ರಾಗಿಯೇ ಮೇಲುಗೈ

ಪ್ರಮುಖ ವಾಣಿಜ್ಯ ಬೆಳೆಯಾಗಿ ಮಾರ್ಪುಡುತ್ತಿದೆ ರಾಗಿ
Last Updated 22 ನವೆಂಬರ್ 2025, 6:42 IST
ಹುಳಿಯಾರು: ಸಿರಿಧಾನ್ಯಗಳ ಕಣಜದಲ್ಲಿ ರಾಗಿಯೇ ಮೇಲುಗೈ

ಶಿರಾ | ಆಕಸ್ಮಿಕ ಬೆಂಕಿ: ಮನೆ ಭಸ್ಮ

Fire Accident: ಶಿರಾ ತಾಲ್ಲೂಕಿನ ಗೊಲ್ಲರಹಟ್ಟಿಯಲ್ಲಿ ದೇವಸ್ಥಾನಕ್ಕೆ ತೆರಳಿದ್ದ ಕುಟುಂಬದ ಮನೆಯಲ್ಲಿ ಬೆಂಕಿ ಬಿದ್ದ ಪರಿಣಾಮ ₹3 ಲಕ್ಷ ನಗದು, ಧಾನ್ಯ, ಚಿನ್ನಾಭರಣ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿದೆ.
Last Updated 22 ನವೆಂಬರ್ 2025, 6:40 IST
ಶಿರಾ | ಆಕಸ್ಮಿಕ ಬೆಂಕಿ: ಮನೆ ಭಸ್ಮ
ADVERTISEMENT

ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯ: ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

Liquor Outlet Protest: ಹಿರೇಮಳಲಿ ಗ್ರಾಮದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 22 ನವೆಂಬರ್ 2025, 6:40 IST
ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯ: ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಶಾಲೆ ಮುಚ್ಚುವ ಪ್ರಯತ್ನಕ್ಕೆ ವಿರೋಧ: ಸರ್ಕಾರದ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ

Student Rights Protest: ದಾವಣಗೆರೆ ಜಯದೇವ ವೃತ್ತದಲ್ಲಿ ಎಐಡಿಎಸ್‌ಒ ಕಾರ್ಯಕರ್ತರು ಸರ್ಕಾರಿ ಶಾಲೆಗಳ ಮುಚ್ಚುವಿಕೆಯನ್ನು ವಿರೋಧಿಸಿ ಪ್ರತಿಭಟಿಸಿದರು. ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆದರಿಕೆ ಎಂದು ಆರೋಪಿಸಿದರು.
Last Updated 22 ನವೆಂಬರ್ 2025, 6:39 IST
ಶಾಲೆ ಮುಚ್ಚುವ ಪ್ರಯತ್ನಕ್ಕೆ ವಿರೋಧ: ಸರ್ಕಾರದ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ

ಕನ್ನಡಕ್ಕೆ ಜೈನ ಕವಿಗಳ ಕೊಡುಗೆ ಅಪಾರ: ಕೆ.ಜಿ. ಯಲ್ಲಪ್ಪ

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಅಭಿಮತ
Last Updated 22 ನವೆಂಬರ್ 2025, 6:39 IST
ಕನ್ನಡಕ್ಕೆ ಜೈನ ಕವಿಗಳ ಕೊಡುಗೆ ಅಪಾರ: ಕೆ.ಜಿ. ಯಲ್ಲಪ್ಪ
ADVERTISEMENT
ADVERTISEMENT
ADVERTISEMENT