ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೆಡಿಸಿಸಿ ಬ್ಯಾಂಕ್: ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಹೆಚ್ಚಿದ ಚಿಂತೆ

ಅಸ್ತಿತ್ವಕ್ಕೆ ಬರದ ಆಡಳಿತ ಮಂಡಳಿ
Last Updated 28 ಡಿಸೆಂಬರ್ 2025, 5:08 IST
ಕೆಡಿಸಿಸಿ ಬ್ಯಾಂಕ್: ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಹೆಚ್ಚಿದ ಚಿಂತೆ

ಪ್ರತಿಯೊಬ್ಬ ಮಕ್ಕಳು ಶಿಕ್ಷಣ ಪಡೆಯಿರಿ: ಶಾಸಕ ಆರ್‌.ವಿ.ದೇಶಪಾಂಡೆ

Student Development: ಹಳಿಯಾಳದ ಬಿ.ಕೆ.ಹಳ್ಳಿ ಶಾಲೆಯ ದ್ವಿಶತಮಾನೋತ್ಸವದಲ್ಲಿ ಶಾಸಕ ಆರ್‌.ವಿ.ದೇಶಪಾಂಡೆ, ಪ್ರತಿಯೊಬ್ಬ ಮಕ್ಕಳು ವಿದ್ಯೆ ಸಂಪಾದಿಸಿ ಸಂಸ್ಕಾರಯುತವಾಗಿರಬೇಕು ಎಂದು ಸಲಹೆ ನೀಡಿದರು. ಸರ್ಕಾರದಿಂದ ಶೈಕ್ಷಣಿಕ ಯೋಜನೆಗಳು ಜಾರಿಗೆ ಬಂದಿವೆ.
Last Updated 28 ಡಿಸೆಂಬರ್ 2025, 5:07 IST
ಪ್ರತಿಯೊಬ್ಬ ಮಕ್ಕಳು ಶಿಕ್ಷಣ ಪಡೆಯಿರಿ: ಶಾಸಕ ಆರ್‌.ವಿ.ದೇಶಪಾಂಡೆ

ಪುಸ್ತಕ ಓದುವುರು ಉತ್ತಮ ಸಮಾಜಕ್ಕೆ ಅಡಿಪಾಯ: ಎಸ್.ಜೆ.ಟಿ.ಸ್ವಾಮಿ

Reading Culture: ಕಾರವಾರದ ಕೈಗಾ ಟೌನ್‌ಶಿಪ್‌ನಲ್ಲಿ ಎಸ್.ಜೆ.ಟಿ.ಸ್ವಾಮಿ ಅವರು ಮೊಬೈಲ್ ಗೀಳಿನಿಂದ ದೂರವಿದ್ದು, ಪುಸ್ತಕ ಓದು ಉತ್ತಮ ವ್ಯಕ್ತಿತ್ವ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Last Updated 28 ಡಿಸೆಂಬರ್ 2025, 5:07 IST
ಪುಸ್ತಕ ಓದುವುರು ಉತ್ತಮ ಸಮಾಜಕ್ಕೆ ಅಡಿಪಾಯ: ಎಸ್.ಜೆ.ಟಿ.ಸ್ವಾಮಿ

ಪಕ್ಷಾತೀತವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಿ: ಶಾಸಕ ಭೀಮಣ್ಣ

ನದಿ ತಿರುವು ಯೋಜನೆ ವಿರೋಧಿಸಿ ಜ.11ರಂದು ಸಮಾವೇಶ
Last Updated 28 ಡಿಸೆಂಬರ್ 2025, 5:07 IST
ಪಕ್ಷಾತೀತವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಿ: ಶಾಸಕ ಭೀಮಣ್ಣ

ಸಾಬೀತು ಮಾಡದಿದ್ದರೆ ರಾಜೀನಾಮೆ ಕೊಡಿ: ಪ್ರದೀಪ ಶೆಟ್ಟಿ

Development Debate: ಶಿರಸಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಭೂಪೂಜೆ ಮಾಡಿದ ಕಾಮಗಾರಿಗಳ ಶೇಕಡಾ 90ರಷ್ಟು ಪೂರ್ಣವಾಗಿಲ್ಲವೆಂದು ಅನಂತಮೂರ್ತಿ ಹೆಗಡೆ ಆರೋಪ ಮಾಡಿದ ಹಿನ್ನೆಲೆ, ಪ್ರದೀಪ ಶೆಟ್ಟಿ ಸಾಬೀತು ಮಾಡಲು ಸವಾಲು ಹಾಕಿದರು.
Last Updated 28 ಡಿಸೆಂಬರ್ 2025, 5:07 IST
ಸಾಬೀತು ಮಾಡದಿದ್ದರೆ ರಾಜೀನಾಮೆ ಕೊಡಿ: ಪ್ರದೀಪ ಶೆಟ್ಟಿ

ಕಾರವಾರ: ಪ್ರೇಕ್ಷಕರ ಮೆಚ್ಚುಗೆ ಪಡೆದ ಶ್ವಾನಗಳು

ಸಂಯಮ, ಚಾಕಚಕ್ಯತೆ ಪ್ರದರ್ಶಿಸಿ ಭದ್ರತಾ ಪಡೆಯ ಶ್ವಾನ:ಆಕರ್ಷಿಸಿದ ಹಲವು ತಳಿ
Last Updated 28 ಡಿಸೆಂಬರ್ 2025, 5:07 IST
ಕಾರವಾರ: ಪ್ರೇಕ್ಷಕರ ಮೆಚ್ಚುಗೆ ಪಡೆದ ಶ್ವಾನಗಳು

ವಾಹನ ದಟ್ಟಣೆ ಸಮಸ್ಯೆ: ಹೆದ್ದಾರಿ ಬದಿ ವಾಹನದಲ್ಲೇ ರಾತ್ರಿ ಕಳೆಯುವ ಪ್ರವಾಸಿಗರು

ಹೊಸ ವರ್ಷಾಚರಣೆ ಹಿನ್ನೆಲೆ
Last Updated 28 ಡಿಸೆಂಬರ್ 2025, 5:06 IST
ವಾಹನ ದಟ್ಟಣೆ ಸಮಸ್ಯೆ: ಹೆದ್ದಾರಿ ಬದಿ ವಾಹನದಲ್ಲೇ ರಾತ್ರಿ ಕಳೆಯುವ ಪ್ರವಾಸಿಗರು
ADVERTISEMENT

ಕೇಂದ್ರಿಯ ವಿವಿ: ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗೆ ಅರ್ಜಿ

Central University Karnataka: ಕಲಬುರ್ಗಿಯ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಸಿಯುಇಟಿ ಮೂಲಕ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಜನವರಿ 14 ರವರೆಗೆ ಅವಕಾಶವಿದೆ.
Last Updated 28 ಡಿಸೆಂಬರ್ 2025, 5:06 IST
ಕೇಂದ್ರಿಯ ವಿವಿ: ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗೆ ಅರ್ಜಿ

ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು: ಶಾಸಕ ಭೀಮಣ್ಣ ನಾಯ್ಕ

Education Focus: ಶಿರಸಿಯ ಮಾರಿಕಾಂಬಾ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಭೀಮಣ್ಣ ನಾಯ್ಕ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಅಧ್ಯಯನಕ್ಕೆ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ಭವಿಷ್ಯಕ್ಕೆ ಪೂರಕವಾಗಿದೆ ಎಂದರು.
Last Updated 28 ಡಿಸೆಂಬರ್ 2025, 5:06 IST
ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು: ಶಾಸಕ ಭೀಮಣ್ಣ ನಾಯ್ಕ

ವಿಜಯಪುರ: ಸಿ.ಎಂ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

ಶಿಸ್ತುಬದ್ಧ, ಯಶಸ್ವಿ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ
Last Updated 28 ಡಿಸೆಂಬರ್ 2025, 5:05 IST
ವಿಜಯಪುರ: ಸಿ.ಎಂ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ
ADVERTISEMENT
ADVERTISEMENT
ADVERTISEMENT