ಬುಧವಾರ, 3 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಆರ್‌ಸಿ ಕಾಲೇಜನ್ನು ನಗರ ವಿವಿಯ ಘಟಕ ಕಾಲೇಜು ಮಾಡುವುದಕ್ಕೆ ವಿರೋಧ

University Affiliation: ರಾಮ್ ನಾರಾಯಣ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜನ್ನು(ಆರ್‌ಸಿ ಕಾಲೇಜು) ಮನಮೋಹನಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನಾಗಿ ಪರಿವರ್ತಿಸುವ ಪ್ರಯತ್ನ ಶುರುವಾಗಿದೆ.
Last Updated 3 ಡಿಸೆಂಬರ್ 2025, 16:27 IST
ಆರ್‌ಸಿ ಕಾಲೇಜನ್ನು ನಗರ ವಿವಿಯ ಘಟಕ ಕಾಲೇಜು ಮಾಡುವುದಕ್ಕೆ ವಿರೋಧ

ಕಲರವ ಸೃಷ್ಟಿಸಿದ ‘DHIE ಎಕ್ಸ್‌ಪ್ರೆಷನ್ಸ್’: 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

DHIE Expressions: ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ ಆಯೋಜಿಸಿದ್ದ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್‌’ ಅಂತರ ಶಾಲಾ ಸ್ಪರ್ಧೆಯಿಂದ ಬಾಲಭವನದಲ್ಲಿ ಶಾಲಾ ಮಕ್ಕಳ ಸಂಭ್ರಮ ಹಾಗೂ ಉಲ್ಲಾಸದ ವಾತಾವರಣ ತಲೆದೋರಿತ್ತು.
Last Updated 3 ಡಿಸೆಂಬರ್ 2025, 16:24 IST
ಕಲರವ ಸೃಷ್ಟಿಸಿದ ‘DHIE ಎಕ್ಸ್‌ಪ್ರೆಷನ್ಸ್’: 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಮನೆ ನಿರ್ಮಾಣಕ್ಕೆ ಅಡ್ಡಿ: ಟೆಕಿ ಆತ್ಮಹತ್ಯೆ– ನಲ್ಲೂರಹಳ್ಳಿ ಬಳಿ ಘಟನೆ

IT Employee Death: ಖರೀದಿಸಿದ್ದ ನಿವೇಶನದಲ್ಲಿ ಮನೆ ನಿರ್ಮಿಸಲು ಅಡ್ಡಿಪಡಿಸಿದ್ದಾರೆ’ ಎನ್ನುವ ಕಾರಣಕ್ಕೆ ನೊಂದು ಐ.ಟಿ ಕಂಪನಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್‌ ಪೋಲಿಸ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿ ಬಳಿ ನಡೆದಿದೆ.
Last Updated 3 ಡಿಸೆಂಬರ್ 2025, 16:21 IST
ಮನೆ ನಿರ್ಮಾಣಕ್ಕೆ ಅಡ್ಡಿ: ಟೆಕಿ ಆತ್ಮಹತ್ಯೆ– ನಲ್ಲೂರಹಳ್ಳಿ ಬಳಿ ಘಟನೆ

ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹10.51 ಕೋಟಿ ದಂಡ ಸಂಗ್ರಹ

Traffic Violation : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೂ ಸಂಬಂಧಿಸಿದ ಶೇ 50ರ ರಿಯಾಯಿತಿಯಡಿ, ಬೆಂಗಳೂರು ನಗರದಲ್ಲಿ 3,71,538 ವಾಹನ ಮಾಲೀಕರು ತಮ್ಮ ದಂಡ ಪಾವತಿಸಿದ್ದು, ಸರ್ಕಾರದ ಸಡಿಲಿಕೆಯ ಪ್ರಯೋಜನ ಪಡೆದಿದ್ದಾರೆ.
Last Updated 3 ಡಿಸೆಂಬರ್ 2025, 16:15 IST
ಬೆಂಗಳೂರು | ಸಂಚಾರ ನಿಯಮ ಉಲ್ಲಂಘನೆ: ₹10.51 ಕೋಟಿ ದಂಡ ಸಂಗ್ರಹ

ಬೆಂಗಳೂರು | ದರೋಡೆ ಪ್ರಕರಣ: ಆರೋಪಿಗಳಿಂದ ₹1.14 ಕೋಟಿ ನಗದು ಜಪ್ತಿ

ಹುಲಿಮಂಗಲ ಗ್ರಾಮದ ಎಲಿಗೆನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿರುವ ಉದ್ಯಮಿಯೊಬ್ಬರ ಫ್ಲ್ಯಾಟ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಹೆಬ್ಬಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 3 ಡಿಸೆಂಬರ್ 2025, 16:10 IST
ಬೆಂಗಳೂರು | ದರೋಡೆ ಪ್ರಕರಣ: ಆರೋಪಿಗಳಿಂದ ₹1.14 ಕೋಟಿ ನಗದು ಜಪ್ತಿ

‌ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ಸಾವು: ಇನ್‌ಸ್ಪೆಕ್ಟರ್‌ ಸೇರಿ ನಾಲ್ವರ ಅಮಾನತು

Youth Death Case: ‌ವಿವೇಕನಗರ ಠಾಣೆಯ ಇನ್‌ಸ್ಪೆಕ್ಟರ್‌ ಶಿವಕುಮಾರ್ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿ ನಗರ ಜಂಟಿ ಪೊಲೀಸ್‌ ಕಮಿಷನರ್ ಆದೇಶಿಸಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್‌ ಆರ್‌.ವೀರೇಶ್ ಅವರನ್ನು ವಿವೇಕನಗರ ಠಾಣೆಗೆ ವರ್ಗಾವಣೆ ಮಾಡಿ, ಆದೇಶಿಸಲಾಗಿದೆ.
Last Updated 3 ಡಿಸೆಂಬರ್ 2025, 16:09 IST
‌ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ಸಾವು: ಇನ್‌ಸ್ಪೆಕ್ಟರ್‌ ಸೇರಿ ನಾಲ್ವರ ಅಮಾನತು

ಬೆಂಗಳೂರು: ಡಿ. 5ರಿಂದ ‘ನಮ್ಮ ಕಾರ್ಖಾನೆ ಎಕ್ಸ್‌ಪೋ’

‘ಲಘು ಉದ್ಯೋಗ್ ಭಾರತಿ’ ಬೆಂಗಳೂರು ಉತ್ತರ ವತಿಯಿಂದ ‘ನಮ್ಮ ಕಾರ್ಖಾನೆ ಎಕ್ಸ್‌ಪೋ 2025’ ಅನ್ನು ಡಿ. 5 ಮತ್ತು 6ರಂದು ಪೀಣ್ಯ ಜಿಮ್ಖಾನದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 3 ಡಿಸೆಂಬರ್ 2025, 16:07 IST
 ಬೆಂಗಳೂರು: ಡಿ. 5ರಿಂದ ‘ನಮ್ಮ ಕಾರ್ಖಾನೆ ಎಕ್ಸ್‌ಪೋ’
ADVERTISEMENT

ತನು, ಮನದ ಅರಿವು ವಿಸ್ತರಿಸುವ ವಚನಗಳು: ಜಿ.ವೆಂಕಟೇಶ

ಸಮಾಜ ಹಾಗೂ ಮನೋ ವಿಜ್ಞಾನದ ರೂಪದಂತಿರುವ ವಚನಗಳಿಗೆ ಪ್ರತಿಯೊಬ್ಬರ ತನು ಮತ್ತು ಮನದ ಅರಿವನ್ನು ವಿಸ್ತರಿಸಿ, ನಮ್ಮ ನಡುವಿನ ಭೇದಗಳನ್ನು ದೂರ ಮಾಡುವ ಶಕ್ತಿಯಿದೆ’ ಎಂದು ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.
Last Updated 3 ಡಿಸೆಂಬರ್ 2025, 16:02 IST
ತನು, ಮನದ ಅರಿವು ವಿಸ್ತರಿಸುವ ವಚನಗಳು:  ಜಿ.ವೆಂಕಟೇಶ

ಮೆಂಟಲ್‌ ತರ ಮಾತಾಡ್ತೀರಲ್ರೀ...: BMRCL ಅಧಿಕಾರಿಗಳಿಗೆ ಕೃಷ್ಣಬೈರೇಗೌಡ ತರಾಟೆ

Namma Metro Delay: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬಿಎಂಆರ್‌ಸಿಎಲ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ. ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೊ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ಅವರು, ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
Last Updated 3 ಡಿಸೆಂಬರ್ 2025, 15:55 IST
ಮೆಂಟಲ್‌ ತರ ಮಾತಾಡ್ತೀರಲ್ರೀ...: BMRCL ಅಧಿಕಾರಿಗಳಿಗೆ ಕೃಷ್ಣಬೈರೇಗೌಡ ತರಾಟೆ

ಚಿಕ್ಕಪೇಟೆ: ಗಾಂಧಿ ಬಜಾರ್‌ನಲ್ಲಿ ಮಳಿಗೆ ತೆರವು

Footpath Encroachment: ಚಿಕ್ಕಪೇಟೆ ವಿಭಾಗದ ಗಾಂಧಿಬಜಾರ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 15:49 IST
ಚಿಕ್ಕಪೇಟೆ: ಗಾಂಧಿ ಬಜಾರ್‌ನಲ್ಲಿ ಮಳಿಗೆ ತೆರವು
ADVERTISEMENT
ADVERTISEMENT
ADVERTISEMENT