ಯುವಕರು ಸಂಸ್ಕೃತಿ, ಸಂಸ್ಕಾರ ಉಳಿಸಲಿ: ಗಾಯಕಿ ಅರ್ಚನಾ ಉಡುಪ
Cultural Awareness: ರಾಜರಾಜೇಶ್ವರಿ ನಗರದಲ್ಲಿ ಜೆ.ಎಸ್. ಉತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಅರ್ಚನಾ ಉಡುಪ ಅವರು ಯುವಕರು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಬೇಕು ಎಂದು ಭಾವೋದ್ವೇಗದಿಂದ ಕರೆ ನೀಡಿದರು.Last Updated 9 ಡಿಸೆಂಬರ್ 2025, 16:01 IST