ಮಂಗಳವಾರ, 25 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ

ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Last Updated 25 ನವೆಂಬರ್ 2025, 16:17 IST
ಬೆಂಗಳೂರು: ದರೋಡೆ; ಏಳು ಕೋಟಿಗೂ ಅಧಿಕ ನಗದು ವಶ

ಹೆಬ್ಬಾಳ ಲೂಪ್‌: 15 ದಿನದಲ್ಲಿ ಪೂರ್ಣ

ಮಾನ್ಯತಾ ಟೆಕ್‌ ಪಾರ್ಕ್‌ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಮೇಲ್ಸೇತುವೆ– ಮಹೇಶ್ವರ್‌ ರಾವ್‌
Last Updated 25 ನವೆಂಬರ್ 2025, 16:15 IST
ಹೆಬ್ಬಾಳ ಲೂಪ್‌: 15 ದಿನದಲ್ಲಿ ಪೂರ್ಣ

ಗೋಕರ್ಣ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ನಾರ್ವೆ ಜೋಡಿ

Foreign Couple Wedding: ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಾರ್ವೆ ದೇಶದ ಯುವಕ, ಯುವತಿ ಮಂಗಳವಾರ ಗೋಧೂಳಿ ಮುಹೂರ್ತದಲ್ಲಿ ಭಾರತೀಯ ಪದ್ದತಿಯಂತೆ ವಿವಾಹವಾದರು.
Last Updated 25 ನವೆಂಬರ್ 2025, 16:14 IST
ಗೋಕರ್ಣ: ಭಾರತೀಯ ಸಂಪ್ರದಾಯದಂತೆ ವಿವಾಹವಾದ ನಾರ್ವೆ ಜೋಡಿ

ಮಚ್ಚು ತೋರಿಸಿ ಸುಲಿಗೆ: ಮೂವರ ಬಂಧನ

Bengaluru Crime: ಬೆಂಗಳೂರು: ಆರ್‌.ಎಂ.ಸಿ.ಯಾರ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಾರ್ವಜನಿಕರಿಗೆ ಮಚ್ಚು ತೋರಿಸಿ ಸುಲಿಗೆ ಮಾಡುತ್ತಿದ್ದ ಪ್ರಕರಣ ಸಂಬಂಧ ಬಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ
Last Updated 25 ನವೆಂಬರ್ 2025, 16:12 IST
ಮಚ್ಚು ತೋರಿಸಿ ಸುಲಿಗೆ: ಮೂವರ ಬಂಧನ

ಗೃಹಲಕ್ಷ್ಮಿ ನಿಲ್ಲಿಸಿದರೂ ಪರವಾಗಿಲ್ಲ, ಮದ್ಯಪಾನ ನಿಷೇಧಿಸಿ: ಮಹಿಳೆಯರ ಆಗ್ರಹ

‘ಬೆಂಗಳೂರು ಚಲೋ’ ದಲ್ಲಿ ಮಹಿಳೆಯರ ಒಕ್ಕೊರಲ ಆಗ್ರಹ
Last Updated 25 ನವೆಂಬರ್ 2025, 16:05 IST
ಗೃಹಲಕ್ಷ್ಮಿ ನಿಲ್ಲಿಸಿದರೂ ಪರವಾಗಿಲ್ಲ, ಮದ್ಯಪಾನ ನಿಷೇಧಿಸಿ: ಮಹಿಳೆಯರ ಆಗ್ರಹ

ಲೋಕಾಯುಕ್ತ ದಾಳಿ:ಸತೀಶ್ ಕಟ್ಟಿಮನಿ ಬಳಿ ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

Corruption Assets: ಹುಯಿಲಗೋಳದ ಪ್ರಾಥಮಿಕ ಪಶುವೈದ್ಯಕೀಯ ಕ್ಲಿನಿಕ್‌ನ ಹಿರಿಯ ಪಶುವೈದ್ಯ ಪರೀಕ್ಷಕ ಸತೀಶ್‌ ಕಟ್ಟಿಮನಿಗೆ ಸೇರಿದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.
Last Updated 25 ನವೆಂಬರ್ 2025, 16:04 IST
ಲೋಕಾಯುಕ್ತ ದಾಳಿ:ಸತೀಶ್ ಕಟ್ಟಿಮನಿ ಬಳಿ ಆದಾಯಕ್ಕಿಂತ ಶೇ 145 ಹೆಚ್ಚು ಆಸ್ತಿ ಪತ್ತೆ

ಕೆ.ಜಿ ಹಳ್ಳಿಯಲ್ಲಿ 29 ದಲಿತ ಕುಟುಂಬಗಳ ಮನೆಗಳ ನೆಲಸಮ: ನೋಟಿಸ್‌

Demolition Dispute: ಬೆಂಗಳೂರು: ರೈಲ್ವೆ ಇಲಾಖೆಯು ಕಾಡುಗೊಂಡನ ಹಳ್ಳಿಯ ಲೇ ಔಟ್‌ನಲ್ಲಿ 29 ದಲಿತ ಕುಟುಂಬಗಳ ಮನೆ ನೆಲಸಮ ಮಾಡಿರುವುದನ್ನು ಪ್ರಶ್ನಿಸಿ ಸಂತ್ರಸ್ತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 25 ನವೆಂಬರ್ 2025, 15:56 IST
ಕೆ.ಜಿ ಹಳ್ಳಿಯಲ್ಲಿ 29 ದಲಿತ ಕುಟುಂಬಗಳ ಮನೆಗಳ ನೆಲಸಮ: ನೋಟಿಸ್‌
ADVERTISEMENT

‘ಕರುನಾಡ ಸುಧಾರಕರು’ ಕಾರ್ಯಕ್ರಮ: ಸುಧಾರಕರ ಸಾಧನೆ ಸ್ಮರಣೆ

Cultural Tribute: ಬೆಂಗಳೂರು: ಕರ್ನಾಟಕ ಟಿವಿ, ಟಾಕಿಂಗ್ ಪ್ಯಾರೆಟ್ಸ್ ಮತ್ತು ಎಡಿ6 ಅಡ್ವರ್ಟೈಸಿಂಗ್ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಕರುನಾಡ ಸುಧಾರಕರು’ ಕಾರ್ಯಕ್ರಮದಲ್ಲಿ ಏಳು ದಶಕಗಳಲ್ಲಿ ಕನ್ನಡ ನಾಡು ಕಂಡ ಅಪರೂಪದ ಸಾಧಕರ ಸಾಧನೆಯನ್ನು ದೃಶ್ಯ ರೂಪದಲ್ಲಿ ಸ್ಮರಿಸಲಾಯಿತು
Last Updated 25 ನವೆಂಬರ್ 2025, 15:54 IST
 ‘ಕರುನಾಡ ಸುಧಾರಕರು’ ಕಾರ್ಯಕ್ರಮ: ಸುಧಾರಕರ ಸಾಧನೆ ಸ್ಮರಣೆ

ಸುರಂಗ ರಸ್ತೆ ವಿರೋಧಿಸಿ ಜನಸಮಾವೇಶ 30ಕ್ಕೆ

ಬೆಂಗಳೂರು ಉಳಿಸಿ ಸಮಿತಿಯಿಂದ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಆಯೋಜನೆ
Last Updated 25 ನವೆಂಬರ್ 2025, 15:52 IST
ಸುರಂಗ ರಸ್ತೆ ವಿರೋಧಿಸಿ ಜನಸಮಾವೇಶ 30ಕ್ಕೆ

ಅಹ್ಮದ್‌ ಖಾನ್‌ ಸಂಶೋಧನಾ ಕೇಂದ್ರ: ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

High Court Direction: ಬೆಂಗಳೂರು: ‘ಸರ್ ಸೈಯದ್ ಅಹ್ಮದ್ ಖಾನ್ ಸಂಶೋಧನಾ ಕೇಂದ್ರದ ಕಾರ್ಯವೈಖರಿ ಕುರಿತು ಮಾಡಲಾಗಿರುವ ಆರೋಪಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 25 ನವೆಂಬರ್ 2025, 15:49 IST
ಅಹ್ಮದ್‌ ಖಾನ್‌ ಸಂಶೋಧನಾ ಕೇಂದ್ರ: ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ
ADVERTISEMENT
ADVERTISEMENT
ADVERTISEMENT