ಗುರುವಾರ, 27 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಖಾನಾಪುರ: ಒಂದೇ ಕುರ್ಚಿಯಲ್ಲಿ ಇಬ್ಬರು ತಹಶೀಲ್ದಾರ!

ಖಾನಾಪುರ ತಹಶೀಲ್ದಾರ ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸಿದ ಅಪರೂಪದ ಘಟನೆ. ಸುಪ್ರೀಂಕೋರ್ಟ್ ಆದೇಶದೊಂದಿಗೆ ದುಂಡಪ್ಪ ಕೋಮಾರ ಮರಳಿ ಹಾಜರಾಗುತ್ತಿದ್ದಂತೆ, ಸರ್ಕಾರ ನಿಯೋಜಿಸಿದ್ದ ಮಂಜುಳಾ ನಾಯಕ ಕೂಡ ಕರ್ತವ್ಯ ನಿರ್ವಹಿಸಿದರು.
Last Updated 27 ನವೆಂಬರ್ 2025, 6:20 IST
fallback

ಬೆಳಗಾವಿ: ಗಸ್ತು ಅರಣ್ಯ ಪಾಲಕರ ಬೇಡಿಕೆ ಈಡೇರಿಸಿ

ಬೆಳಗಾವಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ಖಾಲಿ
Last Updated 27 ನವೆಂಬರ್ 2025, 6:16 IST
ಬೆಳಗಾವಿ: ಗಸ್ತು ಅರಣ್ಯ ಪಾಲಕರ ಬೇಡಿಕೆ ಈಡೇರಿಸಿ

ಬೆಳಗಾವಿ | ‘ಭದ್ರತೆಗೆ 6,000 ಪೊಲೀಸ್‌ ಸಿಬ್ಬಂದಿ’ : ಡಾ.ಜಿ.ಪರಮೇಶ್ವರ

ಚಳಿಗಾಲದ ಅಧಿವೇಶನ ಯಶಸ್ಸುಗೊಳಿಸಲು ಸಕಲ ಸಿದ್ಧತೆ
Last Updated 27 ನವೆಂಬರ್ 2025, 6:12 IST
ಬೆಳಗಾವಿ | ‘ಭದ್ರತೆಗೆ 6,000 ಪೊಲೀಸ್‌ ಸಿಬ್ಬಂದಿ’ : ಡಾ.ಜಿ.ಪರಮೇಶ್ವರ

ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ

ಹುಕ್ಕೇರಿ ತಾಲ್ಲೂಕಿನಲ್ಲಿ ಸಂವಿಧಾನ ದಿನಾಚರಣೆ ಜರುಗಿದ್ದು, ಇಒ ಟಿ.ಆರ್. ಮಲ್ಲಾಡದ ಅವರು ಸಂವಿಧಾನದ ಆಶಯ ಈಡೇರಿಸಲು ಸಮಭಾವದ ಪಾಲ್ಗೊಳ್ಳುವಿಕೆ ಅಗತ್ಯವೆಂದು ಹೇಳಿದರು. ಶಾಲಾ ವಿದ್ಯಾರ್ಥಿಗಳ ಜಾಥಾ, ಉಪನ್ಯಾಸಗಳು ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಕಾರ್ಯಕ್ರಮ ನಡೆಯಿತು.
Last Updated 27 ನವೆಂಬರ್ 2025, 6:04 IST
ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ

‘ಧರ್ಮದ ಹೆಸರಿನಲ್ಲಿ ದೇಶ ಸಂರಕ್ಷಣೆ ಸಾಧ್ಯವಿಲ್ಲ’

ಸಂವಿಧಾನ‌ ದಿನಾಚರಣೆ ಕಾರ್ಯಕ್ರಮ, ಚಿಂತಕ ಲಿಂಗಣ್ಣ ಜಂಗಮರಹಳ್ಳಿ ಹೇಳಿಕೆ
Last Updated 27 ನವೆಂಬರ್ 2025, 6:04 IST
‘ಧರ್ಮದ ಹೆಸರಿನಲ್ಲಿ ದೇಶ ಸಂರಕ್ಷಣೆ ಸಾಧ್ಯವಿಲ್ಲ’

ಭಾಲ್ಕಿ: ಗಾಯಾಳುವಿಗೆ ಸಚಿವ ಖಂಡ್ರೆ ನರೆವು

Accident Help: ಭಾಲ್ಕಿ: ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಸಮೀಪ ಬುಧವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಸಚಿವ ಈಶ್ವರ ಖಂಡ್ರೆ ತಮ್ಮ ಬೆಂಗಾವಲು ವಾಹನದಲ್ಲಿ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲು ನೆರವಾದರು.
Last Updated 27 ನವೆಂಬರ್ 2025, 6:04 IST
ಭಾಲ್ಕಿ: ಗಾಯಾಳುವಿಗೆ ಸಚಿವ ಖಂಡ್ರೆ ನರೆವು

‘ಸಂವಿಧಾನದಿಂದ ಗೌರವಯುತ ಬದುಕು ಸಾಧ್ಯ’

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಮತ
Last Updated 27 ನವೆಂಬರ್ 2025, 6:04 IST
‘ಸಂವಿಧಾನದಿಂದ ಗೌರವಯುತ ಬದುಕು ಸಾಧ್ಯ’
ADVERTISEMENT

ಅಕ್ರಮ, ಸಕ್ರಮ ಬದಲು ಶೀಘ್ರ ಸಂಪರ್ಕ

ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ: ಸಚಿವ ಜಾರ್ಜ್‌ ಸೂಚನೆ
Last Updated 27 ನವೆಂಬರ್ 2025, 6:03 IST
ಅಕ್ರಮ, ಸಕ್ರಮ ಬದಲು ಶೀಘ್ರ ಸಂಪರ್ಕ

ಸಮಾನ ಹಕ್ಕುಗಳನ್ನು ನೀಡಿದ ಸಂವಿಧಾನ

ಸಂವಿಧಾನ ದಿನಾಚರಣೆ: ವಿದ್ಯಾರ್ಥಿಗಳಿಂದ ಜಾಥಾ, ಉಪನ್ಯಾಸಕ ಮಂಜುನಾಥ ಅಭಿಮತ
Last Updated 27 ನವೆಂಬರ್ 2025, 6:02 IST
ಸಮಾನ ಹಕ್ಕುಗಳನ್ನು ನೀಡಿದ ಸಂವಿಧಾನ

ಕನ್ನಡ ನಾಡು-ನುಡಿ ಚಿಂತನೆ ಕುರಿತು ಉಪನ್ಯಾಸ

ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾ ಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾ ಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕೊಪ್ಪಳದ ಚ ಕೋರ ಸಾಹಿತ್ಯ ವೇದಿಕೆಯಿಂದ...
Last Updated 27 ನವೆಂಬರ್ 2025, 6:01 IST
ಕನ್ನಡ ನಾಡು-ನುಡಿ ಚಿಂತನೆ ಕುರಿತು ಉಪನ್ಯಾಸ
ADVERTISEMENT
ADVERTISEMENT
ADVERTISEMENT