ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿ: ಕೃತಿಗಳ ಆಹ್ವಾನ

Literary Recognition: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನವು 2025ರಲ್ಲಿಯೇ ಪ್ರಕಟವಾದ ಕಾದಂಬರಿಗಳಿಗಾಗಿ ₹25 ಸಾವಿರ ನಗದು ಬಹುಮಾನ ಸೇರಿದಂತೆ ಪ್ರಶಸ್ತಿಗೆ ಕೃತಿಗಳನ್ನು ಜನವರಿ 30ರೊಳಗೆ ಆಹ್ವಾನಿಸಿದೆ ಎಂದು ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 19:48 IST
ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿ: ಕೃತಿಗಳ ಆಹ್ವಾನ

ಸಿರುಗುಪ್ಪ: ಬಿಸಿಯೂಟಕ್ಕೆ ಹುಳು ತಿಂದ ಗೋಧಿ

ಸಿರುಗುಪ್ಪ; ಎಂಟು ಶಾಲೆಗಳಿಗೆ ಪೂರೈಕೆ, ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಆತಂಕ
Last Updated 22 ಡಿಸೆಂಬರ್ 2025, 19:25 IST
ಸಿರುಗುಪ್ಪ: ಬಿಸಿಯೂಟಕ್ಕೆ ಹುಳು ತಿಂದ ಗೋಧಿ

ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ

Bribery Trap: ಮುಶಿಗೇರಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಕಳಕಪ್ಪ ರಾಜೂರ ಅವರು ಕರಾಟೆ ತರಬೇತುದಾರಿಗೆ ಗೌರವಧನ ಮಂಜೂರಿಗೆ ₹5 ಸಾವಿರ ಲಂಚ ಕೇಳಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಬಿದ್ದಿದ್ದಾರೆ.
Last Updated 22 ಡಿಸೆಂಬರ್ 2025, 19:20 IST
ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ

ಮಂಗಳೂರು: ಮುಚ್ಚಲಿವೆ 22 ಖಾಸಗಿ ಕಾಲೇಜುಗಳು

ಮಂಗಳೂರು ವಿ.ವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ
Last Updated 22 ಡಿಸೆಂಬರ್ 2025, 19:08 IST
ಮಂಗಳೂರು: ಮುಚ್ಚಲಿವೆ 22 ಖಾಸಗಿ ಕಾಲೇಜುಗಳು

ಬಿಜೆಪಿಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಗೆ ವಿರೋಧ
Last Updated 22 ಡಿಸೆಂಬರ್ 2025, 19:05 IST
ಬಿಜೆಪಿಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?: ಸಿಎಂ ಸಿದ್ದರಾಮಯ್ಯ

ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಹಳೇ ವಿದ್ಯಾರ್ಥಿಗಳು– ಅಭಿಮಾನಿಗಳಿಂದ ಗುರುವಂದನೆ
Last Updated 22 ಡಿಸೆಂಬರ್ 2025, 19:01 IST
ಹಾವೇರಿ: ನಿವೃತ್ತ ಶಿಕ್ಷಕಗೆ 43 ಲೀ.ರಕ್ತದ ತುಲಾಭಾರ

ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ

ಟ್ರಂ‌‍‍ಪ್‌ಗೆ ಸಹಾಯವಾಗುತ್ತದೆ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ
Last Updated 22 ಡಿಸೆಂಬರ್ 2025, 18:58 IST
ಸಿದ್ದರಾಮಯ್ಯ ಅವರು ಟ್ರಂಪ್‌ಗೆ ಆರ್ಥಿಕ ಸಲಹೆಗಾರರಾಗಲಿ: ಎಚ್.ಡಿ.ಕುಮಾರಸ್ವಾಮಿ
ADVERTISEMENT

ಬಳ್ಳಾರಿ ಜೈಲಿನಲ್ಲಿ 6 ಮೊಬೈಲ್‌ ಪತ್ತೆ

Prison Contraband: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆದ ತಪಾಸಣೆಯಲ್ಲಿ ಮೂರನೇ ಬ್ಯಾರಕ್ ಹಾಗೂ ಶೌಚಾಲಯದ ಬಳಿ ಒಟ್ಟು 6 ಕೀಪ್ಯಾಡ್‌ ಮೊಬೈಲ್‌ಗಳು ಮತ್ತು 2 ಚಾರ್ಜರ್‌ಗಳು ಪತ್ತೆಯಾಗಿದ್ದು, ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 22 ಡಿಸೆಂಬರ್ 2025, 18:55 IST
ಬಳ್ಳಾರಿ ಜೈಲಿನಲ್ಲಿ 6 ಮೊಬೈಲ್‌ ಪತ್ತೆ

ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು

Child Abuse Case: ಬಾಗಲಕೋಟೆಯ ಅಂಧ ಮಕ್ಕಳ ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮದ ವರದಿ ಕೋರಿದೆ ಎಂದು ಶಶಿಧರ ಕೋಸುಂಬೆ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 18:54 IST
ಬಾಗಲಕೋಟೆ | ಹಲ್ಲೆ: ಸ್ವಯಂಪ್ರೇರಿತ ಪ್ರಕರಣ ದಾಖಲು

Film Leak | ‘ಡೆವಿಲ್‌’ಗೆ ತಟ್ಟಿದ ಪೈರಸಿ‌ ಬಿಸಿ

Film Leak: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾಕ್ಕೆ ಪೈರಸಿ ತೀವ್ರವಾಗಿ ತಟ್ಟಿದ್ದು, ನಿರ್ಮಾಣ ಸಂಸ್ಥೆಯ ಮಾಹಿತಿ ಪ್ರಕಾರ ಈವರೆಗೆ 10,500ಕ್ಕೂ ಅಧಿಕ ಪೈರಸಿ ಲಿಂಕ್‌ಗಳನ್ನು ತೆಗೆಸಲಾಗಿದೆ ಎಂದು ತಿಳಿಸಲಾಗಿದೆ.
Last Updated 22 ಡಿಸೆಂಬರ್ 2025, 18:46 IST
Film Leak | ‘ಡೆವಿಲ್‌’ಗೆ ತಟ್ಟಿದ ಪೈರಸಿ‌ ಬಿಸಿ
ADVERTISEMENT
ADVERTISEMENT
ADVERTISEMENT