ಬುಧವಾರ, 26 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಮಠಾಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕಮಠಾಣ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನೆ ದಿನಾಚರಣೆ ಅಂಗವಾಗಿ ಮಂಗಳವಾರ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ನಡೆಯಿತು.
Last Updated 26 ನವೆಂಬರ್ 2025, 7:03 IST
ಕಮಠಾಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಸಿದ್ದರಾಮಯ್ಯ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ: ಬಸವರಾಜ ಮಾಳಗೆ

‘ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗಿ, ಅರಾಜಕತೆ ಸೃಷ್ಟಿಯಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವರಾಜ ಮಾಳಗೆ ತಿಳಿಸಿದರು.
Last Updated 26 ನವೆಂಬರ್ 2025, 7:02 IST
ಸಿದ್ದರಾಮಯ್ಯ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ:  ಬಸವರಾಜ ಮಾಳಗೆ

ಚಿಕ್ಕಮಗಳೂರು | ದತ್ತ ಜಯಂತಿಗೆ ಚಾಲನೆ: ಮುತಾಲಿಕ್ ಸೇರಿ ನೂರಾರು ಮಂದಿ ಮಾಲೆಧಾರಣೆ

Datta Jayanti : ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಶ್ರೀರಾಮ ಸೇನೆಯಿಂದ ಆಚರಣೆಗೊಳ್ಳುವ ದತ್ತ ಜಯಂತಿ ಅಂಗವಾಗಿ ಮಾಲಧಾರಣೆ ಕಾರ್ಯಕ್ಕೆ ಬುಧವಾರ ಚಾಲನೆ ದೊರೆಯಿತು.
Last Updated 26 ನವೆಂಬರ್ 2025, 7:00 IST
ಚಿಕ್ಕಮಗಳೂರು | ದತ್ತ ಜಯಂತಿಗೆ ಚಾಲನೆ: ಮುತಾಲಿಕ್ ಸೇರಿ ನೂರಾರು ಮಂದಿ ಮಾಲೆಧಾರಣೆ

ಕಾಂಗ್ರೆಸ್ ಸರ್ಕಾರ ಬಿದ್ದರೆ, ಬಿಜೆಪಿಯಿಂದ ಸರ್ಕಾರ ರಚನೆಗೆ ಪ್ರಯತ್ನ: ಸದಾನಂದ ಗೌಡ

Karnataka Politics:ಕಾಂಗ್ರೆಸ್ ನ ಸ್ವಯಂಕೃತ ಅಪರಾಧದಿಂದ ರಾಜ್ಯದಲ್ಲಿ ಸರ್ಕಾರ ಬಿದ್ದು ಹೋದರೆ ಬಿಜೆಪಿ ವರಿಷ್ಠರು ನೀಡುವ ಆದೇಶ ಜಾರಿಗೊಳಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.
Last Updated 26 ನವೆಂಬರ್ 2025, 6:54 IST
ಕಾಂಗ್ರೆಸ್ ಸರ್ಕಾರ ಬಿದ್ದರೆ, ಬಿಜೆಪಿಯಿಂದ ಸರ್ಕಾರ ರಚನೆಗೆ ಪ್ರಯತ್ನ: ಸದಾನಂದ ಗೌಡ

ಕೆಬಿಜೆಎನ್ಎಲ್ ಎಂಜಿನಿಯರ್ ಬಳಿ ಆದಾಯಕ್ಕಿಂತ 200 ಪಟ್ಟು ಅಧಿಕ ಆಸ್ತಿ

ಲೋಕಾಯುಕ್ತ ಪೊಲೀಸರಿಂದ ಏಕಕಾಲಕ್ಕೆ ನಾಲ್ಕು ಕಡೆ ದಾಳಿ
Last Updated 26 ನವೆಂಬರ್ 2025, 6:52 IST
ಕೆಬಿಜೆಎನ್ಎಲ್ ಎಂಜಿನಿಯರ್ ಬಳಿ ಆದಾಯಕ್ಕಿಂತ 200 ಪಟ್ಟು ಅಧಿಕ ಆಸ್ತಿ

‘ಉತ್ತಮ ನಡೆ, ಆಚಾರದಿಂದ ಎಲ್ಲವೂ ಸಾಧ್ಯ’

Character Building Talk: ವ್ಯಕ್ತಿಯ ಶಕ್ತಿಯ ಬೆಳವಣಿಗೆ ನಡೆ-ನುಡಿ ಹಾಗೂ ಆಚಾರ–ವಿಚಾರಗಳಿಂದ ಸಾಧ್ಯವೆಂದು ಉಪನ್ಯಾಸಕಿ ಆರತಿ ಪಾತ್ರೆ ಭಾಲ್ಕಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
Last Updated 26 ನವೆಂಬರ್ 2025, 6:52 IST
‘ಉತ್ತಮ ನಡೆ, ಆಚಾರದಿಂದ ಎಲ್ಲವೂ ಸಾಧ್ಯ’

ಕಾರಟಗಿ: ಐತಿಹಾಸಿಕ ಪುಷ್ಕರಣಿಯ ಸ್ವಚ್ಛತೆ

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸರ್ವ ಜನಾಂಗದ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು
Last Updated 26 ನವೆಂಬರ್ 2025, 6:46 IST
ಕಾರಟಗಿ: ಐತಿಹಾಸಿಕ ಪುಷ್ಕರಣಿಯ ಸ್ವಚ್ಛತೆ
ADVERTISEMENT

ಘಟಕಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆ
Last Updated 26 ನವೆಂಬರ್ 2025, 6:45 IST
ಘಟಕಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಧರಣಿ

ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಲು ಮತ್ತು ಕಟ್ಟಡ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
Last Updated 26 ನವೆಂಬರ್ 2025, 6:44 IST
ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹಿಸಿ ಧರಣಿ

ಮೀನು ಹಿಡಿಯಲು ಹೋಗಿ ಇಬ್ಬರು ಸಾವು

ಮಲ್ಕಸಮುದ್ರ ಕೆರೆಯಲ್ಲಿ ನಡೆದ ಘಟನೆ
Last Updated 26 ನವೆಂಬರ್ 2025, 6:44 IST
ಮೀನು ಹಿಡಿಯಲು ಹೋಗಿ ಇಬ್ಬರು ಸಾವು
ADVERTISEMENT
ADVERTISEMENT
ADVERTISEMENT