ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

Man Dies Saving Parrot: ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು. ಗಿರಿನಗರದ ವೀರಭದ್ರನಗರದ ಸಂಬಂಧಿಕರ ಅಂಗಡಿಯೊಂದರಲ್ಲಿ ಅರುಣ್‌ ಕುಮಾರ್‌ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
Last Updated 12 ಡಿಸೆಂಬರ್ 2025, 16:47 IST
Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

ಕಿತ್ತೂರು ಕರ್ನಾಟಕ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಭರಮಗೌಡ ಕಾಗೆ

Kittur Karnataka State: ‘ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ನಮಗೆ ಪ್ರತ್ಯೇಕ ರಾಜ್ಯ ಬೇಕು. ಕಿತ್ತೂರು ಕರ್ನಾಟಕ ಹೆಸರಿನಲ್ಲಿ ರಾಜ್ಯವಾಗಲಿ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಒತ್ತಾಯಿಸಿದರು.
Last Updated 12 ಡಿಸೆಂಬರ್ 2025, 16:46 IST
ಕಿತ್ತೂರು ಕರ್ನಾಟಕ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಭರಮಗೌಡ ಕಾಗೆ

ಜೀಪ್‌- ಅಲ್ಟೊ ಕಾರು ಅಪಘಾತ; ಒಬ್ಬರು ಸಾವು, ಆರು ಮಂದಿಗೆ ಗಾಯ

ಜೀಪ್‌- ಅಲ್ಟೊ ಕಾರು ಅಪಘಾತ; ಒಬ್ಬರು ಸಾವು, ಆರು ಮಂದಿಗೆ ಗಾಯ
Last Updated 12 ಡಿಸೆಂಬರ್ 2025, 16:25 IST
ಜೀಪ್‌- ಅಲ್ಟೊ ಕಾರು ಅಪಘಾತ; ಒಬ್ಬರು ಸಾವು, ಆರು ಮಂದಿಗೆ ಗಾಯ

ಬೆಂಗಳೂರು | ಘಟಕ ಕಾಲೇಜು: ಎಐಡಿಎಸ್‌ಒ ಪ್ರತಿಭಟನೆ

College Merger Protest: ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಂ ಹಾಗೂ ಕಲಾ ಕಾಲೇಜುಗಳನ್ನು ಘಟಕ ಕಾಲೇಜುಗಳಾಗಿ ಮಾಡಲು ಸರ್ಕಾರ ಮುಂದಾಗಿರುವ ಕ್ರಮ ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ ನಡೆಸಿದೆ.
Last Updated 12 ಡಿಸೆಂಬರ್ 2025, 16:08 IST
ಬೆಂಗಳೂರು | ಘಟಕ ಕಾಲೇಜು: ಎಐಡಿಎಸ್‌ಒ ಪ್ರತಿಭಟನೆ

ಬಸವನಬಾಗೇವಾಡಿ: ಇಂಗಳೇಶ್ವರದ ಚನ್ನಬಸವ ಸ್ವಾಮೀಜಿಗೆ ಭಕ್ತಿಯ ವಿದಾಯ

Basavanabagewadi: ಬಸವಾದಿ ಶರಣರ ತತ್ವಾದರ್ಶಗಳ ಪ್ರಖರ ಪ್ರಚಾರಕರು, ದಾಸೋಹಮೂರ್ತಿ, ಇಂಗಳೇಶ್ವರ ವಚನಶಿಲಾ ಮಂಟಪದ ಕರ್ತೃ, ಹಿರಿಯ ಸಂತ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ(94) ಅಂತ್ಯಕ್ರಿಯೆಯು ಶುಕ್ರವಾರ ಶ್ರೀಮಠದ ಆವರಣದಲ್ಲಿ ಗೌರವಗಳೊಂದಿಗೆ ನೆರವೇರಿತು.
Last Updated 12 ಡಿಸೆಂಬರ್ 2025, 16:02 IST
ಬಸವನಬಾಗೇವಾಡಿ: ಇಂಗಳೇಶ್ವರದ  ಚನ್ನಬಸವ  ಸ್ವಾಮೀಜಿಗೆ ಭಕ್ತಿಯ ವಿದಾಯ

ಬೆಂಗಳೂರು ನಗರದಲ್ಲಿ ಮೈ ಕೊರೆಯುವ ಚಳಿ: ಬೆಚ್ಚನೆಯ ಉಡುಪಿನ ಮೊರೆ ಹೋದ ಜನರು

15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ವರದಿ
Last Updated 12 ಡಿಸೆಂಬರ್ 2025, 16:02 IST
ಬೆಂಗಳೂರು ನಗರದಲ್ಲಿ ಮೈ ಕೊರೆಯುವ ಚಳಿ: ಬೆಚ್ಚನೆಯ ಉಡುಪಿನ ಮೊರೆ ಹೋದ ಜನರು

ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

Cyber Fraud SOP: ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಖಾತೆ ಫ್ರೀಜಿಂಗ್ ಮತ್ತು ಹಣ ಮರುಜಮಾ ಮಾಡುವ ಕುರಿತು ನಿಯಂತ್ರಿತ ಕಾರ್ಯವಿಧಾನ ರೂಪಿಸಿದ್ದು ಕರಡು ಎಸ್ ಒಪಿ ಸ್ಟೇಕ್ ಹೋಲ್ಡರ್‌ಗಳಿಗೆ ಹಂಚಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ
Last Updated 12 ಡಿಸೆಂಬರ್ 2025, 15:59 IST
ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ
ADVERTISEMENT

ಬೆಂಗಳೂರು: ಉದ್ಯಮಿ ಮೇಲೆ ಗುಂಡು ಹಾರಿಸಿ ಆರೋಪಿ ಪರಾರಿ

Bengaluru Firing Case: ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಬಸವನಗುಡಿಯಲ್ಲಿ ನಡೆದಿದ್ದು, ನರ್ತಕಿ ಹಾಗೂ ಕಾರ್ಗಿಲ್ ಬಾರ್‌ ಆ್ಯಂಡ್ ರೆಸ್ಟೊರೆಂಟ್ ಮಾಲೀಕ ರಾಜಗೋಪಾಲ್ ಗಾಯಗೊಂಡಿದ್ದಾರೆ.
Last Updated 12 ಡಿಸೆಂಬರ್ 2025, 15:58 IST
ಬೆಂಗಳೂರು: ಉದ್ಯಮಿ ಮೇಲೆ ಗುಂಡು ಹಾರಿಸಿ ಆರೋಪಿ ಪರಾರಿ

ದೊಡ್ಡಜಾಲ ಗ್ರಾ.ಪಂ: ನಾಗರಾಜು ಅಧ್ಯಕ್ಷ

Panchayat President: ಬ್ಯಾಟರಾಯನಪುರ ಕ್ಷೇತ್ರದ ದೊಡ್ಡಜಾಲ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ನಾಗರಾಜು.ಎ ಅವಿರೋಧವಾಗಿ ಆಯ್ಕೆಯಾಗಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದ್ದಾರೆ.
Last Updated 12 ಡಿಸೆಂಬರ್ 2025, 15:58 IST
ದೊಡ್ಡಜಾಲ ಗ್ರಾ.ಪಂ: ನಾಗರಾಜು ಅಧ್ಯಕ್ಷ

ಬೆಂಗಳೂರು | ರಸ್ತೆ ದಾಟುವಾಗ ಟ್ರಕ್‌ ಡಿಕ್ಕಿ: ಸ್ಥಳದಲ್ಲೇ ವೃದ್ಧೆ ಸಾವು

Road Accident: ಶೇಷಾದ್ರಿಪುರದ ಓಕಳಿಪುರ ರೈಲ್ವೆ ಪ್ಯಾರಲಲ್‌ ರಸ್ತೆಯಲ್ಲಿ ಟ್ರಕ್‌ ಡಿಕ್ಕಿಯಾಗಿ 61 ವರ್ಷದ ಲಲಿತಮ್ಮ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ಸಂಭವಿಸಿದ್ದು, ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Last Updated 12 ಡಿಸೆಂಬರ್ 2025, 15:57 IST
ಬೆಂಗಳೂರು | ರಸ್ತೆ ದಾಟುವಾಗ ಟ್ರಕ್‌ ಡಿಕ್ಕಿ: ಸ್ಥಳದಲ್ಲೇ ವೃದ್ಧೆ ಸಾವು
ADVERTISEMENT
ADVERTISEMENT
ADVERTISEMENT