ಶುಕ್ರವಾರ, 28 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಂತ್ರಿಮಾಲ್‌ನಿಂದ ₹6.50 ಕೋಟಿ ಆಸ್ತಿ ತೆರಿಗೆ ಪಾವತಿ

Property Tax Payment: ಮಂತ್ರಿ ಮಾಲ್‌ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ₹6.50 ಕೋಟಿ ಆಸ್ತಿ ತೆರಿಗೆ ಪಾವತಿಸಿದ್ದು, ಪಾವತಿ ಮಾಡದ ₹30 ಕೋಟಿಯ ಪೈಕಿ ಮೊದಲ ಕಂತಾಗಿ ₹5 ಕೋಟಿ ನಗದು ಮತ್ತು ₹1.5 ಕೋಟಿ ಚೆಕ್‌ ರೂಪದಲ್ಲಿ ನೀಡಲಾಗಿದೆ.
Last Updated 28 ನವೆಂಬರ್ 2025, 15:57 IST
ಮಂತ್ರಿಮಾಲ್‌ನಿಂದ ₹6.50 ಕೋಟಿ ಆಸ್ತಿ ತೆರಿಗೆ ಪಾವತಿ

ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Senior citizen rights: ಬೆಂಗಳೂರು: ಅತ್ತೆಯ ಮನೆಯಲ್ಲಿ ಆಸ್ತಿ ಲಪಟಾಯಿಸಲು ಯತ್ನಿಸಿದ್ದ ಸೊಸೆಗೆ ಮನೆ ಖಾಲಿ ಮಾಡುವಂತೆ ನೀಡಿದ್ದ ಬಳ್ಳಾರಿ ಎಸಿ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಹಿರಿಯರ ಗೌರವ ಉಳಿಸಬೇಕೆಂದು ತಿಳಿಸಿದೆ.
Last Updated 28 ನವೆಂಬರ್ 2025, 15:54 IST
ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಬೆಂಗಳೂರು: ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ಅನುಮಾನಾಸ್ಪದ ಸಾವು

ಪೊಲೀಸರ ಮೇಲೆ ಪೋಷಕರ ಆರೋಪ, ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
Last Updated 28 ನವೆಂಬರ್ 2025, 15:53 IST
ಬೆಂಗಳೂರು: ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ಅನುಮಾನಾಸ್ಪದ ಸಾವು

ನಕಲಿ ಉಂಗುರವಿಟ್ಟು ಅಸಲಿ ಉಂಗುರ ಕಳವು: ಆರೋಪಿ ಬಂಧನ

ಆರೋಪಿ ಬಂಧನ, ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 28 ನವೆಂಬರ್ 2025, 15:40 IST
ನಕಲಿ ಉಂಗುರವಿಟ್ಟು ಅಸಲಿ ಉಂಗುರ ಕಳವು: ಆರೋಪಿ ಬಂಧನ

ಶ್ರೀಶೈಲದಲ್ಲಿ ಹೆಚ್ಚುವರಿ ಜಮೀನು ಒದಗಿಸಲು ಆಂಧ್ರ ರಾಜ್ಯಪಾಲರಿಗೆ ಮನವಿ; ರೆಡ್ಡಿ

ಆಂಧ್ರಪ್ರದೇಶದ ರಾಜ್ಯಪಾಲರೊಂದಿಗೆ ಚರ್ಚಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ
Last Updated 28 ನವೆಂಬರ್ 2025, 15:38 IST
ಶ್ರೀಶೈಲದಲ್ಲಿ ಹೆಚ್ಚುವರಿ ಜಮೀನು ಒದಗಿಸಲು ಆಂಧ್ರ ರಾಜ್ಯಪಾಲರಿಗೆ ಮನವಿ; ರೆಡ್ಡಿ

Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಗೊಂದಲ ಬೇಗನೇ ಇತ್ಯರ್ಥ ಮಾಡಿ
Last Updated 28 ನವೆಂಬರ್ 2025, 15:35 IST
Politics | ಒಪ್ಪಂದ ಆಗಿಲ್ಲವೆಂದರೆ ಸಿದ್ದರಾಮಯ್ಯಗೆ ಶಕ್ತಿ ತುಂಬಿ: ಮುನಿಯಪ್ಪ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ ಶಿಶು, ತಾಯಂದಿರ ಮರಣ ಇಳಿಮುಖ: ಸಿದ್ದರಾಮಯ್ಯ

ಐಸಿಡಿಎಸ್‌ ಸುವರ್ಣ ಮಹೋತ್ಸವದಲ್ಲಿ ಸಿದ್ದರಾಮಯ್ಯ
Last Updated 28 ನವೆಂಬರ್ 2025, 15:34 IST
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ ಶಿಶು, ತಾಯಂದಿರ ಮರಣ ಇಳಿಮುಖ: ಸಿದ್ದರಾಮಯ್ಯ
ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹ: 19 ಮೊಬೈಲ್‌, 16 ಸಿಮ್‌ ಕಾರ್ಡ್‌ ಪತ್ತೆ

Statehood Day Celebration: ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಬ್ಯಾಂಕ್ ನಿವೃತ್ತ ಸಾಧಕರಿಗೆ ಸನ್ಮಾನ ನೀಡಿ, ಕನ್ನಡ ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಹಂಸಲೇಖ ಪ್ರಶಂಸಿಸಿದರು.
Last Updated 28 ನವೆಂಬರ್ 2025, 15:30 IST
ಪರಪ್ಪನ ಅಗ್ರಹಾರ ಕಾರಾಗೃಹ: 19 ಮೊಬೈಲ್‌, 16 ಸಿಮ್‌ ಕಾರ್ಡ್‌ ಪತ್ತೆ

ಕೆನರಾ ಬ್ಯಾಂಕ್‌: ಕರ್ನಾಟಕ ರಾಜ್ಯೋತ್ಸವ ಆಚರಣೆ

Kannada Rajyotsava Event: ಕೆನರಾ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ವೇಳೆ ನಿವೃತ್ತ ಸಾಧಕರಿಗೆ ಸನ್ಮಾನ ನೀಡಲಾಗಿದ್ದು, ಬ್ಯಾಂಕ್ ಕನ್ನಡ ಸಂಸ್ಕೃತಿಗೆ ನಿಷ್ಠಾವಂತರಾಗಿರುವುದಾಗಿ ಹಂಸಲೇಖ ಅಭಿಪ್ರಾಯಪಟ್ಟರು.
Last Updated 28 ನವೆಂಬರ್ 2025, 15:27 IST
ಕೆನರಾ ಬ್ಯಾಂಕ್‌: ಕರ್ನಾಟಕ ರಾಜ್ಯೋತ್ಸವ ಆಚರಣೆ

ಪೀಣ್ಯ ದಾಸರಹಳ್ಳಿ: ಪತಿ ಕೊಂದು ಮೃತದೇಹ ಸುಟ್ಟಿದ್ದ ಪತ್ನಿ

ಪತ್ನಿ, ಪ್ರಿಯಕರ, ಸ್ನೇಹಿತನ ಬಂಧನ. ಮಾದನಾಯಕನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ
Last Updated 28 ನವೆಂಬರ್ 2025, 14:47 IST
ಪೀಣ್ಯ ದಾಸರಹಳ್ಳಿ: ಪತಿ ಕೊಂದು ಮೃತದೇಹ ಸುಟ್ಟಿದ್ದ ಪತ್ನಿ
ADVERTISEMENT
ADVERTISEMENT
ADVERTISEMENT