ಬುಧವಾರ, 19 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸರಗೂರು: ತಾಯಿ ಹುಲಿ, ಮೂರು ಮರಿಗಳ ಸೆರೆ

Wildlife Operation: ಬಂಡೀಪುರ ನುಗು ವಲಯದ ಬೆಣ್ಣೆಗೆರೆ ಗ್ರಾಮದಲ್ಲಿ ತಾಯಿ ಹುಲಿ ಮತ್ತು ಮೂರು ಹುಲಿಮರಿಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ಮೂಲಕ ಸೆರೆ ಹಿಡಿದಿದ್ದು, ನಂತರ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 3:21 IST
ಸರಗೂರು: ತಾಯಿ ಹುಲಿ, ಮೂರು ಮರಿಗಳ ಸೆರೆ

ಹನೂರು | ಆನೆ ದಾಳಿ; ವೃದ್ಧನ ಸಾವು

Wildlife Conflict: ಹನೂರಿನ ಗೊಂಬೆಗಲ್ಲು ಹಾಡಿಯಲ್ಲಿ ಕಾಡಾನೆ ದಾಳಿ ನಡೆಸಿ ವೃದ್ಧ ಶಿಕಾರಿ ಕೇತೇಗೌಡ ಸಾವಿಗೀಡಾದರು. ಮತ್ತೊಬ್ಬರು ಪಾರಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Last Updated 19 ನವೆಂಬರ್ 2025, 3:19 IST
ಹನೂರು | ಆನೆ ದಾಳಿ; ವೃದ್ಧನ ಸಾವು

ಮೈಸೂರು ವಿ.ವಿ. ತಾಂತ್ರಿಕ ಶಾಲೆ: 4 ತಿಂಗಳಾದರೂ ಫಲಿತಾಂಶವಿಲ್ಲ

University Result Delay: ಮೈಸೂರು ವಿಶ್ವವಿದ್ಯಾಲಯ ತಾಂತ್ರಿಕ ಶಾಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು 4 ತಿಂಗಳು ಕಳೆದರೂ ಫಲಿತಾಂಶ ಸಿಗದೆ ಉದ್ಯೋಗ, ಉನ್ನತ ಶಿಕ್ಷಣದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
Last Updated 19 ನವೆಂಬರ್ 2025, 3:17 IST
ಮೈಸೂರು ವಿ.ವಿ. ತಾಂತ್ರಿಕ ಶಾಲೆ: 4 ತಿಂಗಳಾದರೂ ಫಲಿತಾಂಶವಿಲ್ಲ

ಹುಬ್ಬಳ್ಳಿ | ಹುಡಾ ವ್ಯಾಪ್ತಿಗೆ 46 ಹಳ್ಳಿ; ಜನರ ಆಕ್ಷೇಪ

ರತ್ನ ಭಾರತ ರೈತ ಸಮಾಜ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರಿಂದ ಆಕ್ರೋಶ
Last Updated 19 ನವೆಂಬರ್ 2025, 3:12 IST
ಹುಬ್ಬಳ್ಳಿ | ಹುಡಾ ವ್ಯಾಪ್ತಿಗೆ 46 ಹಳ್ಳಿ; ಜನರ ಆಕ್ಷೇಪ

ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಬೇಡಿ: ಅಯ್ಯನಪುರ ಶಿವಕುಮಾರ್

ಅಂಬೇಡ್ಕರ್, ಬುದ್ಧನಿಗೆ ಅಪಮಾನ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಅಯ್ಯನಪುರ ಶಿವಕುಮಾರ್ ಆಗ್ರಹ
Last Updated 19 ನವೆಂಬರ್ 2025, 3:12 IST
ಸಮುದಾಯಗಳ ಮಧ್ಯೆ ದ್ವೇಷ ಹುಟ್ಟು ಹಾಕಬೇಡಿ: ಅಯ್ಯನಪುರ ಶಿವಕುಮಾರ್

ಚಾಮರಾಜನಗರ: ಮಾರುಕಟ್ಟೆ ತುಂಬೆಲ್ಲ ಅವರೇಕಾಯಿ ಘಮಲು

ಕೆ.ಜಿಗೆ 50 ರಿಂದ 60 ದರ; ಖರೀದಿ ಭರಾಟೆ ಜೋರು
Last Updated 19 ನವೆಂಬರ್ 2025, 3:09 IST
ಚಾಮರಾಜನಗರ: ಮಾರುಕಟ್ಟೆ ತುಂಬೆಲ್ಲ ಅವರೇಕಾಯಿ ಘಮಲು

ಬಸ್‌ ಅಪಘಾತ: ಸೌದಿಯಲ್ಲೇ ಹುಬ್ಬಳ್ಳಿ ನಿವಾಸಿ ಅಂತ್ಯಕ್ರಿಯೆ

Saudi Bus Crash: ಸೌದಿ ಅರೇಬಿಯಾದ ಬಸ್‌ ಅವಘಢದಲ್ಲಿ ಮೃತಪಟ್ಟ ಹುಬ್ಬಳ್ಳಿಯ ಅಬ್ದುಲ್‌ ಗನಿ ಶಿರಹಟ್ಟಿ ಅವರ ಅಂತ್ಯಕ್ರಿಯೆ ಮೆಕ್ಕಾ ಅಥವಾ ಮದೀನಾದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 3:08 IST
ಬಸ್‌ ಅಪಘಾತ: ಸೌದಿಯಲ್ಲೇ ಹುಬ್ಬಳ್ಳಿ ನಿವಾಸಿ ಅಂತ್ಯಕ್ರಿಯೆ
ADVERTISEMENT

ಯಳಂದೂರು: ಭತ್ತದ ಫಸಲಿಗೆ ಕಂದು ಜಿಗಿಹುಳು ಬಾಧೆ

ಸಾಗುವಳಿದಾರರಿಗೆ ಇಳುವರಿ ಕುಸಿತದ ಆತಂಕ: ಕಡಿಮೆ ಯೂರಿಯಾ, ಔಷಧಿ ಬಳಕೆಗೆ ತಜ್ಞರ ಸಲಹೆ
Last Updated 19 ನವೆಂಬರ್ 2025, 3:05 IST
ಯಳಂದೂರು: ಭತ್ತದ ಫಸಲಿಗೆ ಕಂದು ಜಿಗಿಹುಳು ಬಾಧೆ

ಗುಂಡ್ಲುಪೇಟೆ | ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಹಾಜರಿ ಕಡ್ಡಾಯ: ಶಾಸಕ

ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಸೂಚನೆ
Last Updated 19 ನವೆಂಬರ್ 2025, 3:03 IST
ಗುಂಡ್ಲುಪೇಟೆ | ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಹಾಜರಿ ಕಡ್ಡಾಯ: ಶಾಸಕ

ಹಾಸನ | ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ

Cooking Gas Explosion: ಹಾಸನದ ಹೆಂಟಿಗೆರೆ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಆಸ್ಸಾಂನ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 3:01 IST
ಹಾಸನ | ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಾಯ
ADVERTISEMENT
ADVERTISEMENT
ADVERTISEMENT