ಶನಿವಾರ, 5 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಚಿನ್ನದ ಪದಕಕ್ಕೆ ಕೊರಳೊಡ್ಡಿದ ಭಾರತದ ತಾರೆ, ಕೆನ್ಯಾದ ಜೂಲಿಯಸ್‌ಗೆ ಬೆಳ್ಳಿ
Last Updated 5 ಜುಲೈ 2025, 18:01 IST
ಚಿನ್ನ ಗೆದ್ದ ನೀರಜ್ ಚೋಪ್ರಾ: ಜಾವೆಲಿನ್ ಥ್ರೋ ಹಬ್ಬದಲ್ಲಿ ಸಂಭ್ರಮಿಸಿದ ಬೆಂಗಳೂರು

ಠಾಣೆಗೆ ಸಲ್ಲಿಕೆಯಾಗಿದ್ದು ಕಲರ್ ಫೋಟೊ ಮಾತ್ರ: ಎಸ್‌ಪಿ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಅಪರಾಧ ಕೃತ್ಯಗಳು ನಡೆದಿರುವುದಾಗಿ ಹೇಳಿರುವ ವ್ಯಕ್ತಿಯು ವಕೀಲರ ಮೂಲಕ ತಲೆಬುರುಡೆ ಮತ್ತು ಅವಶೇಷದ ಕೆಲಭಾಗಗಳು ಇರುವ ಎರಡು ಕಲರ್ ಫೋಟೊಗಳ ಝೆರಾಕ್ಸ್ ಪ್ರತಿಯನ್ನು ಮಾತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
Last Updated 5 ಜುಲೈ 2025, 16:53 IST
ಠಾಣೆಗೆ ಸಲ್ಲಿಕೆಯಾಗಿದ್ದು ಕಲರ್ ಫೋಟೊ ಮಾತ್ರ: ಎಸ್‌ಪಿ

ರೂಪದರ್ಶಿ ಮೇಲೆ ಹಲ್ಲೆ: ದೂರು ದಾಖಲು

Model Assault Bengaluru : ಆನಂದರಾವ್‌ ವೃತ್ತದಲ್ಲಿ ರೂ‍ಪದರ್ಶಿಯೊಬ್ಬರ ಮೇಲೆ ಬಸ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 5 ಜುಲೈ 2025, 16:28 IST
ರೂಪದರ್ಶಿ ಮೇಲೆ ಹಲ್ಲೆ: ದೂರು ದಾಖಲು

ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಬದಲಾವಣೆ ಅಸಾಧ್ಯ: ಸಿಎಂ ಸಿದ್ದರಾಮಯ್ಯ

‘ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಹೋದರೆ ಕಾನೂನಿನಿಂದಲೇ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಢ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 5 ಜುಲೈ 2025, 16:22 IST
ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಬೆಳೆಯದೇ ಬದಲಾವಣೆ ಅಸಾಧ್ಯ: ಸಿಎಂ ಸಿದ್ದರಾಮಯ್ಯ

ಚಿಕ್ಕೋಡಿ | ಪ್ರಜಾವಾಣಿ ವರದಿಗೆ ಸ್ಪಂದನೆ: ವೃದ್ಧ ದಂಪತಿಗೆ ಆಸ್ತಿ ಮರಳಿಸಲು ಆದೇಶ

Senior Citizens Act: ಚಿಕ್ಕೋಡಿ ಉಪ ವಿಭಾಗಾಧಿಕಾರಿಯಿಂದ ವೃದ್ಧ ದಂಪತಿಗೆ ಸ್ವಯಾರ್ಜಿತ ಆಸ್ತಿ ಮರಳಿಸಲು ಆದೇಶ; ಪ್ರಜಾವಾಣಿ ವರದಿಯ ಪರಿಣಾಮ
Last Updated 5 ಜುಲೈ 2025, 16:22 IST
ಚಿಕ್ಕೋಡಿ | ಪ್ರಜಾವಾಣಿ ವರದಿಗೆ ಸ್ಪಂದನೆ: ವೃದ್ಧ ದಂಪತಿಗೆ ಆಸ್ತಿ ಮರಳಿಸಲು ಆದೇಶ

ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಸುಲಿಗೆ: ನಾಲ್ವರ ಬಂಧನ

ಸ್ನೇಹಿತನನ್ನು ಊಟಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 5 ಜುಲೈ 2025, 16:08 IST
ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಸುಲಿಗೆ: ನಾಲ್ವರ ಬಂಧನ

ಬೆಂಗಳೂರು: ಇಬ್ಬರು ನಕಲಿ ಜಾಮೀನುದಾರರ ಬಂಧನ

ನಕಲಿ ಆಧಾರ್‌ ಕಾರ್ಡ್‌, ಆರ್‌ಟಿಸಿ, ಮುಟೇಷನ್‌ ಜಪ್ತಿ
Last Updated 5 ಜುಲೈ 2025, 16:07 IST
ಬೆಂಗಳೂರು: ಇಬ್ಬರು ನಕಲಿ ಜಾಮೀನುದಾರರ ಬಂಧನ
ADVERTISEMENT

ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ: ಎಚ್‌. ಆಂಜನೇಯ ಪ್ರತಿಪಾದನೆ

ಪರಿಶಿಷ್ಟ ಜಾತಿಯಲ್ಲಿರುವ ಪ್ರಬಲ ಸಮುದಾಯಗಳು ಸೌಲಭ್ಯ ಪಡೆಯಲು ಬಡಿದಾಡಬೇಕಿದೆ. ಇನ್ನು ಅಲೆಮಾರಿಗಳು ಸೌಲಭ್ಯ ಪಡೆಯುವುದಾದರೂ ಹೇಗೆ? ಹಾಗಾಗಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಪ್ರತಿಪಾದಿಸಿದರು.
Last Updated 5 ಜುಲೈ 2025, 16:04 IST
ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ: ಎಚ್‌. ಆಂಜನೇಯ ಪ್ರತಿಪಾದನೆ

ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್

India US Trade agreement: ‌ಭಾರತವು ಗಡುವಿನ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಸ್ಪಷ್ಟಪಡಿಸಿದರು.
Last Updated 5 ಜುಲೈ 2025, 16:01 IST
ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್

ಜೈವಿಕ ಇಂಧನ ಕಾರ್ಯಯೋಜನೆ ವರದಿ ಸಲ್ಲಿಕೆ

ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು, ಜೈವಿಕ ಇಂಧನ ಕಾರ್ಯಯೋಜನೆ ಮತ್ತು ಮಂಡಳಿ ಅಧ್ಯಕ್ಷರಾಗಿ ತಮ್ಮ ಒಂದು ವರ್ಷದ ಕಾರ್ಯಗಳ ವರದಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶನಿವಾರ ಸಲ್ಲಿಸಿದರು.
Last Updated 5 ಜುಲೈ 2025, 15:57 IST
ಜೈವಿಕ ಇಂಧನ ಕಾರ್ಯಯೋಜನೆ ವರದಿ ಸಲ್ಲಿಕೆ
ADVERTISEMENT
ADVERTISEMENT
ADVERTISEMENT