ಗುರುವಾರ, 4 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

Political Statement: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ನಡುವಿನ ಒಗ್ಗಟ್ಟು ರಾಮ–ಲಕ್ಷ್ಮಣನಂತಿದೆ ಎಂದು ಸಲೀಂ ಅಹಮ್ಮದ್ ಹೇಳಿದರು. ಬಿಜೆಪಿ, ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿದ್ದಾರೆ
Last Updated 4 ಡಿಸೆಂಬರ್ 2025, 8:32 IST
ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kalladka Prabhakar Bhat ಪುತ್ತೂರು ತಾಲ್ಲೂಕಿನ ಇದರ್ೆ ಗ್ರಾಮದ ಉಪ್ಪಳಿಗೆಯಲ್ಲಿ ಅ.20ರಂದು ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಲ್ಲಿ...
Last Updated 4 ಡಿಸೆಂಬರ್ 2025, 8:30 IST
ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ

Communal Harmony: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಕೋಮು ಸಾಮರಸ್ಯಕ್ಕಾಗಿ ಡಿ.7ರಂದು ಸೀಮಿತ ಕಾಲದಲ್ಲಿ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಲೀಂ ಅಹಮ್ಮದ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಮುಖ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ
Last Updated 4 ಡಿಸೆಂಬರ್ 2025, 8:30 IST
ಬೀದರ್‌: ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಸೂಫಿ–ಸಂತರ ಸಮಾವೇಶ

ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

Puttur ಮಲಗಿದಲ್ಲೇ ಅತಂತ್ರ ಸ್ಥಿತಿಯ ಬದುಕು ಕಳೆಯುತ್ತಾ ಬಂದಿದ್ದ ಎಂಡೋಸಲ್ಫಾನ್ ಪೀಡಿತೆ, ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ದಖರ್ಾಸು ನಿವಾಸಿ ರೇಷ್ಮಾ ಎಂ (22) ಅವರು ಬುಧವಾರ...
Last Updated 4 ಡಿಸೆಂಬರ್ 2025, 8:28 IST
ಪುತ್ತೂರು: ಮಲಗಿದಲ್ಲೇ ಎಂಡೋ ಪೀಡಿತೆ ಸಾವು

3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

arrested ಮಂಗಳೂರು: ನಗರದ ಗ್ರೀನ್ ಪಾರ್ಕ್ ಮೈದಾನದ ಬಳಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಉತ್ತರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ 3.94 ಗ್ರಾಂ ತೂಕದ ಎಂಡಿಎಂಎ, ಮೊಬೈಲ್‌, ಕಪ್ಪು ಬಣ್ಣದ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 8:27 IST
3.94 ಗ್ರಾಂ ಎಂಡಿಎಂಎ, ವಶ: ಆರೋಪಿ ಬಂಧನ

ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ– ಎಫ್‌ಐಆರ್ ದಾಖಲು

Instagram ಮಂಗಳೂರು:ವಿವಿಧ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಮಾರಕಾಯುಧದ ಚಿತ್ರದೊಂದಿಗೆ ಬೆದರಿಕೆ ಸಂದೇಶ ಪ್ರಕಟಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಡಿಸೆಂಬರ್ 2025, 8:27 IST
ಇನ್ಸ್ಟಾಗ್ರಾಂನಲ್ಲಿ ಬೆದರಿಕೆ ಸಂದೇಶ– ಎಫ್‌ಐಆರ್ ದಾಖಲು

ಮರ ಬಿದ್ದು ರಿಕ್ಷಾ ಚಾಲಕನ ತಲೆಗೆ ಗಾಯ

ಕಾರ್ಕಳ : ತಾಲ್ಲೂಕಿನ ವಿವಿಧೆಡೆ ಬುಧವಾರ ಅಕಾಲಿಕ ಮಳೆಯಾಗಿದ್ದು ಹಾನಿ ಸಂಭವಿಸಿದೆ.
Last Updated 4 ಡಿಸೆಂಬರ್ 2025, 7:59 IST
ಮರ ಬಿದ್ದು ರಿಕ್ಷಾ ಚಾಲಕನ ತಲೆಗೆ ಗಾಯ
ADVERTISEMENT

ಮಹಾಮಸ್ತಕಾಭಿಷೇಕಕ್ಕೆ ಸರ್ಕಾರದ ನೆರವು ಅಗತ್ಯ: ಸುನಿಲ್‌ ಕುಮಾರ್

ಕಾರ್ಕಳ: ಮುಂದಿನ ವರ್ಷ 2027ರಟ ಜನವರಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ವಿಶ್ವ ವಿಖ್ಯಾತ ಐತಿಹಾಸಿಕ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾ ಮಸ್ತಕಾಭಿಷೇಕಕ್ಕೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸರ್ಕಾರದ...
Last Updated 4 ಡಿಸೆಂಬರ್ 2025, 7:58 IST
ಮಹಾಮಸ್ತಕಾಭಿಷೇಕಕ್ಕೆ ಸರ್ಕಾರದ ನೆರವು ಅಗತ್ಯ: ಸುನಿಲ್‌ ಕುಮಾರ್

ಉಡುಪಿ ಕೃಷ್ಣ ಮಠದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ

Kishore Yakshagana ಉಡುಪಿ: ಯಕ್ಷಗಾನ ನಮ್ಮ ಸಂಸ್ಕೃತಿಯನ್ನು, ಪುರಾಣ ಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಅಪೂರ್ವವಾದ ಕಲಾಪ್ರಕಾರವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
Last Updated 4 ಡಿಸೆಂಬರ್ 2025, 7:57 IST
ಉಡುಪಿ ಕೃಷ್ಣ ಮಠದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ

ಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾಗಿ ನಾಗರಾಜ್ ಭಟ್

Madhvadiraja Technical College ಶಿರ್ವ: ಬಂಟಕಲ್ ಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾಗಿ ನಾಗರಾಜ್ ಭಟ್ ಅಧಿಕಾರ ವಹಿಸಿಕೊಂಡರು.
Last Updated 4 ಡಿಸೆಂಬರ್ 2025, 7:56 IST
ಮಧ್ವವಾದಿರಾಜ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾಗಿ ನಾಗರಾಜ್ ಭಟ್
ADVERTISEMENT
ADVERTISEMENT
ADVERTISEMENT