ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಆರ್‌ಟಿಪಿಎಸ್‌ನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಬಿಡೇವು; ನಾಗರಿಕ ವೇದಿಕೆ

RTPS ‘ರಾಯಚೂರಿಗೆ ಏಮ್ಸ್ ಕೇಳಿದರೆ ಕೇಂದ್ರ ಸರ್ಕಾರವು ಶಕ್ತಿನಗರದ ಶಾಖೋತ್ಪನ್ನ ಕೇಂದ್ರದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗುತ್ತಿದೆ. ಜಿಲ್ಲೆಯ ಜನ ವೈದ್ಯಕೀಯ ಸೌಲಭ್ಯ ಕೇಳಿದರೆ ವಿಷ ಕೊಡಲು ಹೊರಟಿದೆ’ ಎಂದು ನಾಗರಿಕ ವೇದಿಕೆ ಮುಖಂಡ ಬಸವರಾಜ ಕಳಸ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು
Last Updated 24 ಜನವರಿ 2026, 11:40 IST
ಆರ್‌ಟಿಪಿಎಸ್‌ನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಬಿಡೇವು; ನಾಗರಿಕ ವೇದಿಕೆ

ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

Birthday Party Murder: ಮಾವಿನಕೆರೆ ದಂಡೆಯ ಮೇಲೆ ಶುಕ್ರವಾರ ರಾತ್ರಿ ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಯುವಕನ ಕೊಲೆ ಮಾಡಲಾಗಿದೆ. ಜಹೀರಾಬಾದ್ ಬಡಾವಣೆ ನಿವಾಸಿ ವಿಶಾಲ (22) ಕೊಲೆಯಾಗಿದ್ದಾನೆ.
Last Updated 24 ಜನವರಿ 2026, 9:38 IST
ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

MCC Irregularities: ಮೈಸೂರು ಮಹಾನಗರಪಾಲಿಕೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿ, ಸ್ಥಳೀಯ ಆಡಳಿತದ ಲೋಪವನ್ನು ತೀವ್ರವಾಗಿ ಟೀಕಿಸಿದರು.
Last Updated 24 ಜನವರಿ 2026, 8:29 IST
ಮೈಸೂರು ನಗರಪಾಲಿಕೆಯಲ್ಲಿ ಅಕ್ರಮ ಏರಿಕೆ: ಸಂಸದ ಯದುವೀರ್ ಆರೋಪ

ನರೇಗಾ ದುರ್ಬಲಗೊಳಿಸಲು ಬಿಡೆವು: ವಿನಯಕುಮಾರ ಸೊರಕೆ

Vinay Kumar Sorake: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಜೀವನಾಧಾರವಾಗಿದೆ. ಅದನ್ನು ದುರ್ಬಲಗೊಳಿಸುವ ಕ್ರಮಗಳನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸಲಿದೆ ಎಂದು ಬಾಗಲಕೋಟೆಯಲ್ಲಿ ವಿನಯಕುಮಾರ ಸೊರಕೆ ಹೇಳಿದರು.
Last Updated 24 ಜನವರಿ 2026, 8:27 IST
ನರೇಗಾ ದುರ್ಬಲಗೊಳಿಸಲು ಬಿಡೆವು: ವಿನಯಕುಮಾರ ಸೊರಕೆ

ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

Salary Scam Mysuru: ಪೌರಕಾರ್ಮಿಕರಿಗೆ ಗೈರುಹಾಜರಾದ ದಿನಗಳಿಗೂ ಹೆಚ್ಚುವರಿಯಾಗಿ ವೇತನ ಪಾವತಿಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರನ್ನು ಆಯುಕ್ತ ಶೇಖ್ ತನ್ವೀರ್‌ ಆಸೀಫ್ ಅಮಾನತುಗೊಳಿಸಿದ್ದಾರೆ.
Last Updated 24 ಜನವರಿ 2026, 8:27 IST
ಹೆಚ್ಚುವರಿ ವೇತನ ಪಾವತಿಸಿದ ಆರೋಪ: ಮೈಸೂರು ಮಹಾನಗರಪಾಲಿಕೆಯ ಮೂವರು ನೌಕರರು ಅಮಾನತು

ಬಡವರಿಗೆ ವರವಾದ ಗ್ಯಾರಂಟಿ: ಅಣವೀರಯ್ಯ ಪ್ಯಾಟಿಮಠ

Guarantee Schemes Impact: ಗ್ಯಾರಂಟಿ ಯೋಜನೆಗಳಿಂದ ತಾಯಂದಿರಿಗೆ ಆತ್ಮಬಲ ಬಂದಿದೆ. ಸ್ವಾತಂತ್ರ್ಯ ನಂತರ ಆಗದಷ್ಟು ಬದಲಾವಣೆ ಈ ಎರಡು ವರ್ಷಗಳಲ್ಲಿ ಸಾಧ್ಯವಾಗಿದೆ ಎಂದು ಬೀಳಗಿಯಲ್ಲಿ ಅಣವೀರಯ್ಯ ಪ್ಯಾಟಿಮಠ ಹೇಳಿದರು.
Last Updated 24 ಜನವರಿ 2026, 8:26 IST
ಬಡವರಿಗೆ ವರವಾದ ಗ್ಯಾರಂಟಿ: ಅಣವೀರಯ್ಯ ಪ್ಯಾಟಿಮಠ

ಗುಳೇದಗುಡ್ಡ | ಗ್ರಾಮೀಣಾಭಿವೃದ್ಧಿಗೆ ಆದ್ಯತೆ: ತಾ.ಪಂ ಇಒ ಮಲ್ಲಿಕಾರ್ಜುನ ಬಡಿಗೇರ

Guledagudda News: ಗ್ರಾಮಗಳು ದೇಶದ ಜೀವಾಳ, ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಯೇ ದೇಶದ ಏಳಿಗೆಗೆ ಮೂಲ ಎಂದು ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಬಡಿಗೇರ ಪ್ರತಿಪಾದಿಸಿದರು.
Last Updated 24 ಜನವರಿ 2026, 8:23 IST
ಗುಳೇದಗುಡ್ಡ | ಗ್ರಾಮೀಣಾಭಿವೃದ್ಧಿಗೆ ಆದ್ಯತೆ: ತಾ.ಪಂ ಇಒ ಮಲ್ಲಿಕಾರ್ಜುನ ಬಡಿಗೇರ
ADVERTISEMENT

ರಬಕವಿ ಬನಹಟ್ಟಿ: ಹಿಪ್ಪರಗಿ ಬ್ಯಾರೇಜ್‌ಗೆ ಬೇಕಿದೆ ಕಾಯಕಲ್ಪ

Hipparagi Reservoir: ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿ ಉದ್ದೇಶಕ್ಕಾಗಿ 1972-73ರಲ್ಲಿ ಆರಂಭಗೊಂಡ ಹಿಪ್ಪರಗಿ ಬ್ಯಾರೇಜ್‌ನ ಇತಿಹಾಸ ಮತ್ತು ಈ ಭಾಗದ ಜನರ ಮೇಲಿನ ಅದರ ಪ್ರಭಾವದ ಕುರಿತ ಮಾಹಿತಿ.
Last Updated 24 ಜನವರಿ 2026, 8:22 IST
ರಬಕವಿ ಬನಹಟ್ಟಿ: ಹಿಪ್ಪರಗಿ ಬ್ಯಾರೇಜ್‌ಗೆ ಬೇಕಿದೆ ಕಾಯಕಲ್ಪ

ಬಾಗಲಕೋಟೆ ವಿಶ್ವವಿದ್ಯಾಲಯದ ಹಾಕಿ, ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರಿಗೆ ಸನ್ಮಾನ

Sports Achievement: ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಾಗಲಕೋಟೆ ವಿಶ್ವವಿದ್ಯಾಲಯದ ಹಾಕಿ ಮತ್ತು ಕ್ರಿಕೆಟ್ ತಂಡಗಳಿಗೆ ಆಯ್ಕೆಯಾಗಿದ್ದು, ಕಾಲೇಜು ವತಿಯಿಂದ ಸನ್ಮಾನಿಸಲಾಯಿತು ಎಂದು ಪ್ರಾಚಾರ್ಯ ಅರುಣಕುಮಾರ ಗಾಳಿ ಹೇಳಿದರು.
Last Updated 24 ಜನವರಿ 2026, 8:22 IST
ಬಾಗಲಕೋಟೆ ವಿಶ್ವವಿದ್ಯಾಲಯದ ಹಾಕಿ, ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರಿಗೆ ಸನ್ಮಾನ

ರಾಜಕೀಯದತ್ತ ಮೇಟಿ ಕುಟುಂಬದ ಮತ್ತೊಬ್ಬರು? : ಚರ್ಚೆಗೆ ನಾಂದಿ ಹಾಡಿದ ಜಾಲತಾಣ ಸಂದೇಶ

Mahadevi Meti Politics: ಎಚ್‌.ವೈ. ಮೇಟಿ ಪುತ್ರಿ ಮಹಾದೇವಿ ಹುಲ್ಲಪ್ಪ ಮೇಟಿ ರಾಜಕೀಯಕ್ಕೆ ಸಜ್ಜಾಗಿರುವ ಇಂಗಿತದ ಜಾಲತಾಣ ಪೋಸ್ಟ್‌ಗಳು ಮೂಡಿಸಿರುವ ಚರ್ಚೆ, ಮೇಟಿ ಕುಟುಂಬದ ಒಳಗಿನ ಪೈಪೋಟಿಗೆ ನಾಂದಿ ಹಾಡಿದೆ.
Last Updated 24 ಜನವರಿ 2026, 8:22 IST
ರಾಜಕೀಯದತ್ತ ಮೇಟಿ ಕುಟುಂಬದ ಮತ್ತೊಬ್ಬರು? : ಚರ್ಚೆಗೆ ನಾಂದಿ ಹಾಡಿದ ಜಾಲತಾಣ ಸಂದೇಶ
ADVERTISEMENT
ADVERTISEMENT
ADVERTISEMENT