ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು: ಸರ್ಕಾರಿ ಶಾಲೆ ಮುಚ್ಚುವುದಕ್ಕೆ ತೀವ್ರ ವಿರೋಧ

Mysuru Protest: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಮೂಲಕ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ ಎಂದು ಎಐಡಿಎಸ್‌ಒ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು. ಶಿಕ್ಷಣ ಹಕ್ಕು ಉಲ್ಲಂಘನೆ ಆರೋಪ ಕೇಳಿಬಂದಿದೆ.
Last Updated 2 ಮಾರ್ಚ್ 2026, 3:23 IST
ಮೈಸೂರು: ಸರ್ಕಾರಿ ಶಾಲೆ ಮುಚ್ಚುವುದಕ್ಕೆ ತೀವ್ರ ವಿರೋಧ

ಬೆಳ್ತಂಗಡಿ| ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ: ಬಂಧನ

Belthangady Crime: ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮನೆಗೆ ಬಂದು ರಾಸಾಯನಿಕ ಬಳಸಿ ಚಿನ್ನವನ್ನು ಕರಗಿಸಿ ವಂಚನೆ ಮಾಡಿ ಪರಾರಿಯಾದ ಪ್ರಕರಣ ಸಂಬಂಧ ವೇಣೂರು ಪೊಲೀಸರು ಮೂಡುಬಿದಿರೆ ತಾಲ್ಲೂಕಿನ ಗಂಟಾಲ್‌ಕಟ್ಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
Last Updated 2 ಮಾರ್ಚ್ 2026, 3:17 IST
ಬೆಳ್ತಂಗಡಿ| ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ: ಬಂಧನ

ಪುತ್ತೂರು: ಗೆಜ್ಜೆಗಿರಿಯಲ್ಲಿ 'ಮಡಿಲ ಪ್ರಸಾದ' ಸಂಭ್ರಮ

ಮಾತೆಯರಿಗೆ ದೇಯಿ ಬೈದ್ಯೆತಿಯ ಮಡಿಲು ಪ್ರಸಾದ ವಿತರಣೆ
Last Updated 2 ಮಾರ್ಚ್ 2026, 3:16 IST
ಪುತ್ತೂರು: ಗೆಜ್ಜೆಗಿರಿಯಲ್ಲಿ 'ಮಡಿಲ ಪ್ರಸಾದ' ಸಂಭ್ರಮ

ಮಂಗಳೂರು| ಸುಳ್ಳು ಸುದ್ದಿಗಳಿಗೆ ಜನರೇ ಕಡಿವಾಣ ಹಾಕಲಿ: ಜಯಪ್ರಕಾಶ ಹೆಗ್ಡೆ

‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿ ಬಿಡುಗಡೆ ಕಾರ್ಯಕ್ರಮ
Last Updated 2 ಮಾರ್ಚ್ 2026, 3:16 IST
ಮಂಗಳೂರು| ಸುಳ್ಳು ಸುದ್ದಿಗಳಿಗೆ ಜನರೇ ಕಡಿವಾಣ ಹಾಕಲಿ: ಜಯಪ್ರಕಾಶ ಹೆಗ್ಡೆ

ಪುತ್ತೂರು| ಗಾಣಿಗ ಸಮಾಜದ ಪುತ್ರನಿಂದ ದೇಶದಲ್ಲಿ ಬದಲಾವಣೆ: ಪ್ರಧಾನಿ ಮೋದಿ ಸಹೋದರ

ಪುತ್ತೂರಿನಲ್ಲಿ ನಡೆದ ಅಂತರ ಜಿಲ್ಲಾಮಟ್ಟದ ಗಾಣಿಗ ಸಂಗಮದಲ್ಲಿ ಪ್ರಹ್ಲಾದ್ ಮೋದಿ
Last Updated 2 ಮಾರ್ಚ್ 2026, 3:16 IST
ಪುತ್ತೂರು| ಗಾಣಿಗ ಸಮಾಜದ ಪುತ್ರನಿಂದ ದೇಶದಲ್ಲಿ ಬದಲಾವಣೆ: ಪ್ರಧಾನಿ ಮೋದಿ ಸಹೋದರ

ಮಂಗಳೂರು ಜಿಲ್ಲೆಯಾಗಿಸಲು ಧ್ವನಿ ಎತ್ತುವೆ: ಶಾಸಕ ಉಮಾನಾಥ ಕೋಟ್ಯಾನ್

ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
Last Updated 2 ಮಾರ್ಚ್ 2026, 3:16 IST
ಮಂಗಳೂರು ಜಿಲ್ಲೆಯಾಗಿಸಲು ಧ್ವನಿ ಎತ್ತುವೆ: ಶಾಸಕ ಉಮಾನಾಥ ಕೋಟ್ಯಾನ್

ಮಂಗಳೂರು| ಸೌಲಭ್ಯಗಳಿಲ್ಲದ ನಿಲ್ದಾಣದಲ್ಲಿ ಅಧ್ವಾನ: ಮೂಲಸೌಲಭ್ಯಗಳ ಕೊರತೆ

ಹಗಲಲ್ಲಿ ಹಲವು ಕಿರಿಕಿರಿ; ಸಂಜೆಯಾದರೆ ಸಭ್ಯರ ಓಡಾಟಕ್ಕೆ ಅನುಕೂಲಕರವಲ್ಲದ ಪರಿಸ್ಥಿತಿ ಎಂಬ ಆರೋಪ
Last Updated 2 ಮಾರ್ಚ್ 2026, 3:16 IST
ಮಂಗಳೂರು| ಸೌಲಭ್ಯಗಳಿಲ್ಲದ ನಿಲ್ದಾಣದಲ್ಲಿ ಅಧ್ವಾನ: ಮೂಲಸೌಲಭ್ಯಗಳ ಕೊರತೆ
ADVERTISEMENT

ಸಂಸ್ಕೃತಿ ಎಂಬುದು ಉತ್ತಮ ನಡವಳಿಕೆ: ಎಸ್.ಎನ್. ಚನ್ನಬಸಪ್ಪ

ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮ
Last Updated 2 ಮಾರ್ಚ್ 2026, 3:16 IST
ಸಂಸ್ಕೃತಿ ಎಂಬುದು ಉತ್ತಮ ನಡವಳಿಕೆ: ಎಸ್.ಎನ್. ಚನ್ನಬಸಪ್ಪ

ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

Bhadravati Court Verdict: ಸಿದ್ದಾಪುರ ಹಲ್ಲೆ ಪ್ರಕರಣದಲ್ಲಿ 10 ಮಂದಿಗೆ ಒಂದು ವರ್ಷ ಜೈಲು ಹಾಗೂ ₹8,000 ದಂಡ ವಿಧಿಸಿ, ಗಾಯಾಳುಗಳಿಗೆ ₹80,000 ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
Last Updated 2 ಮಾರ್ಚ್ 2026, 3:14 IST
ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

ಬಿಜೆಪಿ ಮುಖಂಡರಿಂದ ಇಬ್ಬಗೆಯ ಧೋರಣೆ: ಗೋಪಾಲಕೃಷ್ಣ ಬೇಳೂರು

Sagar Politics: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಬಿಜೆಪಿ ಇಬ್ಬಗೆಯ ಧೋರಣೆ ತೋರಿಸುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
Last Updated 2 ಮಾರ್ಚ್ 2026, 3:13 IST
ಬಿಜೆಪಿ ಮುಖಂಡರಿಂದ ಇಬ್ಬಗೆಯ ಧೋರಣೆ: ಗೋಪಾಲಕೃಷ್ಣ ಬೇಳೂರು
ADVERTISEMENT
ADVERTISEMENT
ADVERTISEMENT