ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ | ಜೈಲಿನಲ್ಲಿ ಮತ್ತೆ 9 ಮೊಬೈಲ್‌ ಫೋನ್‌ ಪತ್ತೆ

Prison Security Breach: ಕಟ್ಟುನಿಟ್ಟಿನ ಬಿಗಿಕ್ರಮಗಳ ಹೊರತಾಗಿಯೂ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಒಂದು ಸ್ಮಾರ್ಟ್‌ಫೋನ್‌, ಎಂಟು ಕೀ ಪ್ಯಾಡ್‌ ಮೊಬೈಲ್‌ ಫೋನ್‌ ಹಾಗೂ ಎರಡು ಸಿಮ್‌ ಕಾರ್ಡ್‌ಗಳು ಪತ್ತೆಯಾಗಿವೆ. ಫೆಬ್ರುವರಿ 26ರಂದು ರಾತ್ರಿ 11ರಿಂದ
Last Updated 4 ಮಾರ್ಚ್ 2026, 4:54 IST
ಕಲಬುರಗಿ | ಜೈಲಿನಲ್ಲಿ ಮತ್ತೆ 9 ಮೊಬೈಲ್‌ ಫೋನ್‌ ಪತ್ತೆ

ಚಂದ್ರ ಗ್ರಹಣ: ಮಾರಿ ಜಾತ್ರೆಗೆ ಭಕ್ತರ ಸಂಖ್ಯೆ ಕ್ಷೀಣ

ಧಾರ್ಮಿಕ ಸೇವೆಗಳಿಗೆ ಅಲ್ಪವಿರಾಮ: ಮೋಜಿನ ಆಟಗಳು ಅಬಾಧಿತ
Last Updated 4 ಮಾರ್ಚ್ 2026, 4:53 IST
ಚಂದ್ರ ಗ್ರಹಣ: ಮಾರಿ ಜಾತ್ರೆಗೆ ಭಕ್ತರ ಸಂಖ್ಯೆ ಕ್ಷೀಣ

ಕಲಬುರಗಿ | ಬಣ್ಣದ ಓಕುಳಿಗೆ ಕಲಬುರಗಿ ಸಜ್ಜು

Kalaburagi Holi: ಬಣ್ಣದ ಹಬ್ಬ ಹೋಳಿ ಆಚರಣೆಗೆ ನಗರ ಸೇರಿದಂತೆ ಇಡೀ ಜಿಲ್ಲೆ ಸಜ್ಜಾಗಿದೆ. ಹೋಳಿ ಹುಣ್ಣಿಮೆ ಅಂಗವಾಗಿ ಬಹುತೇಕ ಕಡೆ ಮಂಗಳವಾರವೇ ಕಾಮದಹನ ನಡೆದಿದ್ದು, ಬುಧವಾರ ‘ಬಣ್ಣ’ದಾಟ ರಂಗೇರಲಿದೆ. ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಲು ಕಾತರರಾಗಿದ್ದಾರೆ. ನಗರದ ಸೂಪರ್
Last Updated 4 ಮಾರ್ಚ್ 2026, 4:52 IST
ಕಲಬುರಗಿ | ಬಣ್ಣದ ಓಕುಳಿಗೆ ಕಲಬುರಗಿ ಸಜ್ಜು

ಸಿಂಧನೂರು | ಪೋತ್ನಾಳ: ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ– ಸಚಿವ

Potnal Railway Station: ಜನರ ಬೇಡಿಕೆಯಂತೆ ಪೋತ್ನಾಳ ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ಕಾಲಮಿತಿಯೊಳಗೆ ಮುಗಿಸಬೇಕು ಎಂದು ಸಚಿವ ಎನ್.ಎಸ್.ಬೋಸರಾಜು ರೈಲ್ವೆ ಇಲಾಖೆಯ ಇಇ ಹಾಗೂ ಅಧಿಕಾರಿಗಳಿಗೆ
Last Updated 4 ಮಾರ್ಚ್ 2026, 4:48 IST
ಸಿಂಧನೂರು | ಪೋತ್ನಾಳ: ಹೆಚ್ಚುವರಿ ರೈಲು ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ– ಸಚಿವ

ವಿಜಯಪುರ: ಚನ್ನಕೇಶವ ರಥೋತ್ಸವ ಸಂಭ್ರಮ

Vijayapura Rathotsava: ದೇವನಹಳ್ಳಿಯ ವಿಜಯಪುರದಲ್ಲಿ ಚನ್ನಕೇಶವ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Last Updated 4 ಮಾರ್ಚ್ 2026, 4:43 IST
ವಿಜಯಪುರ: ಚನ್ನಕೇಶವ ರಥೋತ್ಸವ ಸಂಭ್ರಮ

ಬಲಿಜ ಸಮುದಾಯವನ್ನು 2 ‘ಎ’ ಪ್ರವರ್ಗಕ್ಕೆ ಸೇರಿಸಲು ಮನವಿ

Doddaballapura Jayanti Event: ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಬಲಿಜ ಸಮುದಾಯವನ್ನು 2ಎ ಪ್ರವರ್ಗಕ್ಕೆ ಸೇರಿಸಲು ಮುಖಂಡರು ಮನವಿ ಸಲ್ಲಿಸಿದರು.
Last Updated 4 ಮಾರ್ಚ್ 2026, 4:43 IST
ಬಲಿಜ ಸಮುದಾಯವನ್ನು 2 ‘ಎ’ ಪ್ರವರ್ಗಕ್ಕೆ ಸೇರಿಸಲು ಮನವಿ

ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ

Doddaballapura Rathotsava: ಕಾಮೇನಹಳ್ಳಿ ಸಮೀಪದ ಗುಟ್ಟೆ ಲಕ್ಷ್ಮಿನರಸಿಂಹ ಕ್ಷೇತ್ರದಲ್ಲಿ ರಥೋತ್ಸವ ಹಾಗೂ ದನಗಳ ಜಾತ್ರೆ ಭಕ್ತರ ಸಂಭ್ರಮದಲ್ಲಿ ಅದ್ದೂರಿಯಾಗಿ ನೆರವೇರಿತು.
Last Updated 4 ಮಾರ್ಚ್ 2026, 4:41 IST
ಗುಟ್ಟೆ ಲಕ್ಷ್ಮಿನರಸಿಂಹ ರಥೋತ್ಸವ
ADVERTISEMENT

ಭಕ್ತಿ–ಜ್ಞಾನ ಸಂದೇಶ ಸಾರಿದ ತಾತಯ್ಯ

Devanahalli Jayanti Event: ದೇವನಹಳ್ಳಿಯಲ್ಲಿ ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಣೆ ವೇಳೆ ಕೈವಾರ ತಾತಯ್ಯರ ಭಕ್ತಿ, ಜ್ಞಾನ ಮತ್ತು ಸಮಾಜಮುಖಿ ಸಂದೇಶಗಳನ್ನು ಸ್ಮರಿಸಲಾಯಿತು.
Last Updated 4 ಮಾರ್ಚ್ 2026, 4:39 IST
ಭಕ್ತಿ–ಜ್ಞಾನ ಸಂದೇಶ ಸಾರಿದ ತಾತಯ್ಯ

ಕವಿತಾಳ ತಾಲ್ಲೂಕು ಘೋಷಣೆಗೆ ಆಗ್ರಹ

Kavitala Taluk Demand: ಇಲ್ಲಿಯ ಪೊಲೀಸ್‌ ಠಾಣೆ ವ್ಯಾಪ್ತಿಗೆ 11 ಗ್ರಾಮ ಪಂಚಾಯಿತಿಗಳ 69 ಹಳ್ಳಿಗಳು ಬರುತ್ತವೆ. ಭೌಗೋಳಿಕ ವಿಸ್ತೀರ್ಣ, ಸಾರಿಗೆ ಸಂಪರ್ಕ ವ್ಯವಸ್ಥೆ, ಶೈಕ್ಷಣಿಕ ಹಾಗೂ ವ್ಯವಹಾರಿಕ ಕೇಂದ್ರವಾದ ಕವಿತಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು
Last Updated 4 ಮಾರ್ಚ್ 2026, 4:39 IST
ಕವಿತಾಳ ತಾಲ್ಲೂಕು ಘೋಷಣೆಗೆ ಆಗ್ರಹ

ಸಂತ್ರಸ್ತರ ನೆರವಿಗೆ ಟರ್ಮಿನಲ್ 2ರಲ್ಲಿ ಸಹಾಯವಾಣಿ ಆರಂಭ

Devanahalli Airport Update: ಟರ್ಮಿನಲ್ 2ರಲ್ಲಿ ವಿಮಾನ ರದ್ದುಗೊಂಡ ಪ್ರಯಾಣಿಕರಿಗಾಗಿ ಸಹಾಯ ಕೇಂದ್ರ ಆರಂಭಿಸಿ ವೈದ್ಯಕೀಯ, ಸಾರಿಗೆ ಮತ್ತು ತುರ್ತು ನೆರವು ವ್ಯವಸ್ಥೆ ಕಲ್ಪಿಸಲಾಗಿದೆ.
Last Updated 4 ಮಾರ್ಚ್ 2026, 4:38 IST
fallback
ADVERTISEMENT
ADVERTISEMENT
ADVERTISEMENT