ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಜೇವರ್ಗಿಯಿಂದ ಮುದಬಾಳ ವರೆಗೆ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

Ediga Community Protest: ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆಯು ಐದನೇ ದಿನವಾದ ಶುಕ್ರವಾರ ಜೇವರ್ಗಿಯಿಂದ ಮುದಬಾಳ ಗ್ರಾಮದವರೆಗೆ ಸಾಗಿತು.
Last Updated 10 ಜನವರಿ 2026, 8:03 IST
ಜೇವರ್ಗಿಯಿಂದ ಮುದಬಾಳ ವರೆಗೆ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ವಿಬಿ-ಜಿ ರಾಮ ಜಿ ರದ್ದತಿಗೆ ಆಗ್ರಹ

ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ
Last Updated 10 ಜನವರಿ 2026, 8:02 IST
ವಿಬಿ-ಜಿ ರಾಮ ಜಿ ರದ್ದತಿಗೆ ಆಗ್ರಹ

‘ಹೆಗ್ಗಡೆ ವಿರುದ್ಧ ಕೆಲವು ಶಕ್ತಿಗಳಿಂದ ಕುತಂತ್ರ’

ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ; ಚಿಮ್ಮಾಈದಲಾಯಿ ಸಿದ್ದರಾಮೇಶ್ವರ ಹಿರೇಮಠದ ಶ್ರೀಗಳ ಅಭಿಮತ
Last Updated 10 ಜನವರಿ 2026, 8:01 IST
‘ಹೆಗ್ಗಡೆ ವಿರುದ್ಧ ಕೆಲವು ಶಕ್ತಿಗಳಿಂದ ಕುತಂತ್ರ’

ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೈಯಲ್ಲಿ ಪೊರಕೆಗಳ ಪ್ರದರ್ಶಿಸಿ ಆಕ್ರೋಶ
Last Updated 10 ಜನವರಿ 2026, 7:50 IST
ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಇಳಿಮುಖ

ಅಕ್ರಮ ಸೇಂದಿ ಮಾರಾಟ, ಕಳ್ಳಭಟ್ಟಿ ತಯಾರಿಕೆ ಪ್ರಕರಣ ಇನ್ನೂ ಜೀವಂತ
Last Updated 10 ಜನವರಿ 2026, 7:50 IST
ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಇಳಿಮುಖ

ಬಡವರ ವಿರೋಧಿ ಕೇಂದ್ರ ಸರ್ಕಾರ: ಡಾ.ಶರಣಪ್ರಕಾಶ

ಸೇಡಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
Last Updated 10 ಜನವರಿ 2026, 7:47 IST
ಬಡವರ ವಿರೋಧಿ ಕೇಂದ್ರ ಸರ್ಕಾರ: ಡಾ.ಶರಣಪ್ರಕಾಶ

ಶೀರೂರು ಶ್ರೀಪಾದರ ಪುರಪ್ರವೇಶ

ಕಡಿಯಾಳಿಯಿಂದ ಶ್ರೀಕೃಷ್ಣ ಮಠದವರೆಗೆ ಅದ್ಧೂರಿ ಮೆರವಣಿಗೆ: ಗಮನ ಸೆಳೆದ ಕಲಾ ತಂಡಗಳು
Last Updated 10 ಜನವರಿ 2026, 7:43 IST
ಶೀರೂರು ಶ್ರೀಪಾದರ ಪುರಪ್ರವೇಶ
ADVERTISEMENT

ಮೂಲಸೌಕರ್ಯಕ್ಕೂ ಸಿಗಲಿ ಆದ್ಯತೆ

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಘೋಷಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಲು ಆಗ್ರಹ
Last Updated 10 ಜನವರಿ 2026, 7:43 IST
ಮೂಲಸೌಕರ್ಯಕ್ಕೂ ಸಿಗಲಿ ಆದ್ಯತೆ

ಡಿಸಿಎಂಗೆ ವರದಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ

ಕುಂದಾಪುರ: ಬಳ್ಳಾರಿಯಲ್ಲಿ ನಡೆದ ಅಹಿತಕರ ಘಟನೆಗಳು, ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಪ್ರಕರಣದ ಪರಿಸ್ಥಿತಿ ಅವಲೋಕನ ನಡೆಸಿ ವರದಿ ನೀಡಲು ಕೆಪಿಸಿಸಿಯಿಂದ ನೇಮಕವಾದ ಕಾಂಗ್ರೆಸ್ ನಿಯೋಗ ಶನಿವಾರ ಕೆಪಿಸಿಸಿ
Last Updated 10 ಜನವರಿ 2026, 7:42 IST
ಡಿಸಿಎಂಗೆ ವರದಿ ಸಲ್ಲಿಸಿದ ಕಾಂಗ್ರೆಸ್ ನಿಯೋಗ

ಧರಣಿ ತಾತ್ಕಾಲಿಕ ಹಿಂಪಡೆದ ಕೊರಗರು

ಮೂರು ತಿಂಗಳಲ್ಲಿ ಬೇಡಿಕೆ ಈಡೇರದಿದ್ದರೆ ಮತ್ತೆ ಅಹೋರಾತ್ರಿ ಧರಣಿ: ಸುಶೀಲಾ ನಾಡ
Last Updated 10 ಜನವರಿ 2026, 7:40 IST
ಧರಣಿ ತಾತ್ಕಾಲಿಕ ಹಿಂಪಡೆದ ಕೊರಗರು
ADVERTISEMENT
ADVERTISEMENT
ADVERTISEMENT