ಮಂಗಳವಾರ, 18 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಿಂಧನೂರು ಮರಳು ಅಕ್ರಮ ಸಾಗಣೆ: ಟಿಪ್ಪರ್ ವಶಕ್ಕೆ

ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಮರಳು ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2025, 7:41 IST
ಸಿಂಧನೂರು ಮರಳು ಅಕ್ರಮ ಸಾಗಣೆ: ಟಿಪ್ಪರ್ ವಶಕ್ಕೆ

ವಾತ್ಸಲ್ಯ ತುಂಬಿದ ವಿದ್ಯಾವಂತ ಸಮೂಹ ಬೇಕಿದೆ: ಜಿ.ಎಸ್.ನಾರಾಯಣ ರಾವ್

ಜೆ.ಎನ್.ಎನ್.ಸಿ.ಇ: ನೂತನ ಪ್ರಾಯೋಗಾಲಯ, ಸಭಾಂಗಣ ಉದ್ಘಾಟನೆ
Last Updated 18 ನವೆಂಬರ್ 2025, 7:40 IST
ವಾತ್ಸಲ್ಯ ತುಂಬಿದ ವಿದ್ಯಾವಂತ ಸಮೂಹ ಬೇಕಿದೆ: ಜಿ.ಎಸ್.ನಾರಾಯಣ ರಾವ್

ಶಾಲಾ ವಾಹನಕ್ಕೆ ಟಾಟಾ ಏಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ಕೆ.ಮರಿಯಮ್ಮನಹಳ್ಳಿ ಬಳಿ ಜೆಎಂಜೆ ಶಾಲೆಯ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎಂಟು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 18 ನವೆಂಬರ್ 2025, 7:40 IST
ಶಾಲಾ ವಾಹನಕ್ಕೆ ಟಾಟಾ ಏಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ಕರಾವಳಿ ಉತ್ಸವ ಡಿ.19ರಿಂದ

ಬೀಚ್ ಉತ್ಸವ, ಕಲಾ ಪರ್ಬ, ಚಿತ್ರ ಸಂತೆ, ಫಲಪುಷ್ಪ ಪ್ರದರ್ಶನ– ವಿಶೇಷ ಆಕರ್ಷಣೆ
Last Updated 18 ನವೆಂಬರ್ 2025, 7:40 IST
ಕರಾವಳಿ ಉತ್ಸವ ಡಿ.19ರಿಂದ

ರಾಯಚೂರು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲರನ್ನು ಪದಚ್ಯುತಗೊಳಿಸಿ: ಸಾಲಿಮಠ ಅಂತರಗಂಗಿ

ಕೇಂದ್ರ ಸಮಿತಿಯ ನಿಯಮಾವಳಿ ಗಾಳಿಗೆ: ಪಂಪಯ್ಯಸ್ವಾಮಿ ಸಾಲಿಮಠ ಆರೋಪ
Last Updated 18 ನವೆಂಬರ್ 2025, 7:39 IST
ರಾಯಚೂರು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲರನ್ನು ಪದಚ್ಯುತಗೊಳಿಸಿ: ಸಾಲಿಮಠ ಅಂತರಗಂಗಿ

ಸಿಗಂದೂರು: ಪ್ರವಾಸಿ ತಾಣದ ಮಾನ್ಯತೆ

2024–29ನೇ ಪ್ರವಾಸೋದ್ಯಮ ನೀತಿಯಡಿ ಚೌಡೇಶ್ವರಿ ದೇವಸ್ಥಾನ ಸೇರ್ಪಡೆ
Last Updated 18 ನವೆಂಬರ್ 2025, 7:37 IST
ಸಿಗಂದೂರು: ಪ್ರವಾಸಿ ತಾಣದ ಮಾನ್ಯತೆ

ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ: ಹೊನ್ನಾಳಿ, ನ್ಯಾಮತಿ ಬಂದ್

Farmers Protest: ದಾವಣಗೆರೆ: ಭತ್ತ ಮತ್ತು ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆದು ತೆಲಂಗಾಣ ಮಾದರಿಯಂತೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಜಿಲ್ಲಾ ರೈತ ಒಕ್ಕೂಟ ಕರೆನೀಡಿರುವ ಹೊನ್ನಾಳಿ, ನ್ಯಾಮತಿ ತಾಲ್ಲೂಕು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ
Last Updated 18 ನವೆಂಬರ್ 2025, 7:37 IST
ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹ: ಹೊನ್ನಾಳಿ, ನ್ಯಾಮತಿ ಬಂದ್
ADVERTISEMENT

ಸಿಂಧನೂರು ಮಿನಿವಿಧಾನಸೌಧದ ಮುಖ್ಯದ್ವಾರದ ಬಳಿಯೇ ಮೂತ್ರ ವಿಸರ್ಜನೆ!

ಸಿಂಧನೂರು: ನಗರದ ಹೃದಯ ಭಾಗದಲ್ಲಿರುವ ಮಿನಿವಿಧಾನಸೌಧ ಕಚೇರಿಯ ಆವರಣ ಕಸದ ತಾಣವಾಗಿ ಮಾರ್ಪಟ್ಟಿದೆ ಎಂದರೆ ಯಾರಾದರೂ ಹುಬ್ಬೇರಿಸಬಹುದು. ಆದರೆ ಸಿಂಧನೂರಿನಲ್ಲಿ ಇದು ನಿಜವಾಗಿರುವುದು ವಿಪರ್ಯಾಸದ ಸಂಗತಿ.
Last Updated 18 ನವೆಂಬರ್ 2025, 7:36 IST
ಸಿಂಧನೂರು ಮಿನಿವಿಧಾನಸೌಧದ ಮುಖ್ಯದ್ವಾರದ ಬಳಿಯೇ ಮೂತ್ರ ವಿಸರ್ಜನೆ!

ಕುಷ್ಟಗಿ: ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ಕೆಪಿಎಸ್‌ ಶಾಲೆ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ; ಆರೋಪ
Last Updated 18 ನವೆಂಬರ್ 2025, 7:34 IST
ಕುಷ್ಟಗಿ: ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ

ನೌಕರರ ಸಂಘದ ವಾರ್ಷಿಕ ಮಹಾಸಭೆ: ಕಾರ್ಯಾಗಾರ 22ರಂದು

ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ ತಿಳಿಸಿದರು.
Last Updated 18 ನವೆಂಬರ್ 2025, 7:33 IST
fallback
ADVERTISEMENT
ADVERTISEMENT
ADVERTISEMENT