ಸೋಮವಾರ, 17 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

ಕೇರಳದ ಕೋಯಿಕ್ಕೋಡ್‌ನಲ್ಲಿ ಕೇರಳ ಸಾಹಿತ್ಯ ಉತ್ಸವದ(ಕೆಎಲ್‌ಎಫ್‌) 9ನೇ ಆವೃತ್ತಿಯು 2026ರ ಜ.22ರಿಂದ 25ರವರೆಗೆ ನಡೆಯಲಿದೆ.
Last Updated 17 ನವೆಂಬರ್ 2025, 19:39 IST
ಜನವರಿಯಲ್ಲಿ ಕೇರಳ ಸಾಹಿತ್ಯ ಉತ್ಸವ: ಬಾನು ಮುಷ್ತಾಕ್‌, ದೀಪಾ ಭಾಸ್ತಿ ಭಾಗಿ

ಮಾಗಡಿ | ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು: ತಪ್ಪಿದ ಅನಾಹುತ

 ಅಣ್ಣಯ್ಯನ ಪಾಳ್ಯದ ಬಳಿ ಸೋಮವಾರ ಸಂಜೆ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯೆಯೇ ಕಾರು ಸಂಪೂರ್ಣ ಸುಟ್ಟುಹೋಗಿದೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.
Last Updated 17 ನವೆಂಬರ್ 2025, 19:37 IST
ಮಾಗಡಿ | ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು: ತಪ್ಪಿದ ಅನಾಹುತ

ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

ಕಾರ್ತೀಕ ಮಾಸದ ಕಡೆ ಸೋಮವಾರದ ನಿಮಿತ್ಯ ಚೀಮಸಂದ್ರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಬಸವೇಶ್ವರಸ್ವಾಮಿಯ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
Last Updated 17 ನವೆಂಬರ್ 2025, 19:35 IST
ಕೆ.ಆರ್.ಪುರ: ಚೀಮಸಂದ್ರದಲ್ಲಿ ಬಸವೇಶ್ವರಸ್ವಾಮಿ ರಥೋತ್ಸವ

ಚಿನ್ನಸ್ವಾಮಿ, ವರಲಕ್ಷ್ಮಿಗೆ ಮೈಕೊ ಕನ್ನಡ ಬಳಗದ ‘ಕಿಟೆಲ್, ಕುವೆಂಪು ಪ್ರಶಸ್ತಿ’

ಬಾಷ್ ಸಂಸ್ಥೆಯ ಮೈಕೊ ಕನ್ನಡ ಬಳಗ ಸಂಶೋಧನಾ ಕ್ಷೇತ್ರಕ್ಕೆ ನೀಡುವ 2025ನೇ ಸಾಲಿನ ರೆ.ಫೆ. ಕಿಟೆಲ್ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎನ್. ಚಿನ್ನಸ್ವಾಮಿ ಸೋಸಲೆ ಹಾಗೂ ಸಾಹಿತಿಗಳಿಗೆ ನೀಡುವ ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ಗೆ ಎಸ್.ಎಲ್. ವರಲಕ್ಷ್ಮಿ ಮಂಜುನಾಥ್ ಆಯ್ಕೆಯಾಗಿದ್ದಾರೆ.
Last Updated 17 ನವೆಂಬರ್ 2025, 19:34 IST
ಚಿನ್ನಸ್ವಾಮಿ, ವರಲಕ್ಷ್ಮಿಗೆ ಮೈಕೊ ಕನ್ನಡ ಬಳಗದ ‘ಕಿಟೆಲ್, ಕುವೆಂಪು ಪ್ರಶಸ್ತಿ’

ಸಮಸ್ಯೆ ಬಗೆಹರಿಯದಿದ್ದರೆ ಜಿಬಿಎ ಎದುರು ಪ್ರತಿಭಟನೆ: ಎಸ್‌.ಟಿ.ಸೋಮಶೇಖರ್ ಎಚ್ಚರಿಕೆ

Road Work Issue: ರಾಜರಾಜೇಶ್ವರಿ ನಗರ: ಮುಖ್ಯರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಆಗುತ್ತಿರುವ ಸಮಸ್ಯೆ ಬಗೆಹರಿಯದಿದ್ದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಎಚ್ಚರಿಸಿದ್ದಾರೆ.
Last Updated 17 ನವೆಂಬರ್ 2025, 19:26 IST
ಸಮಸ್ಯೆ ಬಗೆಹರಿಯದಿದ್ದರೆ ಜಿಬಿಎ ಎದುರು ಪ್ರತಿಭಟನೆ: ಎಸ್‌.ಟಿ.ಸೋಮಶೇಖರ್ ಎಚ್ಚರಿಕೆ

ಧಾರಾವಾಹಿಗಳಲ್ಲೂ ಜನಪದ ಅಂಶ ಇರಲಿ: ಡಾ.ಸಿ.ಎನ್‌.ಮಂಜುನಾಥ್‌

ತಮಿಳುನಾಡು ಕಲಾವಿದ ಲಕ್ಷ್ಮೀಪತಿಗೆ ಎಚ್‌.ಎಲ್‌. ನಾಗೇಗೌಡ ಪ್ರಶಸ್ತಿ ಪ್ರದಾನ
Last Updated 17 ನವೆಂಬರ್ 2025, 19:23 IST
ಧಾರಾವಾಹಿಗಳಲ್ಲೂ ಜನಪದ ಅಂಶ ಇರಲಿ: ಡಾ.ಸಿ.ಎನ್‌.ಮಂಜುನಾಥ್‌

ಬನ್ನೇರುಘಟ್ಟ: ಸಫಾರಿ ವಾಹನಕ್ಕೆ ಸುರಕ್ಷಿತ ಜಾಲರಿ ಅಳವಡಿಕೆ

Safari Bus Safety: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ನಡೆಸಿ ಮಹಿಳಾ ಪ್ರವಾಸಿಯೊಬ್ಬರನ್ನು ಗಾಯಗೊಳಿಸಿದ ಘಟನೆ ನಂತರ ಸಫಾರಿ ಬಸ್‌ಗಳಿಗೆ ಸುರಕ್ಷಿತ ಜಾಲರಿ ಅಳವಡಿಸಲಾಗಿದೆ.
Last Updated 17 ನವೆಂಬರ್ 2025, 19:21 IST
ಬನ್ನೇರುಘಟ್ಟ: ಸಫಾರಿ ವಾಹನಕ್ಕೆ ಸುರಕ್ಷಿತ ಜಾಲರಿ ಅಳವಡಿಕೆ
ADVERTISEMENT

‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

ವಿಜಯಪುರದ ಕನ್ನಡ ಪುಸ್ತಕ ಪರಿಷತ್ತು ಪ್ರಸಕ್ತ ಸಾಲಿನ ‘ಡಾ. ತೋಂಟದ ಸಿದ್ಧಲಿಂಗ ಶ್ರೀ’ ಪುಸ್ತಕ ಪ್ರಶಸ್ತಿಗೆ ಐವರು ಲೇಖಕರ ಕೃತಿಯನ್ನು ಆಯ್ಕೆ ಮಾಡಿದೆ.
Last Updated 17 ನವೆಂಬರ್ 2025, 19:05 IST
‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

ನೀರೂ ಹರಿಸಿ, ಗೇಟನ್ನೂ ಅಳವಡಿಸಿ: ರೈತರ ಆಗ್ರಹ

Irrigation Demand: ತುಂಗಭದ್ರಾ ಜಲಾಶಯದಿಂದ ಮಾರ್ಚ್‌ವರೆಗೆ ಎರಡನೇ ಬೆಳೆಗೆ ನೀರು ಹರಿಸಬೇಕು, ಜಲಾಶಯಕ್ಕೆ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕು
Last Updated 17 ನವೆಂಬರ್ 2025, 18:58 IST
ನೀರೂ ಹರಿಸಿ, ಗೇಟನ್ನೂ ಅಳವಡಿಸಿ: ರೈತರ ಆಗ್ರಹ

ಸಮಗ್ರ ನಗರಾಭಿವೃದ್ಧಿಗೆ ಮೆಲ್ಬರ್ನ್‌ ಆಸಕ್ತಿ: ತುಷಾರ್‌ ಗಿರಿನಾಥ್‌

ಮೆಲ್ಬರ್ನ್‌ ಮತ್ತು ಬೆಂಗಳೂರು ನಗರಗಳ ನಡುವಿನ ನವೀನ, ಸ್ಥಿರತೆ ಮತ್ತು ಸಮಗ್ರ ನಗರಾಭಿವೃದ್ಧಿಯನ್ನು ಉತ್ತೇಜಿಸಲು ಉಭಯ ನಗರಗಳು ಆಸಕ್ತಿ ವ್ಯಕ್ತಪಡಿಸಿವೆ.
Last Updated 17 ನವೆಂಬರ್ 2025, 17:43 IST
ಸಮಗ್ರ ನಗರಾಭಿವೃದ್ಧಿಗೆ ಮೆಲ್ಬರ್ನ್‌ ಆಸಕ್ತಿ: ತುಷಾರ್‌ ಗಿರಿನಾಥ್‌
ADVERTISEMENT
ADVERTISEMENT
ADVERTISEMENT