ಸೋಮವಾರ, 17 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಿಂತಾಮಣಿ: ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ

Urban Traffic Woes: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಚಿಂತಾಮಣಿ ನಗರ ಶರವೇಗದಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಗಿದೆ.
Last Updated 17 ನವೆಂಬರ್ 2025, 5:45 IST
ಚಿಂತಾಮಣಿ: ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ

ವಿಜಯನಗರ | ಎರಡನೇ ಬೆಳೆಗೆ ನೀರು ಪೂರೈಸಲು ಒತ್ತಾಯ: ತುಂಗಭದ್ರಾ ಮಂಡಳಿ ಬಳಿ ಧರಣಿ

Water Demand Protest: ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಎರಡನೇ ಬೆಳೆ ಬೆಳೆಯಲು ನೀರು ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ಧರಣಿ ನಡೆಯಲಿದೆ.
Last Updated 17 ನವೆಂಬರ್ 2025, 5:43 IST
ವಿಜಯನಗರ | ಎರಡನೇ ಬೆಳೆಗೆ ನೀರು ಪೂರೈಸಲು ಒತ್ತಾಯ: ತುಂಗಭದ್ರಾ ಮಂಡಳಿ ಬಳಿ ಧರಣಿ

ಉಭಯ ಜಿಲ್ಲೆಗಳಲ್ಲಿ ಕುಸಿದ ತಾಪಮಾನ: ತೀವ್ರ ಚಳಿಯ ಅನುಭವ

Cold Wave Experience: ಬಳ್ಳಾರಿ: ಉಭಯ ಜಿಲ್ಲೆಗಳಲ್ಲಿ ತಾಪಮಾನ ನಿರಂತರವಾಗಿ ಕುಸಿತವಾಗುತ್ತಿದ್ದು, ನವೆಂಬರ್‌ ಕಳೆಯುವುದಕ್ಕೂ ಮೊದಲೇ ತೀವ್ರ ಚಳಿಯ ಅನುಭವ ಆರಂಭವಾಗಿದೆ. ಮಂಜು ಮುಸುಕಿದ ವಾತಾವರಣ ಕೂಡ ಉಂಟಾಗಿದೆ.
Last Updated 17 ನವೆಂಬರ್ 2025, 5:31 IST
ಉಭಯ ಜಿಲ್ಲೆಗಳಲ್ಲಿ ಕುಸಿದ ತಾಪಮಾನ: ತೀವ್ರ ಚಳಿಯ ಅನುಭವ

ರಿಪ್ಪನ್ ಪೇಟೆ: ಗಿನ್ನಿಸ್‌ ದಾಖಲೆಗೆ ಕವನಶ್ರೀ ಸೇರ್ಪಡೆ

World Record Shivamogga: ಅಸಂಖ್ಯ ಕ್ರೋಶೆ ಸ್ಕ್ವೇರ್ ತಯಾರಿಸಿದ ಕವನಶ್ರೀ ಎಚ್.ಎಂ. ಚೆನ್ನೈನ ಎಸ್.ಆರ್.ಎಂ. ಆಡಿಯಟೋರಿಯಂನಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗಳಿಸಿ ಅರಸಾಳು ಗ್ರಾಮದ ಹೆಮ್ಮೆPerson ಆಯ್ದಿದ್ದಾರೆ.
Last Updated 17 ನವೆಂಬರ್ 2025, 5:29 IST
ರಿಪ್ಪನ್ ಪೇಟೆ: ಗಿನ್ನಿಸ್‌ ದಾಖಲೆಗೆ ಕವನಶ್ರೀ ಸೇರ್ಪಡೆ

ಬಳ್ಳಾರಿ | ಕಾಲುವೆಯಲ್ಲಿ ತೇಲಿಹೋದ ಕಾರು: ಹರಿದಾಡಿದ ವಿಡಿಯೊ

Flooded Canal Car Video: ಬಳ್ಳಾರಿ: ನಗರದ ಹೊರವಲಯದ ಅಲ್ಲಿಪುರ ಬಳಿ ಕಾರೊಂದು ತುಂಗಭದ್ರಾ ಜಲಾಶಯ ಮೇಲ್ಮಟ್ಟದ ಕಾಲುವೆಯಲ್ಲಿ ಕೊಚ್ಚಿಹೋಗುರುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ ಕಾರಿನಲ್ಲಿ ಯಾರೂ ಇರಲಿಲ್ಲ.
Last Updated 17 ನವೆಂಬರ್ 2025, 5:28 IST
ಬಳ್ಳಾರಿ | ಕಾಲುವೆಯಲ್ಲಿ ತೇಲಿಹೋದ ಕಾರು: ಹರಿದಾಡಿದ ವಿಡಿಯೊ

ಕಮ್ಮ ಭವನ ಸಾಂಸ್ಕೃತಿಕ ಕೇಂದ್ರವಾಗಲಿ: ಶಾಸಕ ಮುನಿರತ್ನ

ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
Last Updated 17 ನವೆಂಬರ್ 2025, 5:28 IST
ಕಮ್ಮ ಭವನ ಸಾಂಸ್ಕೃತಿಕ ಕೇಂದ್ರವಾಗಲಿ: ಶಾಸಕ ಮುನಿರತ್ನ

ಪ್ರಕೃತಿ ಚಿಕಿತ್ಸೆಯಿಂದ ರೋಗ ದೂರ: ವೈದ್ಯ ಪವನ್

Natural Healing Camp: ಮರಿಯಮ್ಮನಹಳ್ಳಿ: ‘ದೇಶದ ಪ್ರಾಚೀನ ಚಿಕಿತ್ಸಾ ಪದ್ಧತಿಗಳಲ್ಲಿ ಪ್ರಕೃತಿ ಚಿಕಿತ್ಸೆ ಸಹ ಒಂದಾಗಿದೆ’ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವೈದ್ಯ ಪವನ್ ಹೇಳಿದರು.
Last Updated 17 ನವೆಂಬರ್ 2025, 5:28 IST
ಪ್ರಕೃತಿ ಚಿಕಿತ್ಸೆಯಿಂದ ರೋಗ ದೂರ: ವೈದ್ಯ ಪವನ್
ADVERTISEMENT

ಅಂಗವಿಕಲರ ಸೌಲಭ್ಯಕ್ಕೆ ಹೋರಾಟ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್‌
Last Updated 17 ನವೆಂಬರ್ 2025, 5:28 IST
ಅಂಗವಿಕಲರ ಸೌಲಭ್ಯಕ್ಕೆ ಹೋರಾಟ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಶಿವಮೊಗ್ಗ: 'ವಚನ ಸಾಹಿತ್ಯದ ಬೆಳಕು ನೀಡಿದ ಬಸವಣ್ಣ'

ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಅಭಿಮತ
Last Updated 17 ನವೆಂಬರ್ 2025, 5:26 IST
ಶಿವಮೊಗ್ಗ: 'ವಚನ ಸಾಹಿತ್ಯದ ಬೆಳಕು ನೀಡಿದ ಬಸವಣ್ಣ'

ಸೈಕಲ್, ಸೈಕಲ್ ಪಥ ಎಲ್ಲವೂ ಮಾಯ!

ಸ್ಮಾರ್ಟ್ ಸಿಟಿ ಯೋಜನೆಯಡಿ ₹35 ಕೋಟಿಗೂ ಹೆಚ್ಚು ಹಣ ತುಂಗಾರ್ಪಣ
Last Updated 17 ನವೆಂಬರ್ 2025, 5:23 IST
ಸೈಕಲ್, ಸೈಕಲ್ ಪಥ ಎಲ್ಲವೂ ಮಾಯ!
ADVERTISEMENT
ADVERTISEMENT
ADVERTISEMENT