ಶನಿವಾರ, 27 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಾಮರಾಜನಗರ: ಕಾನೂನು ಕಾಲೇಜು ಉದ್ಘಾಟಿಸಿದ ಶಾಸಕ ಪುಟ್ಟರಂಗಶೆಟ್ಟಿ

Chamarajanagar Law College: ನಿರಂತರ ಪ್ರಯತ್ನ ಹಾಗೂ ಪರಿಶ್ರಮದ ಫಲವಾಗಿ ಜಿಲ್ಲೆಯಲ್ಲಿ ಮೊದಲ ಕಾನೂನು ಕಾಲೇಜು ಉದ್ಘಾಟನೆಯಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು. ಜಿಲ್ಲೆಯಲ್ಲಿ ಕಾನೂನು ಕಾಲೇಜು ಆರಂಭವಾಗಿರುವುದು ಸಂತಸದ ವಿಚಾರ.
Last Updated 27 ಡಿಸೆಂಬರ್ 2025, 8:14 IST
ಚಾಮರಾಜನಗರ: ಕಾನೂನು ಕಾಲೇಜು ಉದ್ಘಾಟಿಸಿದ ಶಾಸಕ ಪುಟ್ಟರಂಗಶೆಟ್ಟಿ

ಗುಂಡ್ಲುಪೇಟೆ: ಶಾಲೆಯಲ್ಲಿ ಜನ್ಮದಿನ ಆಚರಿಸಿಕೊಂಡ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್

Ganesh Prasad Birthday: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ 41ನೇ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಅಗತಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ನೆರವು ನೀಡಲಾಯಿತು. ಶಾಲಾ ಮಕ್ಕಳೊಂದಿಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡ ಅವರು ವಿದ್ಯಾರ್ಥಿಗಳಿಗೆ ಸಿಹಿಹಂಚಿ ಬ್ಯಾಗ್ ವಿತರಿಸಿದರು.
Last Updated 27 ಡಿಸೆಂಬರ್ 2025, 8:14 IST
ಗುಂಡ್ಲುಪೇಟೆ: ಶಾಲೆಯಲ್ಲಿ ಜನ್ಮದಿನ ಆಚರಿಸಿಕೊಂಡ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್

ಚಾಮರಾಜನಗರ: ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ

Prasannananda Swamiji: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಹಾಗೂ 9ರಂದು ವಾಲ್ಮೀಕಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ನಾಡಿನಾದ್ಯಂತ ನೆಲೆಸಿರುವ ವಾಲ್ಮೀಕಿ ಸಮುದಾಯದವರು ಭಾಗವಹಿಸಬೇಕು ಎಂದು ಹೇಳಿದರು.
Last Updated 27 ಡಿಸೆಂಬರ್ 2025, 8:13 IST
ಚಾಮರಾಜನಗರ: ಸಮುದಾಯದ ಜಾಗೃತಿಗೆ ವಾಲ್ಮೀಕಿ ಜಾತ್ರೆ

ಚಾಮರಾಜನಗರ | ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯ ಮರೀಚಿಕೆ: ಡಾ.ಸಿ.ಮಾದೇಗೌಡ

Tribal Development: ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಸಂಬಂಧ ಎರಡು ವರ್ಷಗಳಿಂದ ನಿರಂತವಾಗಿ ಶ್ರಮಿಸಲಾಗುತ್ತಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ತಿಳಿಸಿದರು.
Last Updated 27 ಡಿಸೆಂಬರ್ 2025, 8:11 IST
ಚಾಮರಾಜನಗರ | ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯ ಮರೀಚಿಕೆ: ಡಾ.ಸಿ.ಮಾದೇಗೌಡ

ಗುಂಡ್ಲುಪೇಟೆ: ಚೆಂಡು ಹೂ ಸಂಸ್ಕರಣೆ ಕಾರ್ಖಾನೆ ಬಂದ್ ಮಾಡಲು ಆಗ್ರಹ

Gundlupet Factory Issue: ತಾಲ್ಲೂಕಿನ ಕಗ್ಗಳದಹುಂಡಿ ಚೆಂಡು ಹೂ ಕಾರ್ಖಾನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಬಂದ್ ಮಾಡಿಸಬೇಕೆಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘಟನೆ ಗ್ರಾಮ ಘಟಕಗಳ ಪದಾಧಿಕಾರಿಗಳು ಒತ್ತಾಯಿಸಿದರು.
Last Updated 27 ಡಿಸೆಂಬರ್ 2025, 8:10 IST
ಗುಂಡ್ಲುಪೇಟೆ: ಚೆಂಡು ಹೂ ಸಂಸ್ಕರಣೆ ಕಾರ್ಖಾನೆ ಬಂದ್ ಮಾಡಲು ಆಗ್ರಹ

ಚಾಮರಾಜನಗರ | ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ: ಭಂತೆ ಬೋಧಿದತ್ತ ಥೇರ

Women Empowerment: ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ನೀಡಿರುವ ಕೊಡುಗೆ ಅಪಾರ ಎಂದು ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಂತೆ ಬೋಧಿದತ್ತ ಥೇರ ಹೇಳಿದರು. ತಾಲ್ಲೂಕಿನ ಯಡಪುರ ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Last Updated 27 ಡಿಸೆಂಬರ್ 2025, 8:09 IST
ಚಾಮರಾಜನಗರ | ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ: ಭಂತೆ ಬೋಧಿದತ್ತ ಥೇರ

ಕಾಪು ಕಡಲ ಪರ್ಬ: ಸಾಗರ ತೀರದಲ್ಲಿ ತಿನಿಸುಗಳ ಮೆಲೋಗರ

Food Festival: ಬಿಜೆಪಿ ಕಾಪು ಮಂಡಲದ ವತಿಯಿಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿ ಪ್ರಯುಕ್ತ ಕಾಪು ಬೀಚ್‌ನಲ್ಲಿ ಹಮ್ಮಿಕೊಂಡಿರುವ ಕಡಲ ಪರ್ಬದ ಆಹಾರ ಮೇಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
Last Updated 27 ಡಿಸೆಂಬರ್ 2025, 8:01 IST
ಕಾಪು ಕಡಲ ಪರ್ಬ: ಸಾಗರ ತೀರದಲ್ಲಿ ತಿನಿಸುಗಳ ಮೆಲೋಗರ
ADVERTISEMENT

ದೊಂಡೆರಂಗಡಿ | ಯತೀಶ್ ಶೆಟ್ಟಿ ಸ್ಮರಣಾರ್ಥ ಕಬಡ್ಡಿ ಟೂರ್ನಿ: 16 ತಂಡಗಳು ಭಾಗಿ

Yatheesh Shetty Kabaddi: ಹೆಬ್ರಿ: ದೊಂಡೆರಂಗಡಿ ದಿ.ಯತೀಶ್ ಶೆಟ್ಟಿ ಸ್ಮರಣಾರ್ಥ ಯತೀಶ್ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿ ನಡೆಯಿತು. ಹೊನಲು ಬೆಳಕಿನಲ್ಲಿ ಮ್ಯಾಟ್ ಕಬಡ್ಡಿ ಟೂರ್ನಿಯಲ್ಲಿ 16 ತಂಡಗಳ ಸ್ಪರ್ಧೆ ನಡೆಯಿತು.
Last Updated 27 ಡಿಸೆಂಬರ್ 2025, 8:01 IST
ದೊಂಡೆರಂಗಡಿ | ಯತೀಶ್ ಶೆಟ್ಟಿ ಸ್ಮರಣಾರ್ಥ ಕಬಡ್ಡಿ ಟೂರ್ನಿ: 16 ತಂಡಗಳು ಭಾಗಿ

ಉಡುಪಿ | ಬಂಗಾರವು ತೇಜಸ್ಸು, ಪರಿಶುದ್ಧಿಯ ಪ್ರತೀಕ: ಪುತ್ತಿಗೆ ಶ್ರೀ

Udupi Krishna Matha: ಲೋಹಗಳಲ್ಲಿ ಅತ್ಯಂತ ಶ್ರೇಷ್ಠವಾದ ಲೋಹ ಚಿನ್ನವಾಗಿದೆ. ಯಾವ ಕಾಲದಲ್ಲೂ ಅದು ಮಲಿನವಾಗದೆ ಶುದ್ಧವಾಗಿರುತ್ತದೆ ಮತ್ತು ತೇಜಸ್ಸಿನ, ಪರಿಶುದ್ಧಿಯ ಪ್ರತೀಕವಾಗಿದೆ. ಅಂತಹ ಪರಿಶುದ್ಧ ವಸ್ತುವಿನಿಂದ ದೇವರ ಆರಾಧನೆ ಮಾಡಲು ಚಿನ್ನದ ರಥ ಸಮರ್ಪಿಸಲಾಗಿದೆ.
Last Updated 27 ಡಿಸೆಂಬರ್ 2025, 7:59 IST
ಉಡುಪಿ | ಬಂಗಾರವು ತೇಜಸ್ಸು, ಪರಿಶುದ್ಧಿಯ ಪ್ರತೀಕ: ಪುತ್ತಿಗೆ ಶ್ರೀ

ಕಾರ್ಕಳ | ಅಭಿವೃದ್ಧಿ ತತ್ವಕ್ಕೆ ಬದ್ಧರಾಗಿದ್ದ ವಾಜಪೇಯಿ: ಬಿ.ಎಲ್.ಸಂತೋಷ್

BL Santhosh: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಪ್ರಯುಕ್ತ ಕಾರ್ಕಳ ಬಿಜೆಪಿ ವತಿಯಿಂದ ತಾಲ್ಲೂಕಿನ ಕುಕ್ಕುಂದೂರು ಮೈದಾನದಲ್ಲಿ ಅಟಲ್ ಸ್ಮರಣೆ ಆಯೋಜಿಸಲಾಗಿತ್ತು. ವಾಜಪೇಯಿ ಕೇವಲ ರಾಜಕಾರಣಿಯಾಗಿರಲಿಲ್ಲ, ಪ್ರತಿಭೆಯ‌ ಸಂಗಮವಾಗಿದ್ದರು.
Last Updated 27 ಡಿಸೆಂಬರ್ 2025, 7:59 IST
ಕಾರ್ಕಳ | ಅಭಿವೃದ್ಧಿ ತತ್ವಕ್ಕೆ ಬದ್ಧರಾಗಿದ್ದ ವಾಜಪೇಯಿ:  ಬಿ.ಎಲ್.ಸಂತೋಷ್
ADVERTISEMENT
ADVERTISEMENT
ADVERTISEMENT