ಶುಕ್ರವಾರ, 28 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬಿಕ್ಲು ಶಿವು ಕೊಲೆ: ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತ

Biklu Shivu murder: ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಹೈಕೋರ್ಟ್‌ ತಿರಸ್ಕರಿಸಿದೆ.
Last Updated 28 ನವೆಂಬರ್ 2025, 20:36 IST
ಬಿಕ್ಲು ಶಿವು ಕೊಲೆ: ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತ

ಕೆ.ಆರ್.ಪುರ ಬಸವನಪುರದಲ್ಲಿ ಸುಸಜ್ಜಿತ ಉದ್ಯಾನ: ಬೈರತಿ ಬಸವರಾಜ್‌

ಕೆ.ಆರ್.ಪುರ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಿಂದಾಗಿ ಬಸವನಪುರದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಗುದ್ದಲಿ ಶಾಸಕ ಬೈರತಿ ಬಸವರಾಜ ಗುದ್ದಲಿ ಪೂಜೆ ನೆರವೇರಿಸಿದರು.
Last Updated 28 ನವೆಂಬರ್ 2025, 20:31 IST
ಕೆ.ಆರ್.ಪುರ ಬಸವನಪುರದಲ್ಲಿ ಸುಸಜ್ಜಿತ ಉದ್ಯಾನ: ಬೈರತಿ ಬಸವರಾಜ್‌

ಸಂಚಾರ ನಿಯಮ ಉಲ್ಲಂಘನೆ: ಶೇ 50ರ ರಿಯಾಯಿತಿ– ₹7 ಕೋಟಿ ದಂಡ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಕಲ್ಪಿಸಿದ್ದ ಅವಕಾಶವನ್ನು ಬಳಸಿಕೊಂಡು, ಇದುವರೆಗೂ 2,47,777 ವಾಹನಗಳ ಮಾಲೀಕರು ದಂಡ ಪಾವತಿ ಮಾಡಿದ್ದಾರೆ. ಕಳೆದ ಎಂಟು ದಿನಗಳಲ್ಲಿ ₹7.02 ಕೋಟಿ ದಂಡ
Last Updated 28 ನವೆಂಬರ್ 2025, 20:28 IST
ಸಂಚಾರ ನಿಯಮ ಉಲ್ಲಂಘನೆ: ಶೇ 50ರ ರಿಯಾಯಿತಿ– ₹7 ಕೋಟಿ ದಂಡ ಸಂಗ್ರಹ

ಸದಭಿರುಚಿಯ ಮಕ್ಕಳ ವಚನ ಮೇಳ: ಗೊರುಚ

ಬೆಂಗಳೂರು: ‘ಮೊಬೈಲ್ ಗೀಳಿನಲ್ಲಿ ಮುಳುಗಿರುವ ಮಕ್ಕಳನ್ನು ಸದಭಿರುಚಿಯೆಡೆಗೆ ತರುವಲ್ಲಿ ಮಕ್ಕಳ ವಚನ ಮೇಳ‌ ಯಶಸ್ವಿಯಾಗಿದೆ’ ಎಂದು ಸಾಹಿತಿ ಗೊ.ರು. ಚನ್ನಬಸಪ್ಪ ಹೇಳಿದರು.
Last Updated 28 ನವೆಂಬರ್ 2025, 20:26 IST
ಸದಭಿರುಚಿಯ ಮಕ್ಕಳ ವಚನ ಮೇಳ: ಗೊರುಚ

ವೇತನ, ಕೆಲಸ ನೀಡದೇ ವಂಚನೆ: ಆರೋಪ

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿ ಟಿ.ಇ. ಕನೆಕ್ಟಿವಿಟಿ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ನಲ್ಲಿ ಕೆಲಸವೂ ನೀಡದೇ ವೇತನವನ್ನೂ ನೀಡದೇ 262 ಕಾರ್ಮಿಕರನ್ನು ಬೀದಿಗೆ ತಳ್ಳಲಾಗಿದೆ. ಇವರಿಗೆ ಕೂಡಲೇ ಕೆಲಸ ಕೊಡಬೇಕು ಎಂದು ಟೈಕೋ ಎಲೆಕ್ಟ್ರಾನಿಕ್ಸ್‌ ಎಂಪ್ಲಾಯೀಸ್ ಯೂನಿಯನ್‌ ಆಗ್ರಹಿಸಿದೆ.
Last Updated 28 ನವೆಂಬರ್ 2025, 20:26 IST
ವೇತನ, ಕೆಲಸ ನೀಡದೇ ವಂಚನೆ: ಆರೋಪ

ದಾಬಸ್ ಪೇಟೆ: ಕನ್ನಡ ಭಾಷೆಗೆ ಆದ್ಯತೆ ನೀಡಿ- ಎನ್.ಶ್ರೀನಿವಾಸ್

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಸಿಗಬೇಕು. ನಮ್ಮ ನಾಡು ನುಡಿಯನ್ನು ಉಳಿಸಿಕೊಳ್ಳಲು ಸ್ವಾಭಿಮಾನಿಗಳಾಗಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು. 
Last Updated 28 ನವೆಂಬರ್ 2025, 20:25 IST
ದಾಬಸ್ ಪೇಟೆ: ಕನ್ನಡ ಭಾಷೆಗೆ ಆದ್ಯತೆ ನೀಡಿ- ಎನ್.ಶ್ರೀನಿವಾಸ್

Reva University: 4679 ಮಂದಿಗೆ ಪದವಿ ಪ್ರದಾನ

Reva University ಯಲಹಂಕ:ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಹತ್ತನೇ ವಾರ್ಷಿಕ ಪದವಿಪ್ರದಾನ ಸಮಾರಂಭದಲ್ಲಿ ವಿವಿಧ ವಿಷಯಗಳಲ್ಲಿ ಪದವಿಪಡೆದ ಒಟ್ಟು 4679 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
Last Updated 28 ನವೆಂಬರ್ 2025, 20:24 IST
Reva University: 4679 ಮಂದಿಗೆ ಪದವಿ ಪ್ರದಾನ
ADVERTISEMENT

ರೈಲ್ವೆ ಮಹಿಳಾ ಕ್ರೀಡಾಪಟುಗಳಿಗೆ ಸನ್ಮಾನ

ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಾಲ್ವರು ರೈಲ್ವೆ ಮಹಿಳಾ ಕ್ರೀಡಾಪಟುಗಳನ್ನು ಅಖಿಲ ಭಾರತ ಹಿಂದುಳಿದ ವರ್ಗಗಳ ರೈಲ್ವೆ ನೌಕರರ ಸಂಘವು (ಎಐಒಬಿಸಿ) ನಗರದಲ್ಲಿ ಶುಕ್ರವಾರ ಸನ್ಮಾನಿಸಿದೆ.
Last Updated 28 ನವೆಂಬರ್ 2025, 20:23 IST
ರೈಲ್ವೆ ಮಹಿಳಾ ಕ್ರೀಡಾಪಟುಗಳಿಗೆ ಸನ್ಮಾನ

ಪೀಣ್ಯ ದಾಸರಹಳ್ಳಿ ಅಸೆಂಟ್ ಕಾಲೇಜಿನಲ್ಲಿ ರಾಜ್ಯೋತ್ಸವ

ಪೀಣ್ಯ ದಾಸರಹಳ್ಳಿ:' ಕರುನಾಡಲ್ಲಿ ಅರಣ್ಯ ಸಂಪತ್ತು, ಖನಿಜ ಸಂಪತ್ತು, ನದಿಗಳು, ಜಲಧಾರೆಗಳು, ಕಣಿವೆಗಳು, ಬೆಟ್ಟಗುಡ್ಡಗಳು ಸಮೃದ್ಧಿಯಿಂದ ಇದ್ದು ನಾಡಿನ ಸೊಬಗನ್ನು ಹೆಚ್ಚಿಸಿ ಪ್ರಬುದ್ಧವಾಗಿವೆ' ಎಂದು ಶಾಸಕ ಎಸ್....
Last Updated 28 ನವೆಂಬರ್ 2025, 20:23 IST
ಪೀಣ್ಯ ದಾಸರಹಳ್ಳಿ ಅಸೆಂಟ್ ಕಾಲೇಜಿನಲ್ಲಿ ರಾಜ್ಯೋತ್ಸವ

ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್

ಸರ್ಕಾರಿ ಜಮೀನು ಕಬಳಿಕೆಗೆ ನಕಲಿ ದಾಖಲೆ ಸೇರ್ಪಡೆ: ವರದಿಗೆ ಜಿಲ್ಲಾಧಿಕಾರಿ ಆದೇಶ
Last Updated 28 ನವೆಂಬರ್ 2025, 20:22 IST
ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್
ADVERTISEMENT
ADVERTISEMENT
ADVERTISEMENT