ಶನಿವಾರ, 13 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ
Last Updated 13 ಡಿಸೆಂಬರ್ 2025, 23:46 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮ

ರಾಜರಾಜೇಶ್ವರಿ ನಗರ: ಮಸೀದಿಯಲ್ಲಿ ಕನ್ನಡ ಪ್ರವಚನ

Religious Harmony:ಮುಸ್ಲಿಮರ ವಾರದ ವಿಶೇಷ ಪ್ರಾರ್ಥನೆಯಲ್ಲಿ ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್, ರಾಜ್ಯಕಾರ್ಯದರ್ಶಿ ಜ. ಅಕ್ಬರ್ ಅಲಿ ಉಡುಪಿ ಅವರು ಕನ್ನಡದಲ್ಲಿ ಪ್ರವಚನ ನೀಡಿದರು.
Last Updated 13 ಡಿಸೆಂಬರ್ 2025, 23:39 IST
ರಾಜರಾಜೇಶ್ವರಿ ನಗರ: ಮಸೀದಿಯಲ್ಲಿ ಕನ್ನಡ ಪ್ರವಚನ

ದೊಡ್ಡಬಳ್ಳಾಪುರ | ಲೈಂಗಿಕ ಕಿರುಕುಳ: ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಮಹಿಳೆ ವಿರುದ್ಧ ಸ್ವಾಮೀಜಿ ಪ್ರತಿದೂರು
Last Updated 13 ಡಿಸೆಂಬರ್ 2025, 23:29 IST
ದೊಡ್ಡಬಳ್ಳಾಪುರ | ಲೈಂಗಿಕ ಕಿರುಕುಳ: ಸ್ವಾಮೀಜಿ ವಿರುದ್ಧ ಮಹಿಳೆ ದೂರು

ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್: ಎಂ.ಬಿ.ಪಾಟೀಲ

ಪ್ಲಾಸ್ಟಿಕ್ ಉದ್ಯಮ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಮಂಗಳೂರು ಮತ್ತು ವಿಜಯಪುರದಲ್ಲಿ 200 ಎಕರೆಯಲ್ಲಿ ಸುಸಜ್ಜಿತ ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸಲಿದೆ. ಅರ್ಜಿ ಸಲ್ಲಿಸುವ ಉದ್ಯಮಿಗಳಿಗೆ ಜಮೀನು ಒದಗಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 13 ಡಿಸೆಂಬರ್ 2025, 23:03 IST
ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್: ಎಂ.ಬಿ.ಪಾಟೀಲ

ಬೆಂಗಳೂರು: ಅರೆ ನ್ಯಾಯಿಕ ಪ್ರಕರಣ ತ್ವರಿತ ವಿಲೇವಾರಿಗೆ ಎಸ್ಒಪಿ

Land Tribunal:ರಾಜ್ಯದ ಭೂ ನ್ಯಾಯಮಂಡಳಿಯಲ್ಲಿರುವ ಅರೆ ನ್ಯಾಯಿಕ ವಿಚಾರಣೆ ವ್ಯಾಪ್ತಿಗೆ ಒಳಪಟ್ಟ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು ಪ್ರಮಾಣಿತ ಕಾರ್ಯಚರಣೆ ವಿಧಾನವೊಂದನ್ನು (ಎಸ್‌ಒಪಿ) ಸಿದ್ಧಪಡಿಸಲು ಕಂದಾಯ ಇಲಾಖೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ.
Last Updated 13 ಡಿಸೆಂಬರ್ 2025, 23:01 IST
ಬೆಂಗಳೂರು: ಅರೆ ನ್ಯಾಯಿಕ ಪ್ರಕರಣ ತ್ವರಿತ ವಿಲೇವಾರಿಗೆ ಎಸ್ಒಪಿ

ಪಿಟಿಸಿಎಲ್ ಪ್ರಕರಣ; 28 ವರ್ಷಗಳ ನಂತರದ ಅರ್ಜಿ ಅಮಾನ್ಯ: ಹೈಕೋರ್ಟ್ ಸ್ಪಷ್ಟನೆ

High Court Ruling: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರಿಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯಡಿ ಮರು ಸ್ಥಾಪನೆ ಕೋರಿ 28 ವರ್ಷಗಳ ಬಳಿಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಅವಕಾಶವಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
Last Updated 13 ಡಿಸೆಂಬರ್ 2025, 22:57 IST
ಪಿಟಿಸಿಎಲ್ ಪ್ರಕರಣ; 28 ವರ್ಷಗಳ ನಂತರದ ಅರ್ಜಿ ಅಮಾನ್ಯ: ಹೈಕೋರ್ಟ್ ಸ್ಪಷ್ಟನೆ

ವೋಟ್‌ ಚೋರಿ ಆರೋಪ ಕಟ್ಟುಕಥೆ: ಮಾಜಿ ಶಾಸಕ ಸುಭಾಷ್‌ ಗುತ್ತೇದಾರ

Former MLA Statement: ‘ಶಾಸಕ ಬಿ.ಆರ್‌.ಪಾಟೀಲ ಅವರು ಮಾಡಿರುವ ವೋಟ್‌ ಚೋರಿ ಆರೋಪ ಕಟ್ಟುಕಥೆ.
Last Updated 13 ಡಿಸೆಂಬರ್ 2025, 22:47 IST
ವೋಟ್‌ ಚೋರಿ ಆರೋಪ ಕಟ್ಟುಕಥೆ: ಮಾಜಿ ಶಾಸಕ ಸುಭಾಷ್‌ ಗುತ್ತೇದಾರ
ADVERTISEMENT

ನೈಜ ಕಲಾ ಯೋಗಿ ಕ.ವೆಂ. ರಾಜಗೋಪಾಲ್: ಸಾಹಿತಿ ಹಂಪ ನಾಗರಾಜಯ್ಯ

ರಂಗಚಿಂತಕನ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಸಾಹಿತಿ ಹಂಪ ನಾಗರಾಜಯ್ಯ ಬಣ್ಣನೆ
Last Updated 13 ಡಿಸೆಂಬರ್ 2025, 22:37 IST
ನೈಜ ಕಲಾ ಯೋಗಿ ಕ.ವೆಂ. ರಾಜಗೋಪಾಲ್: ಸಾಹಿತಿ ಹಂಪ ನಾಗರಾಜಯ್ಯ

ಸುಳ್ಳು ಆರೋಪ; ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ವಿಜಯೇಂದ್ರ

-
Last Updated 13 ಡಿಸೆಂಬರ್ 2025, 17:44 IST
ಸುಳ್ಳು ಆರೋಪ; ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ವಿಜಯೇಂದ್ರ

2013ರಲ್ಲೇ ಜಿ.ಪರಮೇಶ್ವರ ಸಿ.ಎಂ ಆಗಬೇಕಿತ್ತು: ಮಹದೇವಪ್ಪ

Political Statement: ‘2013ರಲ್ಲಿಯೇ ಜಿ.ಪರಮೇಶ್ವರ ಮುಖ್ಯಮಂತ್ರಿ ಆಗಬೇಕಿತ್ತು’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
Last Updated 13 ಡಿಸೆಂಬರ್ 2025, 17:39 IST
2013ರಲ್ಲೇ ಜಿ.ಪರಮೇಶ್ವರ ಸಿ.ಎಂ ಆಗಬೇಕಿತ್ತು: ಮಹದೇವಪ್ಪ
ADVERTISEMENT
ADVERTISEMENT
ADVERTISEMENT