ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Housing Assurance: ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮನೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಈ ವಿಚಾರ ರಾಜಕೀಯ ವಿವಾದವನ್ನೂ ಎಳೆದಿದೆ.
Last Updated 29 ಡಿಸೆಂಬರ್ 2025, 19:57 IST
ಕೋಗಿಲು | ಅರ್ಹರಿಗಷ್ಟೇ ‘ಸರ್ಕಾರಿ’ ಮನೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್‌ಗೆ ಪಂಚಮಿ ಪುರಸ್ಕಾರ

Panchami Honour: ಉಡುಪಿ문화 ವಿಶ್ವ ಪ್ರತಿಷ್ಠಾನ ನೀಡುವ ‘ಪಂಚಮಿ ಪುರಸ್ಕಾರ 2026’ಕ್ಕೆ ಪ್ರಸಿದ್ಧ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಆಯ್ಕೆಯಾಗಿದ್ದು, ಜನವರಿಯಲ್ಲಿ ನಡೆಯುವ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
Last Updated 29 ಡಿಸೆಂಬರ್ 2025, 19:56 IST
ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್‌ಗೆ ಪಂಚಮಿ ಪುರಸ್ಕಾರ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಮತಿ ರದ್ದುಪಡಿಸಲು ಒತ್ತಾಯ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಾ ಪ್ರದೇಶಕ್ಕೆ ವನ್ಯಜೀವಿ ಮಂಡಳಿ ಸದಸ್ಯರ ಭೇಟಿ
Last Updated 29 ಡಿಸೆಂಬರ್ 2025, 19:55 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ
ಅನುಮತಿ ರದ್ದುಪಡಿಸಲು ಒತ್ತಾಯ

ಡ್ರಗ್ಸ್ ಜಾಲ: ಕೆಮಿಕಲ್‌ ಎಂಜಿನಿಯರ್ ಸೂತ್ರಧಾರ

Drug Mastermind: ಬೆಂಗಳೂರಿನಲ್ಲಿ ₹55.88 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ಮಹಾರಾಷ್ಟ್ರದ ಪ್ರಶಾಂತ್ ಪಾಟೀಲ ಎಂಬ ಕೆಮಿಕಲ್ ಎಂಜಿನಿಯರ್‌ ಡ್ರಗ್ಸ್ ಜಾಲದ ಪ್ರಮುಖ ಸೂತ್ರಧಾರ ಎನ್ನಲಾಗಿದೆ.
Last Updated 29 ಡಿಸೆಂಬರ್ 2025, 19:46 IST
ಡ್ರಗ್ಸ್ ಜಾಲ: ಕೆಮಿಕಲ್‌ ಎಂಜಿನಿಯರ್ ಸೂತ್ರಧಾರ

ಥ್ರೋಬಾಲ್:ದಕ್ಷಿಣ ಕನ್ನಡ, ಮೈಸೂರು ತಂಡ ಚಾಂಪಿಯನ್

ಕಾರವಾರದ ಬಾಡದಲ್ಲಿರುವ ಶಿವಾಜಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಮೈಸೂರು ತಂಡ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.
Last Updated 29 ಡಿಸೆಂಬರ್ 2025, 19:27 IST
ಥ್ರೋಬಾಲ್:ದಕ್ಷಿಣ ಕನ್ನಡ, ಮೈಸೂರು ತಂಡ ಚಾಂಪಿಯನ್

ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ

Drug Menace: ಆರ್‌. ಅಶೋಕ ಡ್ರಗ್ಸ್ ಮಾಫಿಯಾ ರಾಜ್ಯವನ್ನೇ ಆವರಿಸಿಕೊಂಡಿದೆ ಎಂದು ಆರೋಪಿಸಿ, ಡ್ರಗ್ಸ್ ಸೆಲೆಬ್ರೇಶನ್ ಆಗುತ್ತಿದೆ ಎಂದರು; ಗೃಹ ಸಚಿವರ ನಿರ್ಲಕ್ಷ್ಯ ಹಾಗೂ ಪೊಲೀಸ್ ಗೋಪ್ಯತೆಗೆ ಪ್ರಶ್ನೆ ಎತ್ತಿದ್ದಾರೆ.
Last Updated 29 ಡಿಸೆಂಬರ್ 2025, 19:14 IST
ಡ್ರಗ್ಸ್‌ ಮಾಫಿಯಾ ರಾಜ್ಯವನ್ನು ಸುತ್ತುವರಿದಿದೆ: ಆರ್‌. ಅಶೋಕ

ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ

ಪರಿಶಿಷ್ಟ ಪಂಗಡ ಸೇರ್ಪಡೆಗಾಗಿ ನಡೆದ ಹೋರಾಟದಲ್ಲಿ ವಿವಿಧ ಜಿಲ್ಲೆಗಳ ಸಾವಿರಾರು ಮಂದಿ ಭಾಗಿ
Last Updated 29 ಡಿಸೆಂಬರ್ 2025, 19:12 IST
ಕೋಲಿ, ಕಬ್ಬಲಿಗರ ಸಮುದಾಯದ ‘ಶಕ್ತಿ’ ಅನಾವರಣ
ADVERTISEMENT

ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

Eviction Aftermath: ಯಲಹಂಕ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಮನೆ ನೆಲಸಮಗೊಂಡು 10 ದಿನ ಕಳೆದರೂ ಸಂತ್ರಸ್ತರು ಸ್ಥಳ ತೊರೆಯದೆ ತಾತ್ಕಾಲಿಕ ತಂಗುದಾಣಗಳಲ್ಲಿ ಬಾಳುತ್ತಿದ್ದು, ನವಜೀವನದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.
Last Updated 29 ಡಿಸೆಂಬರ್ 2025, 18:55 IST
ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

ಸೈಬರ್ ವಂಚನೆ: ವಿದ್ಯಾರ್ಥಿಗಳಿಗೆ ‘ಜಾಗೃತಿ ಪಾಠ’

‘ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ, ನಮ್ಮ ಜೊತೆಗೆ ಕೈಜೋಡಿಸಿ...’ ಕಾರ್ಯಕ್ರಮ
Last Updated 29 ಡಿಸೆಂಬರ್ 2025, 18:49 IST
ಸೈಬರ್ ವಂಚನೆ: ವಿದ್ಯಾರ್ಥಿಗಳಿಗೆ ‘ಜಾಗೃತಿ ಪಾಠ’

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: ಕೈದಿ ಬಳಿ ಮೊಬೈಲ್ ಪತ್ತೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ ಭಾನುವಾರ ನಡೆದ ತಪಾಸಣೆ ವೇಳೆ ಮೊಬೈಲ್ ಪತ್ತೆಯಾಗಿದೆ.
Last Updated 29 ಡಿಸೆಂಬರ್ 2025, 18:42 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: ಕೈದಿ ಬಳಿ ಮೊಬೈಲ್ ಪತ್ತೆ
ADVERTISEMENT
ADVERTISEMENT
ADVERTISEMENT