ಮಂಗಳವಾರ, 25 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ವಿವಿಧ ಯೋಜನೆಗಳಡಿ ನೋಂದಣಿ ಮಾಡಿಕೊಳ್ಳಿ

ಟಿಆರ್‌ಎಡಿಎಸ್ ಆನ್‍ಲೈನ್ ಪ್ಲಾಟ್‍ಫಾರ್ಮ್ ಸಂಬಂಧಿತ ಕಾರ್ಯಾಗಾರದಲ್ಲಿ ಸಲಹೆ
Last Updated 25 ನವೆಂಬರ್ 2025, 3:21 IST
ವಿವಿಧ ಯೋಜನೆಗಳಡಿ ನೋಂದಣಿ ಮಾಡಿಕೊಳ್ಳಿ

ಗೋಮಾಳ ಜಾಗ ಅತಿಕ್ರಮಣ ತೆರವುಗೊಳಿಸಿ

ಮಾದಪಟ್ಟಣದ ಜಾಗ: ಗುಡ್ಡೆಹೊಸೂರು ಕೆಡಿಪಿ ಸಭೆಯಲ್ಲಿ ಸದಸ್ಯರ ಆಗ್ರಹ
Last Updated 25 ನವೆಂಬರ್ 2025, 3:20 IST
ಗೋಮಾಳ ಜಾಗ ಅತಿಕ್ರಮಣ ತೆರವುಗೊಳಿಸಿ

ನಿರ್ಲಕ್ಷ್ಯಕ್ಕೆ ತುತ್ತಾದ ನಾಲ್ಕುನಾಡು ಅರಮನೆ

ತಾಂತ್ರಿಕ ನೈಪುಣ್ಯತೆಯುಳ್ಳ ಐತಿಹಾಸಿಕ ಕಟ್ಟಡ
Last Updated 25 ನವೆಂಬರ್ 2025, 3:19 IST
ನಿರ್ಲಕ್ಷ್ಯಕ್ಕೆ ತುತ್ತಾದ ನಾಲ್ಕುನಾಡು ಅರಮನೆ

ಪುರುಷರ ಹಗ್ಗ ಜಗ್ಗಾಟ: ಇಗ್ಗುತ್ತಪ್ಪ ತಂಡಕ್ಕೆ ಪ್ರಶಸ್ತಿ

ನಾಪೋಕ್ಲು: ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಪುರುಷರ ಹಗ್ಗ...
Last Updated 25 ನವೆಂಬರ್ 2025, 3:18 IST
ಪುರುಷರ ಹಗ್ಗ ಜಗ್ಗಾಟ: ಇಗ್ಗುತ್ತಪ್ಪ ತಂಡಕ್ಕೆ ಪ್ರಶಸ್ತಿ

‘ಕೃಷಿ ಭೂಮಿ ಮಾರಾಟ ಕಳವಳಕಾರಿ’

ಕಾಕೋಟುಪರಂಬುವಿನ ಕೈಲ್ ಮುಹೂರ್ತ ಸಂಘದ ವಜ್ರ ಮಹೋತ್ಸವ ಸಮಾರಂಭ
Last Updated 25 ನವೆಂಬರ್ 2025, 3:18 IST
‘ಕೃಷಿ ಭೂಮಿ ಮಾರಾಟ ಕಳವಳಕಾರಿ’

ಮಡಿಕೇರಿ: ಲೋಕೋಪಯೋಗಿ ಇಲಾಖೆಯ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta Investigation: ಇಲ್ಲಿನ ಲೋಕೋಪಯೋಗಿ ಇಲಾಖೆಯ ಎಇಇ ಗಿರೀಶ ಅವರ ಇಲ್ಲಿನ ವಸತಿ ಗೃಹ ಹಾಗೂ ಮೈಸೂರಿನ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ‌ನಡೆಸಿದ್ದಾರೆ‌.
Last Updated 25 ನವೆಂಬರ್ 2025, 3:14 IST
ಮಡಿಕೇರಿ: ಲೋಕೋಪಯೋಗಿ ಇಲಾಖೆಯ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ

ಬಾದಾಮಿ| ಕಾಕನೂರ ಬ್ಯಾಂಕ್ ದರೋಡೆ: ಚಿನ್ನ, ನಗದು ವಶ

Robbery Recovery Update: ಬಾದಾಮಿ ತಾಲೂಕಿನ ಕಾಕನೂರ ಎಸ್.ಬಿ.ಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ₹26.30 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಎಸ್‌ಪಿಯವರು ತಿಳಿಸಿದ್ದಾರೆ.
Last Updated 25 ನವೆಂಬರ್ 2025, 3:13 IST
ಬಾದಾಮಿ| ಕಾಕನೂರ ಬ್ಯಾಂಕ್ ದರೋಡೆ: ಚಿನ್ನ, ನಗದು ವಶ
ADVERTISEMENT

ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಇಲ್ಲದೆ ಬಂದವರಿಗೆ ನೋಟಿಸ್ ನೀಡಿ: ಜೆ.ಟಿ.ಪಾಟೀಲ

Administrative Accountability: ಬೀಳಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ಇಲ್ಲದೆ ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕರಾದ ಜೆ.ಟಿ. ಪಾಟೀಲ ಸೂಚಿಸಿದರು. ಬಸ್ ಸೌಲಭ್ಯ, ವಸತಿ ನಿಲಯಗಳ ಗುಣಮಟ್ಟವೀಗ ನಿಗಾದಲ್ಲಿವೆ.
Last Updated 25 ನವೆಂಬರ್ 2025, 3:13 IST
ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಇಲ್ಲದೆ ಬಂದವರಿಗೆ ನೋಟಿಸ್ ನೀಡಿ: ಜೆ.ಟಿ.ಪಾಟೀಲ

ಬಾಗಲಕೋಟೆ| ಮೆಕ್ಕೆಜೋಳ ಬೆಲೆ ಕುಸಿತ: ಕಂಗಾಲಾದ ರೈತ

Crop Price Crisis: ಬಾಗಲಕೋಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಕೇಂದ್ರಗಳು ಇನ್ನೂ ಆರಂಭವಾಗದೇ, ಬೆಂಬಲ ಬೆಲೆ ಅಸಾಧ್ಯವಾಗಿರುವ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದೆ.
Last Updated 25 ನವೆಂಬರ್ 2025, 3:13 IST
ಬಾಗಲಕೋಟೆ| ಮೆಕ್ಕೆಜೋಳ ಬೆಲೆ ಕುಸಿತ: ಕಂಗಾಲಾದ ರೈತ

ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ

Farmer Rights Protest: ಮುಧೋಳದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆ ಸಂಬಂಧಿತ ಪ್ರಕರಣದಲ್ಲಿ ರೈತರ ಬಂಧನವನ್ನು ಖಂಡಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂಧಿತರಿಗೆ ಜಾಮೀನಿಗೆ ನೆರವಿನ ಭರವಸೆ ನೀಡಲಾಯಿತು.
Last Updated 25 ನವೆಂಬರ್ 2025, 3:13 IST
ಮುಧೋಳ: ರೈತರ ಬಂಧನ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT