ಭಾನುವಾರ, 23 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಾಗಡಿ| ಕೆಂಪೇಗೌಡ ಉತ್ಸವಕ್ಕೆ ಚಾಲನೆ; ಪ್ರತಿಭೆಗಳ ಶೋಧಕ್ಕೆ ಕನಕೋತ್ಸವ: ಡಿಕೆಸು

Kanakotsava Sports Launch: ಮಾಗಡಿ ಬಗಿನಗೆರೆ ಬಿಜಿಎಸ್ ಶಾಲೆಯಲ್ಲಿ ತಿಪ್ಪಸಂದ್ರ ಹೋಬಳಿ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಗೆ ಡಿ.ಕೆ.ಸುರೇಶ್ ಅವರು ಕೆಂಪೇಗೌಡ ಉತ್ಸವ ಅಂಗವಾಗಿ ಚಾಲನೆ ನೀಡಿದರು.
Last Updated 23 ನವೆಂಬರ್ 2025, 3:01 IST
ಮಾಗಡಿ| ಕೆಂಪೇಗೌಡ ಉತ್ಸವಕ್ಕೆ ಚಾಲನೆ; ಪ್ರತಿಭೆಗಳ ಶೋಧಕ್ಕೆ ಕನಕೋತ್ಸವ: ಡಿಕೆಸು

ರಾಮನಗರ| ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ

Traffic Violation Discount: ಸಂಚಾರ ಇ–ಚಲನ್‌ನಲ್ಲಿ ದಾಖಲಾಗಿರುವ ದಂಡದ ಪ್ರಕರಣಗಳಲ್ಲಿ ಶೇ 50 ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಆದೇಶ ನೀಡಿದ್ದು, ನ.21ರಿಂದ ಡಿ.12ರವರೆಗೆ ಈ ಸದುಪಾಯ ಲಭ್ಯವಿದೆ ಎಂದು ಎಂ.ಎಚ್.ಅಣ್ಣಯ್ಯ ಹೇಳಿದರು.
Last Updated 23 ನವೆಂಬರ್ 2025, 3:00 IST
ರಾಮನಗರ| ಸಂಚಾರ ನಿಯಮ ಉಲ್ಲಂಘನೆ ದಂಡ: ಶೇ 50ರಷ್ಟು ರಿಯಾಯಿತಿ

ಚನ್ನಪಟ್ಟಣ|ಹೊಂಗನೂರು ಕೆಪಿಎಸ್ ಶಾಲೆ ವಿಲೀನ:ಮುಚ್ಚುವ ಭೀತಿಯಲ್ಲಿ 7 ಸರ್ಕಾರಿ ಶಾಲೆ

Government School Merger: ಚನ್ನಪಟ್ಟಣ ತಾಲ್ಲೂಕಿನ 7 ಸರ್ಕಾರಿ ಶಾಲೆಗಳನ್ನು ಹೊಂಗನೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸಲು ಆದೇಶ ನೀಡಿದ್ದು, ಶಾಲೆ ಮುಚ್ಚುವ ಭೀತಿ ಹಿನ್ನೆಲೆಯಲ್ಲಿ ಪೋಷಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದಾರೆ.
Last Updated 23 ನವೆಂಬರ್ 2025, 3:00 IST
ಚನ್ನಪಟ್ಟಣ|ಹೊಂಗನೂರು ಕೆಪಿಎಸ್ ಶಾಲೆ ವಿಲೀನ:ಮುಚ್ಚುವ ಭೀತಿಯಲ್ಲಿ 7 ಸರ್ಕಾರಿ ಶಾಲೆ

ಹಾರೋಹಳ್ಳಿ: ಶಾಲೆ ಬಳಿ ಬಾಯಿ ತೆರೆದ ಚರಂಡಿ

Open Drain Concern: ಹಾರೋಹಳ್ಳಿ ಗ್ರಾಮಾಂತರ ವಿದ್ಯಾಸಂಸ್ಥೆ ಪ್ರವೇಶ ದ್ವಾರದ ಬಳಿ ಚರಂಡಿ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಬೀಳುವ ಭಯ ಎದುರಾಗಿರುವ ಹಿನ್ನೆಲೆಯಲ್ಲಿ ಪೋಷಕರು ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
Last Updated 23 ನವೆಂಬರ್ 2025, 3:00 IST
ಹಾರೋಹಳ್ಳಿ: ಶಾಲೆ ಬಳಿ ಬಾಯಿ ತೆರೆದ ಚರಂಡಿ

ಚನ್ನಪಟ್ಟಣ| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಹುನ್ನಾರ: ಪ್ರತಿಭಟನೆ

Government School Protest: ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ ಮತ್ತು ಕನ್ನಿದೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮದ ವಿರುದ್ಧ ಗ್ರಾಮಸ್ಥರು ಮತ್ತು ಎಐಡಿಎಸ್ಒ ವಿದ್ಯಾರ್ಥಿಗಳು ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
Last Updated 23 ನವೆಂಬರ್ 2025, 3:00 IST
ಚನ್ನಪಟ್ಟಣ| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಹುನ್ನಾರ: ಪ್ರತಿಭಟನೆ

ದೊಡ್ಡಬಳ್ಳಾಪುರ| ಸ್ಥಳೀಯ ನೇಕಾರರಿಗೆ ಸೂರತ್ ಸೀರೆ ಉರುಳು: ಹೋರಾಟದ ಎಚ್ಚರಿಕೆ

Weaving Industry Protest: ಸೂರತ್‌ನ ರೇಪಿಯರ್ ಮತ್ತು ಏರ್‌ಜೆಟ್ ಮಗ್ಗಗಳಲ್ಲಿ ನೇಯ್ದ ಸೀರೆಗಳು ಇಲ್ಲಿಗೆ ತಂದು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು, ಇದು ಸ್ಥಳೀಯ ನೇಕಾರರಿಗೆ ಉರುಳಾಗುತ್ತಿದೆ ಎಂದು ನೇಕಾರರು ಎಚ್ಚರಿಕೆ ನೀಡಿದ್ದಾರೆ.
Last Updated 23 ನವೆಂಬರ್ 2025, 2:36 IST
ದೊಡ್ಡಬಳ್ಳಾಪುರ| ಸ್ಥಳೀಯ ನೇಕಾರರಿಗೆ ಸೂರತ್ ಸೀರೆ ಉರುಳು: ಹೋರಾಟದ ಎಚ್ಚರಿಕೆ

ದೊಡ್ಡಬಳ್ಳಾಪುರ| ಗೃಹಣಿ ಆತ್ಮಹತ್ಯೆ: ತಲೆ ಮರೆಸಿಕೊಂಡಿದ್ದ ಮೂವರ ಸೆರೆ

Suicide Case Arrest: ಗೃಹಿಣಿ ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕಿರುಕುಳ ಆರೋಪ ಎದುರಿಸುತ್ತಿದ್ದ ಆಕೆಯ ಪತಿಯ ಕುಟುಂಬದ ಮೂವರನ್ನು ಮಹಿಳಾ ಠಾಣಾ ಪೊಲೀಸರು ಸರ್ಜಾಪುರದಲ್ಲಿ ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 2:36 IST
ದೊಡ್ಡಬಳ್ಳಾಪುರ| ಗೃಹಣಿ ಆತ್ಮಹತ್ಯೆ: ತಲೆ ಮರೆಸಿಕೊಂಡಿದ್ದ ಮೂವರ ಸೆರೆ
ADVERTISEMENT

ದೇವನಹಳ್ಳಿ: ಜಾಲಿಗೆ ಗ್ರಾಮ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

Village Safety Initiative: ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂಗ್ರಹಳ್ಳಿಯಲ್ಲಿ ಗ್ರಾಮಗಳ ಸುರಕ್ಷಿತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅಧ್ಯಕ್ಷ ಎಸ್.ಎಂ. ಆನಂದ್ ಕುಮಾರ್ ಹೇಳಿದರು.
Last Updated 23 ನವೆಂಬರ್ 2025, 2:35 IST
ದೇವನಹಳ್ಳಿ: ಜಾಲಿಗೆ ಗ್ರಾಮ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಆನೇಕಲ್: ಗ್ರಾ.ಪಂ. ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

Panchayat Employee Demands: ಗ್ರಾಮ ಪಂಚಾಯಿತಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಒತ್ತಡಕ್ಕೊಳಗಾಗಬೇಕು ಎಂದು ಆನೇಕಲ್‌ ಪದಾಧಿಕಾರಿಗಳು ಶಾಸಕರ ಕಚೇರಿಗೆ ಮನವಿ ಸಲ್ಲಿಸಿದರು.
Last Updated 23 ನವೆಂಬರ್ 2025, 2:35 IST
ಆನೇಕಲ್: ಗ್ರಾ.ಪಂ. ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

ನಿಮ್ಮ ಮಕ್ಕಳಂತೆ ಕಾಳಜಿ ಇರಲಿ: ಹಾಸ್ಟೆಲ್‌ ವಾರ್ಡನ್‌ಗಳಿಗೆ ಸಚಿವ ಮುನಿಯಪ್ಪ ಸಲಹೆ

Student Welfare: ‘ವಿದ್ಯಾರ್ಥಿ ನಿಲಯದ ವಾರ್ಡನ್‌ಗಳು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ, ಅವರ ಮೇಲೆ ನಿಮ್ಮ ಮಕ್ಕಳಂತೆ ಕಾಳಜಿ ಇರಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ದೇವನಹಳ್ಳಿಯಲ್ಲಿ ಹೇಳಿದರು.
Last Updated 23 ನವೆಂಬರ್ 2025, 2:25 IST
ನಿಮ್ಮ ಮಕ್ಕಳಂತೆ ಕಾಳಜಿ ಇರಲಿ: ಹಾಸ್ಟೆಲ್‌ ವಾರ್ಡನ್‌ಗಳಿಗೆ ಸಚಿವ ಮುನಿಯಪ್ಪ ಸಲಹೆ
ADVERTISEMENT
ADVERTISEMENT
ADVERTISEMENT