ಶನಿವಾರ, 6 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಲು ಉಗ್ರಪ್ಪ ಆಗ್ರಹ

SC ST Reservation Law: ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಶೇಕಡ 56ರಷ್ಟು ಹೆಚ್ಚಳವನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ.
Last Updated 6 ಡಿಸೆಂಬರ್ 2025, 14:10 IST
ಮೀಸಲಾತಿ ಹೆಚ್ಚಳ: 9ನೇ ಪರಿಚ್ಛೇದಕ್ಕೆ ಸೇರಿಸಲು ಉಗ್ರಪ್ಪ ಆಗ್ರಹ

ಮಾಹಿತಿ ಹಕ್ಕು: ಉತ್ತರಿಸದ ಎ.ಸಿ.ಗೆ ₹25 ಸಾವಿರ, ತಹಶೀಲ್ದಾರ್‌ಗೆ ₹50 ಸಾವಿರ ದಂಡ

RTI Commission Action: ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದವರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದೇ ನಿರ್ಲಕ್ಷಿಸಿದ ಬೆಂಗಳೂರು ಉತ್ತರ ಎ.ಸಿ. ಕಿರಣ್ ಮತ್ತು ತಹಶೀಲ್ದಾರ್ ಮಧುರಾಜ್ ಅವರಿಗೆ ಮಾಹಿತಿ ಆಯೋಗ ದಂಡ ವಿಧಿಸಿದೆ.
Last Updated 6 ಡಿಸೆಂಬರ್ 2025, 14:10 IST
ಮಾಹಿತಿ ಹಕ್ಕು: ಉತ್ತರಿಸದ ಎ.ಸಿ.ಗೆ ₹25 ಸಾವಿರ, ತಹಶೀಲ್ದಾರ್‌ಗೆ ₹50 ಸಾವಿರ ದಂಡ

ಮಂಗಳೂರು | 517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

NDPS Act Arrest: ಮಂಗಳೂರಿನಲ್ಲಿ ನಾಲ್ವರು ಆರೋಪಿಗಳನ್ನು ಎಂಡಿಎಂಎ ಕಳ್ಳಸಾಗಣೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ಶನಿವಾರ ರಾಷ್ಟ್ರೀಯ ಹೆದ್ದಾರಿ 66ರ ಬಳಿ 517.76 ಗ್ರಾಂ ಮಾದಕ ವಸ್ತು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 14:06 IST
ಮಂಗಳೂರು | 517 ಗ್ರಾಂ ಎಂಡಿಎಂಎ ವಶ: ನಾಲ್ವರು ಆರೋಪಿಗಳ ಬಂಧನ

ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

Drug Conviction Mangaluru: ಮಾದಕ ಪದಾರ್ಥ ಅಕ್ರಮ ಸಾಗಣೆ ಮತ್ತು ಸೇವನೆ ಪ್ರಕರಣದಲ್ಲಿ ಐವರಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಎಂಡಿಎಂಎ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
Last Updated 6 ಡಿಸೆಂಬರ್ 2025, 14:03 IST
ಮಂಗಳೂರು | ಮಾದಕ ಪದಾರ್ಥ ಅಕ್ರಮ ಸಾಗಣೆ: ಐವರಿಗೆ ಕಠಿಣ ಸಜೆ

ಸ್ಥೂಲಕಾಯ: ಮಕ್ಕಳಿಗೆ ಶಾಲೆಯಲ್ಲಿ ಅರಿವು ಮೂಡಿಸುವ ಕೆಲಸವಾಗಲಿ; ರಾಜೀವ್‌ ಅಗರ್ವಾಲ್

Obesity Awareness: ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಒಬೆಸಿಟಿ ಕುರಿತ ಜಾಗೃತಿಯನ್ನು ಶಾಲೆಯಿಂದಲೇ ಪ್ರಾರಂಭಿಸದಿದ್ದರೆ, ಭವಿಷ್ಯದ ಪೀಳಿಗೆ ಆರೋಗ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಅಧಿಕ ಎಂದು ತಜ್ಞರು ಅಭಿಪ್ರಾಯಪಟ್ಟರು.
Last Updated 6 ಡಿಸೆಂಬರ್ 2025, 14:03 IST
ಸ್ಥೂಲಕಾಯ: ಮಕ್ಕಳಿಗೆ ಶಾಲೆಯಲ್ಲಿ ಅರಿವು ಮೂಡಿಸುವ ಕೆಲಸವಾಗಲಿ; ರಾಜೀವ್‌ ಅಗರ್ವಾಲ್

ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

Priyank Kharge Watch Row: ಸಿಎಂ ಮತ್ತು ಡಿಸಿಎಂ ಅವರ ದುಬಾರಿ ವಾಚ್ ಮೂಲವಿಷಯದ ತನಿಖೆಗೆ ಐಟಿ ಇಲಾಖೆ ಮುಂದಾಗಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಮೋದಿ ಸ್ಯೂಟ್ ವಿವಾದವನ್ನು ಉಲ್ಲೇಖಿಸಿದರು.
Last Updated 6 ಡಿಸೆಂಬರ್ 2025, 14:02 IST
ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ

HD Kumaraswamy on Lokayukta: ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪಗಳ ನಡುವೆಯೇ ಉಪ ಲೋಕಾಯುಕ್ತರು ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. ಅವರ ಕ್ರಿಯಾಶೀಲತೆಯ ಬಗ್ಗೆ ಪ್ರಶ್ನೆ ಎತ್ತಿದರು.
Last Updated 6 ಡಿಸೆಂಬರ್ 2025, 12:58 IST
ಹೇಳಿಕೆಗೆ ಸೀಮಿತವಾದ ಉಪಲೋಕಾಯುಕ್ತರು: ಎಚ್‌.ಡಿ. ಕುಮಾರಸ್ವಾಮಿ ಟೀಕೆ
ADVERTISEMENT

ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

Kumaraswamy Counterattack: ಭಗವದ್ಗೀತೆಯನ್ನು ಪಾಠ್ಯಕ್ರಮದಲ್ಲಿ ಸೇರಿಸುವುದನ್ನು ಮನುವಾದಕ್ಕೆ ಹೋಲಿಸಿದ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳಿಗೆ ಏನು ಬೋಧಿಸಬೇಕು ಎಂಬ ಪ್ರಶ್ನೆ ಉತ್ಥಾಪಿಸಿದ್ದಾರೆ.
Last Updated 6 ಡಿಸೆಂಬರ್ 2025, 12:51 IST
ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನೆ

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: HC ಮುಖ್ಯ ನ್ಯಾಯಮೂರ್ತಿಗೆ ಮನವಿ

Karnataka Legal Access: ಕರಾವಳಿ ಭಾಗದ ಜನರ ಪರವಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಮನವಿ ಸಲ್ಲಿಸಲಾಯಿತು. ಅವರು ಪೂರಕವಾಗಿ ಸ್ಪಂದಿಸಿದರು ಎಂದು ಹೋರಾಟ ಸಮಿತಿ ತಿಳಿಸಿದೆ.
Last Updated 6 ಡಿಸೆಂಬರ್ 2025, 12:37 IST
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: HC ಮುಖ್ಯ ನ್ಯಾಯಮೂರ್ತಿಗೆ ಮನವಿ

ಮಾಲೂರು: ರಸ್ತೆಯಲ್ಲಿ ಕಸ ಸುರಿದರೆ ದಂಡ

Waste Management Warning: ಮಾಲೂರು: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಬೀಳುವ ಕಸವನ್ನು ನಗರಸಭೆಯ ಕಸದ ವಾಹನಕ್ಕೆ ಹಾಕಬೇಕು. ರಸ್ತೆಯಲ್ಲಿ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸಲಾಗುವುದು ಎಂದು ನಗರಸಭೆಯ ಪರಿಸರ ಎಂಜಿನಿಯರ್ ಶಾಲಿನಿ ಎಚ್ಚರಿಕೆ ನೀಡಿದರು.
Last Updated 6 ಡಿಸೆಂಬರ್ 2025, 12:12 IST
ಮಾಲೂರು: ರಸ್ತೆಯಲ್ಲಿ ಕಸ ಸುರಿದರೆ ದಂಡ
ADVERTISEMENT
ADVERTISEMENT
ADVERTISEMENT