ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಎನ್‌ಪಿಕೆಎಲ್‌: ಪ್ರಮುಖ ರಸ್ತೆ ಕಾಮಗಾರಿಗೆ ವೇಗ

35 ಕಿರುಸೇತುವೆ, 3 ಅಂಡರ್‌ಪಾಸ್‌ ನಿರ್ಮಾಣ ಇನ್ನೊಂದು ವರ್ಷದಲ್ಲಿ ಪೂರ್ಣ
Last Updated 28 ಸೆಪ್ಟೆಂಬರ್ 2023, 0:20 IST
ಎನ್‌ಪಿಕೆಎಲ್‌: ಪ್ರಮುಖ ರಸ್ತೆ ಕಾಮಗಾರಿಗೆ ವೇಗ

ಮಂಗಳೂರು: ಮೀನುಗಾರನಿಗೆ ತುರ್ತು ನೆರವು

ಮೀನುಗಾರಿಕೆಗೆ ತೆರಳಿದ್ದ ವೇಳೆ ಕಡಲಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಮೀನುಗಾರರೊಬ್ಬರಿಗೆ ಸಮುದ್ರದಲ್ಲೇ ಪ್ರಥಮ ಚಿಕಿತ್ಸೆ ಒದಗಿಸಿ, ತಕ್ಷಣವೇ ನವಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಪಡೆಯಲು ಕರಾವಳಿ ರಕ್ಷಣಾ ಪಡೆ ನೆರವಾಯಿತು.
Last Updated 28 ಸೆಪ್ಟೆಂಬರ್ 2023, 0:20 IST
ಮಂಗಳೂರು: ಮೀನುಗಾರನಿಗೆ ತುರ್ತು ನೆರವು

99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್‌ ಸವಾರ

ಬೆಂಗಳೂರು: 99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರನನ್ನು ಮೈಕ್ರೊ ಲೇಔಟ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 28 ಸೆಪ್ಟೆಂಬರ್ 2023, 0:15 IST
99 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್‌ ಸವಾರ

ಆವಲಹಳ್ಳಿ ಗ್ರಾ.ಪಂಗೆ ‘ಗಾಂಧಿ ಪುರಸ್ಕಾರ’

ಶಿವರಾಜ್ ಮೌರ್ಯ ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಜೀವನ ಮಟ್ಟ, ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಅಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತೆ ಯೋಜನೆಗಳ ವಿವಿಧ...
Last Updated 28 ಸೆಪ್ಟೆಂಬರ್ 2023, 0:11 IST
ಆವಲಹಳ್ಳಿ ಗ್ರಾ.ಪಂಗೆ ‘ಗಾಂಧಿ ಪುರಸ್ಕಾರ’

₹ 62.05 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ
Last Updated 28 ಸೆಪ್ಟೆಂಬರ್ 2023, 0:08 IST
₹ 62.05 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 28 ಸೆಪ್ಟೆಂಬರ್ 2023

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 28 ಸೆಪ್ಟೆಂಬರ್ 2023
Last Updated 28 ಸೆಪ್ಟೆಂಬರ್ 2023, 0:05 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 28 ಸೆಪ್ಟೆಂಬರ್ 2023

ಪಾಲಕರ ಜೇಬಿಗೆ ಮೊಟ್ಟೆ ದರದ ‘ಭಾರ’

ಹೊರೆ ತಪ್ಪಿಸಲು ಚಿಕ್ಕಿ, ಬಾಳೆಹಣ್ಣು ನೀಡಲು ಕೋರಿಕೆ
Last Updated 27 ಸೆಪ್ಟೆಂಬರ್ 2023, 23:57 IST
ಪಾಲಕರ ಜೇಬಿಗೆ ಮೊಟ್ಟೆ ದರದ ‘ಭಾರ’
ADVERTISEMENT

ಬೀದರ್‌ನ ಕ್ಷೀರ ಅಭಿವೃದ್ಧಿಗೆ ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸದರ ನಿಧಿ

ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ₹2.45 ಕೋಟಿ ಅನುದಾನವನ್ನು ಬೀದರ್ ಜಿಲ್ಲೆಯ ಸುಸ್ಥಿರ ಹೈನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗಿದೆ.
Last Updated 27 ಸೆಪ್ಟೆಂಬರ್ 2023, 23:30 IST
ಬೀದರ್‌ನ ಕ್ಷೀರ ಅಭಿವೃದ್ಧಿಗೆ ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸದರ ನಿಧಿ

ಕಾವೇರಿ ವಿಚಾರ: ಸಂಸದರ ಮೌನ ಖಂಡನೀಯ

ಸ್ಫಟಿಕಪುರಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಆಕ್ರೋಶ
Last Updated 27 ಸೆಪ್ಟೆಂಬರ್ 2023, 23:28 IST
ಕಾವೇರಿ ವಿಚಾರ: ಸಂಸದರ ಮೌನ ಖಂಡನೀಯ

ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?

ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌, 29ರ ಹೋರಾಟಕ್ಕೆ ನೂರಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
Last Updated 27 ಸೆಪ್ಟೆಂಬರ್ 2023, 23:19 IST
ಕಾವೇರಿಗಾಗಿ ಸೆ.29ಕ್ಕೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನಿರಲ್ಲ?
ADVERTISEMENT
ADVERTISEMENT
ADVERTISEMENT