ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಿಕ್ಕಬಳ್ಳಾಪುರ| ಪಿಐಸಿಯು; ಸ್ವಯಂಪ್ರೇರಿತ ಪ್ರಕರಣದ ಎಚ್ಚರಿಕೆ

Child Rights Alert: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಶಶಿಧರ್ ಕೋಸಂಬಿ, ಸಿಬ್ಬಂದಿ ಕೊರತೆಯಿಂದ ಸ್ಥಗಿತಗೊಂಡ ಪಿಐಸಿಯು ಕಾರ್ಯಾರಂಭ ಮಾಡದಿದ್ದರೆ ಸ್ವಯಂಪ್ರೇರಿತ ದೂರು ದಾಖಲಿಸುವ ಎಚ್ಚರಿಕೆ ನೀಡಿದರು.
Last Updated 9 ಡಿಸೆಂಬರ್ 2025, 5:52 IST
ಚಿಕ್ಕಬಳ್ಳಾಪುರ| ಪಿಐಸಿಯು; ಸ್ವಯಂಪ್ರೇರಿತ ಪ್ರಕರಣದ ಎಚ್ಚರಿಕೆ

ಚಿಕ್ಕಬಳ್ಳಾಪುರ: ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ಗೆ ಚಾಲನೆ

Engineering Innovation: ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗೆ ಚಾಲನೆ ದೊರಕಿದ್ದು, 11 ರಾಜ್ಯಗಳಿಂದ ಆಗಮಿಸಿದ 120 ವಿದ್ಯಾರ್ಥಿಗಳು ತಮ್ಮ ತಂತ್ರಜ್ಞಾನ ಕೌಶಲ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
Last Updated 9 ಡಿಸೆಂಬರ್ 2025, 5:52 IST
ಚಿಕ್ಕಬಳ್ಳಾಪುರ: ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ಗೆ ಚಾಲನೆ

ಗೌರಿಬಿದನೂರು: ನಗರಸಭೆ ಮುಂದೆ ಶವ ಇಟ್ಟು ಪ್ರತಿಭಟನೆ

Municipality Protest: ಬಿ.ಎಚ್ ರಸ್ತೆಯಲ್ಲಿ ಬೀದಿದೀಪ ಬಿದ್ದು ಗಾಯಗೊಂಡ ಸಿಖಂದರ್ ಖಾನ್ ಅವರ ಸಾವಿಗೆ ಪ್ರತಿಭಟನೆಯಲ್ಲಿ ಕುಟುಂಬಸ್ಥರು ನಗರಸಭೆ ಮುಂದೆ ಶವ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
Last Updated 9 ಡಿಸೆಂಬರ್ 2025, 5:51 IST
ಗೌರಿಬಿದನೂರು: ನಗರಸಭೆ ಮುಂದೆ ಶವ ಇಟ್ಟು ಪ್ರತಿಭಟನೆ

ಬಾಗೇಪಲ್ಲಿ: ಡಿ. 12ರಿಂದ ಹೆಲ್ಮೆಟ್ ಕಡ್ಡಾಯ

Traffic Rule Enforcement: ರಸ್ತೆ ಅಪಘಾತಗಳಿಂದ ಪ್ರಾಣ ಹಾನಿ ತಪ್ಪಿಸಲು ಬಾಗೇಪಲ್ಲಿಯಲ್ಲಿ ಡಿ. 12ರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
Last Updated 9 ಡಿಸೆಂಬರ್ 2025, 5:51 IST
ಬಾಗೇಪಲ್ಲಿ: ಡಿ. 12ರಿಂದ ಹೆಲ್ಮೆಟ್ ಕಡ್ಡಾಯ

ಶಿಡ್ಲಘಟ್ಟ: ಪೊಲೀಸರಿಂದ ಹೆಲ್ಮೆಟ್ ಜಾಗೃತಿ

Road Safety Campaign: ಶಿಡ್ಲಘಟ್ಟ ನಗರದಲ್ಲಿ ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಧರಿಸುವ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಸೋಮವಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತು.
Last Updated 9 ಡಿಸೆಂಬರ್ 2025, 5:50 IST
ಶಿಡ್ಲಘಟ್ಟ: ಪೊಲೀಸರಿಂದ ಹೆಲ್ಮೆಟ್ ಜಾಗೃತಿ

ಲಾಠಿ ಚಾರ್ಜ್ ಪ್ರಕರಣ | ನ್ಯಾಯ ಸಿಗುವವರೆಗೆ ಹೋರಾಟ ನಿರಂತರ: ಮೃತ್ಯುಂಜಯ ಸ್ವಾಮೀಜಿ

Cow Protection Law: ಗದಗ: ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಸೋಮವಾರ ಪ್ರತಿಭಟಿಸಿ ಸರ್ಕಾರವನ್ನು ಎಚ್ಚರಿಸಿದರು.
Last Updated 9 ಡಿಸೆಂಬರ್ 2025, 5:40 IST
ಲಾಠಿ ಚಾರ್ಜ್ ಪ್ರಕರಣ | ನ್ಯಾಯ ಸಿಗುವವರೆಗೆ ಹೋರಾಟ ನಿರಂತರ: ಮೃತ್ಯುಂಜಯ ಸ್ವಾಮೀಜಿ

ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಹೋರಾಟ ತೀವ್ರ: ವಿಹಿಂಪ

Cow Protection Law: ಗದಗ: ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಸೋಮವಾರ ಪ್ರತಿಭಟಿಸಿ ಸರ್ಕಾರವನ್ನು ಎಚ್ಚರಿಸಿದರು.
Last Updated 9 ಡಿಸೆಂಬರ್ 2025, 5:39 IST
ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಹೋರಾಟ ತೀವ್ರ: ವಿಹಿಂಪ
ADVERTISEMENT

ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು

Youth Contribution: ನಂದನ ಹೊಸೂರಿನ ಎಂಟು ಯುವಕರು ತಮ್ಮದೇ ಖರ್ಚಿನಲ್ಲಿ 300 ಮೀಟರ್ ದೂರದ ಓವರ್ ಹೆಡ್ ಟ್ಯಾಂಕ್ ನಿಂದ ಶಾಲೆಯವರೆಗೆ ಪೈಪ್ ಲೈನ್ ಅಳವಡಿಸಿ ಶೌಚಾಲಯ ಮತ್ತು ಬಿಸಿಯೂಟ ವ್ಯವಸ್ಥೆಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
Last Updated 9 ಡಿಸೆಂಬರ್ 2025, 5:38 IST
ಹೊಳಲ್ಕೆರೆ| ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ ಯುವಕರು

ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

Government Accountability: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಹಾಗೂ ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ ಖಚಿತ ಎಂದು ಸಚಿವರು ಎಚ್ಚರಿಕೆ ನೀಡಿದರು.
Last Updated 9 ಡಿಸೆಂಬರ್ 2025, 5:37 IST
ಹಿರಿಯೂರು‌| ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಸ್ತು ಕ್ರಮ: ಸಚಿವ ಡಿ. ಸುಧಾಕರ್

ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ

Illegal Deforestation: ಅರಣ್ಯ ಇಲಾಖೆ ಅಧಿಕಾರಿಗಳು ಗಣಿ ಕಂಪನಿಗಳೊಂದಿಗೆ ಶಾಮೀಲಾಗಿ ಮೀಸಲು ಅರಣ್ಯದಲ್ಲಿ ಸಾವಿರಾರು ಮರಗಳನ್ನು ಕಡಿದು ನಿಯಮ ಉಲ್ಲಂಘಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
Last Updated 9 ಡಿಸೆಂಬರ್ 2025, 5:37 IST
ಚಿತ್ರದುರ್ಗ | ಗಣಿ ಕಂಪನಿಗಳ ಜೊತೆ ಅರಣ್ಯಾಧಿಕಾರಿಗಳ ಶಾಮೀಲು: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT