ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಧಾರವಾಡ: ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹55,400 ದಂಡ

Dharwad Court Verdict: ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಪ್ರಕರಣದಲ್ಲಿ ಈಶ್ವರಪ್ಪ ಅರಳಿಕಟ್ಟಿಗೆ ಜೀವಾವಧಿ ಶಿಕ್ಷೆ ಹಾಗೂ ₹55,400 ದಂಡ ವಿಧಿಸಿ, ಅದರಲ್ಲಿನ ₹50,000 ಮೃತ ಪುತ್ರಿಗೆ ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.
Last Updated 17 ಸೆಪ್ಟೆಂಬರ್ 2025, 11:49 IST
ಧಾರವಾಡ: ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹55,400 ದಂಡ

ಶಾಲಾ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣದ ಪಠ್ಯಕ್ರಮ ಬೇಕು: ನಾಗಲಕ್ಷ್ಮಿ

Nagalakshmi Chowdhary: ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಾಲಾ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣವನ್ನು ಅಳವಡಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 11:46 IST
ಶಾಲಾ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣದ ಪಠ್ಯಕ್ರಮ ಬೇಕು: ನಾಗಲಕ್ಷ್ಮಿ

ಕೂಡ್ಲಿಗಿ: ವಿದ್ಯುತ್ ಸ್ಪರ್ಶ; ಬಾಲಕಿ ಸಾವು

Student Electrocution: ಕೂಡ್ಲಿಗಿಯಲ್ಲಿ ವಾಟರ್ ಹೀಟರ್ ಸ್ಪರ್ಶದಿಂದ 15 ವರ್ಷದ ವಿದ್ಯಾರ್ಥಿನಿ ಭಾಗ್ಯಶ್ರೀ ಮೃತಪಟ್ಟಿದ್ದು, ಶಾಲೆಗೆ ತೆರಳುವ ಮೊದಲು ತಾಯಿ ಬೇಡವೆಂದ ನೀರಿಗಾಗಿ ಹೀಟರ್ ಕೈಯಿಂದ ತೆಗೆದು ಬಿಡುತ್ತಾ ದುರ್ಘಟನೆ ಸಂಭವಿಸಿದೆ.
Last Updated 17 ಸೆಪ್ಟೆಂಬರ್ 2025, 10:25 IST
ಕೂಡ್ಲಿಗಿ: ವಿದ್ಯುತ್ ಸ್ಪರ್ಶ; ಬಾಲಕಿ ಸಾವು

ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಅಗತ್ಯವಿಲ್ಲ: ರಾಯರಡ್ಡಿ

Basavaraj Rayareddy Statement: ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬುದನ್ನು ಸೇರಿಸಿರುವ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ, ಬಿಜೆಪಿಯದ್ದೇ ಜಾತಿ–ಧರ್ಮ ರಾಜಕಾರಣ ಎಂದು ರಾಯರಡ್ಡಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 10:22 IST
ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಅಗತ್ಯವಿಲ್ಲ: ರಾಯರಡ್ಡಿ

ಕೆಲ ಜಾತಿಗಳ ಹಿಂದೆ ಕ್ರಿಶ್ಚಿಯನ್ ಎಂದು ನಮೂದು: ಸೋನಿಯಾ ಓಲೈಕೆಗೆ ಕಸರತ್ತು;ರೆಡ್ಡಿ

BJP Leader Criticism: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಪಟ್ಟಿಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿ ಕಾಂಗ್ರೆಸ್ ಸೋನಿಯಾ ಗಾಂಧಿಗೆ ಮೆಚ್ಚುಗೆ ತೋರಿಸುತ್ತಿದೆ ಎಂದು ರೆಡ್ಡಿ ಆರೋಪಿಸಿದರು.
Last Updated 17 ಸೆಪ್ಟೆಂಬರ್ 2025, 9:30 IST
ಕೆಲ ಜಾತಿಗಳ ಹಿಂದೆ ಕ್ರಿಶ್ಚಿಯನ್ ಎಂದು ನಮೂದು: ಸೋನಿಯಾ ಓಲೈಕೆಗೆ ಕಸರತ್ತು;ರೆಡ್ಡಿ

ಕಲಬುರಗಿ: ಜಲಾವೃತವಾದ ತೊಗರಿ ಬೆಳೆ ಪರಿಶೀಲಿಸಿದ ಮುಖ್ಯಮಂತ್ರಿ

Siddaramaiah Visit: ಕಲಬುರಗಿಯ ಫರಹತಾಬಾದ್ ಗ್ರಾಮದಲ್ಲಿ ಮಳೆಯಿಂದ ನಾಶವಾದ ತೊಗರಿ ಬೆಳೆ ವೀಕ್ಷಿಸಿದ ಸಿದ್ದರಾಮಯ್ಯ ಅವರು ರೈತರೊಂದಿಗೆ ಚರ್ಚಿಸಿ ಪರಿಹಾರ ಕ್ರಮಗಳ ಬಗ್ಗೆ ಭರವಸೆ ನೀಡಿದರು.
Last Updated 17 ಸೆಪ್ಟೆಂಬರ್ 2025, 9:20 IST
ಕಲಬುರಗಿ: ಜಲಾವೃತವಾದ ತೊಗರಿ ಬೆಳೆ ಪರಿಶೀಲಿಸಿದ ಮುಖ್ಯಮಂತ್ರಿ

ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ:ಆಂಧ್ರಕ್ಕೆ ಬನ್ನಿ ಎಂದ ಲೋಕೇಶ್

Bengaluru Roads Andhra IT Minister: ಸಂಚಾರ ದಟ್ಟಣೆ ಹಾಗೂ ಕಳಪೆ ರಸ್ತೆಯಿಂದ ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಕಚೇರಿಯನ್ನು ಸ್ಥಳಾಂತರಗೊಳಿಸುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ ಟೆಕ್ ಕಂಪನಿ ‘ಬ್ಲ್ಯಾಕ್‌ ಬಕ್’ ಘೋಷಿಸಿದೆ.
Last Updated 17 ಸೆಪ್ಟೆಂಬರ್ 2025, 9:13 IST
ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ:ಆಂಧ್ರಕ್ಕೆ ಬನ್ನಿ ಎಂದ ಲೋಕೇಶ್
ADVERTISEMENT

ಸಮೀಕ್ಷೆ ಪಟ್ಟಿಯಲ್ಲಿ ಬೇಡಿಕೆ ಮೇರೆಗೆ ಕ್ರಿಶ್ಚಿಯನ್‌ ಕಾಲಂ ಸೃಷ್ಟಿ: ತಂಗಡಗಿ

Backward Class Minister: ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಉಪಜಾತಿಗಳನ್ನು ಸೇರಿಸಿರುವುದು ಕಡ್ಡಾಯವಲ್ಲ, ಜನರು ತಮ್ಮ ಜಾತಿಯನ್ನು ಬರೆಹದಲ್ಲಿ ಸ್ವತಂತ್ರರಾಗಿದ್ದಾರೆ ಎಂದು ಸಚಿವ ತಂಗಡಗಿ ಸ್ಪಷ್ಟಪಡಿಸಿದರು.
Last Updated 17 ಸೆಪ್ಟೆಂಬರ್ 2025, 9:01 IST
ಸಮೀಕ್ಷೆ ಪಟ್ಟಿಯಲ್ಲಿ ಬೇಡಿಕೆ ಮೇರೆಗೆ ಕ್ರಿಶ್ಚಿಯನ್‌ ಕಾಲಂ ಸೃಷ್ಟಿ: ತಂಗಡಗಿ

ಸರ್ಕಾರದ ವೈಫಲ್ಯ: ರಸ್ತೆಗುಂಡಿ, ಸಂಚಾರ ದಟ್ಟಣೆ ಬಗ್ಗೆ ಪೈ, ಮಜುಂದಾರ್ ಷಾ ಆಕ್ರೋಶ

Bengaluru Roads: ಬ್ಲ್ಯಾಕ್‌ಬಕ್ ಸ್ಥಳಾಂತರ ಘೋಷಣೆಯ ನಂತರ, ಸಂಚಾರ ದಟ್ಟಣೆ ಮತ್ತು ಕಳಪೆ ರಸ್ತೆ ಸಮಸ್ಯೆ ಬಗ್ಗೆ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದರ್ ಷಾ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 8:32 IST
ಸರ್ಕಾರದ ವೈಫಲ್ಯ: ರಸ್ತೆಗುಂಡಿ, ಸಂಚಾರ ದಟ್ಟಣೆ ಬಗ್ಗೆ ಪೈ, ಮಜುಂದಾರ್ ಷಾ ಆಕ್ರೋಶ

ಧರ್ಮಸ್ಥಳ: ಸ್ನಾನಘಟ್ಟದ ಬಳಿ ನೆಲದ ಮೇಲೆ ಸಿಕ್ಕ ಮೃತದೇಹದ ಅವಶೇಷ; SIT ಮರುಶೋಧ

ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಬುಧವಾರ ಶೋಧ ಕಾರ್ಯವನ್ನು ಮತ್ತೊಮ್ಮೆ ಆರಂಭಿಸಿದೆ.
Last Updated 17 ಸೆಪ್ಟೆಂಬರ್ 2025, 8:02 IST
ಧರ್ಮಸ್ಥಳ: ಸ್ನಾನಘಟ್ಟದ ಬಳಿ ನೆಲದ ಮೇಲೆ ಸಿಕ್ಕ ಮೃತದೇಹದ ಅವಶೇಷ; SIT ಮರುಶೋಧ
ADVERTISEMENT
ADVERTISEMENT
ADVERTISEMENT