ಭಾನುವಾರ, 16 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಎಚ್.ಡಿ.ಕೋಟೆ | ಹಲವು ದಿನಗಳಿಂದ ಹುಲಿಯ ಉಪಟಳ: ಸೆರೆಗೆ ಬೋನು

Wildlife Conflict: ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಹತ್ತಿರ ಹೊಸಹೊಳಲು ಗ್ರಾಮದಲ್ಲಿ ಹುಲಿ ಹಲವಾರು ಜಾನುವಾರುಗಳನ್ನು ಬೇಟೆಯಾಡಿದ್ದು, ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
Last Updated 16 ನವೆಂಬರ್ 2025, 5:30 IST
ಎಚ್.ಡಿ.ಕೋಟೆ | ಹಲವು ದಿನಗಳಿಂದ ಹುಲಿಯ ಉಪಟಳ: ಸೆರೆಗೆ ಬೋನು

ಬುಡಕಟ್ಟು ಮಕ್ಕಳಲ್ಲಿ ಕಲಿಕೆ, ದೈಹಿಕ ಸಾಮರ್ಥ್ಯ ಅಧಿಕ: ಡಾ.ಜ್ಯೋತಿ ಎಸ್‌

Child Development: ಹುಣಸೂರು: ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಕಲಿಕೆ ಮತ್ತು ದೈಹಿಕ ಸಾಮರ್ಥ್ಯ ಇತರರಿಗಿಂತಲೂ ಹೆಚ್ಚಿದ್ದು, ಈ ಮಕ್ಕಳನ್ನು ಸಮಾಜಮುಖಿ ಆಗಿಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ ಎಂದು ಉನ್ಮನಾ ಸಂಸ್ಥೆಯ ಮನಶಾಸ್ತ್ರತಜ್ಞೆ ಡಾ.ಜ್ಯೋತಿ ಎಸ್‌ ಹೇಳಿದರು.
Last Updated 16 ನವೆಂಬರ್ 2025, 5:29 IST
ಬುಡಕಟ್ಟು ಮಕ್ಕಳಲ್ಲಿ ಕಲಿಕೆ, ದೈಹಿಕ ಸಾಮರ್ಥ್ಯ ಅಧಿಕ: ಡಾ.ಜ್ಯೋತಿ ಎಸ್‌

ಸಂತೇಮರಹಳ್ಳಿ | ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಖಡಿತ

ಸಂತೇಮರಹಳ್ಳಿ ಸೆಸ್ಕ್ ಉಪ ವಿಭಾಗದಲ್ಲಿ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ಸಂಪರ್ಕವನ್ನು 'ವಸೂಲಾತಿ ಅಭಿಯಾನ'ದಡಿ ಕಡಿತಗೊಳಿಸಲಾಗಿದೆ. ₹93 ಲಕ್ಷ ಬಾಕಿ ಇರುವ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Last Updated 16 ನವೆಂಬರ್ 2025, 5:26 IST
ಸಂತೇಮರಹಳ್ಳಿ | ವಿದ್ಯುತ್ ಬಿಲ್ ಬಾಕಿ: ಸಂಪರ್ಕ ಖಡಿತ

ಐತಿಹಾಸಿಕ ಕೋಟೆ, ಪಾರಂಪರಿಕ ತಾಣಗಳ ಮಾದರಿ ಪ್ರದರ್ಶನ: ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ ಮಹಿಳಾ ಕಾಲೇಜಿನಲ್ಲಿ ಆಯೋಜನೆಗೊಂಡ ಐತಿಹಾಸಿಕ ಕೋಟೆ ಹಾಗೂ ಜಾಗತಿಕ ಅದ್ಭುತ ತಾಣಗಳ ಮಾದರಿ ವಸ್ತು ಪ್ರದರ್ಶನವನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಈಜಿಪ್ಟ್ ಪಿರಮಿಡ್, ತಾಜ್ ಮಹಲ್, ಮೈಸೂರು ಅರಮನೆ ಸೇರಿದಂತೆ ಹಲವು ಮಾದರಿಗಳು ಆಕರ್ಷಣೆಯ ಕೇಂದ್ರಬಿಂದು.
Last Updated 16 ನವೆಂಬರ್ 2025, 5:25 IST
ಐತಿಹಾಸಿಕ ಕೋಟೆ, ಪಾರಂಪರಿಕ ತಾಣಗಳ ಮಾದರಿ ಪ್ರದರ್ಶನ: ಶಾಸಕ ಸಿ.ಪುಟ್ಟರಂಗಶೆಟ್ಟಿ

ನ.17ರಂದು ದಿಡ್ಡಿಬಸವೇಶ್ವರ ಮೂರ್ತಿ ಬೆಳ್ಳಿ ಮುಖಕವಚ ಲೋಕಾರ್ಪಣೆ

Religious Ceremony: ನ.17ರಂದು ಅತ್ತನೂರಿನ ದಿಡ್ಡಿಬಸವೇಶ್ವರ ದೇವಾಲಯದಲ್ಲಿ ಬೆಳ್ಳಿ ಮುಖಕವಚ ಲೋಕಾರ್ಪಣೆ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ ತಿಳಿಸಿದ್ದಾರೆ.
Last Updated 16 ನವೆಂಬರ್ 2025, 5:23 IST
ನ.17ರಂದು ದಿಡ್ಡಿಬಸವೇಶ್ವರ ಮೂರ್ತಿ ಬೆಳ್ಳಿ ಮುಖಕವಚ ಲೋಕಾರ್ಪಣೆ

ಆರ್‌ಟಿಐ ದುರ್ಬಳಕೆ ಸಲ್ಲ; ನಿಯಮ ಮೀರಿ ವರ್ತಿಸುವಂತಿಲ್ಲ‌

ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಬದ್ರುದ್ದೀನ್, ಹರೀಶ್ ಕುಮಾರ್ ಎಚ್ಚರಿಕೆ
Last Updated 16 ನವೆಂಬರ್ 2025, 5:22 IST
ಆರ್‌ಟಿಐ ದುರ್ಬಳಕೆ ಸಲ್ಲ; ನಿಯಮ ಮೀರಿ ವರ್ತಿಸುವಂತಿಲ್ಲ‌

ಮಾನ್ವಿ | ಲೋಕಾಯುಕ್ತ ಅಧಿಕಾರಿ ಭೇಟಿ, ಪರಿಶೀಲನೆ

Anti-Corruption Awareness: ಮಾನ್ವಿಯ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಉಪಾಧೀಕ್ಷಕ ರವಿ ಪುರುಷೋತ್ತಮ ಭೇಟಿ ನೀಡಿ, ಕಂದಾಯ ಸೇವೆಗಳ ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.
Last Updated 16 ನವೆಂಬರ್ 2025, 5:20 IST
ಮಾನ್ವಿ | ಲೋಕಾಯುಕ್ತ ಅಧಿಕಾರಿ ಭೇಟಿ, ಪರಿಶೀಲನೆ
ADVERTISEMENT

ಮಾನವ– ಪ್ರಾಣಿ ಸಂಘರ್ಷ ತಡೆಗೆ ಕ್ರಮ: ಮುಖ್ಯಮಂತ್ರಿ ಸೂಚನೆ: ಶಾಸಕ ಟಿ.ಡಿ.ರಾಜೇಗೌಡ

Wildlife Conflict Measures: ನರಸಿಂಹರಾಜಪುರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದಂತೆ, ಮಾನವ–ಪ್ರಾಣಿ ಸಂಘರ್ಷ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಂತೆ ಸೋಲಾರ್ ಟೆಂಟಕಲ್ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಪ್ರಮುಖ ಕ್ರಮ ಕೈಗೊಳ್ಳಲಾಗುತ್ತಿದೆ.
Last Updated 16 ನವೆಂಬರ್ 2025, 5:20 IST
ಮಾನವ– ಪ್ರಾಣಿ ಸಂಘರ್ಷ ತಡೆಗೆ ಕ್ರಮ: ಮುಖ್ಯಮಂತ್ರಿ ಸೂಚನೆ: ಶಾಸಕ ಟಿ.ಡಿ.ರಾಜೇಗೌಡ

ಮಕ್ಕಳು ಪುಸ್ತಕ ಸ್ನೇಹಿಗಳಾಗಬೇಕು: ಶೀಲಾ ದಿನೇಶ್

Reading Habit Promotion: ಚಿಕ್ಕಮಗಳೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಶೀಲಾ ದಿನೇಶ್ ಮಕ್ಕಳು ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಬೇಕು ಎಂದು ಸಲಹೆ ನೀಡಿದರು.
Last Updated 16 ನವೆಂಬರ್ 2025, 5:18 IST
ಮಕ್ಕಳು ಪುಸ್ತಕ ಸ್ನೇಹಿಗಳಾಗಬೇಕು: ಶೀಲಾ ದಿನೇಶ್

ಲಿಂಗಸುಗೂರು | ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ 27ರಿಂದ

Religious Festival: ಲಿಂಗಸುಗೂರಿನ ಕುಪ್ಪಿಭೀಮ ದೇವರ ಜಾತ್ರಾ ಮಹೋತ್ಸವ ನ.27ರಿಂದ ಡಿ.7ರವರೆಗೆ ನಡೆಯಲಿದ್ದು, ಶತಮಾನ ರಥೋತ್ಸವ, ಹೆಲಿಕ್ಯಾಪ್ಟರ್ ಪುಷ್ಟವೃಷ್ಟಿ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 16 ನವೆಂಬರ್ 2025, 5:18 IST
ಲಿಂಗಸುಗೂರು | ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ 27ರಿಂದ
ADVERTISEMENT
ADVERTISEMENT
ADVERTISEMENT