ಗುರುವಾರ, 6 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಬ್ಬು ದರ ನಿಗದಿ: ಸರ್ಕಾರದ ಆಹ್ವಾನಕ್ಕೆ ತಿರಸ್ಕಾರ

ಮುಖ್ಯಮಂತ್ರಿ, ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರ ಸಭೆಗೆ ಸಚಿವರ ಆಹ್ವಾನ
Last Updated 6 ನವೆಂಬರ್ 2025, 0:19 IST
ಕಬ್ಬು ದರ ನಿಗದಿ: ಸರ್ಕಾರದ ಆಹ್ವಾನಕ್ಕೆ ತಿರಸ್ಕಾರ

ಸೂಪರ್‌ ಮೂನ್‌: 2025ರ ಪ್ರಕಾಶಮಾನ ಚಂದಿರ ಗೋಚರ

Brightest Moon: 2025ರ ನವೆಂಬರ್‌ನಲ್ಲಿ ಗೋಚರಿಸಿದ ಸೂಪರ್‌ ಮೂನ್‌, ಭೂಮಿಗೆ 17,000 ಮೈಲಿಗಳಷ್ಟು ಸಮೀಪದಲ್ಲಿದ್ದು, ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿತು.
Last Updated 5 ನವೆಂಬರ್ 2025, 23:32 IST
ಸೂಪರ್‌ ಮೂನ್‌: 2025ರ ಪ್ರಕಾಶಮಾನ ಚಂದಿರ ಗೋಚರ

ಬೆಂಗಳೂರು: ಮಕ್ಕಳ ಹವಾಮಾನ ಕ್ರಿಯಾ ಸಭೆ ನಾಳೆ

Student Climate Action: ಪುರಭವನದಲ್ಲಿ ನ.7 ರಂದು ಮಕ್ಕಳ ಹವಾಮಾನ ಕ್ರಿಯಾ ಸಭೆ ನಡೆಯಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರಿಸರ ಸಮಸ್ಯೆ ಹಾಗೂ ಹವಾಮಾನ ಬದಲಾವಣೆಯ ಪರಿಹಾರ ಕುರಿತು ಚರ್ಚೆ ಹಾಗೂ ನವೀನ ಆಲೋಚನೆಗಳನ್ನು ಮಂಡಿಸಲಿದ್ದಾರೆ.
Last Updated 5 ನವೆಂಬರ್ 2025, 23:30 IST
ಬೆಂಗಳೂರು: ಮಕ್ಕಳ ಹವಾಮಾನ ಕ್ರಿಯಾ ಸಭೆ ನಾಳೆ

ಶಿಕಾರಿಪುರ | ಹೋರಿ ಹಿಡಿಯುವ ಸ್ಪರ್ಧೆ: ಗೆಲ್ಲಲು ವಾಮ ಮಾರ್ಗ, ಅವಘಡಕ್ಕೆ ಹಾದಿ

ಶಿಕಾರಿಪುರ: ದೀಪಾವಳಿ ನಂತರ ಗರಿಗೆದರಿದ ಹೋರಿ ಹಿಡಿಯುವ ಸ್ಪರ್ಧೆ
Last Updated 5 ನವೆಂಬರ್ 2025, 22:47 IST
ಶಿಕಾರಿಪುರ | ಹೋರಿ ಹಿಡಿಯುವ ಸ್ಪರ್ಧೆ: ಗೆಲ್ಲಲು ವಾಮ ಮಾರ್ಗ, ಅವಘಡಕ್ಕೆ ಹಾದಿ

ನ್ಯಾಯಾಂಗದಲ್ಲಿ ‘ಎಐ’ ಅಳವಡಿಕೆಗೆ ಕ್ರಮ: ಎಚ್‌.ಕೆ.ಪಾಟೀಲ

ಕಾನೂನು ವಿ.ವಿ. ಘಟಿಕೋತ್ಸವ * ಕಾರ್ಯಕ್ಷಮತೆ ವೃದ್ಧಿಗೆ ಒತ್ತು– ಎಚ್‌.ಕೆ.ಪಾಟೀಲ
Last Updated 5 ನವೆಂಬರ್ 2025, 20:53 IST
ನ್ಯಾಯಾಂಗದಲ್ಲಿ ‘ಎಐ’ ಅಳವಡಿಕೆಗೆ ಕ್ರಮ: ಎಚ್‌.ಕೆ.ಪಾಟೀಲ

ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಕೊರಗರ ಆನುವಂಶಿಕ ಅಧ್ಯಯನ ವೇಳೆ ‘ಪ್ರೊಟೊ ದ್ರಾವಿಡಿಯನ್’ ಮೂಲ ಪತ್ತೆ
Last Updated 5 ನವೆಂಬರ್ 2025, 20:31 IST
ಪ್ರೊಟೊ ದ್ರಾವಿಡಿಯನ್: ಭಾರತೀಯರ 4ನೇ ಮೂಲ ವಂಶ ಪತ್ತೆ

ಸಂಗೀತ ಶಿಕ್ಷಕರನ್ನು ನೇಮಿಸಿ: ವಿದ್ವಾಂಸ ‍ಪ್ರೊ.ಸಿ.ಎ.ಶ್ರೀಧರ ಒತ್ತಾಯ

Carnatic Music Development: ರಾಜ್ಯ ಸಂಗೀತ ಸಮ್ಮೇಳನದಲ್ಲಿ ಪ್ರೊ. ಸಿ.ಎ. ಶ್ರೀಧರ ಅವರು ಶಾಲಾ-ಕಾಲೇಜುಗಳಲ್ಲಿ ಸಂಗೀತ ಶಿಕ್ಷಕರ ನೇಮಕ, ಮೈಸೂರು ವೀಣೆ ಪ್ರೋತ್ಸಾಹ, ಹಾಗೂ ಸಮಾನ ವೇದಿಕೆಯ ಅಗತ್ಯವಿದೆ ಎಂದು ಹೇಳಿದರು.
Last Updated 5 ನವೆಂಬರ್ 2025, 20:28 IST
ಸಂಗೀತ ಶಿಕ್ಷಕರನ್ನು ನೇಮಿಸಿ: ವಿದ್ವಾಂಸ ‍ಪ್ರೊ.ಸಿ.ಎ.ಶ್ರೀಧರ ಒತ್ತಾಯ
ADVERTISEMENT

ಹುಬ್ಬಳ್ಳಿ: ನಿವೇಶನ ಕೊಡಿಸುವುದಾಗಿ ₹1.78 ಕೋಟಿ ವಂಚನೆ

Real Estate Scam: ಹುಡಾದಿಂದ ನಿವೇಶನ ಕೊಡಿಸುವುದಾಗಿ ವೈದ್ಯರಿಂದ ₹1.78 ಕೋಟಿ ಪಡೆದ ಇಸ್ಮಾಯಿಲ್ ಮನಿಯಾರ್ ವಿರುದ್ಧ ಹುಬ್ಬಳ್ಳಿಯಲ್ಲಿ ನಕಲಿ ದಾಖಲೆಗಳೊಂದಿಗೆ ವಂಚನೆ ಪ್ರಕರಣ ದಾಖಲಾಗಿದೆ.
Last Updated 5 ನವೆಂಬರ್ 2025, 20:10 IST
ಹುಬ್ಬಳ್ಳಿ: ನಿವೇಶನ ಕೊಡಿಸುವುದಾಗಿ ₹1.78 ಕೋಟಿ ವಂಚನೆ

ಹೊಸಕೆರೆಹಳ್ಳಿ ಮೇಲ್ಸೇತುವೆ: ಮುಂದಿನ ವಾರ ಪ್ರಾಯೋಗಿಕ ಸಂಚಾರ

Urban Infrastructure: ಹೊಸಕೆರೆಹಳ್ಳಿ ಜಂಕ್ಷನ್‌ನ ಮೇಲ್ಸೇತುವೆ ಕಾಮಗಾರಿ ಶೇ 90 ಪೂರ್ಣಗೊಂಡಿದ್ದು, ಮುಂದಿನ ವಾರ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Last Updated 5 ನವೆಂಬರ್ 2025, 19:51 IST
ಹೊಸಕೆರೆಹಳ್ಳಿ ಮೇಲ್ಸೇತುವೆ: ಮುಂದಿನ ವಾರ ಪ್ರಾಯೋಗಿಕ ಸಂಚಾರ

ಹೈಕೋರ್ಟ್ | ಕೆಐಎಡಿಬಿ ಹಂಚಿಕೆ: ಅರ್ಜಿ ವಿಲೇವಾರಿ

ಹೈಕೋರ್ಟ್ | ಕೆಐಎಡಿಬಿ ಹಂಚಿಕೆ: ಅರ್ಜಿ ವಿಲೇವಾರಿ
Last Updated 5 ನವೆಂಬರ್ 2025, 19:49 IST
 ಹೈಕೋರ್ಟ್ | ಕೆಐಎಡಿಬಿ ಹಂಚಿಕೆ: ಅರ್ಜಿ ವಿಲೇವಾರಿ
ADVERTISEMENT
ADVERTISEMENT
ADVERTISEMENT