ಶನಿವಾರ, 27 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಯಲಬುರ್ಗಾ: ಕಂಪ್ಯೂಟರ್ ಆಪರೇಟರಗಳ ದಿನಾಚರಣೆ

Charles Babbage Tribute: ಯಲಬುರ್ಗಾ ತಾಲ್ಲೂಕು ಪಂಚಾಯಿತಿಯಲ್ಲಿ ಚಾರ್ಲ್ಸ್ ಬ್ಯಾಬೇಜ್ ಜನ್ಮ ದಿನಾಚರಣೆಯ ಅಂಗವಾಗಿ ಡಾಟಾ ಎಂಟ್ರಿ ಮತ್ತು ಕಂಪ್ಯೂಟರ್ ಆಪರೇಟರ್‌ಗಳ ದಿನ ಆಚರಿಸಿ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಯಿತು.
Last Updated 27 ಡಿಸೆಂಬರ್ 2025, 0:51 IST
ಯಲಬುರ್ಗಾ: ಕಂಪ್ಯೂಟರ್ ಆಪರೇಟರಗಳ ದಿನಾಚರಣೆ

ಬಳ್ಳಾರಿ | ಅಪಘಾತ: ಐದು ವರ್ಷಗಳಲ್ಲಿ 55,753 ಬಲಿ

ಗಾಯಗೊಂಡವರ ಒಟ್ಟು ಸಂಖ್ಯೆ 2,38,771 * ಸುಧಾರ‌ಣಾ ಕ್ರಮ ಕೈಗೊಂಡರೂ ತಗ್ಗದ ಅವಘಡಗಳು
Last Updated 26 ಡಿಸೆಂಬರ್ 2025, 23:30 IST
ಬಳ್ಳಾರಿ | ಅಪಘಾತ: ಐದು ವರ್ಷಗಳಲ್ಲಿ 55,753 ಬಲಿ

ಹಿರಿಯೂರಿನಲ್ಲಿ ಬಸ್‌ ದುರಂತ: ಚಾಲಕ ಸಾವು

Traffic Accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಖಾಸಗಿ ಬಸ್‌ ಮತ್ತು ಕಂಟೇನರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಮೊಹಮ್ಮದ್ ರಫೀಕ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Last Updated 26 ಡಿಸೆಂಬರ್ 2025, 23:30 IST
ಹಿರಿಯೂರಿನಲ್ಲಿ ಬಸ್‌ ದುರಂತ: ಚಾಲಕ ಸಾವು

ಹೊಸ ವರ್ಷಾಚರಣೆ: ಎಂ.ಜಿ ರಸ್ತೆ, ಚರ್ಚ್‌ ರಸ್ತೆ, ಕೋರಮಂಗಲದಲ್ಲಿ ಪೊಲೀಸ್‌ ಪಹರೆ

ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ರಸ್ತೆ, ಕೋರಮಂಗಲದಲ್ಲಿ ಪೊಲೀಸ್‌ ಪಹರೆ
Last Updated 26 ಡಿಸೆಂಬರ್ 2025, 23:30 IST
ಹೊಸ ವರ್ಷಾಚರಣೆ: ಎಂ.ಜಿ ರಸ್ತೆ, ಚರ್ಚ್‌ ರಸ್ತೆ, ಕೋರಮಂಗಲದಲ್ಲಿ ಪೊಲೀಸ್‌ ಪಹರೆ

ಬಾಗಲಕೋಟೆ | ಮತದಾರರ ಪಟ್ಟಿಗೆ ಬಾಲಕರ ಸೇರ್ಪಡೆ: ಆರೋಪ

Illegal Voter Inclusion: ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುರಡಿ ಗ್ರಾಮದಲ್ಲಿ 18 ವರ್ಷದೊಳಗಿನವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಮಾಜಿ ಸದಸ್ಯ ಮಂಜುನಾಥ ಗೌಡ ಆರೋಪಿಸಿದ್ದಾರೆ.
Last Updated 26 ಡಿಸೆಂಬರ್ 2025, 23:30 IST
ಬಾಗಲಕೋಟೆ | ಮತದಾರರ ಪಟ್ಟಿಗೆ ಬಾಲಕರ ಸೇರ್ಪಡೆ: ಆರೋಪ

ಕಾರವಾರದ ಕದಂಬ ನೌಕಾನೆಲೆಗೆ ರಾಷ್ಟ್ರಪತಿ ಭೇಟಿ ನಾಳೆ

Naval Base Tour: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಕದಂಬ ನೌಕಾನೆಲೆಗೆ ಭೇಟಿ ನೀಡಲಿದ್ದು, ಜಲಾಂತರ್ಗಾಮಿ ಯುದ್ಧನೌಕೆಯೊಳಗೆ ಸಮುದ್ರದಲ್ಲಿ ಸಂಚರಿಸುವರು. ಈ ಹಿನ್ನೆಲೆ 18 ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.
Last Updated 26 ಡಿಸೆಂಬರ್ 2025, 23:30 IST
ಕಾರವಾರದ ಕದಂಬ ನೌಕಾನೆಲೆಗೆ ರಾಷ್ಟ್ರಪತಿ ಭೇಟಿ ನಾಳೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Programs: ಬೆಂಗಳೂರು ನಗರದಾದ್ಯಂತ ಇಂದು ಆಯುರ್ವೇದ ಸಮ್ಮೇಳನದಿಂದ ಕವನ ಸಂಕಲನ ಬಿಡುಗಡೆವರೆಗೆ ಹಲವು ಸಾಂಸ್ಕೃತಿಕ, ಸಾಹಿತ್ಯ, ಉತ್ಸವ ಹಾಗೂ ಕಾರ್ಯಾಗಾರ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ಥಳ, ಸಮಯ ಹಾಗೂ ಮಾಹಿತಿಗೆ ನೋಡಿ.
Last Updated 26 ಡಿಸೆಂಬರ್ 2025, 23:02 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ADVERTISEMENT

ದೇವನಹಳ್ಳಿ: ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ 15 ನಿಮಿಷ ಉಚಿತ ವಾಹನ ನಿಲುಗಡೆ

BIAL Update: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಟ್ಯಾಕ್ಸಿ ಪಿಕಪ್ ವಲಯದಲ್ಲಿ ಉಚಿತ ಪಾರ್ಕಿಂಗ್ ಅವಧಿಯನ್ನು ಈಗ 15 ನಿಮಿಷಕ್ಕೆ ವಿಸ್ತರಿಸಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.
Last Updated 26 ಡಿಸೆಂಬರ್ 2025, 22:52 IST
ದೇವನಹಳ್ಳಿ: ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ 15 ನಿಮಿಷ ಉಚಿತ ವಾಹನ ನಿಲುಗಡೆ

ಹೆಸರಘಟ್ಟ: ಅಪಘಾತದಲ್ಲಿ ತಂದೆ, ಮಗ ಸಾವು

Fatal Crash: ತೋಟಗೆರೆ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‌ವೇರ್ ಎಂಜಿನಿಯರ್ ಹರೀಶ್ ಹಾಗೂ ಅವರ ತಂದೆ ವೀರಭದ್ರ ಮೃತಪಟ್ಟಿದ್ದಾರೆ. ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 22:47 IST
ಹೆಸರಘಟ್ಟ: ಅಪಘಾತದಲ್ಲಿ ತಂದೆ, ಮಗ ಸಾವು

ಬೆಂಗಳೂರು: ವಿದ್ಯುತ್ ನಿಲುಗಡೆ

Electricity Disruption: ಮಂಡೂರು ಹಾಗೂ ಕೋನದಾಸಪುರ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಕಾರಣದಿಂದ ಡಿಸೆಂಬರ್‌ 28ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Last Updated 26 ಡಿಸೆಂಬರ್ 2025, 22:32 IST
ಬೆಂಗಳೂರು: ವಿದ್ಯುತ್ ನಿಲುಗಡೆ
ADVERTISEMENT
ADVERTISEMENT
ADVERTISEMENT