ಸೋಮವಾರ, 25 ಆಗಸ್ಟ್ 2025
×
ADVERTISEMENT

ಜಿಲ್ಲೆ

ADVERTISEMENT

ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ

ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಗ್ರಾ.ಪಂ.
Last Updated 25 ಆಗಸ್ಟ್ 2025, 20:02 IST
ಕಸ ಎಲ್ಲೆಂದರಲ್ಲಿ: ಇದು ಬಿದರಹಳ್ಳಿ

ಕೆೆಎಸ್‌ಆರ್‌ಟಿಸಿ ನೌಕರರಿಂದ ಲಂಚ ಪಡೆದ ಅಧಿಕಾರಿಗಳು: ದೂರು

ಬೇಕಾದ ಮಾರ್ಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲು ಆ್ಯಪ್‌ ಆಧಾರಿತ ಪಾವತಿ ಮೂಲಕ ಲಂಚ ಪಡೆದ ಕೆಎಸ್‌ಆರ್‌ಟಿಸಿಯ ಇಬ್ಬರು ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದ್ದಾರೆ.
Last Updated 25 ಆಗಸ್ಟ್ 2025, 20:02 IST
ಕೆೆಎಸ್‌ಆರ್‌ಟಿಸಿ ನೌಕರರಿಂದ ಲಂಚ ಪಡೆದ ಅಧಿಕಾರಿಗಳು: ದೂರು

ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ

ಬಂಡೆ ಹೊಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ ಆಗಮಿಸಿದ್ದ ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿಗೆ...
Last Updated 25 ಆಗಸ್ಟ್ 2025, 19:59 IST
ಪ್ರಾಣಿ ತ್ಯಾಜ್ಯ ಸಂಸ್ಕರಣೆ ಘಟಕ ಉದ್ಘಾಟನೆ

ಬೆಂಗಳೂರು: 278 ಎಕರೆ ಭೂ ಒತ್ತುವರಿ ತೆರವು

Land Reclamation: ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಆರು ತಿಂಗಳಿನಿಂದ ಈಚೆಗೆ 278.19 ಎಕರೆ...
Last Updated 25 ಆಗಸ್ಟ್ 2025, 19:56 IST
ಬೆಂಗಳೂರು: 278 ಎಕರೆ ಭೂ ಒತ್ತುವರಿ ತೆರವು

‘ಈಜಿಪುರ ಮೇಲ್ಸೇತುವೆಯಲ್ಲಿ ಬಿರುಕು: ದೊಡ್ಡ ಸಮಸ್ಯೆಯಲ್ಲ’

ನಿರ್ಮಾಣ ಹಂತದಲ್ಲಿರುವ ಈಜಿಪುರ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಸಣ್ಣ ಬಿರುಕು ಪತ್ತೆಯಾಗಿತ್ತು. ಇದು, ಮೇಲ್ಸೇತುವೆ ನಿರ್ಮಾಣ
Last Updated 25 ಆಗಸ್ಟ್ 2025, 19:52 IST
‘ಈಜಿಪುರ ಮೇಲ್ಸೇತುವೆಯಲ್ಲಿ ಬಿರುಕು: ದೊಡ್ಡ ಸಮಸ್ಯೆಯಲ್ಲ’

ತಾಯಿ ಚಾಮುಂಡೇಶ್ವರಿ... ಎಲ್ಲರ ಭಾವ ಗೌರವಿಸುವೆ; ಬಾನು ಮುಷ್ತಾಕ್

‘ನೀವು ಚಾಮುಂಡೇಶ್ವರಿ ತಾಯಿ ಎನ್ನುತ್ತೀರಿ. ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ದಸರಾ ಉತ್ಸವವನ್ನು ನಾಡಹಬ್ಬ ಎನ್ನುತ್ತಾರೆ, ಅದನ್ನೂ ಗೌರವಿಸುತ್ತೇನೆ’ ಎಂದು ಲೇಖಕಿ ಬಾನು ಮುಷ್ತಾಕ್‌ ಹೇಳಿದರು
Last Updated 25 ಆಗಸ್ಟ್ 2025, 19:46 IST
ತಾಯಿ ಚಾಮುಂಡೇಶ್ವರಿ... ಎಲ್ಲರ ಭಾವ ಗೌರವಿಸುವೆ; ಬಾನು ಮುಷ್ತಾಕ್

ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ

Bangalore Award: ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ ಮಾಡಿದರು. ಈ ಬಾರಿ 3,000ಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದವು.
Last Updated 25 ಆಗಸ್ಟ್ 2025, 19:12 IST
ಸಾಧಕರಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ
ADVERTISEMENT

ಗಣೇಶ ಹಬ್ಬ: ಕಾಣದ ವಾಹನ ದಟ್ಟಣೆ

ಹೆಚ್ಚುವರಿ ಬಸ್‌ಗಳನ್ನು ರಸ್ತೆಗಳಿಸಿದ ಕೆಎಸ್‌ಆರ್‌ಟಿಸಿ, ಖಾಸಗಿ ಸಂಸ್ಥೆಗಳು
Last Updated 25 ಆಗಸ್ಟ್ 2025, 19:11 IST
ಗಣೇಶ ಹಬ್ಬ: ಕಾಣದ ವಾಹನ ದಟ್ಟಣೆ

ದುಬೈ ಚಿನ್ನದ ವ್ಯಾಪಾರ ಆಮಿಷ: ₹8 ಕೋಟಿ ವಂಚನೆ

ಉದ್ಯಮಿ ಕುಟುಂಬದ ಐವರ ವಿರುದ್ಧ ಎಫ್‌ಐಆರ್‌; ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಮೋಸ
Last Updated 25 ಆಗಸ್ಟ್ 2025, 19:09 IST
ದುಬೈ ಚಿನ್ನದ ವ್ಯಾಪಾರ ಆಮಿಷ: ₹8 ಕೋಟಿ ವಂಚನೆ

ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ದೇಶಕ್ಕೇ ಮಾದರಿ!

ಮನೆಗಳಿಂದ ಸಂಗ್ರಹವಾಗುವ ಕಸ ಆಟೊ ಟಿಪ್ಪರ್‌‌ಗಳಿಂದ ನೇರವಾಗಿ ಘಟಕಕ್ಕೆ ರವಾನೆ| ಹಲವು ರಾಜ್ಯಗಳ 30 ಪಾಲಿಕೆಗಳಿಗೆ ಪ್ರೇರಣೆ
Last Updated 25 ಆಗಸ್ಟ್ 2025, 18:57 IST
ಸೆಕೆಂಡರಿ ಟ್ರಾನ್ಸ್‌ಫರ್‌ ಸ್ಟೇಷನ್‌’ ದೇಶಕ್ಕೇ ಮಾದರಿ!
ADVERTISEMENT
ADVERTISEMENT
ADVERTISEMENT