ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

Namma Metro: ಹಳದಿ ಮಾರ್ಗಕ್ಕೆ ಬೆಮೆಲ್‌ ಪೂರೈಸಲಿದೆ 6 ರೈಲು

₹414 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ರೈಲು ಕೋಚ್‌ಗಳ ನಿರ್ಮಾಣ
Last Updated 8 ಡಿಸೆಂಬರ್ 2025, 1:55 IST
Namma Metro: ಹಳದಿ ಮಾರ್ಗಕ್ಕೆ ಬೆಮೆಲ್‌ ಪೂರೈಸಲಿದೆ 6 ರೈಲು

ಬೊಮ್ಮನಹಳ್ಳಿ: ‘ಆಶ್ರಯ’ಕ್ಕೆ ಕಾಯುತ್ತಿವೆ ದಲಿತ ಕುಟುಂಬಗಳು

ಬೇಗೂರಿನಲ್ಲಿ 26 ವರ್ಷವಾದರೂ ಸಿಗದ ನಿವೇಶನ
Last Updated 8 ಡಿಸೆಂಬರ್ 2025, 1:52 IST
ಬೊಮ್ಮನಹಳ್ಳಿ: ‘ಆಶ್ರಯ’ಕ್ಕೆ ಕಾಯುತ್ತಿವೆ ದಲಿತ ಕುಟುಂಬಗಳು

ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಕನ್ನಡ ಡಿಂಡಿಮ

ಕನ್ನಡಿಗರ ಏಕತೆಗಾಗಿ ಕನ್ನಡ ಜಾಗೃತಿ ವೇದಿಕೆಯಿಂದ ಕಾಲ್ನಡಿಗೆ ಜಾಥಾ । ರಾರಾಜಿಸಿದ ಕೆಂಪು–ಹಳದಿ ಬಾವುಟ
Last Updated 8 ಡಿಸೆಂಬರ್ 2025, 1:49 IST
ಆನೇಕಲ್: ಅತ್ತಿಬೆಲೆ ಗಡಿಯಲ್ಲಿ ಕನ್ನಡ ಡಿಂಡಿಮ

ಕನಕಪುರ: ನಂಬಿಕೆ ಗಳಿಸಿ ₹72 ಲಕ್ಷ ಸಾಲ ಪಡೆದು ದಂಪತಿ ವಂಚನೆ

Financial Scam: ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ರಸ್ತೆಬದಿ ತಳ್ಳುಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ದಂಪತಿ ಜನರ ವಿಶ್ವಾಸ ಗಳಿಸಿ ₹72 ಲಕ್ಷ ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
Last Updated 8 ಡಿಸೆಂಬರ್ 2025, 1:47 IST
ಕನಕಪುರ: ನಂಬಿಕೆ ಗಳಿಸಿ ₹72 ಲಕ್ಷ ಸಾಲ ಪಡೆದು ದಂಪತಿ ವಂಚನೆ

ಶ್ರೀನಿವಾಸಪುರ: ವಿಷ ಕುಡಿದು ದಂಪತಿ ಆತ್ಮಹತ್ಯೆ

ಮೃತ ದಂಪತಿ ಮಧ್ಯೆದಲ್ಲೇ ಮಲಗಿದ್ದ ಏಳು ದಿನಗಳ ಹೆಣ್ಣು ಕೂಸು!
Last Updated 8 ಡಿಸೆಂಬರ್ 2025, 1:45 IST
ಶ್ರೀನಿವಾಸಪುರ: ವಿಷ ಕುಡಿದು ದಂಪತಿ ಆತ್ಮಹತ್ಯೆ

ದೇವನಹಳ್ಳಿ | ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

JD(S) Stronghold Break: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ನಿದೇರ್ಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೇವನಹಳ್ಳಿ ಮತಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹಿತ್ತರಹಳ್ಳಿ ರಮೇಶ್‌ ಗೆಲುವು ಸಾಧಿಸಿದ್ದಾರೆ.
Last Updated 8 ಡಿಸೆಂಬರ್ 2025, 1:42 IST
ದೇವನಹಳ್ಳಿ | ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಆನೇಕಲ್: ಚಂದಾಪುರ ಚಂದಕ್ಕೆ ‘ಕಸ’ದ ದೃಷ್ಟಿಬೊಟ್ಟು!

ರಸ್ತೆ ಇಕ್ಕೆಲ್ಲಗಳಲ್ಲಿ ಕಸದ ರಾಶಿ l ವಿಲೇವಾರಿಯಾಗದೆ, ಗಲೀಜು ತಾಂಡವ l ತ್ಯಾಜ್ಯದ ದುರ್ನಾತ; ರಸ್ತೆಯಲ್ಲೇ ಹರಿವ ಕೊಳಚೆ ನೀರು
Last Updated 8 ಡಿಸೆಂಬರ್ 2025, 1:40 IST
ಆನೇಕಲ್: ಚಂದಾಪುರ ಚಂದಕ್ಕೆ ‘ಕಸ’ದ ದೃಷ್ಟಿಬೊಟ್ಟು!
ADVERTISEMENT

ಬೇಗೂರು | 26 ವರ್ಷವಾದರೂ ಸಿಗದ ನಿವೇಶನ: ದಲಿತ ಕುಟುಂಬಗಳಿಗೆ ಬೇಕು ‘ಆಶ್ರಯ’

Dalit Housing Struggle: ಬೇಗೂರು ಗ್ರಾಮದಲ್ಲಿ 62 ದಲಿತ ಕುಟುಂಬಗಳಿಗೆ 1994ರಲ್ಲಿ ಮಂಜೂರಾದ ಭೂಮಿಯ ನಿವೇಶನ ಹಂಚಿಕೆ ವಿಚಾರದಲ್ಲಿ 26 ವರ್ಷಗಳ ಬಳಿಕವೂ ನಿರೀಕ್ಷೆಯಲ್ಲಿರುವ ಸಮಸ್ಯೆ ಮತ್ತೂ ಮುಂದುವರಿದಿದೆ.
Last Updated 8 ಡಿಸೆಂಬರ್ 2025, 1:08 IST
ಬೇಗೂರು | 26 ವರ್ಷವಾದರೂ ಸಿಗದ ನಿವೇಶನ: ದಲಿತ ಕುಟುಂಬಗಳಿಗೆ ಬೇಕು ‘ಆಶ್ರಯ’

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 8 ಡಿಸೆಂಬರ್ 2025, 0:47 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ

Karnataka Assembly: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಿದ್ದು, ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟ, ಬೆಲೆ ಏರಿಕೆ ಸೇರಿದಂತೆ ಪ್ರಮುಖ ವಿಷಯಗಳ ಚರ್ಚೆಗೆ ಸಿದ್ಧತೆ. ವಿರೋಧ ಪಕ್ಷಗಳು ಮುತ್ತಿಗೆ ಗೆರ್ ತೊಡಗಿವೆ.
Last Updated 8 ಡಿಸೆಂಬರ್ 2025, 0:21 IST
ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ
ADVERTISEMENT
ADVERTISEMENT
ADVERTISEMENT