ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಕಣ್ವಕುಪ್ಪೆ ಗವಿಮಠ: ಸಮಭ್ರಮದ ಗವಿ ಶಾಂತಲಿಂಗೇಶ್ವರ ರಥೋತ್ಸವ  

Shantaligeswara Rathotsava: ಕಣ್ವಕುಪ್ಪೆ ಗವಿಮಠದಲ್ಲಿ ಗವಿ ಶಾಂತಲಿಂಗೇಶ್ವರ ರಥೋತ್ಸವವು ಮಕರ ಸಂಕ್ರಾಂತಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು.
Last Updated 16 ಜನವರಿ 2026, 5:25 IST
ಕಣ್ವಕುಪ್ಪೆ ಗವಿಮಠ: ಸಮಭ್ರಮದ ಗವಿ ಶಾಂತಲಿಂಗೇಶ್ವರ ರಥೋತ್ಸವ  

ಶಿಕ್ಷಣದಿಂದ ಮ್ಯಾಸಬೇಡರು ಬದುಕು ಕಟ್ಟಿಕೊಳ್ಳಿ: ಅನ್ನಪೂರ್ಣಮ್ಮ ಸಲಹೆ

ಅನ್ನಪೂರ್ಣಮ್ಮ ಸಲಹೆ: ಗಮನ ಸೆಳೆದ ಮ್ಯಾಸಬೇಡನಾಯಕ ಚಿನ್ನಹಗರಿ ಉತ್ಸವ
Last Updated 16 ಜನವರಿ 2026, 5:23 IST
ಶಿಕ್ಷಣದಿಂದ ಮ್ಯಾಸಬೇಡರು ಬದುಕು ಕಟ್ಟಿಕೊಳ್ಳಿ: ಅನ್ನಪೂರ್ಣಮ್ಮ ಸಲಹೆ

ನೀರಾವರಿಗೂ ಸಿಗಲಿ ಆದ್ಯತೆ: ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ

Farmer Welfare: ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ನೀಡುವ ಆದ್ಯತೆ ನೀರಾವರಿ ಯೋಜನೆಗೂ ಇರಬೇಕು ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ರೈತರ ಪರ ಸೂಕ್ತ ಅನುದಾನ ಅಗತ್ಯವಿದೆ.
Last Updated 16 ಜನವರಿ 2026, 5:22 IST
ನೀರಾವರಿಗೂ ಸಿಗಲಿ ಆದ್ಯತೆ: ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ

ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಇಂದು

ಐದು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯ, ದೇವರ ದರ್ಶನಕ್ಕೆ ಭಕ್ತರ ಸಾಲು
Last Updated 16 ಜನವರಿ 2026, 5:17 IST
ಚುಂಚನಕಟ್ಟೆ ಕೋದಂಡರಾಮ ಬ್ರಹ್ಮರಥೋತ್ಸವ ಇಂದು

ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಜಿ.ಜಿ.ಕಾಲೊನಿಯ ಸರ್ಕಾರಿ ಶಾಲೆ: ಮಕ್ಕಳಿಗೆ ಸಂಕ್ರಾಂತಿ ಸುಗ್ಗಿ ಪರಿಚಯ
Last Updated 16 ಜನವರಿ 2026, 5:11 IST
ಹಂಪಾಪುರ | ಶಾಲೆ ಅಂಗಳದಲ್ಲಿ ಸುಗ್ಗಿ ಸಂಭ್ರಮ

ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

11ನೇ ವರ್ಷದ ಕಾರ್ಯಕ್ರಮ; ಗಾಯನ ವೈಭವ, ನಾಲ್ವರಿಗೆ ‘ಭೂಮಿಗಿರಿ ನಾರಾಯಣಪ್ಪ’ ಪ್ರಶಸ್ತಿ
Last Updated 16 ಜನವರಿ 2026, 5:10 IST
ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

ಬೆಂಕಿಯ ಕೆನ್ನಾಲಗೆಯಲ್ಲಿ ಹಾದು ಹೋದ ಅಲಂಕೃತ ಎತ್ತು, ಹಸು, ಕರುಗಳು
Last Updated 16 ಜನವರಿ 2026, 5:10 IST
ತಿ.ನರಸೀಪುರ | ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು
ADVERTISEMENT

ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

Court Verdict: ಹುಣಸೂರು: ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ₹2.60 ಲಕ್ಷ ದಂಡ ವಿಧಿಸಿ, ಹಣ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಜೈಲು ಶಿಕ್ಷೆ ನೀಡಿದ ತೀರ್ಪು ಪ್ರಕಟಿಸಿದೆ.
Last Updated 16 ಜನವರಿ 2026, 5:09 IST
ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

ಸರಗೂರು | ಚಾಕು ಇರಿತ: ವ್ಯಕ್ತಿ ಸಾವು

Stabbing Case: ಸರಗೂರು: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮೊಳೆಯೂರಿನಲ್ಲಿ ರಮೇಶ್ ಅಲಿಯಾಸ್ ಕರಿಯಪ್ಪ ಎಂಬ ವ್ಯಕ್ತಿಯನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 16 ಜನವರಿ 2026, 5:08 IST
ಸರಗೂರು | ಚಾಕು ಇರಿತ: ವ್ಯಕ್ತಿ ಸಾವು

ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ

ಯೋಜನೆಯ ವಾಹನಕ್ಕೆ ಚಾಲನೆ: ಎಸ್‌.ಪಿ. ನಿಂಬರಗಿ ಹೇಳಿಕೆ
Last Updated 16 ಜನವರಿ 2026, 5:06 IST
ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ
ADVERTISEMENT
ADVERTISEMENT
ADVERTISEMENT