ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

Leadership Row| ಮಧ್ಯಪ್ರವೇಶಿಸದಿದ್ದರೆ ಪಕ್ಷಕ್ಕೆ ತೊಂದರೆ: ಸತೀಶ ಜಾರಕಿಹೊಳಿ

Karnataka Congress Crisis: ರಾಜ್ಯದಲ್ಲಿರುವ ಗೊಂದಲವನ್ನು ಬಗೆಹರಿಸಲು ನೀವು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೇವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 22 ಫೆಬ್ರುವರಿ 2026, 19:46 IST
Leadership Row| ಮಧ್ಯಪ್ರವೇಶಿಸದಿದ್ದರೆ ಪಕ್ಷಕ್ಕೆ ತೊಂದರೆ: ಸತೀಶ ಜಾರಕಿಹೊಳಿ

ರಾಯಚೂರು: ತಿಪ್ಪೆಯಲ್ಲಿ ಸರ್ಕಾರಿ ಆಸ್ಪತ್ರೆ ಔಷಧ ಪತ್ತೆ

Raichur Medical Waste: ರಾಯಚೂರು: ಇಲ್ಲಿನ ಜಲಾಲ್ ನಗರಕ್ಕೆ ಹೋಗುವ ರಸ್ತೆಯ ಸ್ಮಶಾನದ ಬಳಿ, ಅವಧಿ ಮುಗಿಯದ ಕೆಮ್ಮು, ನೆಗೆಡಿಯ ಟಾನಿಕ್, ಸಿರಿಂಜ್ ಸೇರಿ ಇತರೆ ಔಷಧಿಗಳನ್ನು ತಿಪ್ಪೆಯಲ್ಲಿ ಬಿಸಾಡಿದ್ದು, ಭಾನುವಾರ ಕಂಡುಬಂದಿದೆ.
Last Updated 22 ಫೆಬ್ರುವರಿ 2026, 19:40 IST
ರಾಯಚೂರು: ತಿಪ್ಪೆಯಲ್ಲಿ ಸರ್ಕಾರಿ ಆಸ್ಪತ್ರೆ ಔಷಧ ಪತ್ತೆ

ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ: ದಿನವಿಡಿ ರಸ್ತೆ ತಡೆ

ಶಾಸಕರು, ಅಧಿಕಾರಿಗಳಿಗೂ ತಟ್ಟಿದ ಪ್ರತಿಭಟನೆಯ ಬಿಸಿ
Last Updated 22 ಫೆಬ್ರುವರಿ 2026, 19:25 IST
ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ: ದಿನವಿಡಿ ರಸ್ತೆ ತಡೆ

ಆಳ್ವಾಸ್ ಶಾಲೆಯಲ್ಲಿ ಉಚಿತ ಶಿಕ್ಷಣ: ಪರೀಕ್ಷೆ ಬರೆದ 20,146 ವಿದ್ಯಾರ್ಥಿಗಳು

Free Education: ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 2026- 27ನೇ ಸಾಲಿಗೆ 6 ರಿಂದ 9ನೇ ತರಗತಿಯ ಉಚಿತ ಶಿಕ್ಷಣ ಸೌಲಭ್ಯದಡಿ ಪ್ರವೇಶಕ್ಕಾಗಿ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ವಿವಿಧ ಜಿಲ್ಲೆಗಳಿಂದ 20,146 ವಿದ್ಯಾರ್ಥಿಗಳು ಹಾಜರಾದರು.
Last Updated 22 ಫೆಬ್ರುವರಿ 2026, 19:20 IST
ಆಳ್ವಾಸ್ ಶಾಲೆಯಲ್ಲಿ ಉಚಿತ ಶಿಕ್ಷಣ: ಪರೀಕ್ಷೆ ಬರೆದ 20,146 ವಿದ್ಯಾರ್ಥಿಗಳು

ಸ್ತನ ಕ್ಯಾನ್ಸರ್‌ ಕುರಿತು ಸಂಶೋಧನೆ: ನವಿತಾಗೆ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ

Breast Cancer Research: ಮಡಿಕೇರಿ: ಮಡಿಕೇರಿಯ ಡಾ.ಕನ್ನಂಡ ನವಿತಾ ಸೋಮಯ್ಯ ಅವರು ಸ್ತನ ಕ್ಯಾನ್ಸರ್‌ ಕುರಿತು ನಡೆಸಿದ ಸಂಶೋಧನೆಗಾಗಿ ಯುನೈಟೆಡ್ ಕಿಂಗ್‌ಡಮ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಅತ್ಯುನ್ನತ ರಾಷ್ಟ್ರೀಯ ಗೌರವ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ ಲಭಿಸಿದೆ.
Last Updated 22 ಫೆಬ್ರುವರಿ 2026, 19:18 IST
ಸ್ತನ ಕ್ಯಾನ್ಸರ್‌ ಕುರಿತು ಸಂಶೋಧನೆ: ನವಿತಾಗೆ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರೆ ಸಿಎಂ ಅಗಬೇಕು: ಸಚಿವ ಮಹದೇವಪ್ಪ

HC Mahadevappa: ಮಡಿಕೇರಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರು ಮುಖ್ಯಮಂತ್ರಿ ಆಗಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 22 ಫೆಬ್ರುವರಿ 2026, 19:15 IST
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರೆ ಸಿಎಂ ಅಗಬೇಕು: ಸಚಿವ ಮಹದೇವಪ್ಪ

ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಖಂಡಿಸಿ ಫೆ.26ರಂದು ‘ಬಾಗಲಕೋಟೆ ಚಲೋ’

Bagalkote Protest: ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ಮೇಲಿನ ಕಲ್ಲು, ಚಪ್ಪಲಿ ತೂರಾಟ ಖಂಡಿಸಿ ಫೆ.26ರಂದು ‘ಬಾಗಲಕೋಟೆ ಚಲೋ’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಹಿಂದೂ ಮುಖಂಡರು ಕರೆದಿದ್ದ ಸಭೆಯಲ್ಲಿ ನಿರ್ಣಯಿಸಲಾಗಿದೆ.
Last Updated 22 ಫೆಬ್ರುವರಿ 2026, 19:14 IST
ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಖಂಡಿಸಿ ಫೆ.26ರಂದು ‘ಬಾಗಲಕೋಟೆ ಚಲೋ’
ADVERTISEMENT

ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

KSRTC Staff Death: ಸವಣೂರು (ಹಾವೇರಿ ಜಿಲ್ಲೆ): ಕೆಎಸ್‌ಆರ್‌ಟಿಸಿ ನೌಕರ ಮಹದೇವಪ್ಪ ಪಕೀರಪ್ಪ ಎರೇಸೀಮಿ (49) ಭಾನುವಾರ ಇಲ್ಲಿನ ಬಸ್‌ನಿಲ್ದಾಣದ ಆವರಣದ ಇಂಧನ ಶಾಖೆಯ ಕೊಠಡಿಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 19:11 IST
ಸವಣೂರು | ಸಿಗದ ವರ್ಗಾವಣೆ: ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

ಬಾಗಲಕೋಟೆ | ಕಲ್ಲು ತೂರಾಟ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಶ್ರೀರಾಮುಲು

Karnataka BJP: ಬಾಗಲಕೋಟೆ: ‘ಕಲ್ಲು ತೂರಾಟ ಮಾಡಿದವರು, ಅವರಿಗೆ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು. ಅದು ಬಿಟ್ಟು, ಹಿಂದೂ ಕಾರ್ಯಕರ್ತರ ಬಂಧನ ಏಕೆ’ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನಿಸಿದ್ದಾರೆ.
Last Updated 22 ಫೆಬ್ರುವರಿ 2026, 19:06 IST
ಬಾಗಲಕೋಟೆ | ಕಲ್ಲು ತೂರಾಟ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಶ್ರೀರಾಮುಲು

ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ ಆರೋಪ: ಕಮಲಾಕರ ಭಟ್ ವಿರುದ್ಧ ಪೋಕ್ಸೊ ಪ್ರಕರಣ

Last Updated 22 ಫೆಬ್ರುವರಿ 2026, 19:02 IST
ಬಾಲಕಿಯ ಮೈಮುಟ್ಟಿ ದೌರ್ಜನ್ಯ ಎಸಗಿದ ಆರೋಪ: ಕಮಲಾಕರ ಭಟ್ ವಿರುದ್ಧ ಪೋಕ್ಸೊ ಪ್ರಕರಣ
ADVERTISEMENT
ADVERTISEMENT
ADVERTISEMENT