ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ವಿಜಯಪುರ: ‘ಪಿಪಿಪಿ’ ವಿರೋಧಿ ಹೋರಾಟಗಾರರ ಬಿಡುಗಡೆ

PPP Protest: ವಿಜಯಪುರ: ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸಿ ಬಂಧನಕ್ಕೆ ಒಳಗಾಗಿ 14 ದಿನಗಳಿಂದ ಜೈಲಿನಲ್ಲಿದ್ದ ಆರು ಮಂದಿ ಹೋರಾಟಗಾರರು ಬಿಡುಗಡೆಯಾದರು.
Last Updated 14 ಜನವರಿ 2026, 16:31 IST
ವಿಜಯಪುರ: ‘ಪಿಪಿಪಿ’ ವಿರೋಧಿ ಹೋರಾಟಗಾರರ ಬಿಡುಗಡೆ

VIDEO: ಮೈಲಾಪುರದ ಮಲ್ಲಯ್ಯನ ಜಾತ್ರೆಗೆ ಜನಸಾಗರ: ಭಂಡಾರಮಯವಾದ ಭಕ್ತ ಗಣ

Yadgir Fair: ಪೌರಾಣಿಕ ಮತ್ತು ಧಾರ್ಮಿಕವಾಗಿ ಸಂಗಮದಂತಿರುವ ಯಾದಗಿರಿ ಜಿಲ್ಲೆಯ ಮೈಲಾಪುರ ಗುಡ್ಡದಲ್ಲಿ ಮಕರ ಸಂಕ್ರಾಂತಿಯ ಮಲ್ಲಯ್ಯನ ಜಾತ್ರೆಯ ಸಂಭ್ರಮ ಕಳೆಗಟ್ಟಿತ್ತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು
Last Updated 14 ಜನವರಿ 2026, 16:18 IST
VIDEO: ಮೈಲಾಪುರದ ಮಲ್ಲಯ್ಯನ ಜಾತ್ರೆಗೆ ಜನಸಾಗರ: ಭಂಡಾರಮಯವಾದ ಭಕ್ತ ಗಣ

ಬೀದರ್‌: ಜಿಲ್ಲೆಯಾದ್ಯಂತ ಮಾಂಜಾ ನಿಷೇಧಿಸಿದ ಬೀದರ್‌ ಜಿಲ್ಲಾಡಳಿತ

Manja Ban Bidar: ಗಾಳಿಪಟಕ್ಕೆ ಬಳಸುವ ಗಾಂಜಾ ದಾರ ಬಳಸುವುದರ ಮೇಲೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಕಾನೂನು ಉಲ್ಲಂಘಿಸಿ ಮಾಂಜಾ ತಯಾರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
Last Updated 14 ಜನವರಿ 2026, 16:14 IST
ಬೀದರ್‌: ಜಿಲ್ಲೆಯಾದ್ಯಂತ ಮಾಂಜಾ ನಿಷೇಧಿಸಿದ ಬೀದರ್‌ ಜಿಲ್ಲಾಡಳಿತ

ಅಂಗ ನಿರ್ಧರಣಾ ಸಮಿತಿಯ ಸಲಹಾ ಗುಂಪಿನಿಂದ ಡಾ.ಶ್ರೀಧರ್‌ಗೆ ಕೊಕ್‌

Expert Panel Change: ನೆಪ್ರೊ ಯುರಾಲಜಿ ಸಂಸ್ಥೆಯ ಪ್ರಾಧ್ಯಾಪಕ ಡಾ. ಸಿ.ಜಿ. ಶ್ರೀಧರ್ ಅವರನ್ನು ಅಂಗ ನಿರ್ಧರಣಾ ಸಮಿತಿಯ ಸಲಹಾ ಗುಂಪಿನಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
Last Updated 14 ಜನವರಿ 2026, 16:14 IST
ಅಂಗ ನಿರ್ಧರಣಾ ಸಮಿತಿಯ ಸಲಹಾ ಗುಂಪಿನಿಂದ ಡಾ.ಶ್ರೀಧರ್‌ಗೆ ಕೊಕ್‌

ಬೀದರ್‌: ಕತ್ತು ಸೀಳಿದ ಮಾಂಜಾ, ವ್ಯಕ್ತಿ ಸಾವು

Kite String Accident: ಗಾಳಿಪಟದ ಮಾಂಜಾ (ದಾರ) ಬೈಕ್‌ ಮೇಲೆ ತೆರಳುವಾಗ ಕುತ್ತಿಗೆಗೆ ಸಿಕ್ಕಿಕೊಂಡು ಸೀಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇತುವೆ ಬಳಿಯಲ್ಲಿ ಬುಧವಾರ ನಡೆದಿದೆ.
Last Updated 14 ಜನವರಿ 2026, 16:13 IST
ಬೀದರ್‌: ಕತ್ತು ಸೀಳಿದ ಮಾಂಜಾ, ವ್ಯಕ್ತಿ ಸಾವು

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಸೇರ್ಪಡೆ

Ayushman Bharat: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ‘ಕರೋನರಿ ಆಂಜಿಯೋಗ್ರಾಮ್’ ಚಿಕಿತ್ಸಾ ವಿಧಾನವನ್ನು ಸೇರ್ಪಡೆ ಮಾಡಲಾಗಿದೆ.
Last Updated 14 ಜನವರಿ 2026, 16:12 IST
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಸೇರ್ಪಡೆ

ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ

Rajeev Gowda Controversy: ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಫ್ಲೆಕ್ಸ್‌ ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಧಮ್ಕಿ ಹಾಕಿದ್ದಾರೆ.
Last Updated 14 ಜನವರಿ 2026, 16:11 IST
ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು: ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ
ADVERTISEMENT

ಕೆಂಗೇರಿ: ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುದ್ಧ ಮೂರ್ತಿ ಅನಾವರಣ

Buddha Statue Kengeri: ಬೆಂಗಳೂರಿನ ಕೆಂಗೇರಿಯ ಡಾ. ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಗೌತಮ ಬುದ್ಧನ ಏಕಶಿಲಾ ಮೂರ್ತಿಯನ್ನು ಅಜಾನ್ ಜಯಸಾರೋ ಮಹಾತೇರ ಅವರು ಅನಾವರಣಗೊಳಿಸಿದರು.
Last Updated 14 ಜನವರಿ 2026, 16:10 IST
ಕೆಂಗೇರಿ: ಅಂಬೇಡ್ಕರ್‌ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುದ್ಧ ಮೂರ್ತಿ ಅನಾವರಣ

ಧಾರವಾಡ: ಚಾಕುವಿನಿಂದ ಇರಿದು ಯುವಕನ ಕೊಲೆ

Dharwad Crime: ಪಟ್ಟಣದ ಬಸ್‌ ನಿಲ್ದಾಣ ಬಳಿಯ ಟಿಎಪಿಎಂಎಸ್‌ ಸೂಸೈಟಿ ಮೈದಾನದಲ್ಲಿ ಬುಧವಾರ ನಿಂಗರಾಜ ಮಲ್ಲಿಕಾರ್ಜುನ ಅವಾರಿ (16) ಕುತ್ತಿಗೆ, ಸೊಂಟಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ನಿಂಗರಾಜ ಅವರು ಹರ್ಬರ್ಟ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ.
Last Updated 14 ಜನವರಿ 2026, 16:09 IST
ಧಾರವಾಡ: ಚಾಕುವಿನಿಂದ ಇರಿದು ಯುವಕನ ಕೊಲೆ

ಆರ್.ಜಿ.ಬಸಪ್ಪ ಅವರ ಸ್ಮರಣಾರ್ಥ: ಕಲ್ಪತರು ಟ್ರಸ್ಟ್ ಪ್ರಶಸ್ತಿಗೆ ಮೂವರ ಆಯ್ಕೆ

award
Last Updated 14 ಜನವರಿ 2026, 16:02 IST
ಆರ್.ಜಿ.ಬಸಪ್ಪ ಅವರ ಸ್ಮರಣಾರ್ಥ: ಕಲ್ಪತರು ಟ್ರಸ್ಟ್ ಪ್ರಶಸ್ತಿಗೆ ಮೂವರ ಆಯ್ಕೆ
ADVERTISEMENT
ADVERTISEMENT
ADVERTISEMENT