ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮಹಾತ್ಮ ಗಾಂಧೀಜಿ ಆತ್ಮದಲ್ಲಿ ಶ್ರೀರಾಮ: ಸಂಸದ ಬಸವರಾಜ ಬೊಮ್ಮಾಯಿ

‘ವಿಬಿ–ಜಿ ರಾಮ್‌ ಜಿ’ ಕಾಯ್ದೆ ಜನಜಾಗೃತಿ ಸಮಾವೇಶ: ಸಂಸದ ಬಸವರಾಜ ಬೊಮ್ಮಾಯಿ ಭಾಗಿ
Last Updated 24 ಫೆಬ್ರುವರಿ 2026, 6:50 IST
ಮಹಾತ್ಮ ಗಾಂಧೀಜಿ ಆತ್ಮದಲ್ಲಿ ಶ್ರೀರಾಮ: ಸಂಸದ ಬಸವರಾಜ ಬೊಮ್ಮಾಯಿ

ರಾಮನಗರ | ಮಹಿಳೆ ಕೊಲೆ ಪ್ರಕರಣ: 2ನೇ ಆರೋಪಿ ಬಂಧನಕ್ಕೆ ಒತ್ತಾಯ

Sinchana Murder Case: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯಿಂದಲೇ ಕೊಲೆಯಾಗಿದ್ದ ಸಿಂಚನಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಎರಡನೇ ಆರೋಪಿ ಹೇಮಾಳನ್ನು ಬಂಧಿಸಬೇಕು ಎಂದು ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದಾರೆ.
Last Updated 24 ಫೆಬ್ರುವರಿ 2026, 6:47 IST
ರಾಮನಗರ | ಮಹಿಳೆ ಕೊಲೆ ಪ್ರಕರಣ: 2ನೇ ಆರೋಪಿ ಬಂಧನಕ್ಕೆ ಒತ್ತಾಯ

ಶೋಭಾ ಯಾತ್ರೆಗೆ ಅದ್ದೂರಿ ಚಾಲನೆ 

ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ಸೋಮವಾರ ಭವ್ಯ ಹಿಂದೂ ಸಮಾವೇಶದ ಅಂಗವಾಗಿ ಅದ್ದೂರಿ ಶೋಭಾಯಾತ್ರೆ ಜರುಗಿತು. ಕೇಸರಿ ಪತಾಕೆಗಳೊಂದಿಗೆ ಸಾವಿರಾರು ಜನರು ಭಾಗವಹಿಸಿದ್ದರು.
Last Updated 24 ಫೆಬ್ರುವರಿ 2026, 6:47 IST
ಶೋಭಾ ಯಾತ್ರೆಗೆ ಅದ್ದೂರಿ ಚಾಲನೆ 

ಪಕ್ಷಕ್ಕಾಗಿ ಜೈಲಿಗೆ ಹೋದ ಡಿಕೆಶಿಗೆ ಸಿಎಂ ಸ್ಥಾನ ನೀಡಲಿ: ಶಾಸಕ ಬಾಲಕೃಷ್ಣ

Magadi MLA Balakrishna: ಕಾಂಗ್ರೆಸ್ ಪಕ್ಷಕ್ಕಾಗಿ ತ್ಯಾಗ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಾಗಡಿ ಶಾಸಕ ಬಾಲಕೃಷ್ಣ ಒತ್ತಾಯಿಸಿದ್ದಾರೆ.
Last Updated 24 ಫೆಬ್ರುವರಿ 2026, 6:47 IST
ಪಕ್ಷಕ್ಕಾಗಿ ಜೈಲಿಗೆ ಹೋದ ಡಿಕೆಶಿಗೆ ಸಿಎಂ ಸ್ಥಾನ ನೀಡಲಿ: ಶಾಸಕ ಬಾಲಕೃಷ್ಣ

ಕನಕಪುರ: ಶಿವನಹಳ್ಳಿ ಶಿವಶಂಕರ ಮಠದಲ್ಲಿ ಜಾತ್ರೆ

Kanakapura News: ಶಿವನಹಳ್ಳಿ ಶಿವಶಂಕರ ಮಠದಲ್ಲಿ ಮೂರು ದಿನಗಳ ಕಾಲ ಶನೇಶ್ವರ ಜಾತ್ರಾ ಮಹೋತ್ಸವ ಮತ್ತು ಗಿರಿಜಾ ಕಲ್ಯಾಣೋತ್ಸವವು ಅದ್ದೂರಿಯಾಗಿ ನಡೆಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿ.
Last Updated 24 ಫೆಬ್ರುವರಿ 2026, 6:46 IST
ಕನಕಪುರ: ಶಿವನಹಳ್ಳಿ ಶಿವಶಂಕರ ಮಠದಲ್ಲಿ ಜಾತ್ರೆ

ಕೆರೆಗಳ ಅಭಿವೃದ್ಧಿ ಕಾರ್ಯ ಶ್ಲಾಘನೀಯ: ಯು.ಬಿ. ಬಣಕಾರ

ಹಿರೇಕೆರೂರು ತಾಲ್ಲೂಕಿನ ದೀವಿಗಿಹಳ್ಳಿಯಲ್ಲಿ ಮನು ವಿಕಾಸ ಸಂಸ್ಥೆ ಹಮ್ಮಿಕೊಂಡಿದ್ದ ಕೆರೆ ಸಮಾವೇಶವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು. ಕೆರೆಗಳ ಸಂರಕ್ಷಣೆ ಕುರಿತು ಅವರು ನೀಡಿದ ಕರೆ ಇಲ್ಲಿದೆ.
Last Updated 24 ಫೆಬ್ರುವರಿ 2026, 6:46 IST
ಕೆರೆಗಳ ಅಭಿವೃದ್ಧಿ ಕಾರ್ಯ ಶ್ಲಾಘನೀಯ: ಯು.ಬಿ. ಬಣಕಾರ

ಅಕಾಲಿಕ ಮಳೆ: ರೈತರಲ್ಲಿ ಆತಂಕ

Gadag District Rain: ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕಡಲೆ, ಜೋಳದ ಬೆಳೆಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಮುಂಡರಗಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು ಇಳೆಯನ್ನು ತಂಪು ಮಾಡಿದೆ.
Last Updated 24 ಫೆಬ್ರುವರಿ 2026, 6:45 IST
ಅಕಾಲಿಕ ಮಳೆ: ರೈತರಲ್ಲಿ ಆತಂಕ
ADVERTISEMENT

ಸ್ಪಂದಿಸದ ಸಚಿವರ ಬದಲಾವಣೆ ಅಗತ್ಯ: ಸಂಪುಟ ಪುನರ್ ರಚನೆಗೆ ಒತ್ತಾಯಿಸಿದ ಹುಸೇನ್

Cabinet Reshuffle: ಸಚಿವರು ಶಾಸಕರ ಭೇಟಿಗೂ ಸಿಗುತ್ತಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪುಟ ಪುನರ್ ರಚನೆ ಹಾಗೂ ಡಿ.ಕೆ. ಶಿವಕುಮಾರ್ ಸಿಎಂ ಆಗುವ ಕುರಿತು ಅವರು ಮಾತನಾಡಿದ್ದಾರೆ.
Last Updated 24 ಫೆಬ್ರುವರಿ 2026, 6:44 IST
ಸ್ಪಂದಿಸದ ಸಚಿವರ ಬದಲಾವಣೆ ಅಗತ್ಯ: ಸಂಪುಟ ಪುನರ್ ರಚನೆಗೆ ಒತ್ತಾಯಿಸಿದ ಹುಸೇನ್

ರಾಮನಗರ: ಅಗ್ನಿಶಾಮಕ ಅಧಿಕಾರಿ ಮಂಜುನಾಥ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

Ramanagara News: ಅಗ್ನಿಶಾಮಕ ಇಲಾಖೆಯ ಕೆ.ಬಿ. ಮಂಜುನಾಥ್ ಅವರಿಗೆ 2024-25ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ. ಪ್ರವಾಹ ರಕ್ಷಣೆ ಹಾಗೂ ಅಗ್ನಿ ಸುರಕ್ಷತೆಯಲ್ಲಿ ಇವರ ಸಾಧನೆ ಅಪಾರ.
Last Updated 24 ಫೆಬ್ರುವರಿ 2026, 6:43 IST
fallback

ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

Gadag Betageri News: ಗದಗ-ಬೆಟಗೇರಿಯ 7ನೇ ವಾರ್ಡ್‌ನಲ್ಲಿ ಸ್ವಚ್ಛ ಭಾರತ 2.0 ಯೋಜನೆಯಡಿ ₹20 ಲಕ್ಷ ಅನುದಾನದಲ್ಲಿ ನೂತನ ಶೌಚಾಲಯ (ಗೌರವ ಘಟಕ) ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
Last Updated 24 ಫೆಬ್ರುವರಿ 2026, 6:43 IST
ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ADVERTISEMENT
ADVERTISEMENT
ADVERTISEMENT