ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ₹1,700 ಕೋಟಿ ಬಿಲ್‌ ಪಾವತಿಗೆ ಒತ್ತಾಯ

GBCCIA Demands: ಹಳೆಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ₹1,700 ಕೋಟಿ ಬಾಕಿ ಬಿಲ್‌ಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವೇ ಪಾವತಿಸಬೇಕು ಎಂದು ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
Last Updated 3 ಮಾರ್ಚ್ 2026, 16:13 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ₹1,700 ಕೋಟಿ ಬಿಲ್‌ ಪಾವತಿಗೆ ಒತ್ತಾಯ

ನೇಮಕಾತಿ ಆದೇಶ ಹಿಂಪಡೆಯಿರಿ: ಒಳಮೀಸಲಾತಿ ಜಾರಿಗೆ ಮಾದಿಗ ಸಂಘಟನೆಗಳ ಒಕ್ಕೂಟ ಒತ್ತಾಯ

SC Internal Reservation: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಜಾರಿಗೊಳಿಸದೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಖಂಡಿಸಿದೆ.
Last Updated 3 ಮಾರ್ಚ್ 2026, 16:06 IST
ನೇಮಕಾತಿ ಆದೇಶ ಹಿಂಪಡೆಯಿರಿ: ಒಳಮೀಸಲಾತಿ ಜಾರಿಗೆ ಮಾದಿಗ ಸಂಘಟನೆಗಳ ಒಕ್ಕೂಟ ಒತ್ತಾಯ

ಬೆಂಗಳೂರಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ಪಾರು

ಬೆಂಗಳೂರಿನ ರಾಜಾಜಿನಗರದ ಮನೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
Last Updated 3 ಮಾರ್ಚ್ 2026, 16:02 IST
ಬೆಂಗಳೂರಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ಪಾರು

ಅಭಿಧಮ್ಮದ ಕುರಿತು ಯುವ ಜನಾಂಗ ಅಧ್ಯಯನ ಮಾಡಬೇಕು: ಬೆಂಗಳೂರು ವಿವಿ ಕುಲಪತಿ ರಮೇಶ್‌

ಬೆಂಗಳೂರು ನಗರ ವಿವಿ ಕುಲಪತಿ ಬಿ.ರಮೇಶ್‌ ಅವರು ಯುವ ಜನಾಂಗಕ್ಕೆ ಅಭಿಧಮ್ಮದ ಅಧ್ಯಯನದ ಮಹತ್ವ ತಿಳಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಧಮ್ಮ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Last Updated 3 ಮಾರ್ಚ್ 2026, 16:02 IST
ಅಭಿಧಮ್ಮದ ಕುರಿತು ಯುವ ಜನಾಂಗ ಅಧ್ಯಯನ ಮಾಡಬೇಕು: ಬೆಂಗಳೂರು ವಿವಿ ಕುಲಪತಿ ರಮೇಶ್‌

ಬೆಂಗಳೂರು: ₹18.55 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ,

8,335 ಎಲ್‌.ಎಸ್‌.ಡಿ ಸ್ಟ್ರಿಪ್ಸ್‌ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Last Updated 3 ಮಾರ್ಚ್ 2026, 16:02 IST
ಬೆಂಗಳೂರು: ₹18.55 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ,

ಬೆಂಗಳೂರು | ಕಾಲು ತುಳಿದ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ

ಕೃತ್ಯ ಎಸಗಿದ ಸಹೋದರರು ಪರಾರಿ, ಆರೋಪಿಗಳಿಗೆ ಹುಡುಕಾಟ
Last Updated 3 ಮಾರ್ಚ್ 2026, 15:57 IST
ಬೆಂಗಳೂರು | ಕಾಲು ತುಳಿದ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ

15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಸೆರೆ: ₹19.5 ಲಕ್ಷ ನಗದು ವಶಕ್ಕೆ

House Theft: 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಮಳವಳ್ಳಿಯ ಸಿದ್ದು ಅಲಿಯಾಸ್ ನಾಗರಾಜ್ ಬಂಧಿತನಾಗಿದ್ದು, ಆರೋಪಿಯಿಂದ ಭಾರಿ ನಗದು ಮತ್ತು ಚಿನ್ನಾಭರಣ ಜಪ್ತಿ ಮಾಡಲಾಗಿದೆ.
Last Updated 3 ಮಾರ್ಚ್ 2026, 15:57 IST
15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಸೆರೆ: ₹19.5 ಲಕ್ಷ ನಗದು ವಶಕ್ಕೆ
ADVERTISEMENT

ಬೆಂಗಳೂರು: ಮೊಬೈಲ್‌ ಕದಿಯಲು ವಿಮಾನದಲ್ಲಿ ಬರುತ್ತಿದ್ದ ಕಳ್ಳರು!

ವೈಟ್‌ಫೀಲ್ಡ್ ಠಾಣೆ ಪೊಲೀಸರ ಕಾರ್ಯಾಚರಣೆ, ದೆಹಲಿಯ ಇಬ್ಬರ ಸೆರೆ
Last Updated 3 ಮಾರ್ಚ್ 2026, 15:56 IST
ಬೆಂಗಳೂರು: ಮೊಬೈಲ್‌ ಕದಿಯಲು ವಿಮಾನದಲ್ಲಿ ಬರುತ್ತಿದ್ದ ಕಳ್ಳರು!

ಬೆಳಗಾವಿ: ನ್ಯಾಯಾಲಯಕ್ಕೆ ಹುಸಿ ಬಾಂಬ್‌ ಬೆದರಿಕೆ

Belagavi Court: ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಇಮೇಲ್ ಮೂಲಕ ಬಂದ ಬಾಂಬ್ ಬೆದರಿಕೆ ಹುಸಿಯೆಂದು ಪರಿಶೀಲನೆ ಬಳಿಕ ದೃಢಪಟ್ಟಿತು. ಕೆಲಕಾಲ ಕಲಾಪ ಸ್ಥಗಿತಗೊಂಡಿತ್ತು.
Last Updated 3 ಮಾರ್ಚ್ 2026, 15:39 IST
ಬೆಳಗಾವಿ: ನ್ಯಾಯಾಲಯಕ್ಕೆ ಹುಸಿ ಬಾಂಬ್‌ ಬೆದರಿಕೆ

ಕೌಶಲ ತರಬೇತಿ: 100 ಅಂಗವಿಕಲರಿಗೆ ಪದವಿ ಪ್ರದಾನ

Diageo India Training: ಬೆಂಗಳೂರು: ಅಂಗವಿಕಲರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ ತರಬೇತಿ ನೀಡುತ್ತಿದ್ದು, ಈ ವರ್ಷ 100 ಅಂಗವಿಕಲರು ಉತ್ತೀರ್ಣರಾಗಿ ಪದವಿ ಪಡೆದಿದ್ದಾರೆ.
Last Updated 3 ಮಾರ್ಚ್ 2026, 15:37 IST
ಕೌಶಲ ತರಬೇತಿ: 100 ಅಂಗವಿಕಲರಿಗೆ ಪದವಿ ಪ್ರದಾನ
ADVERTISEMENT
ADVERTISEMENT
ADVERTISEMENT