ಭಾನುವಾರ, 4 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

Strawberry Farming: ಸೋಯಾ ಅವರೆ, ತೊಗರಿ, ಉದ್ದು, ಹೆಸರು, ಕಬ್ಬು ಸಾಂಪ್ರದಾಯಿಕ ಬೆಳೆಗಳನ್ನಷ್ಟೇ ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ಆದರೆ, ಧರಿನಾಡಿನ ರೈತರೊಬ್ಬರು ಸ್ಟ್ರಾಬೆರಿ ಬೆಳೆದು, ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.
Last Updated 3 ಜನವರಿ 2026, 23:40 IST
ಬೀದರ್‌ ನೆಲದಲ್ಲಿ ಸ್ಟ್ರಾಬೆರಿ ಘಮಲು: ರೈತ ವೈಜಿನಾಥ ನಿಡೋದಾ ಯಶೋಗಾಥೆ

ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

40 ದಿನಗಳಲ್ಲಿ 15 ಮಂದಿ ನಿರಾಶ್ರಿತರು ಮೃತ
Last Updated 3 ಜನವರಿ 2026, 23:31 IST
ತಾಪಮಾನ ಕುಸಿತ, ಕಳಪೆ ಆಹಾರ–ನೀರು ಸೇವನೆ: ರಸ್ತೆಬದಿಯಲ್ಲೇ ನಲುಗುತ್ತಿವೆ ಜೀವಗಳು..

ಬಿಜೆಪಿ ಅಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್. ವಿಶ್ವನಾಥ್

Kogilu Demolition Row: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಶೆಡ್ ತೆರವುಗೊಳಿಸಿದ ಪ್ರಕರಣದ ಬಗ್ಗೆ ಬಿಜೆಪಿ ಸತ್ಯಶೋಧನಾ ತಂಡ ಪರಿಶೀಲನೆ ನಡೆಸಿದೆ. ವರದಿಯನ್ನು ಶೀಘ್ರವೇ ಬಿವೈ ವಿಜಯೇಂದ್ರ ಅವರಿಗೆ ಸಲ್ಲಿಸಲಾಗುವುದು ಎಂದು ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
Last Updated 3 ಜನವರಿ 2026, 23:31 IST
ಬಿಜೆಪಿ ಅಧ್ಯಕ್ಷರಿಗೆ ಕೋಗಿಲು ಬಡಾವಣೆ ವರದಿ: ಶಾಸಕ ಎಸ್.ಆರ್. ವಿಶ್ವನಾಥ್

ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಇಂದು: 1,500ಕ್ಕೂ ಹೆಚ್ಚು ಕಲಾವಿದರು ಭಾಗಿ

Bengaluru Chitra Santhe: ಕರ್ನಾಟಕ ಚಿತ್ರಕಲಾ ಪರಿಷತ್ತು ಜ.4ರಂದು 23ನೇ ‘ಚಿತ್ರಸಂತೆ’ಯನ್ನು ಹಮ್ಮಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಬಾರಿಯ ಚಿತ್ರಸಂತೆಯನ್ನು ‘ಪರಿಸರ’ಕ್ಕೆ ಸಮರ್ಪಣೆ ಮಾಡಲಾಗಿದೆ.
Last Updated 3 ಜನವರಿ 2026, 23:30 IST
ಕುಮಾರಕೃಪಾ ರಸ್ತೆಯಲ್ಲಿ ಚಿತ್ರಸಂತೆ ಇಂದು: 1,500ಕ್ಕೂ ಹೆಚ್ಚು ಕಲಾವಿದರು ಭಾಗಿ

ಬಳ್ಳಾರಿ ಘರ್ಷಣೆ: ಸ್ಥಳದಲ್ಲಿದ್ದ ಎಸ್‌ಪಿ; ವಿಡಿಯೊ ಹರಿದಾಟ

Police Suspension: ಬಳ್ಳಾರಿ ಘರ್ಷಣೆ ಸಂದರ್ಭದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಪವನ್‌ ನೆಜ್ಜೂರ್ ಸ್ಥಳದಲ್ಲಿಲ್ಲ ಎನ್ನಲಾಗಿತ್ತು. ಆದರೆ ಸ್ಥಳ ಪರಿಶೀಲನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 3 ಜನವರಿ 2026, 22:53 IST
ಬಳ್ಳಾರಿ ಘರ್ಷಣೆ: ಸ್ಥಳದಲ್ಲಿದ್ದ ಎಸ್‌ಪಿ; ವಿಡಿಯೊ ಹರಿದಾಟ

ಸವದಿ ಬೆಂಬಲಿಗರಿಂದ ಹಲ್ಲೆ ಆರೋಪ: ಹಲ್ಲೆಗೂ ನಮಗೂ ಸಂಬಂಧವಿಲ್ಲ ಎಂದ ಶಾಸಕ

ಹಲ್ಲೆಗೂ–ನಮಗೂ ಸಂಬಂಧವಿಲ್ಲ: ಸವದಿ ಸ್ಪಷ್ಟನೆ
Last Updated 3 ಜನವರಿ 2026, 20:50 IST
ಸವದಿ ಬೆಂಬಲಿಗರಿಂದ ಹಲ್ಲೆ ಆರೋಪ: ಹಲ್ಲೆಗೂ ನಮಗೂ ಸಂಬಂಧವಿಲ್ಲ ಎಂದ ಶಾಸಕ

ಬಳ್ಳಾರಿ ಘರ್ಷಣೆ | 45 ಜನರ ವಿಚಾರಣೆ; ಯಾರ ಬಂಧನವಿಲ್ಲ

Police Investigation: ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿದ್ದು, 45 ಜನರನ್ನು ವಿಚಾರಣೆ ಮಾಡಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ಜನವರಿ 2026, 20:47 IST
ಬಳ್ಳಾರಿ ಘರ್ಷಣೆ | 45 ಜನರ ವಿಚಾರಣೆ; ಯಾರ ಬಂಧನವಿಲ್ಲ
ADVERTISEMENT

ತೆರಿಗೆ ಪಾವತಿಸದ 60 ವಾಣಿಜ್ಯ ಕಟ್ಟಡಕ್ಕೆ ಬೀಗ

BBMP Action: ಆಸ್ತಿ ತೆರಿಗೆ ಪಾವತಿಸದಿಕೆ ಹಿನ್ನೆಲೆಯಲ್ಲಿ ಕೆ.ಆರ್.ಪುರ ವಲಯದ 60 ವಾಣಿಜ್ಯ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಬಾಕಿದಾರರ ವಿರುದ್ಧ ಬಿಬಿಎಂಪಿ ಕ್ರಮ ತೆಗೆದುಕೊಂಡಿದೆ.
Last Updated 3 ಜನವರಿ 2026, 20:22 IST
fallback

ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ಕಮಾಂಡಿಂಗ್ ಇನ್ ಚೀಫ್

IAF Leadership: ಭಾರತೀಯ ವಾಯುಪಡೆ ತರಬೇತಿ ಕಮಾಂಡ್‌ನ ಎಒಸಿ-ಇನ್-ಸಿಯಾಗಿ ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ಅವರು ಅಧಿಕಾರ ವಹಿಸಿಕೊಂಡರು. ಅವರಿಗೆ ರಾಷ್ಟ್ರಪತಿ ಪದಕ ಗೌರವವೂ ಲಭಿಸಿದೆ.
Last Updated 3 ಜನವರಿ 2026, 20:19 IST
ಏರ್ ಮಾರ್ಷಲ್ ಸೀತೆಪಲ್ಲಿ ಶ್ರೀನಿವಾಸ್ ಕಮಾಂಡಿಂಗ್ ಇನ್ ಚೀಫ್

ನಾಲ್ಕು ಚಿರತೆ ಸಾವು: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ

Wildlife Protection:ಕೆಂಗೇರಿಯ ಬಳಿ ಬಂಡೆ ಸ್ಫೋಟದಿಂದ ನಾಲ್ಕು ಚಿರತೆಗಳು ಸಾವಿಗೀಡಾಗಿದ್ದು, ತಪ್ಪಿತಸ್ಥರನ್ನು ಬಂಧಿಸದರೆ ಉಗ್ರ ಪ್ರತಿಭಟನೆ ನಡೆಯಲಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಎಚ್ಚರಿಸಿದರು.
Last Updated 3 ಜನವರಿ 2026, 20:17 IST
ನಾಲ್ಕು ಚಿರತೆ ಸಾವು: ತಪ್ಪಿತಸ್ಥರ ಬಂಧನಕ್ಕೆ ಒತ್ತಾಯ
ADVERTISEMENT
ADVERTISEMENT
ADVERTISEMENT