ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ರಫ್ತಿಗೆ ಉತ್ತೇಜನ: ಪ್ರಧಾನಿಯಿಂದ ಗುಣಗಾನ
Mysore Betel Leaf: ಮನ್ ಕಿ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆ ಮಾಲ್ಡೀವ್ಸ್ಗೆ ರಫ್ತಾಗಿರುವುದನ್ನು ಶ್ಲಾಘಿಸಿ ರೈತರಿಗೆ ಉತ್ತೇಜನ ನೀಡಿದರು.Last Updated 22 ಫೆಬ್ರುವರಿ 2026, 12:37 IST