ಶುಕ್ರವಾರ, 23 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಶತಮಾನದ ಹಿನ್ನೆಲೆ ಚರ್ಚಿಗೆ ಹಿರಿಮೆ: ಬಿಷಪ್

Church Renewal: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗ್ರಾಮದಲ್ಲಿ ಭಕ್ತರು ಮತ್ತು ದಾನಿಗಳ ಸಹಕಾರದಿಂದ ₹2 ಕೋಟಿ ವೆಚ್ಚದಲ್ಲಿ ಶತಮಾನ ಹಳೆಯ ಚರ್ಚ್ ಪುನರ್ ನವೀಕರಣಗೊಳ್ಳುತ್ತಿದೆ ಎಂದು ಪೀಟರ್ ಸಲ್ಡಾನ ಹೇಳಿದರು.
Last Updated 23 ಜನವರಿ 2026, 3:23 IST
ಶತಮಾನದ ಹಿನ್ನೆಲೆ ಚರ್ಚಿಗೆ ಹಿರಿಮೆ: ಬಿಷಪ್

ರಮಾನಾಥ ರೈ ಕ್ಷಮೆ ಯಾಚಿಸಲಿ: ಬಿಜೆಪಿ ಒತ್ತಾಯ

Ramanath Rai: ಉಡುಪಿ ಪರ್ಯಾಯ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಬಣ್ಣದ ಧ್ವಜ ಹಾರಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಮಾನಾಥ ರೈ ಟೀಕೆ ಮಾಡಿದ್ದಾರೆ.
Last Updated 23 ಜನವರಿ 2026, 3:22 IST
ರಮಾನಾಥ ರೈ ಕ್ಷಮೆ ಯಾಚಿಸಲಿ: ಬಿಜೆಪಿ ಒತ್ತಾಯ

ಪುತ್ತೂರು: ನ್ಯಾಯಾಧೀಶರ ಎದುರು ವಿಷಸೇವಿಸಿದ ವ್ಯಕ್ತಿ

Puttur Court Incident: ಪತ್ನಿಗೆ ಹಿಂಸೆ ನೀಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದೊಳಗೆ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 23 ಜನವರಿ 2026, 3:21 IST
ಪುತ್ತೂರು: ನ್ಯಾಯಾಧೀಶರ ಎದುರು ವಿಷಸೇವಿಸಿದ ವ್ಯಕ್ತಿ

ಹೊಸಬೆಟ್ಟು ಪಶುಚಿಕಿತ್ಸಾ ಕೇಂದ್ರ: ವರ್ಷ ಕಳೆದರೂ ನೇಮಕವಾಗದ ಸಿಬ್ಬಂದಿ

Veterinary Center: ಹೊಸಬೆಟ್ಟು ಗ್ರಾಮದ ಕೊನ್ನೆಪದವಿನ ಪಶುಚಿಕಿತ್ಸಾ ಕೇಂದ್ರದಲ್ಲಿ ಪಶುವೈದ್ಯ ಅಧಿಕಾರಿಯ ಹುದ್ದೆ ಖಾಲಿ ಇರುವ ಕಾರಣದಿಂದ ಒಂದು ವರ್ಷದಿಂದ ಸೇವೆ ಸ್ಥಗಿತಗೊಂಡಿದ್ದು, ಜಾನುವಾರುಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ.
Last Updated 23 ಜನವರಿ 2026, 3:18 IST
ಹೊಸಬೆಟ್ಟು ಪಶುಚಿಕಿತ್ಸಾ ಕೇಂದ್ರ: ವರ್ಷ ಕಳೆದರೂ ನೇಮಕವಾಗದ ಸಿಬ್ಬಂದಿ

ಪುತ್ತೂರು | ಯುವತಿಗೆ ವಂಚಿಸಿದ ಪ್ರಕರಣ; ಮದುವೆಯಾಗಲು ಜ.31ರವರೆಗೆ ಗಡುವು

Puttur Betrayal Case: ಸಹಪಾಠಿ‌ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಕೃಷ್ಣ ಜೆ. ರಾವ್ ಜೊತೆ ಸಂತ್ರಸ್ತ ಯುವತಿಯ ಮದುವೆ ಮಾಡುವುದಾಗಿ ಮಾತು ದೊರೆತಿರುವ ಕಾರಣ
Last Updated 23 ಜನವರಿ 2026, 3:16 IST
ಪುತ್ತೂರು | ಯುವತಿಗೆ ವಂಚಿಸಿದ ಪ್ರಕರಣ; ಮದುವೆಯಾಗಲು ಜ.31ರವರೆಗೆ ಗಡುವು

ಜೋಡಿ ಕೊಲೆ ಆರೋಪಿ, ‘ದಂಡುಪಾಳ್ಯ ಗ್ಯಾಂಗ್‌’ ಸದಸ್ಯ ಬಂಧನ

29 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಚಿಕ್ಕ ಹನುಮ ಆಂಧ್ರದಲ್ಲಿ ಸೆರೆ
Last Updated 23 ಜನವರಿ 2026, 3:13 IST
ಜೋಡಿ ಕೊಲೆ ಆರೋಪಿ, ‘ದಂಡುಪಾಳ್ಯ ಗ್ಯಾಂಗ್‌’ ಸದಸ್ಯ ಬಂಧನ

ದಾವಣಗೆರೆ| ಬ್ಯಾಂಕ್‌ ನೌಕರರ ಪ್ರತಿಭಟನೆ: 5 ದಿನಗಳ ಕೆಲಸಕ್ಕೆ ಒತ್ತಾಯ

Bank Workweek Demand: ವಾರದಲ್ಲಿ ಐದು ದಿನಗಳ ಕೆಲಸಕ್ಕೆ ಅನುಮೋದನೆ ನೀಡಬೇಕೆಂದು ದಾವಣಗೆರೆ ಕೆನರಾ ಬ್ಯಾಂಕ್ ಎದುರು ನೌಕರರು ಪ್ರತಿಭಟನೆ ನಡೆಸಿದ್ದು, ಜ.27ರಂದು ರಾಷ್ಟ್ರವ್ಯಾಪಿ ಮುಷ್ಕರ ಎಚ್ಚರಿಕೆ ನೀಡಿದ್ದಾರೆ.
Last Updated 23 ಜನವರಿ 2026, 3:10 IST
ದಾವಣಗೆರೆ| ಬ್ಯಾಂಕ್‌ ನೌಕರರ ಪ್ರತಿಭಟನೆ: 5 ದಿನಗಳ ಕೆಲಸಕ್ಕೆ ಒತ್ತಾಯ
ADVERTISEMENT

ದಾವಣಗೆರೆ: ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬವಣೆ

Drinking Water Issue: ದಾವಣಗೆರೆ ಜಿಲ್ಲೆ ತ್ಯಾವಣಿಗೆ ಗ್ರಾಮದಲ್ಲಿ ಬೇಸಿಗೆ ಮುನ್ನವೇ ನೀರಿನ ಕೊರತೆಯುಂಟಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
Last Updated 23 ಜನವರಿ 2026, 3:09 IST
ದಾವಣಗೆರೆ: ಬೇಸಿಗೆ ಆರಂಭಕ್ಕೂ ಮುನ್ನ ನೀರಿಗೆ ಬವಣೆ

ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ

Dairy Training: ಹಾಲು ಉತ್ಪಾದನೆ ಹೆಚ್ಚಿಸಲು ವೈಜ್ಞಾನಿಕ ಹಸು ಸಾಕಾಣಿಕೆಯನ್ನು ಅಳವಡಿಸಬೇಕು ಎಂದು ಪಶು ವಿಜ್ಞಾನಿ ಜಿ. ಪ್ರೇಮಾ ಬಸವಾಪಟ್ಟಣದಲ್ಲಿ ಹಾಲು ಉತ್ಪಾದಕರಿಗೆ ನೀಡಿದ ತರಬೇತಿ ಶಿಬಿರದಲ್ಲಿ ತಿಳಿಸಿದರು.
Last Updated 23 ಜನವರಿ 2026, 3:09 IST
ಹಸು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಪಶು ವಿಜ್ಞಾನಿ ಪ್ರೇಮಾ

ದಾವಣಗೆರೆ| ಆಯುಷ್ ಆಸ್ಪತ್ರೆ; ಬಳಕೆಯಾಗದ ಹೊಸ ಕಟ್ಟಡ

56 ಹುದ್ದೆಗಳಿಗೆ ಅನುಮತಿ ಕೋರಿ ವರ್ಷದ ಹಿಂದೆಯೇ ಹಣಕಾಸು ಇಲಾಖೆಗೆ ಪ್ರಸ್ತಾವ
Last Updated 23 ಜನವರಿ 2026, 3:09 IST
ದಾವಣಗೆರೆ| ಆಯುಷ್ ಆಸ್ಪತ್ರೆ; ಬಳಕೆಯಾಗದ ಹೊಸ ಕಟ್ಟಡ
ADVERTISEMENT
ADVERTISEMENT
ADVERTISEMENT