ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಶಿವಮೊಗ್ಗಕ್ಕೆ ಏಮ್ಸ್‌ ಮಾದರಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗಾಗಲೇ ಚರ್ಚೆ: ಸಂಸದ ಬಿ.ವೈ.ರಾಘವೇಂದ್ರ
Last Updated 17 ಜನವರಿ 2026, 4:39 IST
ಶಿವಮೊಗ್ಗಕ್ಕೆ ಏಮ್ಸ್‌ ಮಾದರಿ ರಾಷ್ಟ್ರೀಯ ಆಯುರ್ವೇದ ಸಂಸ್ಥೆ

ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೋರ್ಟ್‌ಗೆ ಮೊರೆ: ಕೆ.ಎಸ್. ಈಶ್ವರಪ್ಪ

ರಾಜ್ಯ ಸರ್ಕಾರಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ
Last Updated 17 ಜನವರಿ 2026, 4:38 IST
ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೋರ್ಟ್‌ಗೆ ಮೊರೆ: ಕೆ.ಎಸ್. ಈಶ್ವರಪ್ಪ

ಶಿಡ್ಲಘಟ್ಟ ಆಯುಕ್ತೆ ಅಮೃತಾಗೌಡಗೆ ಬೆದರಿಕೆ; ರಾಜೀವ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹ

Shidlaghatta- ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಾಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Last Updated 17 ಜನವರಿ 2026, 4:36 IST
ಶಿಡ್ಲಘಟ್ಟ ಆಯುಕ್ತೆ ಅಮೃತಾಗೌಡಗೆ ಬೆದರಿಕೆ; ರಾಜೀವ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹ

ಸಾಗರದ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಹೆಲಿಪ್ಯಾಡ್‌ಗೆ ಅವಕಾಶ ನೀಡದಂತೆ ಮನವಿ

Sangolli Rayanna Maidan in Sagara ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಶುಕ್ರವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 17 ಜನವರಿ 2026, 4:35 IST
ಸಾಗರದ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಹೆಲಿಪ್ಯಾಡ್‌ಗೆ ಅವಕಾಶ ನೀಡದಂತೆ ಮನವಿ

MSP ಅಡಿ 380 ಮಾವು ಬೆಳೆಗಾರರಿಗೆ ಬಾಕಿ ಹಣ ಬಂದಿಲ್ಲ: ರೈತರು ಕಂಗಾಲು

₹ 1.32 ಕೋಟಿ ಪಾವತಿಸಲು ಬಾಕಿ, ತಾಂತ್ರಿಕ ಕಾರಣದಿಂದ ವಿಳಂಬ
Last Updated 17 ಜನವರಿ 2026, 4:28 IST
MSP ಅಡಿ 380 ಮಾವು ಬೆಳೆಗಾರರಿಗೆ ಬಾಕಿ ಹಣ ಬಂದಿಲ್ಲ: ರೈತರು ಕಂಗಾಲು

ಚಿಕ್ಕತಿರುಪತಿ ದೇಗುಲ ಅಭಿವೃದ್ಧಿಗೆ ಅಡ್ಡಿಪಡಿಸಿದ ವ್ಯಕ್ತಿ ವಿರುದ್ಧ ಆಕ್ರೋಶ

Chikkatirupati temple ಚಿಕ್ಕತಿರುಪತಿ ಗ್ರಾಮದ ಬಸ್ ನಿಲ್ದಾಣ ಬಳಿ ಬುಧವಾರ  ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ
Last Updated 17 ಜನವರಿ 2026, 4:25 IST
ಚಿಕ್ಕತಿರುಪತಿ ದೇಗುಲ ಅಭಿವೃದ್ಧಿಗೆ ಅಡ್ಡಿಪಡಿಸಿದ ವ್ಯಕ್ತಿ ವಿರುದ್ಧ ಆಕ್ರೋಶ

ಪೌರಾಯುಕ್ತೆ ಅಮೃತಗೌಡ ಕಣ್ಣೀರು ನನಗೆ ಬಹಳ ನೋವು ತಂದಿದೆ; ಶಾಸಕ ಸುಬ್ಬಾರೆಡ್ಡಿ

Municipal Commissioner Amrutha Gowda– ಸಾರ್ವಜನಿಕ ಅಧಿಕಾರಿ, ಜನರಿಗೆ ಆಗಲಿ ನಾಯಕರು ಅವಹೇಳನವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸುವುದು ರಾಜಕೀಯ ನಾಯಕರಿಗೆ ಒಳ್ಳೆಯದಲ್ಲ’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
Last Updated 17 ಜನವರಿ 2026, 4:23 IST
ಪೌರಾಯುಕ್ತೆ ಅಮೃತಗೌಡ ಕಣ್ಣೀರು ನನಗೆ ಬಹಳ ನೋವು ತಂದಿದೆ; ಶಾಸಕ ಸುಬ್ಬಾರೆಡ್ಡಿ
ADVERTISEMENT

ಭಾಲ್ಕಿಗೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

Siddaramaiah Balki Visit: ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸಂಜೆ ಭಾಲ್ಕಿಗೆ ಆಗಮಿಸಲಿದ್ದಾರೆ ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.
Last Updated 17 ಜನವರಿ 2026, 4:17 IST
ಭಾಲ್ಕಿಗೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

ಭೀಮಣ್ಣ ಖಂಡ್ರೆ ದರ್ಶನಕ್ಕೆ ಭಾಲ್ಕಿಯತ್ತ ಜನ, ಧಾರ್ಮಿಕ ವಿಧಿ ವಿಧಾನ ಆರಂಭ

Veerashaiva Leader Death: ಶುಕ್ರವಾರ ರಾತ್ರಿ ನಿಧನರಾದ ಮಾಜಿಸಚಿವ ಭೀಮಣ್ಣ ಖಂಡ್ರೆಯವರ ಅವರ ಅಂತಿಮ ದರ್ಶನಕ್ಕೆ ಇಲ್ಲಿನ ಖಂಡ್ರೆ ಗಲ್ಲಿಯಲ್ಲಿನ ಅವರ ನಿವಾಸದತ್ತ ಜನ ಆಗಮಿಸುತ್ತಿದ್ದಾರೆ. ಭಾಲ್ಕಿ ಹಿರೇಮಠ ಸಂಸ್ಥಾನದ ಧಾರ್ಮಿಕ ವಿಧಿ ವಿಧಾನಗಳನ್ನ…
Last Updated 17 ಜನವರಿ 2026, 4:17 IST
ಭೀಮಣ್ಣ ಖಂಡ್ರೆ ದರ್ಶನಕ್ಕೆ ಭಾಲ್ಕಿಯತ್ತ ಜನ, ಧಾರ್ಮಿಕ ವಿಧಿ ವಿಧಾನ ಆರಂಭ

ರಾಜೀವ್ ಗೌಡ ರಾದ್ಧಾಂತ: ಶಿಡ್ಲಘಟ್ಟದಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ಜೋರು

Banner removal operation in full swing in Shidlaghatta ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ಕಾರಣ ನಡೆದ ರಾದ್ಧಾಂತ ಬೆನ್ನಲ್ಲೆ ನಗರದಲ್ಲಿನ ಎಲ್ಲ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ತೆರವುಗೊಳಿಸುವ ಕಾರ್ಯ
Last Updated 17 ಜನವರಿ 2026, 3:27 IST
ರಾಜೀವ್ ಗೌಡ ರಾದ್ಧಾಂತ: ಶಿಡ್ಲಘಟ್ಟದಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ಜೋರು
ADVERTISEMENT
ADVERTISEMENT
ADVERTISEMENT