ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಹರೇನ್‌ನಲ್ಲಿ ಇರಾನ್ ಕ್ಷಿಪಣಿ ದಾಳಿ: ಅನುಭವ ಹಂಚಿಕೊಂಡ ಕನ್ನಡಿಗ ಡಾ.ಹಬೀಬ್

Iran Israel Conflict: ಇರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಸಂದರ್ಭದಲ್ಲಿ ಬಹರೇನ್‌ನಲ್ಲಿ ಉಂಟಾಗಿದ್ದ ಉದ್ವಿಗ್ನತೆ ಪರಿಸ್ಥಿತಿಯ ಕುರಿತು ಅಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಹಬೀಬ್ ಉಪ್ಪಿನಂಗಡಿ ಅವರು ತಮ್ಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ
Last Updated 2 ಮಾರ್ಚ್ 2026, 11:04 IST
ಬಹರೇನ್‌ನಲ್ಲಿ ಇರಾನ್ ಕ್ಷಿಪಣಿ ದಾಳಿ: ಅನುಭವ ಹಂಚಿಕೊಂಡ ಕನ್ನಡಿಗ ಡಾ.ಹಬೀಬ್

ಕೆಲ ಕಾಲ ಶಾಂತ, ಆಗಾಗ ಬಾಂಬ್ ಶಬ್ದ.. ಬಹರೇನ್‌ನಲ್ಲಿ ಸಿಲುಕಿರುವ ಕನ್ನಡಿಗನ ಮಾತು..

Iran Israel War: ‘ಕೆಲವು ಗಂಟೆ ಎಲ್ಲವೂ ಶಾಂತಸ್ಥಿತಿ ಇರುತ್ತದೆ. ಯಾವಾಗ ಬಾಂಬ್‌ ಸ್ಫೋಟವಾಗುತ್ತದೆ, ಸೈರನ್‌ ಮೊಳಗುತ್ತದೆ, ಎಚ್ಚರಿಕೆಯ ಸಂದೇಶ ಬರುತ್ತದೆ ಎಂಬುದನ್ನು ಹೇಳಲಾಗದಂತಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಭೀತಿ ಇದೆ...’
Last Updated 2 ಮಾರ್ಚ್ 2026, 10:56 IST
ಕೆಲ ಕಾಲ ಶಾಂತ, ಆಗಾಗ ಬಾಂಬ್ ಶಬ್ದ.. ಬಹರೇನ್‌ನಲ್ಲಿ ಸಿಲುಕಿರುವ ಕನ್ನಡಿಗನ ಮಾತು..

Karnataka Politics: ಎಲ್ಲ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್‌ ಇತ್ತು–ಎಚ್‌ಡಿಕೆ

Karnataka Politics: ಮೈಸೂರು: ‘ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಇತ್ತು. ಆದರೆ ಅವರದ್ದೇ ಶಾಸಕರು–ಸಚಿವರ ಮೇಲೆ ಗುಪ್ತಚಾರಿಕೆ ಮಾಡುತ್ತಿರುವುದು ಇದೇ ಮೊದಲು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 2 ಮಾರ್ಚ್ 2026, 10:04 IST
Karnataka Politics: ಎಲ್ಲ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್‌ ಇತ್ತು–ಎಚ್‌ಡಿಕೆ

ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ತಂಬಾಕು ಮಂಡಳಿ, ಖಾಸಗಿ ಕಂಪನಿ ಪ್ರತಿನಿಧಿಗಳೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸಭೆ
Last Updated 2 ಮಾರ್ಚ್ 2026, 9:47 IST
ಸರಾಸರಿ ಬೆಲೆಗೆ ತಂಬಾಕು ಖರೀದಿಸಿ: ಎಚ್‌.ಡಿ. ಕುಮಾರಸ್ವಾಮಿ

ಐದು ಪಾಲಿಕೆಗಳ ಚುನಾವಣೆ: ಜೆಡಿಎಸ್‌ ಸಮಿತಿ ಅಸ್ತಿತ್ವಕ್ಕೆ

5 ಪಾಲಿಕೆಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಕ್ರಮ
Last Updated 2 ಮಾರ್ಚ್ 2026, 8:30 IST
ಐದು ಪಾಲಿಕೆಗಳ ಚುನಾವಣೆ: ಜೆಡಿಎಸ್‌ ಸಮಿತಿ ಅಸ್ತಿತ್ವಕ್ಕೆ

ಮಲ್ಲಿಕಾರ್ಜುನ ‌ಮುತ್ಯಾ ಬೆಂಬಲಿಸಿ ಬೀದಿಗಿಳಿದ ಕೋಲಿ ಕಬ್ಬಲಿಗ ಸಮುದಾಯದ ಜನ

Koli Kabbaliga Protest: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಿಸಿರುವ 'ಸುಳ್ಳು' ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕಲಬುರಗಿಯಲ್ಲಿ ಕೋಲಿ ಸಮುದಾಯದ ನೂರಾರು ಮಂದಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
Last Updated 2 ಮಾರ್ಚ್ 2026, 7:56 IST
ಮಲ್ಲಿಕಾರ್ಜುನ ‌ಮುತ್ಯಾ ಬೆಂಬಲಿಸಿ ಬೀದಿಗಿಳಿದ ಕೋಲಿ ಕಬ್ಬಲಿಗ ಸಮುದಾಯದ ಜನ

ಸಚಿವ ಮಂಕಾಳ ವೈದ್ಯ ವಿರುದ್ಧ ಸತೀಶ್ ಸೈಲ್ ಅಸಮಾಧಾನ: ಸಭೆಯಿಂದ ಹೊರನಡೆದ ಶಾಸಕ

Satish Sail: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ವಿಚಾರ ಚರ್ಚೆಗೆ ಅವಕಾಶ ನೀಡದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿರುದ್ಧ ಸ್ವಪಕ್ಷೀಯ ಶಾಸಕ ಸತೀಶ ಸೈಲ್ ಅಸಮಾಧಾನ ವ್ಯಕ್ತಪಡಿಸಿ, ಕೆಡಿಪಿ ಸಭೆಯಿಂದ ಹೊರ ನಡೆದ ಘಟನೆ ಸೋಮವಾರ ನಡೆಯಿತು.
Last Updated 2 ಮಾರ್ಚ್ 2026, 7:56 IST
ಸಚಿವ ಮಂಕಾಳ ವೈದ್ಯ ವಿರುದ್ಧ ಸತೀಶ್ ಸೈಲ್ ಅಸಮಾಧಾನ: ಸಭೆಯಿಂದ ಹೊರನಡೆದ ಶಾಸಕ
ADVERTISEMENT

ಚಿಕ್ಕೋಡಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Priyanka Jarkiholi: ಪರೀಕ್ಷೆಗಳು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಇರುವ ಅಪೂರ್ವ ಅವಕಾಶವಾಗಿವೆ. ಇಂತಹ ಸುವರ್ಣ ಅವಕಾಶವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
Last Updated 2 ಮಾರ್ಚ್ 2026, 7:31 IST
ಚಿಕ್ಕೋಡಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಸವದಿ ಗ್ರಾಮದ ಬಸವತತ್ವ ಮಾದರಿ: ಗಜಾನನ ಮಂಗಸೂಳಿ

Basava Kendra: ಸವದಿ ಗ್ರಾಮದ ಬಸವ ಕೇಂದ್ರದ ಕಣಕಣದಲ್ಲೂ ಬಸವ ತತ್ವ ಪಸರಿಸಿದೆ. ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಬಸವ ತತ್ವಗಳನ್ನು ಅನುಸರಿಸುತ್ತಿರುವುದು ಎಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಹಿರಿಯ ಮುಖಂಡರು ಹೇಳಿದರು.
Last Updated 2 ಮಾರ್ಚ್ 2026, 7:31 IST
ಸವದಿ ಗ್ರಾಮದ ಬಸವತತ್ವ ಮಾದರಿ: ಗಜಾನನ ಮಂಗಸೂಳಿ

ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ರೇಣುಕಾಚಾರ್ಯರು: ಹುಕ್ಕೇರಿ ಸ್ವಾಮೀಜಿ

Renukacharya Jayanti: ಜಗದ್ಗುರು ರೇಣುಕಾಚಾರ್ಯರು ಒಂದೇ ಜಾತಿಗೆ ಸೀಮಿತರಾಗದೆ, ಎಲ್ಲ ಸಮುದಾಯದವರನ್ನು ಒಗ್ಗೂಡಿಸಿದರು. ಜಾತಿ, ವರ್ಣ ಭೇದವಿಲ್ಲದೆ, ಭಕ್ತಿಮಾರ್ಗ ಸಾರಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 2 ಮಾರ್ಚ್ 2026, 7:31 IST
ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ರೇಣುಕಾಚಾರ್ಯರು: ಹುಕ್ಕೇರಿ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT