ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಬೆಂಗಳೂರು: 26 ಮಂದಿ ಶಂಕಿತ ಬಾಂಗ್ಲಾ ಅಕ್ರಮ ವಲಸಿಗರ ವಶ

Immigration Crackdown: ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎರಡು ಠಾಣೆಗಳ ವ್ಯಾಪ್ತಿಯಲ್ಲಿ ನೆಲಸಿದ್ದ ಬಾಂಗ್ಲಾದೇಶದ 26 ಶಂಕಿತ ಅಕ್ರಮ ವಲಸಿಗರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 13 ಜನವರಿ 2026, 14:45 IST
ಬೆಂಗಳೂರು: 26 ಮಂದಿ ಶಂಕಿತ ಬಾಂಗ್ಲಾ ಅಕ್ರಮ ವಲಸಿಗರ ವಶ

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ: ಹೆಚ್ಚಿನ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ

ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ
Last Updated 13 ಜನವರಿ 2026, 14:44 IST
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ: ಹೆಚ್ಚಿನ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ

ಬೆಂಗಳೂರು: ವಜ್ರಾಭರಣ, ವಿದೇಶಿ ನೋಟು ಕದ್ದಿದ್ದ ಆರೋಪಿ ಸೆರೆ

Bangalore Theft Arrest: ಮನೆಯ ಬಾಗಿಲು ಒಡೆದು ಚಿನ್ನ ಹಾಗೂ ವಜ್ರದ ಆಭರಣ, ವಿದೇಶಿ ನೋಟು ಕಳ್ಳತನ ಮಾಡಿದ್ದ ಆರೋಪಿಯನ್ನು ಮೈಕೊ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಜನವರಿ 2026, 14:42 IST
ಬೆಂಗಳೂರು: ವಜ್ರಾಭರಣ, ವಿದೇಶಿ ನೋಟು ಕದ್ದಿದ್ದ ಆರೋಪಿ ಸೆರೆ

ಬೆಂಗಳೂರು: ಸಿಗ್ನಲ್‌ ಜಂಪ್‌, ಸಂಚಾರಕ್ಕೆ ಅಡ್ಡಿಪಡಿಸಿದರೂ ಎಫ್ಐಆರ್‌

ಪಶ್ಚಿಮ ವಿಭಾಗದಲ್ಲಿ ಬಿಗಿ ಕ್ರಮ ಜಾರಿ ಮಾಡಿದ ಸಂಚಾರ ಪೊಲೀಸರು
Last Updated 13 ಜನವರಿ 2026, 14:33 IST
ಬೆಂಗಳೂರು: ಸಿಗ್ನಲ್‌ ಜಂಪ್‌, ಸಂಚಾರಕ್ಕೆ ಅಡ್ಡಿಪಡಿಸಿದರೂ ಎಫ್ಐಆರ್‌

ಜೇನು ಸಾಕಾಣಿಕೆಗೆ ಗೀತಂ ವಿಶ್ವವಿದ್ಯಾಲಯ ಬೆಂಬಲ

Tribal Upliftment Initiative: ಗೀತಂ ಡೀಮ್ಡ್‌ ಟುಬಿ ವಿಶ್ವವಿದ್ಯಾಲಯವು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಸೀಡ್ ಯೋಜನೆಯಡಿ ಜೇನುಕುರುಬರಿಗೆ ಜೇನು ಪೆಟ್ಟಿಗೆ, ಉಪಕರಣ ವಿತರಿಸಿದೆ.
Last Updated 13 ಜನವರಿ 2026, 14:31 IST
ಜೇನು ಸಾಕಾಣಿಕೆಗೆ ಗೀತಂ ವಿಶ್ವವಿದ್ಯಾಲಯ ಬೆಂಬಲ

ಜಿಬಿಎಗೆ 8 ಬಡಾವಣೆ ಹಸ್ತಾಂತರ: ಬಿಡಿಎಗೆ ನಗರಾಭಿವೃದ್ಧಿ ಇಲಾಖೆ ನಿರ್ದೇಶನ

Greater Bengaluru Authority: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಅಂಜನಾಪುರ ಟೌನ್‌ಶಿಪ್ ಸೇರಿ ಎಂಟು ಬಡಾವಣೆಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ಹಸ್ತಾಂತರಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
Last Updated 13 ಜನವರಿ 2026, 14:30 IST
ಜಿಬಿಎಗೆ 8 ಬಡಾವಣೆ ಹಸ್ತಾಂತರ: ಬಿಡಿಎಗೆ ನಗರಾಭಿವೃದ್ಧಿ ಇಲಾಖೆ ನಿರ್ದೇಶನ

ಪಿಪಿಪಿ ವಿರೋಧಿ ಹೋರಾಟಗಾರರಿಗೆ ಜಾಮೀನು

Medical College Protest: ವಿಜಯಪುರದಲ್ಲಿ ಪಿಪಿಪಿ ಮೂಲಕ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧಿಸಿ ಹೋರಾಟ ನಡೆಸಿದ ಆರು ಹೋರಾಟಗಾರರಿಗೆ ಜಾಮೀನು ಮಂಜೂರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಿಪಿಪಿ ಯೋಜನೆ ಕೈಬಿಟ್ಟಿದ್ದಾರೆ.
Last Updated 13 ಜನವರಿ 2026, 14:07 IST
ಪಿಪಿಪಿ ವಿರೋಧಿ ಹೋರಾಟಗಾರರಿಗೆ ಜಾಮೀನು
ADVERTISEMENT

ಆನೆ ದಾಳಿಗೆ ಮಹಿಳೆ ಸಾವು; ಸೆರೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

Wildlife Conflict: ಹಾಸನದ ಮೂಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Last Updated 13 ಜನವರಿ 2026, 13:50 IST
ಆನೆ ದಾಳಿಗೆ ಮಹಿಳೆ ಸಾವು; ಸೆರೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಲಕ್ಕುಂಡಿಯ ಚಿನ್ನದ ನಿಧಿ ಪ್ರಕರಣ: ಪುರಾತತ್ವ ಅಧಿಕಾರಿಯ ದ್ವಂದ್ವ ಹೇಳಿಕೆ!

Gold Discovery Dispute: ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯದಿಂದ ಸಿಕ್ಕ 466 ಗ್ರಾಂ ಚಿನ್ನಾಭರಣ ಕುರಿತಂತೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ಬದಲಾಯಿಸಿದ್ದು, ಪ್ರಕರಣದ ಕುತೂಹಲ ಹೆಚ್ಚಿದೆ.
Last Updated 13 ಜನವರಿ 2026, 13:45 IST
ಲಕ್ಕುಂಡಿಯ ಚಿನ್ನದ ನಿಧಿ ಪ್ರಕರಣ: ಪುರಾತತ್ವ ಅಧಿಕಾರಿಯ ದ್ವಂದ್ವ ಹೇಳಿಕೆ!

ನಟ ಯಶ್‌ ಜನ್ಮದಿನಕ್ಕೆ ಬ್ಯಾನರ್ ಅಳವಡಿಕೆ: ಎಫ್‌ಐಆರ್

Actor Yash FIR: ನಟ ಯಶ್ ಜನ್ಮದಿನಾಚರಣೆ ಸಂದರ್ಭ ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದ ಕಾರಣಕ್ಕೆ ಜಿಎಸ್ ಕ್ರಿಯೇಷನ್ಸ್ ಹಾಗೂ ವೇಣು ಗ್ರೂಪ್ಸ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 13 ಜನವರಿ 2026, 13:36 IST
ನಟ ಯಶ್‌ ಜನ್ಮದಿನಕ್ಕೆ ಬ್ಯಾನರ್ ಅಳವಡಿಕೆ: ಎಫ್‌ಐಆರ್
ADVERTISEMENT
ADVERTISEMENT
ADVERTISEMENT