ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಅಮೆರಿಕಕ್ಕೆ ತೆರಳಲು ವೀಸಾ ಕೊಡಿಸಲು ಯತ್ನ: ಆರತಿ ಕೃಷ್ಣ

Bengaluru Student Case: ಅಮೆರಿಕದಲ್ಲಿ ಪತ್ತೆಯಾದ ಮೃತದೇಹ ಸಾಕೇತ್‌ನದ್ದೇ ಎಂದು ದೃಢೀಕರಿಸಲು ಪೋಷಕರಿಗೆ ತುರ್ತು ವೀಸಾ ನೀಡುವಂತೆ ಪ್ರಯತ್ನಿಸಲಾಗುತ್ತಿದೆ ಎಂದು ಆರತಿ ಕೃಷ್ಣ ಹೇಳಿದರು.
Last Updated 15 ಫೆಬ್ರುವರಿ 2026, 21:11 IST
ಅಮೆರಿಕಕ್ಕೆ ತೆರಳಲು ವೀಸಾ ಕೊಡಿಸಲು ಯತ್ನ: ಆರತಿ ಕೃಷ್ಣ

ಚಾಮರಾಜನಗರ | ಗುಂಡಾಲ್‌ ಜಲಾಶಯದಲ್ಲಿ ಹುಲಿಯ ಮೃತದೇಹ ಪತ್ತೆ

Chamarajanagar Wildlife: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗುಂಡಾಲ್ ಜಲಾಶಯದಲ್ಲಿ ಉರುಳಿಗೆ ಸಿಲುಕಿದ 5–6 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
Last Updated 15 ಫೆಬ್ರುವರಿ 2026, 20:44 IST
ಚಾಮರಾಜನಗರ | ಗುಂಡಾಲ್‌ ಜಲಾಶಯದಲ್ಲಿ ಹುಲಿಯ ಮೃತದೇಹ ಪತ್ತೆ

ಗಂಡ–ಹೆಂಡತಿ ಜಗಳವಾಡಿದರೆ ಪೊಲೀಸರೇನು ಮಾಡಬೇಕು?: ಪರಮೇಶ್ವರ್

Madikeri Event: ವೈಯಕ್ತಿಕ ಗಂಡ–ಹೆಂಡತಿ ಜಗಳಗಳಲ್ಲಿ ಪೊಲೀಸರ ಪಾತ್ರ ಸೀಮಿತವೆಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿ, ಕರ್ನಾಟಕ ಪೊಲೀಸ್ ಕಾರ್ಯಕ್ಷಮತೆಯನ್ನು ಸಮರ್ಥಿಸಿದರು.
Last Updated 15 ಫೆಬ್ರುವರಿ 2026, 19:54 IST
ಗಂಡ–ಹೆಂಡತಿ ಜಗಳವಾಡಿದರೆ ಪೊಲೀಸರೇನು ಮಾಡಬೇಕು?: ಪರಮೇಶ್ವರ್

ರಾಜ್ಯಕ್ಕೇ ಒಳ್ಳೆದಾಗಲಿದೆ: ಯತೀಂದ್ರ

Koppal Politics: ಮಹಾಶಿವರಾತ್ರಿ ಬಳಿಕ ರಾಜ್ಯಕ್ಕೇ ಒಳ್ಳೆಯದಾಗಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
Last Updated 15 ಫೆಬ್ರುವರಿ 2026, 19:44 IST
ರಾಜ್ಯಕ್ಕೇ ಒಳ್ಳೆದಾಗಲಿದೆ: ಯತೀಂದ್ರ

ಸಮಾಜಕ್ಕಾಗಿ ಪ್ರಾರ್ಥಿಸಿ: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ
Last Updated 15 ಫೆಬ್ರುವರಿ 2026, 19:36 IST
ಸಮಾಜಕ್ಕಾಗಿ ಪ್ರಾರ್ಥಿಸಿ: ವೀರೇಂದ್ರ ಹೆಗ್ಗಡೆ

ಮಹಾಲಿಂಗಪುರ: ರುದ್ರಭೂಮಿಯಲ್ಲಿ ಶಿವನ ಆರಾಧನೆ

Mahashivaratri Rituals: ಮಹಾಲಿಂಗಪುರದ ರುದ್ರಭೂಮಿಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವನ ಚಿತ್ರ ಮತ್ತು ಶಿವಲಿಂಗಕ್ಕೆ ಪೂಜೆ, ಅಭಿಷೇಕ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆದವು.
Last Updated 15 ಫೆಬ್ರುವರಿ 2026, 19:34 IST
ಮಹಾಲಿಂಗಪುರ: ರುದ್ರಭೂಮಿಯಲ್ಲಿ ಶಿವನ ಆರಾಧನೆ

ಬೆಳಗಾವಿ | ಪಶು ಆಹಾರವಿದ್ದ ಲಾರಿ ಬೆಂಕಿಗೆ ಆಹುತಿ

Hirebagewadi Incident: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಶು ಆಹಾರ ಸಾಗಿಸುತ್ತಿದ್ದ ಲಾರಿ ಟೈರ್‌ಗೆ ಬೆಂಕಿ ಹೊತ್ತಿ ದಹನವಾಗಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಪ್ರಾಣಹಾನಿ ಸಂಭವಿಸಿಲ್ಲ.
Last Updated 15 ಫೆಬ್ರುವರಿ 2026, 19:15 IST
ಬೆಳಗಾವಿ | ಪಶು ಆಹಾರವಿದ್ದ ಲಾರಿ ಬೆಂಕಿಗೆ ಆಹುತಿ
ADVERTISEMENT

ಕಲಬುರಗಿ | ಪೊಲೀಸ್‌ ಕಣ್ಗಾವಲಿನಲ್ಲಿ 14 ಜನರಿಂದ ಶಿವಲಿಂಗಕ್ಕೆ ಪೂಜೆ

Aland Mahashivaratri: ಲಾಡ್ಲೆ ಮಶಾಕ್‌ ದರ್ಗಾ ಆವರಣದ ರಾಘವ ಚೈತನ್ಯ ಶಿವಲಿಂಗಕ್ಕೆ ಹೈಕೋರ್ಟ್ ಅನುಮತಿಯಿಂದ 14 ಮಂದಿ ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಿದರು.
Last Updated 15 ಫೆಬ್ರುವರಿ 2026, 19:06 IST
ಕಲಬುರಗಿ | ಪೊಲೀಸ್‌ ಕಣ್ಗಾವಲಿನಲ್ಲಿ 14 ಜನರಿಂದ ಶಿವಲಿಂಗಕ್ಕೆ ಪೂಜೆ

ಬೆಂಗಳೂರು | ಸಿಲಿಂಡರ್ ಸ್ಫೋಟ: ದಂಪತಿಗೆ ಗಾಯ

Yelahanka Incident: ಯಲಹಂಕದ ಚೌಡೇಶ್ವರಿ ಲೇಔಟ್ ಮನೆಯಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟವಾಗಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 15 ಫೆಬ್ರುವರಿ 2026, 19:02 IST
ಬೆಂಗಳೂರು | ಸಿಲಿಂಡರ್ ಸ್ಫೋಟ: ದಂಪತಿಗೆ ಗಾಯ

ಭಾರತ– ಅಮೆರಿಕಒಪ್ಪಂದ ಕೈಬಿಡಿ, ದೇಶದ ರೈತರ ಉಳಿಸಿ: ಸಂಘಟನೆಗಳ ಆಕ್ರೋಶ

ಭಾರತ– ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ಪ್ರತಿಗೆ ರೈತರ ಬೆಂಕಿ
Last Updated 15 ಫೆಬ್ರುವರಿ 2026, 18:56 IST
ಭಾರತ– ಅಮೆರಿಕಒಪ್ಪಂದ ಕೈಬಿಡಿ, ದೇಶದ ರೈತರ ಉಳಿಸಿ: ಸಂಘಟನೆಗಳ ಆಕ್ರೋಶ
ADVERTISEMENT
ADVERTISEMENT
ADVERTISEMENT