ಸೋಮವಾರ, 5 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ

Siddaramaiah Tenure Record: ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರಿಗೂ ನನಗೂ ಹೋಲಿಕೆ ಇಲ್ಲ. ಆದರೆ, ಇಬ್ಬರೂ ಒಂದೇ ಜಿಲ್ಲೆಯಿಂದ ಬಂದವರು. ಅವರು ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಆಡಳಿತ ನಡೆಸಿದ ದಾಖಲೆಯನ್ನು ನಾಳೆ ನಾನು ಮುರಿಯುತ್ತಿದ್ದೇನೆ.
Last Updated 5 ಜನವರಿ 2026, 8:15 IST
ದಾಖಲೆ ಮುರಿಯುತ್ತಿದ್ದೇನೆ, ಅರಸುಗೂ ನನಗೂ ಹೋಲಿಕೆ ಇಲ್ಲ: ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಚಿವ ಸಂಪುಟ ಪುನರ್ ರಚನೆ: ಸಿದ್ದರಾಮಯ್ಯ

‘ಸಚಿವ ಸಂಪುಟ ಪುನರ್‌ ರಚನೆ ಸಂಬಂಧ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 5 ಜನವರಿ 2026, 8:08 IST
ರಾಹುಲ್ ಗಾಂಧಿ ಜೊತೆ ಚರ್ಚಿಸಿ ಸಚಿವ ಸಂಪುಟ ಪುನರ್ ರಚನೆ: ಸಿದ್ದರಾಮಯ್ಯ

ಮೈಸೂರು| ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ: ಸಿಎಂ ಘೋಷಣೆ

ಅಂಬಾವಿಲಾಸ ಅರಮನೆ ಎದುರು ಸಂಭವಿಸಿದ ಹೀಲಿಯಂ ಅನಿಲ ತುಂಬುವ ಸಿಲಿಂಡರ್‌ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಪ್ರಕಟಿಸಿದರು
Last Updated 5 ಜನವರಿ 2026, 8:08 IST
ಮೈಸೂರು| ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ: ಸಿಎಂ ಘೋಷಣೆ

ಪಕ್ಷದ ನಿಷ್ಠೆಗೆ ಸಂದ ಗೌರವ: ರಾಜೇಂದ್ರ ಭದ್ರನವರ

Political Recognition: ರಬಕವಿ ಬನಹಟ್ಟಿ: ದಾನಪ್ಪ ಹುಲಜತ್ತಿ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ.
Last Updated 5 ಜನವರಿ 2026, 7:48 IST
ಪಕ್ಷದ ನಿಷ್ಠೆಗೆ ಸಂದ ಗೌರವ: ರಾಜೇಂದ್ರ ಭದ್ರನವರ

ಹೋಟೆಲ್, ಬೇಕರಿಗೆ ತಹಶೀಲ್ದಾರ್‌ ಭೇಟಿ: ತಿನಿಸು ಗುಣಮಟ್ಟ, ಸ್ವಚ್ಛತೆ ಪರಿಶೀಲನೆ

Quality and Hygiene Check: ಇಳಕಲ್: ನಗರದ ವಿವಿಧ ಬೇಕರಿಗಳು ಹಾಗೂ ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಅಮರೇಶ ಪಮ್ಮಾರ ಅವರು ತಿನಿಸುಗಳ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲಿಸಿದರು.
Last Updated 5 ಜನವರಿ 2026, 7:47 IST
ಹೋಟೆಲ್, ಬೇಕರಿಗೆ ತಹಶೀಲ್ದಾರ್‌ ಭೇಟಿ: ತಿನಿಸು ಗುಣಮಟ್ಟ, ಸ್ವಚ್ಛತೆ ಪರಿಶೀಲನೆ

ಶೀಘ್ರದಲ್ಲಿ ಕನ್ಹೇರಿ ಸ್ವಾಮೀಜಿ ಪುರ ಪ್ರವೇಶ ಕಾರ್ಯಕ್ರಮ: ಶಾಸಕ ಸಿದ್ದು ಸವದಿ

Swamiji Entry Plan: ಅತಿ ಶೀಘ್ರದಲ್ಲಿಯೇ ಕೊಲ್ಲಾಪುರದ ಕನ್ಹೇರಿ ಮಠ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಪುರ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪೂಜ್ಯರ ಜೊತೆಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು
Last Updated 5 ಜನವರಿ 2026, 7:46 IST
ಶೀಘ್ರದಲ್ಲಿ ಕನ್ಹೇರಿ ಸ್ವಾಮೀಜಿ ಪುರ ಪ್ರವೇಶ ಕಾರ್ಯಕ್ರಮ: ಶಾಸಕ ಸಿದ್ದು ಸವದಿ

ಬೀಳಗಿ: ಬೆಕ್ಕು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Animal Rescue: ಬೀಳಗಿ: ಸ್ಥಳೀಯ ಕಿಲ್ಲಾ ಗಲ್ಲಿಯಲ್ಲಿರುವ ಬಾವಿಯಲ್ಲಿ ಬಿದ್ದ ಸಾಕು ಬೆಕ್ಕೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
Last Updated 5 ಜನವರಿ 2026, 7:44 IST
ಬೀಳಗಿ: ಬೆಕ್ಕು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ADVERTISEMENT

ಬಾಗಲಕೋಟೆ | ತ್ಯಾಜ್ಯಕ್ಕೆ ಬೆಂಕಿ: ಪರಿಸರಕ್ಕೆ ಹಾನಿ

ಕಸಕ್ಕೆ ಬೆಂಕಿ ಹಚ್ಚುವ ಬಿಟಿಡಿಎ ಸ್ವಚ್ಛತಾ ಸಿಬ್ಬಂದಿ
Last Updated 5 ಜನವರಿ 2026, 7:43 IST
ಬಾಗಲಕೋಟೆ | ತ್ಯಾಜ್ಯಕ್ಕೆ ಬೆಂಕಿ: ಪರಿಸರಕ್ಕೆ ಹಾನಿ

ಶರಣ ಸಾಹಿತ್ಯ ದೀಪಕ ಪ್ರಶಸ್ತಿ ಪ್ರದಾನ

Literary Honor: ಬಾಗಲಕೋಟೆ: ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್‌. ಪಾವಟೆ ಅವರಿಗೆ ಶರಣ ಸಾಹಿತ್ಯ ದೀಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 5 ಜನವರಿ 2026, 7:42 IST
ಶರಣ ಸಾಹಿತ್ಯ ದೀಪಕ ಪ್ರಶಸ್ತಿ ಪ್ರದಾನ

ಅವಸಾನದತ್ತ ಮಾಲೂರು ಕ್ರೀಡಾಂಗಣ: ಗೋಡೆ‌ ಜಿಗಿದು ಒಳ ಬರುವ ಕಿಡಿಗೇಡಿಗಳು

Sports Facility Decay: ಹೋಂಡಾ ಮೋಟಾರ್ ಕಂಪನಿಯಿಂದ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದ್ದು ಅವಸಾನದ ಅಂಚಿಗೆ ತಲುಪಿದೆ.
Last Updated 5 ಜನವರಿ 2026, 7:38 IST
ಅವಸಾನದತ್ತ ಮಾಲೂರು ಕ್ರೀಡಾಂಗಣ: ಗೋಡೆ‌ ಜಿಗಿದು ಒಳ ಬರುವ ಕಿಡಿಗೇಡಿಗಳು
ADVERTISEMENT
ADVERTISEMENT
ADVERTISEMENT