ಹರಿಹರ| ಪಾಲ್ಗೊಳ್ಳುವಿಕೆ,ನಿರಂತರತೆಯಿಂದ ಯಶಸ್ಸು: ಆನಂದ ಕಾಮೋಜಿ
ಸಾಸ್ವೆಹಳ್ಳಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮನೋಹರ್ ಮಠದ್ ಮಾತನಾಡಿ, ಭಾರತವೆಂದರೆ ದಾಳಿಗಳಿಗೆ ಅಂಜದ ಮೃತ್ಯುಂಜಯ ರಾಷ್ಟ್ರ ಎಂದು ಅಭಿಪ್ರಾಯಪಟ್ಟರು. ದೇಶದ ಒಗ್ಗಟ್ಟಿಗೆ ಸಂಘಟನೆಯ ಪ್ರಾಮುಖ್ಯತೆ ಕುರಿತು ಚರ್ಚೆ ನಡೆಯಿತು.Last Updated 25 ಜನವರಿ 2026, 7:53 IST