ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕನ್ನಡಕ್ಕೆ ಚಿದಾನಂದಮೂರ್ತಿ ಕೊಡುಗೆ ದೊಡ್ಡದು: ಸಾಹಿತಿ ಹಂಪನಾ

ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿ ಜನಾರ್ಪಣೆ
Last Updated 18 ಫೆಬ್ರುವರಿ 2026, 13:59 IST
ಕನ್ನಡಕ್ಕೆ ಚಿದಾನಂದಮೂರ್ತಿ ಕೊಡುಗೆ ದೊಡ್ಡದು: ಸಾಹಿತಿ ಹಂಪನಾ

ಪೋಷಕರು ‘ಚೆನ್ನಾಗಿ ಓದು’ ಎಂದು ಬುದ್ಧಿಮಾತು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Exam Pressure: ಕನಕಪುರ: ಮೊಬೈಲ್ ನೋಡುವುದನ್ನು ಬಿಟ್ಟು ಚನ್ನಾಗಿ ಓದು ಎಂದು ‍ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ, ತನ್ನ ಕಾಲೇಜಿನ ಕಟ್ಟಡದ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Last Updated 18 ಫೆಬ್ರುವರಿ 2026, 13:15 IST
ಪೋಷಕರು ‘ಚೆನ್ನಾಗಿ ಓದು’ ಎಂದು ಬುದ್ಧಿಮಾತು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಸಾರಿಗೆ ಮುಷ್ಕರ ನಡೆಯಲ್ಲ ಅಂದುಕೊಂಡಿರುವೆ: ಸಚಿವ ರಾಮಲಿಂಗಾ ರೆಡ್ಡಿ

KSRTC Strike: ಬಿಡದಿ (ರಾಮನಗರ): ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕೆಎಸ್‌ಆರ್‌ಟಿಸಿ ಮತ್ತು ಇತರ ಸಾರಿಗೆ ನಿಗಮಗಳ ನೌಕರರ ಯೂನಿಯನ್ ಗುರುವಾರ ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ, ಯೂನಿಯನ್ ಜೊತೆ ಮಾತನಾಡುವಂತೆ
Last Updated 18 ಫೆಬ್ರುವರಿ 2026, 9:51 IST
ಸಾರಿಗೆ ಮುಷ್ಕರ ನಡೆಯಲ್ಲ ಅಂದುಕೊಂಡಿರುವೆ: ಸಚಿವ ರಾಮಲಿಂಗಾ ರೆಡ್ಡಿ

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಇನ್ನಿಲ್ಲ

Srinivas University Chancellor: ಮಂಗಳೂರು: ಇಲ್ಲಿನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್ ಚೆನ್ನೈನಲ್ಲಿ ಮಂಗಳವಾರ ನಿಧನರಾದರು.
Last Updated 18 ಫೆಬ್ರುವರಿ 2026, 9:48 IST
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಇನ್ನಿಲ್ಲ

ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

JDS District President: ಜೆಡಿಎಸ್ ಬಿಟ್ಟು ಹೋಗಿರುವ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಎಚ್.ನಿಂಗಪ್ಪ ಸ್ಪಷ್ಟಪಡಿಸಿದರು.
Last Updated 18 ಫೆಬ್ರುವರಿ 2026, 8:30 IST
ಶ್ರೀನಿವಾಸ್, ಗೌರಿಶಂಕರ್ ಬಂದರೆ ಮತ್ತೆ ಜೆಡಿಎಸ್‌ಗೆ ಸೇರಿಸಲ್ಲ: ಎಚ್.ನಿಂಗಪ್ಪ

ಬೆಳಗಾವಿ: ಸದಾನಂದ ಬಿಳೂರ ನಿಧನ

Bal Bharati Kannada Officer: ಮಹಾರಾಷ್ಟ್ರ ಬಾಲ ಭಾರತಿ ಕನ್ನಡ ವಿಭಾಗದ ಮಾಜಿ ವಿಶೇಷಾಧಿಕಾರಿ ಸದಾನಂದ ಬಿಳೂರ ಬೆಳಗಾವಿಯಲ್ಲಿ ನಿಧನರಾದರು. ಕನ್ನಡ ಸೇವೆಯಲ್ಲಿ ಅವರು ಸಲ್ಲಿಸಿದ ಕೊಡುಗೆ ಸ್ಮರಣೀಯವಾಗಿದೆ.
Last Updated 18 ಫೆಬ್ರುವರಿ 2026, 7:51 IST
ಬೆಳಗಾವಿ: ಸದಾನಂದ ಬಿಳೂರ ನಿಧನ

ಹಿಂದೂ ಧರ್ಮದ ಸಂಸ್ಕೃತಿ, ತತ್ವಗಳು ಮಾದರಿ: ಮಂಜುನಾಥ ಭಾರತೀ ಸ್ವಾಮೀಜಿ

Belagavi Hindu Conference: ಬೆಳಗಾವಿಯಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಮಂಜುನಾಥ ಭಾರತೀ ಸ್ವಾಮೀಜಿ ಸನಾತನ ಧರ್ಮದ ತತ್ವಗಳು ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು.
Last Updated 18 ಫೆಬ್ರುವರಿ 2026, 7:49 IST
ಹಿಂದೂ ಧರ್ಮದ ಸಂಸ್ಕೃತಿ, ತತ್ವಗಳು ಮಾದರಿ: ಮಂಜುನಾಥ ಭಾರತೀ ಸ್ವಾಮೀಜಿ
ADVERTISEMENT

ಲಕ್ಷ್ಮಣ ಸವದಿ ಕಬಡ್ಡಿ ಟ್ರೋಫಿ ಮುಡಿಗೇರಿಸಿಕೊಂಡ ಬೆಳಗಾವಿ ತಂಡ

Ainapur Kabaddi Tournament: ಕಾಗವಾಡದ ಐನಾಪುರದಲ್ಲಿ ಲಕ್ಷ್ಮಣ ಸವದಿ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಳಗಾವಿಯ ಪ್ರಣಯ ಪೂಜಾರಿ ಸ್ಪೋರ್ಟ್ಸ್ ತಂಡ ಟ್ರೋಫಿ ಗೆದ್ದಿತು.
Last Updated 18 ಫೆಬ್ರುವರಿ 2026, 7:48 IST
ಲಕ್ಷ್ಮಣ ಸವದಿ ಕಬಡ್ಡಿ ಟ್ರೋಫಿ ಮುಡಿಗೇರಿಸಿಕೊಂಡ ಬೆಳಗಾವಿ ತಂಡ

ಮಲಪ್ರಭಾ: ಫೆ. 21 ಕಾಲುವೆ ನೀರು ಸ್ಥಗಿತ

Malaprabha Reservoir: ಹಿಂಗಾರು ಹಂಗಾಮಿಗಾಗಿ ಹರಿಸಲಾಗುತ್ತಿರುವ ಮಲಪ್ರಭಾ ಜಲಾಶಯದ ಕಾಲುವೆ ನೀರು ಫೆ.21ರಂದು ಸ್ಥಗಿತಗೊಳ್ಳಲಿದೆ. ಉಳಿದ ನೀರನ್ನು ಕುಡಿಯುವ ಅಗತ್ಯಕ್ಕಾಗಿ ಕಾಯ್ದಿರಿಸಲಾಗುತ್ತಿದೆ.
Last Updated 18 ಫೆಬ್ರುವರಿ 2026, 7:47 IST
ಮಲಪ್ರಭಾ: ಫೆ. 21 ಕಾಲುವೆ ನೀರು ಸ್ಥಗಿತ

ಕ್ಯಾಂಪಸ್‌ ಸಂದರ್ಶನ: VSMನ 153 ವಿದ್ಯಾರ್ಥಿಗಳ ಸಹಿತ 742 ವಿದ್ಯಾರ್ಥಿಗಳ ಆಯ್ಕೆ

VSM Nipani: ನಿಪ್ಪಾಣಿಯಲ್ಲಿ ವಿಎಸ್‌ಎಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕ್ಯಾಂಪಸ್‌ ಸಂದರ್ಶನದಲ್ಲಿ 742 ವಿದ್ಯಾರ್ಥಿಗಳು, ಅದರಲ್ಲಿ 153 ವಿಎಸ್‌ಎಂ ವಿದ್ಯಾರ್ಥಿಗಳು ಟಾಟಾ ಎಲೆಕ್ಟ್ರಾನಿಕ್ಸ್‌ ಸೇರಿ ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ.
Last Updated 18 ಫೆಬ್ರುವರಿ 2026, 7:45 IST
ಕ್ಯಾಂಪಸ್‌ ಸಂದರ್ಶನ: VSMನ 153 ವಿದ್ಯಾರ್ಥಿಗಳ ಸಹಿತ 742 ವಿದ್ಯಾರ್ಥಿಗಳ ಆಯ್ಕೆ
ADVERTISEMENT
ADVERTISEMENT
ADVERTISEMENT