ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಸೇಡಂ | ವಿಬಿ–ಜಿ–ರಾಮ್–ಜಿ ವಿರುದ್ಧ ಕಾನೂನು ಸಮರ: ಸಿಎಂ ಸಿದ್ದರಾಮಯ್ಯ

Sedam News: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್ ಕಾಯ್ದೆ‌ ವಿರುದ್ಧ ಕಾನೂನು ಹೋರಾಟ ‌ನಡೆಸಲಾಗುವುದು ಮತ್ತು ಈ ಕುರಿತು ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ತಿಳಿಸಿದರು.
Last Updated 12 ಜನವರಿ 2026, 16:54 IST
ಸೇಡಂ | ವಿಬಿ–ಜಿ–ರಾಮ್–ಜಿ ವಿರುದ್ಧ ಕಾನೂನು ಸಮರ: ಸಿಎಂ ಸಿದ್ದರಾಮಯ್ಯ

ಮೈಸೂರಿನಲ್ಲಿ ತಾರಾಲಯಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ: ಸಂಸದ ಯದುವೀರ್

Mysuru News: ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ತಾರಾಲಯಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ₹ 5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
Last Updated 12 ಜನವರಿ 2026, 16:54 IST
ಮೈಸೂರಿನಲ್ಲಿ ತಾರಾಲಯಕ್ಕೆ ಹೆಚ್ಚುವರಿಯಾಗಿ ₹ 5 ಕೋಟಿ: ಸಂಸದ ಯದುವೀರ್

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಸನ್ನ ಗಡಾದ ನೇಮಕ

Koppal News: ಕಾಂಗ್ರೆಸ್‌ ಮುಖಂಡ ಪ್ರಸನ್ನ ಗಡಾದ ಅವರನ್ನು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸೋಮವಾರ ನೇಮಿಸಲಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಆಪ್ತರಾಗಿರುವ ಇವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ.
Last Updated 12 ಜನವರಿ 2026, 16:24 IST
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಸನ್ನ ಗಡಾದ ನೇಮಕ

ಬೀದರ್‌: ಅಕ್ರಮ ಲೇಔಟ್‌ ರದ್ದುಪಡಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ವಿಧಾನ ಪರಿಷತ್‌ ಸದಸ್ಯನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
Last Updated 12 ಜನವರಿ 2026, 16:18 IST
ಬೀದರ್‌: ಅಕ್ರಮ ಲೇಔಟ್‌ ರದ್ದುಪಡಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಧಾರವಾಡ| ಶಾಲೆಯಿಂದ ಇಬ್ಬರು ಮಕ್ಕಳ ಅಪಹರಣ: ದಾಂಡೇಲಿ ಸಮೀಪ ಸಿಕ್ಕಿಬಿದ್ದ ವ್ಯಕ್ತಿ

Dharwad Kidnapping: ಧಾರವಾಡ: ನಗರದ ಕಮಲಾಪುರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ಅಪಹರಿಸಿ ಕರೆದೊಯ್ದಿದ್ದ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪೊಲೀಸರಿಗೆ ಸಿಕ್ಕಿಬಿದ್ದಿದ್ಧಾನೆ.
Last Updated 12 ಜನವರಿ 2026, 16:15 IST
ಧಾರವಾಡ| ಶಾಲೆಯಿಂದ ಇಬ್ಬರು ಮಕ್ಕಳ ಅಪಹರಣ: ದಾಂಡೇಲಿ ಸಮೀಪ ಸಿಕ್ಕಿಬಿದ್ದ ವ್ಯಕ್ತಿ

ಪಿಂಚಣಿ ಪಾವತಿ: ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ

University Grant: ಮೈಸೂರು: ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿ.ವಿಗಳಿಗೆ ರಾಜ್ಯ ವಲಯ ಯೋಜನೆಗಳಡಿ ಅನುದಾನ ಒದಗಿಸಲಾಗಿದೆ.
Last Updated 12 ಜನವರಿ 2026, 16:10 IST
ಪಿಂಚಣಿ ಪಾವತಿ: ವಿಶ್ವವಿದ್ಯಾಲಯಗಳಿಗೆ ಅನುದಾನ  ಬಿಡುಗಡೆ ಮಾಡಿ ಸರ್ಕಾರ ಆದೇಶ

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರುಪಯೋಗ: ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ

Dalit Welfare: ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನವನ್ನು ನಿಗದಿತ ಯೋಜನೆಗಳಿಗೆ ಬಳಸಬೇಕು. ಅನುದಾನ ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
Last Updated 12 ಜನವರಿ 2026, 16:04 IST
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರುಪಯೋಗ: ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ
ADVERTISEMENT

ಎಸ್‌ಡಿಪಿಐ ಸಮಾವೇಶಕ್ಕೆ ಅನುಮತಿ ಬೇಡ: ಶಾಸಕ ಬಿ.ಆರ್. ಪಾಟೀಲ್

SDPI Protest: ಬೆಂಗಳೂರು: ಎಸ್‌ಡಿಪಿಐ ನಗರದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಶಾಸಕ ಬಿ.ಆರ್. ಪಾಟೀಲ್ ಆಗ್ರಹಿಸಿದ್ದಾರೆ. ‘ಎಸ್‌ಡಿಪಿಐ ಕೋಮುವಾದಿಯಾಗಿದ್ದು ಸಮಾಜದಲ್ಲಿ ಸಾಮರಸ್ಯವನ್ನು ಕೆಡಿಸುತ್ತಾ ಬಂದಿದೆ.
Last Updated 12 ಜನವರಿ 2026, 16:04 IST
ಎಸ್‌ಡಿಪಿಐ ಸಮಾವೇಶಕ್ಕೆ ಅನುಮತಿ ಬೇಡ: ಶಾಸಕ ಬಿ.ಆರ್. ಪಾಟೀಲ್

ಭೀಮಣ್ಣ ಖಂಡ್ರೆ‌ ಆರೋಗ್ಯ ಕ್ಷೀಣ: ಮನೆಗೆ ತಂಡೋಪ ತಂಡವಾಗಿ ಜನರ ಭೇಟಿ

Bheemanna Khandre: ಮಾಜಿ ಸಚಿವ ಭೀಮಣ್ಣ ಖಂಡ್ರೆ (102) ಅವರನ್ನು ಸೋಮವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ನಲ್ಲಿ ಭಾಲ್ಕಿಯಲ್ಲಿರುವ ಅವರ ಮನೆಗೆ ಕರೆದೊಯ್ದಿದ್ದು, ಜನ ತಂಡೋಪ ತಂಡವಾಗಿ ಅವರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುತ್ತಿದ್ದಾರೆ.
Last Updated 12 ಜನವರಿ 2026, 15:51 IST
ಭೀಮಣ್ಣ ಖಂಡ್ರೆ‌ ಆರೋಗ್ಯ ಕ್ಷೀಣ: ಮನೆಗೆ ತಂಡೋಪ ತಂಡವಾಗಿ ಜನರ ಭೇಟಿ

ಇದು ನನ್ನ ಜೀವನದ ಕಹಿಯ ಕ್ಷಣ.. ಗೂಗಲ್ ಕಂಪನಿಯ ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕಿ

Arpit Bhayani | ಬೆಂಗಳೂರು: ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಗೂಗಲ್ ತೊರೆದ ನಂತರ ತನ್ನ ಜೀವನದ ಕಹಿ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
Last Updated 12 ಜನವರಿ 2026, 15:50 IST
ಇದು ನನ್ನ ಜೀವನದ ಕಹಿಯ ಕ್ಷಣ.. ಗೂಗಲ್ ಕಂಪನಿಯ ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕಿ
ADVERTISEMENT
ADVERTISEMENT
ADVERTISEMENT