ಪೊಲೀಸ್ ದೌರ್ಜನ್ಯ: ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಅಂಗಡಿ ಮುಂಗಟ್ಟು ಬಂದ್
Chikkamagaluru Protest: ಆನೆ ಹಾವಳಿಗೆ ಶಾಶ್ವತ ಪರಿಹಾರ ಹಾಗೂ ಪೊಲೀಸ್ ದೌರ್ಜನ್ಯ ವಿರೋಧಿಸಿ ಕೊಪ್ಪ, ಬಾಳೆಹೊನ್ನೂರು, ಜಯಪುರದಲ್ಲಿ ಬಂದ್ ನಡೆಯಿತು. ರೈತರು ಮೌನ ಮೆರವಣಿಗೆ ನಡೆಸಿದರು.Last Updated 23 ಫೆಬ್ರುವರಿ 2026, 11:26 IST