ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ: ಬಂಗಾರದ ಜುಮಕಿ ನೀಡಿ ಸನ್ಮಾನ

Student Felicitation: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕ ಪಡೆದ ಜ್ಯೋತಿ ಶಿಗ್ಗಾವಿ ಅವರಿಗೆ ಹನುಮರಹಳ್ಳಿಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಗೋಪಾಲಕೃಷ್ಣ ಆಡಿನ ಅವರು ಬಂಗಾರದ ಜುಮಕಿ ನೀಡಿ ಗೌರವಿಸಿದರು.
Last Updated 4 ಫೆಬ್ರುವರಿ 2026, 7:52 IST
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ: ಬಂಗಾರದ ಜುಮಕಿ ನೀಡಿ ಸನ್ಮಾನ

ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

Budget Support for Textile: ಜವಳಿ ಉದ್ಯಮ ಬಲಪಡಿಸಲು ಘೋಷಿತ ಸಮಗ್ರ ಬೆಂಬಲ ಯೋಜನೆ ಕಾಗದದಮಟ್ಟದಲ್ಲಿ ಉಳಿಯಬಾರದು. ಶಿಗ್ಗಾವಿ ಕೈಗಾರಿಕೆ ಸಂಘದ ಅಧ್ಯಕ್ಷ ಜಯದೇವ ಮಾಮ್ಲೆಪಟ್ಟಣಶೆಟ್ಟರ ಅವರು ನಿಜವಾದ ಅನುಷ್ಠಾನಕ್ಕೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:51 IST
ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ

ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

Photo Expo Honor: ಕೊಪ್ಪಳದ ಛಾಯಾಗ್ರಹಕ ಕೃಷ್ಣ ರಾ. ಸೊರಟೂರ ಅವರಿಗೆ ಹುಬ್ಬಳ್ಳಿಯಲ್ಲಿ ನಡೆದ ಡಿ ಜಿ ಪೋಟೊ ಎಕ್ಸ್ ಪೋದಲ್ಲಿ उत्तर ಕರ್ನಾಟಕ ಛಾಯಾರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
Last Updated 4 ಫೆಬ್ರುವರಿ 2026, 7:49 IST
ಛಾಯಾಗ್ರಹಕ ಕೃಷ್ಣ ಸೊರಟೂರ್‌ಗೆ ಪ್ರಶಸ್ತಿ

ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Civic Worker Rights: ಗಂಗಾವತಿಯ 8ನೇ ವಾರ್ಡ್‌ನಲ್ಲಿ ನೀರು ಪೂರೈಕೆದಾರ ರಾಮಣ್ಣ ಕಳ್ಳಿಮನಿ ಮೇಲೆ ಹಲ್ಲೆ ಪ್ರಕರಣ ದಾಖಲಿಸುವಲ್ಲಿ ಪೊಲೀಸರ ವಿಳಂಬ ಖಂಡಿಸಿ ಪೌರ ಸೇವಾ ನೌಕರರು ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
Last Updated 4 ಫೆಬ್ರುವರಿ 2026, 7:48 IST
ಗಂಗಾವತಿ: ಹಲ್ಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

Education Motivation: ಉತ್ತಮ ಹುದ್ದೆಗೆ ತೇರ್ಗಡೆಯಾಗಿ ಶಾಲೆ, ಶಿಕ್ಷಕರು, ಪೋಷಕರಿಗೆ ಗೌರವ ತರುವಂತೆ ವಿದ್ಯಾರ್ಥಿಗಳು ಪ್ರತಿ ನಿತ್ಯ ಓದುತ್ತಾ ಪಾಠಕ್ಕೆ ಗಮನ ಕೊಡಬೇಕು ಎಂದು ಮಲ್ಲನಗೌಡ ಓಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Last Updated 4 ಫೆಬ್ರುವರಿ 2026, 7:46 IST
ತಾವರಗೇರಾ: ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

ಬೆಳಗಾವಿ ‌| ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

Sexual Assault Punishment: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಅಪರಾಧಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.
Last Updated 4 ಫೆಬ್ರುವರಿ 2026, 7:44 IST
ಬೆಳಗಾವಿ ‌| ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ

ಮಹಾಪುರುಷರ ಸ್ಮರಣೆ ಮಾಡಿ: ಅಭಿನವ ಶಿವಾನಂದ ಸ್ವಾಮೀಜಿ

Patriot Tribute: ದೇಶಕ್ಕಾಗಿ ತ್ಯಾಗಮಾಡಿದ ಮಹಾನ್ ಪುರುಷರನ್ನು ಸ್ಮರಿಸಿ, ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
Last Updated 4 ಫೆಬ್ರುವರಿ 2026, 7:42 IST
ಮಹಾಪುರುಷರ ಸ್ಮರಣೆ ಮಾಡಿ: ಅಭಿನವ ಶಿವಾನಂದ ಸ್ವಾಮೀಜಿ
ADVERTISEMENT

ಜನರ ಬದುಕಿನಲ್ಲಿ ಬದಲಾವಣೆ ತಂದ ಗ್ಯಾರಂಟಿ ಯೋಜನೆ: ವಿಷ್ಣು ಕಾರಭಾರಿ

Congress Welfare Impact: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ತಂದಿವೆ ಎಂದು ಕಾರಭಾರಿ ಅಭಿಪ್ರಾಯಪಟ್ಟರು. ಅವರು ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾಗಿದ್ದಾರೆ.
Last Updated 4 ಫೆಬ್ರುವರಿ 2026, 7:41 IST
ಜನರ ಬದುಕಿನಲ್ಲಿ ಬದಲಾವಣೆ ತಂದ ಗ್ಯಾರಂಟಿ ಯೋಜನೆ: ವಿಷ್ಣು ಕಾರಭಾರಿ

ಚಿಕ್ಕೋಡಿ | ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿಗೆ ₹1.25 ಕೋಟಿ ಅನುದಾನ

Govt Research Funding: ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ನಾವಿನ್ಯ ಪ್ರಯೋಗಾಲಯಕ್ಕೆ ಕರ್ನಾಟಕ ಸರ್ಕಾರ ₹1.25 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Last Updated 4 ಫೆಬ್ರುವರಿ 2026, 7:40 IST
ಚಿಕ್ಕೋಡಿ | ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿಗೆ ₹1.25 ಕೋಟಿ ಅನುದಾನ

ಖಾನಾಪುರ: ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತರಿ ದಿನ ಆಚರಣೆ

Employment Guarantee Event: ಖಾನಾಪುರ ತಾಲ್ಲೂಕಿನ ಕೌಂದಲ ಗ್ರಾಮದ ರೇಷ್ಮೆ ಕೃಷಿ ಪ್ರದೇಶದಲ್ಲಿ ಮಂಗಳವಾರ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ದಿನವನ್ನು ಆಚರಿಸಲಾಯಿತು.
Last Updated 4 ಫೆಬ್ರುವರಿ 2026, 7:38 IST
ಖಾನಾಪುರ: ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತರಿ ದಿನ ಆಚರಣೆ
ADVERTISEMENT
ADVERTISEMENT
ADVERTISEMENT