ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು

GBA Voter List: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ಕರಡು ಪಟ್ಟಿಯಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಅವರು ತಿಳಿಸಿದರು.
Last Updated 19 ಜನವರಿ 2026, 8:29 IST
ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು

ಶಾಸಕ ಹರೀಶ್ ಜಾತಿ ನಿಂದನೆ ಪ್ರಕರಣ: ಪೊಲೀಸ್ ಠಾಣೆಗೆ BJP ಕಾರ್ಯಕರ್ತರ ಮುತ್ತಿಗೆ

BP Harish Case:ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ಸೋಮವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೊಶ ವ್ಯಕ್ತಪಡಿಸಿದರು
Last Updated 19 ಜನವರಿ 2026, 8:24 IST
ಶಾಸಕ ಹರೀಶ್ ಜಾತಿ ನಿಂದನೆ ಪ್ರಕರಣ: ಪೊಲೀಸ್ ಠಾಣೆಗೆ BJP ಕಾರ್ಯಕರ್ತರ ಮುತ್ತಿಗೆ

ಅಫಜಲಪುರ: ಬೇಸಿಗೆ ಬೆಳೆ ನಾಟಿಗೆ ಮುಂದಾದ ರೈತರು

ಏಪ್ರಿಲ್‌ ತಿಂಗಳವರೆಗೆ ಕಾಲುವೆಗೆಗಳಿ ನೀರು ಹರಿಸಬಹುದು ಎನ್ನುವ ಆಶಾಭಾವ
Last Updated 19 ಜನವರಿ 2026, 8:21 IST
ಅಫಜಲಪುರ: ಬೇಸಿಗೆ ಬೆಳೆ ನಾಟಿಗೆ ಮುಂದಾದ ರೈತರು

ನಾಲವಾರ ಮಠದ ಭವ್ಯ ರಥೋತ್ಸವ: ವಿವಿಧೆಡೆಯಿಂದ ಹರಿದು ಬರುವ ಜನಸಮೂಹ

Religious Festivity Nalwar: ನಾಲವಾರದ ಕೋರಿಸಿದ್ದೇಶ್ವರ ಮಠದಲ್ಲಿ ಜ.19ರಂದು ವಿಜೃಂಭಣೆಯ ರಥೋತ್ಸವ ನಡೆಯಲಿದ್ದು, ಭಕ್ತರ ಹರಕೆಯ ತನಾರತಿ, ಜಾನಪದ ಆಟಗಳು, ಶ್ರೀನಾಥ್‌ಗೆ ಪ್ರಶಸ್ತಿ ಸೇರಿದಂತೆ ವೈಭವದ ಜಾತ್ರೆ ಆಯೋಜಿಸಲಾಗಿದೆ.
Last Updated 19 ಜನವರಿ 2026, 8:21 IST
ನಾಲವಾರ ಮಠದ ಭವ್ಯ ರಥೋತ್ಸವ: ವಿವಿಧೆಡೆಯಿಂದ ಹರಿದು ಬರುವ ಜನಸಮೂಹ

ರೊಮೆನಿಯಾದಲ್ಲಿ ಕಲಬುರಗಿ ಕಲಾವಿದನ ಚಿತ್ರ ಪ್ರದರ್ಶನ

International Photo Recognition: ರೊಮೆನಿಯಾದ 10ನೇ ಓನೆಕ್ಸ್ 2025 ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಲಬುರಗಿಯ ಎಂ.ಡಿ. ಮಿಣಜಗಿ ಭಾಗವಹಿಸಿದ್ದರು. ‘ಹಾರಲು ಸಿದ್ಧವಾದ ಕೊಕ್ಕರೆ’ ಛಾಯಾಚಿತ್ರಕ್ಕೆ ಪ್ರಶಂಸೆ ಸಿಕ್ಕಿದೆ.
Last Updated 19 ಜನವರಿ 2026, 8:21 IST
ರೊಮೆನಿಯಾದಲ್ಲಿ ಕಲಬುರಗಿ ಕಲಾವಿದನ ಚಿತ್ರ ಪ್ರದರ್ಶನ

ಚರಂಡಿ ನೀರಿನ ದುರ್ನಾತಕ್ಕೆ ಸವಾರರು ಹೈರಾಣ: ಹೆಸರಿಗೆ 50 ಅಡಿ; ಬಳಕೆಗೆ ಐದಡಿ ದಾರಿ

Urban Infrastructure Woes: ಕಲಬುರಗಿಯ ಹಳೇ ಜೇವರ್ಗಿ ರಸ್ತೆಯಲ್ಲಿ ಚರಂಡಿ ನೀರು ಉಕ್ಕಿ ಹರಿದು, ರಸ್ತೆಯ ಮೇಲೆ ಗುಂಡಿಗಳು ಆವರಿಸಿಕೊಂಡಿದ್ದು ವಾಹನ ಸಂಚಾರ ಹಾಗೂ ವ್ಯಾಪಾರ ವಹಿವಾಟಿಗೆ ತೀವ್ರ ಅಡೆತಡೆಯಾಗುತ್ತಿದೆ.
Last Updated 19 ಜನವರಿ 2026, 8:21 IST
ಚರಂಡಿ ನೀರಿನ ದುರ್ನಾತಕ್ಕೆ ಸವಾರರು ಹೈರಾಣ: ಹೆಸರಿಗೆ 50 ಅಡಿ; ಬಳಕೆಗೆ ಐದಡಿ ದಾರಿ

ಅಫಜಲಪುರ| ಕಾರ್ಖಾನೆಯಲ್ಲಿ ರೈತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿ

Farmer Facilities Order: ‘ಕಬ್ಬು ಮಾರಾಟಕ್ಕೆ ಬರುವ ರೈತರಿಗೆ ಕುಡಿಯುವ ನೀರು, ಶೌಚಾಲಯ, ವಾಸತಿಗಾಗಿ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದು ಅಫಜಲಪುರದ ಶುಗರ್ಸ್ ಕಾರ್ಖಾನೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
Last Updated 19 ಜನವರಿ 2026, 8:21 IST
ಅಫಜಲಪುರ| ಕಾರ್ಖಾನೆಯಲ್ಲಿ ರೈತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ: ಜಿಲ್ಲಾಧಿಕಾರಿ
ADVERTISEMENT

ಕಲಬುರಗಿ| ಬಸವಣ್ಣ ಜಗತ್ತು ವ್ಯಾಪಿಸುವ ಕಾಲ ಸನ್ನಿಹಿತ: ಅರವಿಂದ ಜತ್ತಿ

Basava Vachana Tech: ತಂತ್ರಜ್ಞಾನದ ನೆರವಿನಿಂದ ‘ಸೌಂಡ್ಸ್ ಆಫ್ ಬಸವ’ ವೆಬ್‌ಸೈಟ್ ಮೂಲಕ ವಚನಗಳನ್ನು ಬಹುಭಾಷೆಯಲ್ಲಿ ಜಗತ್ತಿಗೆ ತಲುಪಿಸಲು ಕಲಬುರಗಿಯಲ್ಲಿ ಬೃಹತ್ ಕಾರ್ಯಕ್ರಮ ಜರುಗಿತು ಎಂದು ಅರವಿಂದ ಜತ್ತಿ ಹೇಳಿದರು.
Last Updated 19 ಜನವರಿ 2026, 8:21 IST
ಕಲಬುರಗಿ| ಬಸವಣ್ಣ ಜಗತ್ತು ವ್ಯಾಪಿಸುವ ಕಾಲ ಸನ್ನಿಹಿತ: ಅರವಿಂದ ಜತ್ತಿ

ರೈತರಿಗೆ ಏತನೀರಾವರಿ ತಂದ ತಮ್ಮಣ್ಣವರ: ಕುಡಚಿ ಜನರಿಂದು ಇಂದು ನಾಗರಿಕ ಸನ್ಮಾನ

Kudachi Irrigation Honor: ಕರೆಸಿದ್ಧೇಶ್ವರ ಏತನೀರಾವರಿ ಯೋಜನೆಯು 22,582 ಎಕರೆ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಮಂಜೂರಾಗಿದೆ. ಈ ಯೋಜನೆಗೆ ಶಾಸಕರಾಗಿ ಶ್ರಮಿಸಿದ ಮಹೇಂದ್ರ ತಮ್ಮಣ್ಣವರಗೆ ಜನರಿಂದ ಸನ್ಮಾನ ನಡೆಯಲಿದೆ.
Last Updated 19 ಜನವರಿ 2026, 7:38 IST
ರೈತರಿಗೆ ಏತನೀರಾವರಿ ತಂದ ತಮ್ಮಣ್ಣವರ: ಕುಡಚಿ  ಜನರಿಂದು ಇಂದು ನಾಗರಿಕ ಸನ್ಮಾನ

ಕಾಗವಾಡ| ಎತ್ತು, ಭೂಮಿ ರೈತನ ಜೀವನಾಡಿ: ಶ್ರೀಮಂತ ಪಾಟೀಲ

Farmers Livelihood: ಎತ್ತು ಹಾಗೂ ಭೂಮಿತಾಯಿ ರೈತನ ಬಾಳನ್ನು ಬೆಳಗುವ ಜೀವನಾಡಿ ಎಂದು ಐನಾಪೂರ ಜೋಡೆತ್ತಿನ ಸ್ಪರ್ಧೆಯಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು. ವಿಜೇತರಿಗೆ ಲಕ್ಷಾಂತರ ಬಹುಮಾನ ವಿತರಿಸಲಾಯಿತು.
Last Updated 19 ಜನವರಿ 2026, 7:38 IST
ಕಾಗವಾಡ| ಎತ್ತು, ಭೂಮಿ ರೈತನ ಜೀವನಾಡಿ: ಶ್ರೀಮಂತ ಪಾಟೀಲ
ADVERTISEMENT
ADVERTISEMENT
ADVERTISEMENT