ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

JSS ಮಹಾವಿದ್ಯಾಪೀಠ: ಶಿವಪುತ್ರಪ್ಪ, ಸೋಮಶೆಟ್ಟಿಗೆ ವೀರ‍ಪ್ಪ ದತ್ತಿ ಪ್ರಶಸ್ತಿ

JSS Mahavidyapeetha: ಮೈಸೂರು: ಇಲ್ಲಿನ ಜೆಎಸ್‌ಎಸ್‌ ಮಹಾವಿದ್ಯಾಪೀಠದಿಂದ ನೀಡಲಾಗುವ ‘ವಚನ ಚಿತ್ರರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ’ಗೆ 2024ನೇ ಸಾಲಿನಲ್ಲಿ ಶಿವಪುತ್ರಪ್ಪ ಮ. ಬಡಿಗೇರ ಮತ್ತು 2025ನೇ ಸಾಲಿಗೆ ಚ.ಭೀ. ಸೋಮಶೆಟ್ಟಿ ಆಯ್ಕೆ
Last Updated 27 ಫೆಬ್ರುವರಿ 2026, 10:13 IST
JSS ಮಹಾವಿದ್ಯಾಪೀಠ: ಶಿವಪುತ್ರಪ್ಪ, ಸೋಮಶೆಟ್ಟಿಗೆ ವೀರ‍ಪ್ಪ ದತ್ತಿ ಪ್ರಶಸ್ತಿ

ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: 86 ಚಿನ್ನದ ಪದಕಗಳ ಪ್ರದಾನ

Gold Medal Weight: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವವು ಶುಕ್ರವಾರ ಸಂಭ್ರಮ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
Last Updated 27 ಫೆಬ್ರುವರಿ 2026, 10:12 IST
ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ: 86 ಚಿನ್ನದ ಪದಕಗಳ ಪ್ರದಾನ

ಹೋಳಿ ಹಬ್ಬ; ಅದ್ಧೂರಿ ಆಚರಣೆ

Holi Celebration: ಹೋಳಿ ಹಬ್ಬದ ನಿಮಿತ್ತ ಹಾವೇರಿ ನಗರದಲ್ಲಿ ಫೆ. 27ರಿಂದ ಮಾರ್ಚ್ 4ರವರೆಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ವೀರಪ್ಪ ಹೇರೂರ ತಿಳಿಸಿದರು.
Last Updated 27 ಫೆಬ್ರುವರಿ 2026, 10:10 IST
ಹೋಳಿ ಹಬ್ಬ; ಅದ್ಧೂರಿ ಆಚರಣೆ

21 ಶಾಲೆಗಳಿಗೆ ‘ಉತ್ತಮ ಎಸ್‌ಡಿಎಂಸಿ’ ಪಟ್ಟ

ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಮೂರು ಶಾಲೆ ಆಯ್ಕೆ | ವಿದ್ಯಾವಾಹಿನಿ ಪೋರ್ಟಲ್ ಮೂಲಕ ಅಂಕ
Last Updated 27 ಫೆಬ್ರುವರಿ 2026, 10:08 IST
21 ಶಾಲೆಗಳಿಗೆ ‘ಉತ್ತಮ ಎಸ್‌ಡಿಎಂಸಿ’ ಪಟ್ಟ

ಬ್ಯಾಡಗಿ ಮೆಣಸಿನಕಾಯಿ ಬೆಲೆ ಸ್ಥಿರ

APMC Market Update: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಫೆ.26ರಂದು 1.29 ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ಗರಿಷ್ಠ 67,109 ರೂ. ಗೆ ಮಾರಾಟವಾಗಿದೆ.
Last Updated 27 ಫೆಬ್ರುವರಿ 2026, 10:04 IST
ಬ್ಯಾಡಗಿ ಮೆಣಸಿನಕಾಯಿ ಬೆಲೆ ಸ್ಥಿರ

ಬೀದಿನಾಯಿ ಸೆರೆಗೆ ಕಸ ಸಂಗ್ರಹಗಾರರ ನಿಯೋಜನೆ

ವಾರದಿಂದ ಕಸ ಸಂಗ್ರಹ ಸ್ಥಗಿತ | ಮನೆಗಳಲ್ಲಿ ದುರ್ನಾಸನೆ; ನಿವಾಸಿಗಳ ಆಕ್ರೋಶ
Last Updated 27 ಫೆಬ್ರುವರಿ 2026, 9:58 IST
ಬೀದಿನಾಯಿ ಸೆರೆಗೆ ಕಸ ಸಂಗ್ರಹಗಾರರ ನಿಯೋಜನೆ

ಶರೀಫರ ಭಾವೈಕ್ಯ ರಥೋತ್ಸವ ಸಂಭ್ರಮ

ಶರೀಫಗಿರಿಯಲ್ಲಿ ಶರೀಫ- ಗುರುಗೋವಿಂದ ಭಟ್ಟರ ಜಾತ್ರೆ
Last Updated 27 ಫೆಬ್ರುವರಿ 2026, 9:56 IST
ಶರೀಫರ ಭಾವೈಕ್ಯ ರಥೋತ್ಸವ ಸಂಭ್ರಮ
ADVERTISEMENT

ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ

Tumakuru Weekly Market: ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಸಂತೆ ಪ್ರತಿ ಶನಿವಾರ ನಡೆಯುತ್ತಿದ್ದು, ಅಂತರರಾಜ್ಯ ಖ್ಯಾತಿ ಪಡೆದ ಈ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆಯುತ್ತದೆ.
Last Updated 27 ಫೆಬ್ರುವರಿ 2026, 9:53 IST
ತುಮಕೂರಿನ ಅಕ್ಕಿರಾಂಪುರ ಸಂತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ

ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ

ಕೇರೂರಿನ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆ ಸಂಪನ್ನ
Last Updated 27 ಫೆಬ್ರುವರಿ 2026, 9:45 IST
ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ

ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚೆ

Satish Jarkiholi: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯುಕೆಆರ್‌ಟಿಸಿ) ಗುರುತಿಸಿದ ಅಪಘಾತ ವಲಯಗಳ ಕುರಿತು, ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರಸ್ತೆ ಹಾಳಾಗಿರುವುದು ತಗ್ಗಿಸುವ ಕ್ರಮಕ್ಕೆ ಚರ್ಚೆ.
Last Updated 27 ಫೆಬ್ರುವರಿ 2026, 9:41 IST
ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಚರ್ಚೆ
ADVERTISEMENT
ADVERTISEMENT
ADVERTISEMENT