PV Web Exclusive: ಹಗಲು, ರಾತ್ರಿ ಚಿರತೆ ಭಯದಲ್ಲಿ ಕಾಡಂಚಿನ ಜನ
ಆನೇಕಲ್ ತಾಲ್ಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿ ವಿಪರೀತವಾಗಿದೆ. ಹಸು, ಕುರಿ ಮೇಲೆ ದಾಳಿ, ಶಾಲಾ ಮಕ್ಕಳ ಓಡಾಟದಲ್ಲೂ ಭೀತಿ, ಅರಣ್ಯ ಇಲಾಖೆ ಕ್ರಮವಿಲ್ಲ ಎಂಬ ಗ್ರಾಮಸ್ಥರ ಆಕ್ರೋಶ.Last Updated 3 ಫೆಬ್ರುವರಿ 2026, 16:10 IST