ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು | ಬೃಹತ್‌ ಮೈಸೂರು ಅಧಿಸೂಚನೆ ಹಿಂಪಡೆಯಲು ಒತ್ತಾಯ

Mysuru news: ಪ್ರಸ್ತಾವಿತ ‘ಬೃಹತ್ ಮೈಸೂರು’ ಮಹಾನಗರ ಪಾಲಿಕೆ ವಿಸ್ತರಣೆ ಅಧಿಸೂಚನೆಯನ್ನು ಹಿಂಪಡೆದು, ವೈಜ್ಞಾನಿಕ ಹಾಗೂ ಜನಸಹಭಾಗಿತ್ವದೊಂದಿಗೆ ಬೃಹತ್ ಮೈಸೂರು ರಚಿಸಬೇಕು ಎಂದು ನಾಗರಿಕ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
Last Updated 5 ಫೆಬ್ರುವರಿ 2026, 3:17 IST
ಮೈಸೂರು | ಬೃಹತ್‌ ಮೈಸೂರು ಅಧಿಸೂಚನೆ ಹಿಂಪಡೆಯಲು ಒತ್ತಾಯ

ಕೊಣನೂರು: ತಂಬಾಕು ಮಾರುಕಟ್ಟೆ ಇಂದು ಆರಂಭ

Tobacco Market: ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆ ತಂಬಾಕು ಹರಾಜು ಮಾರುಕಟ್ಟೆಯು ಗುರುವಾರದಿಂದ ಮತ್ತೆ ಆರಂಭವಾಗಲಿದೆ.
Last Updated 5 ಫೆಬ್ರುವರಿ 2026, 3:15 IST
ಕೊಣನೂರು: ತಂಬಾಕು ಮಾರುಕಟ್ಟೆ ಇಂದು ಆರಂಭ

ಮಾದಕ ವಸ್ತು: ಮೂವರು ಆರೋಪಿಗಳ ಬಂಧನ

Mysuru news: ಸಾತಗಳ್ಳಿಯ ಮೂನ್ ಬಕ್ಸ್ ಕೆಫೆ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ₹1.20 ಲಕ್ಷ ಮೌಲ್ಯದ 11.90 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.
Last Updated 5 ಫೆಬ್ರುವರಿ 2026, 3:15 IST
ಮಾದಕ ವಸ್ತು: ಮೂವರು ಆರೋಪಿಗಳ ಬಂಧನ

ಹಾಸನ | ಕಾಡಾನೆಗಳ ಹಾವಳಿ: ಮನವಿಗಳ ಮಹಾಪೂರ; ಸಿಗದ ಶಾಶ್ವತ ಪರಿಹಾರ

ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಮಲೆನಾಡಿನ ಜನರು: ನಿತ್ಯ ಪ್ರಾಣಭಯದಲ್ಲೇ ಓಡಾಟ
Last Updated 5 ಫೆಬ್ರುವರಿ 2026, 3:14 IST
ಹಾಸನ | ಕಾಡಾನೆಗಳ ಹಾವಳಿ: ಮನವಿಗಳ ಮಹಾಪೂರ; ಸಿಗದ ಶಾಶ್ವತ ಪರಿಹಾರ

ಮೈಸೂರು | ಸರ್ಕಾರಿ ಜಾಗ ಒತ್ತುವರಿ ತೆರವು ತ್ವರಿತಗೊಳಿಸಿ: ಶಿವರಾಜು

Mysuru news: ಸರ್ಕಾರಿ ಜಾಗ ಹಾಗೂ ಕೆರೆ–ಕಟ್ಟೆಗಳ ಒತ್ತುವರಿ ತ್ವರಿತವಾಗಿ ತೆರವುಗೊಳಿಸಿ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 5 ಫೆಬ್ರುವರಿ 2026, 3:13 IST
ಮೈಸೂರು | ಸರ್ಕಾರಿ ಜಾಗ ಒತ್ತುವರಿ ತೆರವು ತ್ವರಿತಗೊಳಿಸಿ:  ಶಿವರಾಜು

ಹಾಸನ |ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಲತಾಕುಮಾರಿ

ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಲತಾಕುಮಾರಿ
Last Updated 5 ಫೆಬ್ರುವರಿ 2026, 3:12 IST
ಹಾಸನ |ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಏಕಾಗ್ರತೆ ಅಗತ್ಯ: ಜಿಲ್ಲಾಧಿಕಾರಿ ಲತಾಕುಮಾರಿ

ಮೈಸೂರು | ತೊಟ್ಟವಾಡಿಯಲ್ಲಿ ವಸತಿ ಶಾಲೆ

8 ಎಕರೆಯಲ್ಲಿ ₹ 23 ಕೋಟಿ ವೆಚ್ಚದಲ್ಲಿ ನಿರ್ಮಾಣ, ಸಚಿವ ಮಹದೇವಪ್ಪ ಕ್ರಮ
Last Updated 5 ಫೆಬ್ರುವರಿ 2026, 3:10 IST
ಮೈಸೂರು | ತೊಟ್ಟವಾಡಿಯಲ್ಲಿ ವಸತಿ ಶಾಲೆ
ADVERTISEMENT

ಪ್ರವಾಸಿಗರ ಸೆಳೆವ ಪ್ರತಿಮೆ: ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ

Nadaprabhu Kempegowda: ಪಟ್ಟಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪನೆ ಜೊತೆಗೆ, ಈ ಸ್ಥಳ ಪ್ರವಾಸಿಗರನ್ನು ಆಕರ್ಷಿಸುವಷ್ಟು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ ಹೇಳಿದರು.
Last Updated 5 ಫೆಬ್ರುವರಿ 2026, 3:09 IST
ಪ್ರವಾಸಿಗರ ಸೆಳೆವ ಪ್ರತಿಮೆ: ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿ

ಮೈಸೂರು | ಸಮುದಾಯದ ಹಿತವೇ ಆದ್ಯತೆಯಾಗಲಿ: ಪ್ರೊ.ಪಿ.ಈಶ್ವರ್‌ ಭಟ್‌

Mysuru news: ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಸಮುದಾಯದ ಹಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ಬಳಸಬೇಕು ಎಂದು ನಿವೃತ್ತ ಕುಲಪತಿ ಪ್ರೊ. ಪಿ. ಈಶ್ವರ್ ಭಟ್ ಹೇಳಿದರು. ಟೆರೇಸಿಯನ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಅಭಿಪ್ರಾಯ.
Last Updated 5 ಫೆಬ್ರುವರಿ 2026, 3:08 IST
ಮೈಸೂರು | ಸಮುದಾಯದ ಹಿತವೇ ಆದ್ಯತೆಯಾಗಲಿ: ಪ್ರೊ.ಪಿ.ಈಶ್ವರ್‌ ಭಟ್‌

ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಆದ್ಯತೆ: ಶಾಸಕ ಸಿಮೆಂಟ್ ಮಂಜು

ರಸ್ತೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಚಾಲನೆ
Last Updated 5 ಫೆಬ್ರುವರಿ 2026, 3:07 IST
ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಆದ್ಯತೆ: ಶಾಸಕ ಸಿಮೆಂಟ್ ಮಂಜು
ADVERTISEMENT
ADVERTISEMENT
ADVERTISEMENT