ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ

Khamenei Death Protest: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಗೌರಿಬಿದನೂರಿನ ಅಲೀಪುದಲ್ಲಿ ಶಿಯಾ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಸೀದಿಯಿಂದ ಆರಂಭವಾದ ಮೆರವಣಿಗೆ ಸೈಯದ್ ಮುಸ್ತಫಾ ವೃತ್ತದವರೆಗೆ ಸಾಗಿತು.
Last Updated 1 ಮಾರ್ಚ್ 2026, 13:00 IST
ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ

ಇಸ್ರೇಲ್–ಇರಾನ್ ವಾರ್: ದುಬೈನಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್‌

Congress leader Pushpa Amarnath ಮೈಸೂರು: ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಮೈಸೂರಿನ ಪುಷ್ಪಾ ಅಮರನಾಥ್‌ ದುಬೈನಲ್ಲಿ ಸಿಲುಕಿದ್ದಾರೆ.
Last Updated 1 ಮಾರ್ಚ್ 2026, 11:26 IST
ಇಸ್ರೇಲ್–ಇರಾನ್ ವಾರ್: ದುಬೈನಲ್ಲಿ ಸಿಲುಕಿದ ಕಾಂಗ್ರೆಸ್ ನಾಯಕಿ ಪುಷ್ಪಾ ಅಮರನಾಥ್‌

Urban Wings Foundation ಅಭಿಯಾನ; ಕೆಂಬತ್ತಳ್ಳಿ ಕೆರೆಯಿಂದ ಪ್ಲಾಸ್ಟಿಕ್ ತೆರವು

Environment Awareness: ಕೆಂಬತ್ತಳ್ಳಿ ಕೆರೆಯಲ್ಲಿ ಭಾನುವಾರ ಬೆಳಿಗ್ಗೆ 6:30ರಿಂದ 8:30ರವರೆಗೆ Urban Wings Foundation ವತಿಯಿಂದ ಶುದ್ಧೀಕರಣ ಅಭಿಯಾನವನ್ನು ಆಯೋಜಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬೆಳಿಗ್ಗೆ 6:15ಕ್ಕೆ ಸಂಸ್ಥೆಯ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದರು.
Last Updated 1 ಮಾರ್ಚ್ 2026, 9:49 IST
Urban Wings Foundation ಅಭಿಯಾನ; ಕೆಂಬತ್ತಳ್ಳಿ ಕೆರೆಯಿಂದ ಪ್ಲಾಸ್ಟಿಕ್ ತೆರವು

ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

Karnataka Politics: ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು, ತಾನು ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಹಾಳಾಗುವುದನ್ನು ಕಾಯುತ್ತಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಬಹುಮತ ಬಂದಿಲ್ಲ.
Last Updated 1 ಮಾರ್ಚ್ 2026, 9:30 IST
ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

ಉಡುಪಿ: ನಿಷೇಧಾಜ್ಞೆ ನಡುವೆಯೇ ಕಂಬಳ ಕರೆಗೆ ಶಂಕು

ಕೋಟಿ -ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಉಡುಪಿ ಕಂಬಳದ ಪೋಸ್ಟರ್ ಅನಾವರಣ
Last Updated 1 ಮಾರ್ಚ್ 2026, 8:56 IST
ಉಡುಪಿ: ನಿಷೇಧಾಜ್ಞೆ ನಡುವೆಯೇ ಕಂಬಳ ಕರೆಗೆ ಶಂಕು

ಕಲೆಯಾಗಿ ಅರಳಿದ ಶೋಷಿತರ ನೋವು: ಶಿಲ್ಪಾ ಭಟ್‍

ಭಾವನಾ ಪೌಂಡೇಷನ್ ಹಾವಂಜೆ, ಭಾಸ ಗ್ಯಾಲರಿ–ಸ್ಟುಡಿಯೊ, ವೆಂಟನಾ ಫೌಂಡೇಷನ್‍ ಸಹಯೋಗದಲ್ಲಿ ಕಾರ್ಯಾಗಾರ
Last Updated 1 ಮಾರ್ಚ್ 2026, 8:56 IST
ಕಲೆಯಾಗಿ ಅರಳಿದ ಶೋಷಿತರ ನೋವು:   ಶಿಲ್ಪಾ ಭಟ್‍

ಎರ್ಮಾಳು ತೆಂಕ-ಬಡಾ ಕಂಬಳಕ್ಕೆ ಚಾಲನೆ 

ಕಂಬಳ ಕರೆಗೆ ಕೋಣದ ಓಡಿಸುವವರಿಂದ ಜ್ಯೋತಿ ಬರಮಾಡಿಕೊಂಡ ಸಂಘಟಕರು; ಮುಂಜಾನೆ ಗಣಯಾಗ
Last Updated 1 ಮಾರ್ಚ್ 2026, 8:56 IST
ಎರ್ಮಾಳು ತೆಂಕ-ಬಡಾ ಕಂಬಳಕ್ಕೆ ಚಾಲನೆ 
ADVERTISEMENT

ಹೆಬ್ರಿ | ಬಲ್ಲಾಡಿ ದೇವಸ್ಥಾನ ಜೀರ್ಣೋದ್ದಾರ : ವಿಜ್ಞಾಪನಾ ಪತ್ರ ಬಿಡುಗಡೆ.  

Hebri: ಮುದ್ರಾಡಿ ಗ್ರಾಮದ ಬಲ್ಲಾಡಿ ಶ್ರೀ ಅಬ್ಬಗ ದಾರಗ ಅರ್ಧನಾರೀಶ್ವರ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿತು, ₹4.75 ಕೋಟಿ ವೆಚ್ಚದ ಪ್ರಾರಂಭ.
Last Updated 1 ಮಾರ್ಚ್ 2026, 8:55 IST
ಹೆಬ್ರಿ | ಬಲ್ಲಾಡಿ ದೇವಸ್ಥಾನ ಜೀರ್ಣೋದ್ದಾರ : ವಿಜ್ಞಾಪನಾ ಪತ್ರ ಬಿಡುಗಡೆ.  

ಕಾಪು: ಧಾರ್ಮಿಕ, ಸಾಂಸ್ಕೃತಿಕ ಮಾತೃ ವೈಭವ

Kapu: ಶ್ರೀ ಮಾರಿಯಮ್ಮ ದೇವಿಯ ಪುನಃ ಪ್ರತಿಷ್ಠೆಯ ಪ್ರಥಮ ವರ್ಧಂತಿ ಮಹೋತ್ಸವ ಅಂಗವಾಗಿ ಮೂರು ದಿನಗಳ ಮಾತೃ ವೈಭವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಚಾಲನೆ ನೀಡಲಾಯಿತು.
Last Updated 1 ಮಾರ್ಚ್ 2026, 8:51 IST
ಕಾಪು: ಧಾರ್ಮಿಕ, ಸಾಂಸ್ಕೃತಿಕ ಮಾತೃ ವೈಭವ

ಪಡುಬಿದ್ರಿ: 790 ವಿದ್ಯಾರ್ಥಿಗಳಿಗೆ ₹ 25 ಲಕ್ಷ ವಿತರಣೆ

ಸರ್ಕಾರಿ ಶಾಲೆಗಳ 8 ಸಾವಿರ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಪರಿಕರ ವಿತರಣೆ: ಅದಾನಿ ಸಮೂಹದ ಕಿಶೋರ್ ಆಳ್ವ
Last Updated 1 ಮಾರ್ಚ್ 2026, 8:49 IST
ಪಡುಬಿದ್ರಿ: 790 ವಿದ್ಯಾರ್ಥಿಗಳಿಗೆ ₹ 25 ಲಕ್ಷ ವಿತರಣೆ
ADVERTISEMENT
ADVERTISEMENT
ADVERTISEMENT