ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಅನಕ್ಷರಸ್ಥರು ಸೃಜನಶೀಲರು: ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಜನ್ನಿ

Folk Culture: ‘ಅನಕ್ಷರಸ್ಥರನ್ನು ಬುದ್ಧಿಗೇಡಿಗಳೆಂದು ಕರೆಯುವವರೇ ಬುದ್ಧಿಗೇಡಿಗಳು. ಅಕ್ಷರ ಜ್ಞಾನ ಇಲ್ಲದ ಜನರೇ ಹೆಚ್ಚು ಜ್ಞಾನಿಗಳಾಗಿರುತ್ತಾರೆ. ಅವರಿಗಿಂತ ದೊಡ್ಡ ಸೃಜನಶೀಲರು ಬೇರೆ ಎಲ್ಲೂ ಇಲ್ಲ’ ಎಂದು ರಂಗಕರ್ಮಿ ಎಚ್. ಜನಾರ್ದನ್ (ಜನ್ನಿ) ಹೇಳಿದರು.
Last Updated 17 ಜನವರಿ 2026, 18:42 IST
ಅನಕ್ಷರಸ್ಥರು ಸೃಜನಶೀಲರು: ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಜನ್ನಿ

ನೀರು ಒದಗಿಸಲು ತಂತ್ರಜ್ಞಾನ ಬಳಕೆ ಹೆಚ್ಚಿಸಿ: ಐಐಎಸ್ಸಿ ಪ್ರಾಧ್ಯಾಪಕಿ ಮಾಧವಿ ಲತಾ

IISc Professor: ‘ಬೆಂಗಳೂರು ಜನರಿಗೆ ನೀರು ಒದಗಿಸಲು ಜಲಮಂಡಳಿ ಎಂಜಿನಿಯರ್‌ಗಳ ತಂಡ ಶ್ರಮಿಸುತ್ತಿದ್ದು, ಎಲ್ಲರಿಗೂ ನೀರು ಲಭ್ಯವಾಗುವಂತೆ ಮಾಡಲು ಪರಿಣಾಮಕಾರಿಯಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕು’ ಎಂದು ಜಿ.ಮಾಧವಿ ಲತಾ ಸಲಹೆ ನೀಡಿದರು.
Last Updated 17 ಜನವರಿ 2026, 18:41 IST
ನೀರು ಒದಗಿಸಲು ತಂತ್ರಜ್ಞಾನ ಬಳಕೆ ಹೆಚ್ಚಿಸಿ: ಐಐಎಸ್ಸಿ ಪ್ರಾಧ್ಯಾಪಕಿ ಮಾಧವಿ ಲತಾ

ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ FIR

Exam Fraud: ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್​ಆರ್​ಇ) ನಡೆಸುವ ವಿವಿಧ ಹುದ್ದೆಗಳ ಪರೀಕ್ಷೆಗಳಲ್ಲಿ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸಿ ಕೆಲಸ ಗಿಟ್ಟಿಸಿಕೊಂಡಿದ್ದ ಏಳು ಮಂದಿ ನೌಕರರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.
Last Updated 17 ಜನವರಿ 2026, 18:41 IST
ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ FIR

ರಾಜರಾಜೇಶ್ವರಿನಗರ | ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಿ: ಬಿ.ಎಸ್.ಯಡಿಯೂರಪ್ಪ

Veerashaiva Lingayat: ‘ಬಸವಣ್ಣ ಹೇಳಿದಂತೆ ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಬೇಕು. ಮನುಷ್ಯರಾಗಿ ಜೀವಿಸಿದಾಗ ಮಾತ್ರ ಜೀವನ ಸಾರ್ಥಕ‘ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಂಡೇ ಮಠದಲ್ಲಿ ಶಿವದೀಕ್ಷೆ ಸಮಾರಂಭ ನಡೆಯಿತು.
Last Updated 17 ಜನವರಿ 2026, 18:37 IST
ರಾಜರಾಜೇಶ್ವರಿನಗರ | ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಿ: ಬಿ.ಎಸ್.ಯಡಿಯೂರಪ್ಪ

ಕೆ.ಆರ್.ಪುರ: ಸಮರ್ಪಕ ಒಳಚರಂಡಿ ನಿರ್ಮಿಸಲು ಆಗ್ರಹ

KR Puram Residents: ಕೊಳಚೆ ನೀರು ಹಾಗೂ ದುರ್ವಾಸನೆಗೆ ಬೇಸತ್ತು ಸಮರ್ಪಕ ಚರಂಡಿ ನಿರ್ಮಿಸುವಂತೆ ಒತ್ತಾಯಿಸಿ ಮಂಜುನಾಥ್ ನಗರ ಮತ್ತು ಕಲ್ಕೆರೆ ನಿವಾಸಿಗಳು ಜಿಬಿಎ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಣ್ಣಯ್ಯಪ್ಪ ತೆಂಗಿನ ತೋಟದ ಬಡಾವಣೆ ರಸ್ತೆ ಹಾಳಾಗಿದೆ.
Last Updated 17 ಜನವರಿ 2026, 18:37 IST
ಕೆ.ಆರ್.ಪುರ: ಸಮರ್ಪಕ ಒಳಚರಂಡಿ ನಿರ್ಮಿಸಲು ಆಗ್ರಹ

ಜಿಬಿಎ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಶ್ರೀಕಾಂತ್ ನರಸಿಂಹನ್ ವಿರೋಧ

BNP Party: ‘ಜಿಬಿಎ ಕೇಂದ್ರೀಕೃತ ಆಡಳಿತ ಪದ್ಧತಿಯನ್ನು ಬೆಂಗಳೂರು ನವನಿರ್ಮಾಣ ಪಕ್ಷ(ಬಿಎನ್‌ಪಿ) ಖಂಡಿಸುತ್ತದೆ. ನಗರದ ಸುಸ್ಥಿರ ಅಭಿವೃದ್ಧಿಗೆ ‘ಏರಿಯಾ ಸಭಾ’ಗಳೇ ಅತ್ಯಂತ ಪರಿಣಾಮಕಾರಿ ಚೌಕಟ್ಟು’ ಎಂದು ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಅಭಿಪ್ರಾಯಪಟ್ಟರು.
Last Updated 17 ಜನವರಿ 2026, 18:37 IST
ಜಿಬಿಎ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ  ಶ್ರೀಕಾಂತ್ ನರಸಿಂಹನ್ ವಿರೋಧ

ಜಿಬಿಎ ಉತ್ತರ ನಗರ ಪಾಲಿಕೆ: ಅನಧಿಕೃತ ಕಟ್ಟಡಗಳ ತೆರವು

Demolition Drive: ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತ ಇಲ್ಲವೇ ನಕ್ಷೆಗೆ ವಿರುದ್ಧವಾಗಿ ನಿರ್ಮಿಸಿದ ಕಟ್ಟಡ, ಹೆಚ್ಚುವರಿಯಾಗಿ ನಿರ್ಮಿಸಿದ ಅಂತಸ್ತುಗಳನ್ನು ತೆರವುಗೊಳಿಸುವ ಕಾರ್ಯ ಶನಿವಾರವೂ ಮುಂದುವರಿಯಿತು.
Last Updated 17 ಜನವರಿ 2026, 18:34 IST
ಜಿಬಿಎ ಉತ್ತರ ನಗರ ಪಾಲಿಕೆ: ಅನಧಿಕೃತ ಕಟ್ಟಡಗಳ ತೆರವು
ADVERTISEMENT

ಬೆಂಗಳೂರು | ಅಹಿಂಸೆ ಪ್ರತಿಪಾದಿಸುವ ಯಶೋಧರ ಚರಿತೆ: ಶಾಂತಿನಾಥ ದಿಬ್ಬದ

Yashodhara Charite: ‘ಹಿಂಸೆ, ಕೊಲೆ-ಸುಲಿಗೆ ತುಂಬಿರುವ ಜಗತ್ತಿನಲ್ಲಿ ಜನ್ನ ಕವಿ ಬರೆದಿರುವ ಯಶೋಧರ ಚರಿತೆ ಅಹಿಂಸೆಯನ್ನೇ ಮೂಲವಾಗಿ ಪ್ರತಿಪಾದಿಸುವ ಬಹು ಮುಖ್ಯ ಕೃತಿ’ ಎಂದು ನಿವೃತ್ತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ತಿಳಿಸಿದರು.
Last Updated 17 ಜನವರಿ 2026, 18:31 IST
ಬೆಂಗಳೂರು | ಅಹಿಂಸೆ ಪ್ರತಿಪಾದಿಸುವ ಯಶೋಧರ ಚರಿತೆ: ಶಾಂತಿನಾಥ ದಿಬ್ಬದ

ಪೀಣ್ಯ ದಾಸರಹಳ್ಳಿ | ಪಕ್ಷ ಸಂಘಟನೆಗೆ ಮನೆಮನೆಗೆ ಭೇಟಿ: ಸಚಿವೆ ಶೋಭಾ ಕರಂದ್ಲಾಜೆ

Shobha Karandlaje: ‘ನಗರ ಪಾಲಿಕೆ ಚುನಾವಣೆಯಲ್ಲೂ ಪಕ್ಷ ಬಲವರ್ತನೆಗೆ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್. ಮುನಿರಾಜು ಅವರೊಂದಿಗೆ ಬಿಜೆಪಿ ಕಾರ್ಯಕರ್ತರ ಮನೆಮನೆಗೆ ಭೇಟಿ
Last Updated 17 ಜನವರಿ 2026, 18:29 IST
ಪೀಣ್ಯ ದಾಸರಹಳ್ಳಿ | ಪಕ್ಷ ಸಂಘಟನೆಗೆ ಮನೆಮನೆಗೆ ಭೇಟಿ: ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು: ತಪ್ಪಿಸಿಕೊಂಡಿದ್ದ 2 ವರ್ಷದ ಮಗು ಪೋಷಕರಿಗೆ ಒಪ್ಪಿಸಿದ ಪೊಲೀಸರು

Child Rescue: ಒಂಟಿಯಾಗಿ ಓಡಾಡುತ್ತಿದ್ದ ಎರಡು ವರ್ಷದ ಮಗುವನ್ನು ಹೊಯ್ಸಳ ಪೊಲೀಸರು ರಕ್ಷಿಸಿ, ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಜನವರಿ 14ರಂದು ಬೆಳಿಗ್ಗೆ 10.50ರ ಸುಮಾರಿಗೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ತಿಗುಪ್ಪೆ ಹೊಸಕೆರೆಹಳ್ಳಿ ಮೇಲ್ಸೇತುವೆ ಸಮೀಪ ರಸ್ತೆಯಲ್ಲಿ
Last Updated 17 ಜನವರಿ 2026, 18:28 IST
ಬೆಂಗಳೂರು: ತಪ್ಪಿಸಿಕೊಂಡಿದ್ದ 2 ವರ್ಷದ ಮಗು ಪೋಷಕರಿಗೆ ಒಪ್ಪಿಸಿದ ಪೊಲೀಸರು
ADVERTISEMENT
ADVERTISEMENT
ADVERTISEMENT