ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸ್ಮಾರ್ಟ್‌ ಕಾರ್ಡ್‌ ಯೋಜನೆ ಕೈ ಬಿಡಿ– ಆಗ್ರಹ

Free Bus Travel for Women: ಶಕ್ತಿ ಯೋಜನೆಯನ್ನು ಸ್ಮಾರ್ಟ್‌ ಕಾರ್ಡ್ ಮೂಲಕ ದುರ್ಬಲಗೊಳಿಸುವ ಪ್ರಯತ್ನ ಕೈಬಿಡಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
Last Updated 20 ಫೆಬ್ರುವರಿ 2026, 20:29 IST
ಸ್ಮಾರ್ಟ್‌ ಕಾರ್ಡ್‌ ಯೋಜನೆ ಕೈ ಬಿಡಿ– ಆಗ್ರಹ

ತಂತ್ರಜ್ಞಾನ–ಸುಸ್ಥಿರತೆಯಲ್ಲಿ ಸಮತೋಲನ ಅಗತ್ಯ: ಶಾಲಿನಿ ರಾಜನೀಶ್

Bengaluru Vision 2040: ತಂತ್ರಜ್ಞಾನ ಮತ್ತು ಸುಸ್ಥಿರತೆಯಲ್ಲಿ ಸಮತೋಲನ ಸಾಧಿಸಿ ಬೆಂಗಳೂರು ಹಸಿರು ಹಾಗೂ ಜಾಗತಿಕ ನಗರವಾಗಿ ಬೆಳೆಯಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಹೇಳಿದರು.
Last Updated 20 ಫೆಬ್ರುವರಿ 2026, 20:16 IST
ತಂತ್ರಜ್ಞಾನ–ಸುಸ್ಥಿರತೆಯಲ್ಲಿ ಸಮತೋಲನ ಅಗತ್ಯ: ಶಾಲಿನಿ ರಾಜನೀಶ್

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

Bangalore Event Schedule: ಬೆಂಗಳೂರಿನಲ್ಲಿ ನಡೆಯುವ ರಿಯಲ್ ಎಸ್ಟೇಟ್ ಸಮಾವೇಶ, ಕಲಾ ಪ್ರದರ್ಶನ, ಸಂಗೀತೋತ್ಸವ, ನಾಟಕ ಪ್ರದರ್ಶನಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಗಳು ಇಲ್ಲಿವೆ.
Last Updated 20 ಫೆಬ್ರುವರಿ 2026, 20:05 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು | ಸೇಂಟ್‌ ಜೋಸೆಫ್‌ ನೀರಥಾನ್‌

Neerathon Awareness Run: ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯದಲ್ಲಿ ನೀರಥಾನ್‌–26 ಜಾಗೃತಿ ಓಟ ಫೆ.22ರಂದು ನಡೆಯಲಿದೆ. ವಿವಿಧ ದೂರಗಳ ಓಟ ಹಾಗೂ ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡುವ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ.
Last Updated 20 ಫೆಬ್ರುವರಿ 2026, 20:01 IST
ಬೆಂಗಳೂರು | ಸೇಂಟ್‌ ಜೋಸೆಫ್‌ ನೀರಥಾನ್‌

ನಮ್ಮ ಮೆಟ್ರೊದಲ್ಲಿ ಮದ್ಯಸಾಗಾಟ ಹಾಸ್ಯಾಸ್ಪದ ಎಂದ ಪ್ರಯಾಣಿಕರ ವೇದಿಕೆ

BMRCL Decision: ನಮ್ಮ ಮೆಟ್ರೊದಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ನೀಡುವ ಚಿಂತನೆ ಹಾಸ್ಯಾಸ್ಪದ ಎಂದು ಪ್ರಯಾಣಿಕರ ವೇದಿಕೆ ಟೀಕಿಸಿದೆ. ದರ ಇಳಿಕೆ, ಹೆಚ್ಚುವರಿ ರೈಲು, ಪಾರ್ಕಿಂಗ್ ಮತ್ತು ಫೀಡರ್ ಬಸ್ ಅಗತ್ಯವಿದೆ ಎಂದು ಒತ್ತಾಯಿಸಿದೆ.
Last Updated 20 ಫೆಬ್ರುವರಿ 2026, 19:58 IST
ನಮ್ಮ ಮೆಟ್ರೊದಲ್ಲಿ ಮದ್ಯಸಾಗಾಟ ಹಾಸ್ಯಾಸ್ಪದ ಎಂದ ಪ್ರಯಾಣಿಕರ ವೇದಿಕೆ

75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ವಿಚಾರ ಸಂಕಿರಣ ಫೆ. 25ಕ್ಕೆ

Senior Citizens Welfare: ರಾಜ್ಯ ಸರ್ಕಾರಿ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರ ಸಮಸ್ಯೆಗಳ ಕುರಿತು ಫೆ.25ರಂದು ಬೆಂಗಳೂರಿನಲ್ಲಿ ವಿಚಾರ ಸಂಕಿರಣ ಹಾಗೂ 75 ವರ್ಷ ಮೇಲ್ಪಟ್ಟವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
Last Updated 20 ಫೆಬ್ರುವರಿ 2026, 19:54 IST
75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ವಿಚಾರ ಸಂಕಿರಣ ಫೆ. 25ಕ್ಕೆ

ಕಿಸಾನ್‌ ಸ್ವರಾಜ್‌ ಸಮ್ಮೇಳನ ಫೆ.27ರಿಂದ

ಸುಸ್ಥಿರ ಮತ್ತು ಕೃಷಿ ಮೈತ್ರಿಕೂಟ–ಕಿಸಾನ್‌ ಸ್ವರಾಜ್‌, ಕೆಎಸ್‌ಒಯು ಸಹಯೋಗ
Last Updated 20 ಫೆಬ್ರುವರಿ 2026, 18:33 IST
ಕಿಸಾನ್‌ ಸ್ವರಾಜ್‌ ಸಮ್ಮೇಳನ ಫೆ.27ರಿಂದ
ADVERTISEMENT

Green Sea Turtle: ಹಸಿರು ಕಡಲಾಮೆಗೆ ತಜ್ಞರಿಂದ ಚಿಕಿತ್ಸೆ

Karwar Rescue: ಕಾಳಿ ನದಿ ಅಳಿವೆ ಪ್ರದೇಶದಲ್ಲಿ ರಕ್ಷಿಸಲಾದ ಹಸಿರು ಕಡಲಾಮೆಗೆ ತಜ್ಞರು ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದು, ಚೇತರಿಸಿಕೊಂಡ ಬಳಿಕ ಸಮುದ್ರಕ್ಕೆ ಬಿಡಲಾಗುತ್ತದೆ.
Last Updated 20 ಫೆಬ್ರುವರಿ 2026, 18:25 IST
Green Sea Turtle: ಹಸಿರು ಕಡಲಾಮೆಗೆ ತಜ್ಞರಿಂದ ಚಿಕಿತ್ಸೆ

ಅಮಿತ ಕೋರೆ ಕೆಎಲ್‌ಇ ಕಾರ್ಯಾಧ್ಯಕ್ಷ

ಗೌರವಾನ್ವಿತ ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಕೋರೆ ಮರು ನಿಯೋಜನೆ
Last Updated 20 ಫೆಬ್ರುವರಿ 2026, 18:19 IST
ಅಮಿತ ಕೋರೆ ಕೆಎಲ್‌ಇ ಕಾರ್ಯಾಧ್ಯಕ್ಷ

ಭಿನ್ನಾಭಿಪ್ರಾಯ ಮೂಡಿಸಲು ಆಮಿಷ; ಹೊನ್ನೂರು ಪ್ರಕಾಶ್ ಆರೋಪ

: ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಯನ್ನು ಮತ್ತೆ ಆರಂಭಿಸುವ ವಿಚಾರದಲ್ಲಿ ಅರಣ್ಯಾಧಿಕಾರಿಗಳು ರೈತರು ಮತ್ತು ಗ್ರಾಮಸ್ಥರಿಗೆ ಹಣದ ಆಮಿಷ ಒಡ್ಡಿ ಭಿನ್ನಾಭಿಪ್ರಾಯ ಮೂಡಿಸಲು ಮುಂದಾಗಿದ್ದಾರೆ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪಿಸಿದರು.
Last Updated 20 ಫೆಬ್ರುವರಿ 2026, 18:12 IST
ಭಿನ್ನಾಭಿಪ್ರಾಯ ಮೂಡಿಸಲು ಆಮಿಷ; ಹೊನ್ನೂರು ಪ್ರಕಾಶ್ ಆರೋಪ
ADVERTISEMENT
ADVERTISEMENT
ADVERTISEMENT