ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸಂಪರ್ಕ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ₹44.50ಕೋಟಿ ವೆಚ್ಚ

ಹೊನ್ನೇಕೂಡಿಗೆ ಸಂಪರ್ಕ ಸೇತುವೆ ಪರಿಶಿಲಿಸಿದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್
Last Updated 28 ಫೆಬ್ರುವರಿ 2026, 6:26 IST
ಸಂಪರ್ಕ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ₹44.50ಕೋಟಿ ವೆಚ್ಚ

ಗಜೇಂದ್ರಗಡ: ಉದ್ಯೋಗ ಮೇಳ ಇಂದು

BSS College Recruitment Drive: ಗಜೇಂದ್ರಗಡದ ಬಿ.ಎಸ್.ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಉದ್ಯೋಗ ಮೇಳ ನಡೆಯಲಿದ್ದು, ವಿವಿಧ ಕಂಪನಿಗಳು ನೇರ ಸಂದರ್ಶನ ನಡೆಸಲಿವೆ.
Last Updated 28 ಫೆಬ್ರುವರಿ 2026, 6:25 IST
ಗಜೇಂದ್ರಗಡ: ಉದ್ಯೋಗ ಮೇಳ ಇಂದು

ಅಂಗನವಾಡಿ ನೌಕರರ ಗೌರವಧನ: ಮಾರ್ಚ್‌ 2ರಂದು ಬೆಂಗಳೂರು ಚಲೊ

ಅಂಗನವಾಡಿ ನೌಕರರ ಗೌರವಧನ ಹೆಚ್ಚಿಸುವ ಆರನೇ ಗ್ಯಾರಂಟಿ ಜಾರಿಗೆ ಆಗ್ರಹ
Last Updated 28 ಫೆಬ್ರುವರಿ 2026, 6:25 IST
ಅಂಗನವಾಡಿ ನೌಕರರ ಗೌರವಧನ: ಮಾರ್ಚ್‌ 2ರಂದು ಬೆಂಗಳೂರು ಚಲೊ

ಕುಷ್ಟಗಿ- ಯಲ್ಲಮ್ಮನಗುಡ್ಡ, ಗೋಕಾಕ ರೈಲ್ವೆ ಮಾರ್ಗಕ್ಕಾಗಿ ಮನವಿ ಸಲ್ಲಿಕೆ

Nargund Railway Demand: ನರಗುಂದ ಮಾರ್ಗವಾಗಿ ಕುಷ್ಟಗಿ-ಯಲ್ಲಮ್ಮನಗುಡ್ಡದಿಂದ ಗೋಕಾಕವರೆಗೆ ರೈಲು ಮಾರ್ಗ ಆರಂಭಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಶಾಸಕ ಸಿ.ಸಿ.ಪಾಟೀಲ ಮನವಿ ಸಲ್ಲಿಸಿದರು.
Last Updated 28 ಫೆಬ್ರುವರಿ 2026, 6:23 IST
ಕುಷ್ಟಗಿ- ಯಲ್ಲಮ್ಮನಗುಡ್ಡ, ಗೋಕಾಕ ರೈಲ್ವೆ ಮಾರ್ಗಕ್ಕಾಗಿ ಮನವಿ ಸಲ್ಲಿಕೆ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ತಡೆ: ಮತ್ತೆ ರಂಗೇರಿದ ಕಣ

Supreme Court Stay: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ರಾಜಕೀಯ ಕಣ ಮತ್ತೊಮ್ಮೆ ಚುರುಕುಗೊಂಡಿದೆ.
Last Updated 28 ಫೆಬ್ರುವರಿ 2026, 6:21 IST
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ತಡೆ: ಮತ್ತೆ ರಂಗೇರಿದ ಕಣ

ತರೀಕೆರೆ: ಮಾರ್ಚ್‌ 3ಕ್ಕೆ ಐ.ಎನ್.ಎಫ್.ಓ. ಎಕ್ಸ್‌ಪೋ

INFO Expo ತರೀಕೆರೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) (ಐಕ್ಯೂಎಸಿ) ಮತ್ತು ನಿರ್ವಹಣಾ ವಿಭಾಗ (ಬಿಬಿಎ) ವತಿಯಿಂದ ಮಾರ್ಚ್ 3 ರಂದು...
Last Updated 28 ಫೆಬ್ರುವರಿ 2026, 6:21 IST
ತರೀಕೆರೆ: ಮಾರ್ಚ್‌ 3ಕ್ಕೆ ಐ.ಎನ್.ಎಫ್.ಓ. ಎಕ್ಸ್‌ಪೋ

ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹50 ಲಕ್ಷ: ಆಗ್ರಹ

elephant attack ‘ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಆನೆ ತುಳಿತದಿಂದ ಮೃತಪಟ್ಟ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಘೋಷಣೆ ಮಾಡಬೇಕು’ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿದರು.
Last Updated 28 ಫೆಬ್ರುವರಿ 2026, 6:20 IST
ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹50 ಲಕ್ಷ: ಆಗ್ರಹ
ADVERTISEMENT

ರಸ್ತೆ ಸರಿ ಇಲ್ಲದ್ದಕ್ಕೆ ಗರ್ಭಪಾತಗಳಾಗಿವೆ:ಸಚಿವ ಎಚ್‌.ಕೆ.ಪಾಟೀಲ ಎದುರು ಜನರ ಅಳಲು

ಜನತಾ ದರ್ಶನ; ಅಹವಾಲು ಸಲ್ಲಿಸಿ ಸಚಿವರ ಮುಂದೆ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು
Last Updated 28 ಫೆಬ್ರುವರಿ 2026, 6:17 IST
ರಸ್ತೆ ಸರಿ ಇಲ್ಲದ್ದಕ್ಕೆ ಗರ್ಭಪಾತಗಳಾಗಿವೆ:ಸಚಿವ ಎಚ್‌.ಕೆ.ಪಾಟೀಲ ಎದುರು ಜನರ ಅಳಲು

 ಅಶ್ವಿನಿ ಪುನೀತ್‌ ರಾಜಕುಮಾರ್‌ ಗುಳೇದಗುಡ್ಡಕ್ಕೆ ನಾಳೆ

Guledgudd Event: ಗುಳೇದಗುಡ್ಡದಲ್ಲಿ ಪುನೀತ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಕುಟುಂಬದವರು ಭಾಗವಹಿಸಲಿದ್ದಾರೆ.
Last Updated 28 ಫೆಬ್ರುವರಿ 2026, 6:08 IST
 ಅಶ್ವಿನಿ ಪುನೀತ್‌ ರಾಜಕುಮಾರ್‌ ಗುಳೇದಗುಡ್ಡಕ್ಕೆ ನಾಳೆ

ಶೃಂಗೇರಿ: ಹಸೆಮಣೆ ಏರುವ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು! ವರ ಕಂಗಾಲು..

Bride Rejects Marriage: ನಿಶ್ಚಿತಾರ್ಥದ ನಂತರ ವಧು ಕೇಳಿದ ಪ್ರಶ್ನೆಗಳಿಗೆ ವರ ಸರಿಯಾದ ಉತ್ತರ ನೀಡಿಲ್ಲ. ತಾಯಿಯ ಅನಾರೋಗ್ಯ ಸೇರಿ ಎಲ್ಲಾ ವಿಷಯಗಳನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ವರನ ಕುರಿತು ಅಪರಿಚಿತರು 5 ಪುಟಗಳ ಪತ್ರ ಬರೆದು ವಧು ಮನೆಗೆ ಕಳಿಸಿದ್ದರು.
Last Updated 28 ಫೆಬ್ರುವರಿ 2026, 6:01 IST
ಶೃಂಗೇರಿ: ಹಸೆಮಣೆ ಏರುವ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು! ವರ ಕಂಗಾಲು..
ADVERTISEMENT
ADVERTISEMENT
ADVERTISEMENT