ಸಮಗ್ರ ಜವಳಿ ಬೆಂಬಲ ಕಾರ್ಯಕ್ರಮ ಅನುಷ್ಠಾನವಾಗಲಿ: ಜಯದೇವ ಮಾಮ್ಲೆಪಟ್ಟಣಶೆಟ್ಟರ
Budget Support for Textile: ಜವಳಿ ಉದ್ಯಮ ಬಲಪಡಿಸಲು ಘೋಷಿತ ಸಮಗ್ರ ಬೆಂಬಲ ಯೋಜನೆ ಕಾಗದದಮಟ್ಟದಲ್ಲಿ ಉಳಿಯಬಾರದು. ಶಿಗ್ಗಾವಿ ಕೈಗಾರಿಕೆ ಸಂಘದ ಅಧ್ಯಕ್ಷ ಜಯದೇವ ಮಾಮ್ಲೆಪಟ್ಟಣಶೆಟ್ಟರ ಅವರು ನಿಜವಾದ ಅನುಷ್ಠಾನಕ್ಕೆ ಕರೆ ನೀಡಿದರು.Last Updated 4 ಫೆಬ್ರುವರಿ 2026, 7:51 IST