ಶುಕ್ರವಾರ, 2 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಒಡಕಿನ ಸಾಗರಕ್ಕೆ ಸಾವಿರಾರು ಬಣಗಳು: ಕವಿ ಎಚ್‌. ಗೋವಿಂದಯ್ಯ

‘ದಲಿತ ಸಾಹಿತ್ಯ, ಚಳವಳಿ–50’ ಅಧ್ಯಯನ ಶಿಬಿರದಲ್ಲಿ ಎಚ್‌. ಗೋವಿಂದಯ್ಯ
Last Updated 2 ಜನವರಿ 2026, 15:30 IST
ಒಡಕಿನ ಸಾಗರಕ್ಕೆ ಸಾವಿರಾರು ಬಣಗಳು: ಕವಿ ಎಚ್‌. ಗೋವಿಂದಯ್ಯ

ಬೆಂಗಳೂರು | ಜೀಪು ಡಿಕ್ಕಿ: ಪಾದಚಾರಿ ಸಾವುಚ; ಬಾಲಕ ಆಸ್ಪತ್ರೆಗೆ ದಾಖಲು

ಗಾಯಗೊಂಡ ವೃದ್ಧೆ,
Last Updated 2 ಜನವರಿ 2026, 15:29 IST
ಬೆಂಗಳೂರು | ಜೀಪು ಡಿಕ್ಕಿ: ಪಾದಚಾರಿ ಸಾವುಚ; ಬಾಲಕ ಆಸ್ಪತ್ರೆಗೆ ದಾಖಲು

ನಾರಿ ಶಕ್ತಿ ಸಮ್ಮೇಳನ: ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರು ಭಾಗಿ

ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರು ಭಾಗಿ
Last Updated 2 ಜನವರಿ 2026, 15:25 IST
ನಾರಿ ಶಕ್ತಿ ಸಮ್ಮೇಳನ: ಈಡಿಗ ಸಮುದಾಯದ ಎಲ್ಲ ಪಂಗಡದ ಮಹಿಳೆಯರು ಭಾಗಿ

ಕರ್ತವ್ಯ ವೇಳೆಯಲ್ಲಿ ನಗದು ನೋಂದಣಿ ಕಡ್ಡಾಯ: ಲೋಕಾಯುಕ್ತ ನ್ಯಾಯಮೂರ್ತಿ BS ಪಾಟೀಲ

Lokayukta Guidelines: ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ನಗದು ಇರಿಸಿಕೊಂಡರೆ ಕಡ್ಡಾಯವಾಗಿ ಅದನ್ನು ರಿಜಿಸ್ಟರ್‌ನಲ್ಲಿ ಬರೆಯಬೇಕು, ಈ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ತಿಳಿಸಿದರು.
Last Updated 2 ಜನವರಿ 2026, 15:21 IST
ಕರ್ತವ್ಯ ವೇಳೆಯಲ್ಲಿ ನಗದು ನೋಂದಣಿ ಕಡ್ಡಾಯ: ಲೋಕಾಯುಕ್ತ ನ್ಯಾಯಮೂರ್ತಿ BS ಪಾಟೀಲ

ಡ್ರಗ್ಸ್‌ ದಂದೆಯಲ್ಲಿ ಸಚಿವರ ಕೈವಾಡ: ಉನ್ನತ ಮಟ್ಟದ ತನಿಖೆ ಅರುಣ ಶಹಾಪುರ ಆಗ್ರಹ

Arun Shahapur: ಬೆಂಗಳೂರು, ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ನೂರಾರು ಕೋಟಿ ಮೊತ್ತದ ಡ್ರಗ್ಸ್‌ ವಶಪಡಿಸಿಕೊಂಡಿರುವ ದಂದೆಯಲ್ಲಿ ಸಚಿವರು, ಶಾಸಕರ ಕೈವಾಡ ಇದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು‌ ಎಂದರು.
Last Updated 2 ಜನವರಿ 2026, 14:44 IST
ಡ್ರಗ್ಸ್‌ ದಂದೆಯಲ್ಲಿ ಸಚಿವರ ಕೈವಾಡ: ಉನ್ನತ ಮಟ್ಟದ ತನಿಖೆ ಅರುಣ ಶಹಾಪುರ ಆಗ್ರಹ

ಬೆಂಗಳೂರು | ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಸಂಚಾರ ಮಾರ್ಪಾಡು

Traffic Advisory: ಕನಕಪುರ ಮುಖ್ಯರಸ್ತೆಯಲ್ಲಿರುವ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ಜ.3ರಂದು ನಡೆಯಲಿದ್ದು, ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Last Updated 2 ಜನವರಿ 2026, 14:30 IST
ಬೆಂಗಳೂರು | ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಸಂಚಾರ ಮಾರ್ಪಾಡು

ಬ್ಯಾನರ್ ಅಳವಡಿಕೆ ವೇಳೆ ಗಲಾಟೆ: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು

Pavan Nejjur Suspended: ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರು ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
Last Updated 2 ಜನವರಿ 2026, 14:24 IST
ಬ್ಯಾನರ್ ಅಳವಡಿಕೆ ವೇಳೆ ಗಲಾಟೆ: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು
ADVERTISEMENT

Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

Strawberry Farming: ಸಾಂಪ್ರದಾಯಿಕ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗಿದ್ದ ಬೀದರ್‌ ಜಿಲ್ಲೆಯಲ್ಲೀಗ ಸ್ಟ್ರಾಬೆರಿ ಸದ್ದು ಮಾಡುತ್ತಿದೆ. ಪ್ರಗತಿಪರ ರೈತ ವೈಜಿನಾಥ ನಿಡೋದಾ ಅವರು ಕಮಠಾಣ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದು ಲಾಭದ ಹಳಿಯಲ್ಲಿ ಮುನ್ನಡೆದಿದ್ದಾರೆ.
Last Updated 2 ಜನವರಿ 2026, 14:04 IST
Video | ಬೀದರ್‌ನಲ್ಲಿ ಸ್ಟ್ರಾಬೆರಿ ಕ್ರಾಂತಿ: ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗ

ಸತ್ಯ,ನ್ಯಾಯ,ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ: ಬಿ.ಎಸ್.ಪಾಟೀಲ

Siddheshwar Swamiji: ನ್ಯಾಯಯುತ, ಸತ್ಯಯುತ, ಶಿಸ್ತುಬದ್ಧ ಬದುಕಿಗೆ ನಮ್ಮೆಲ್ಲರಿಗೂ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಪ್ರೇರಣೆಯಾಗಿದ್ದರು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು. ಅಪ್ಪನವರು ಹಾಕಿಕೊಟ್ಟ ದಾರಿ ಬದುಕು ಹಸನುಗೊಳಿಸಿದೆ.
Last Updated 2 ಜನವರಿ 2026, 13:50 IST
ಸತ್ಯ,ನ್ಯಾಯ,ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ: ಬಿ.ಎಸ್.ಪಾಟೀಲ

ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ

Tourist Rescued: ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಯ ರಭಸಕ್ಕೆ ಬೆಳಗಾವಿ ಮೂಲದ ಪ್ರವಾಸಿಗ ಪ್ರಸಾದ್ ಎಂಬುವವರು ಕೊಚ್ಚಿಹೋಗಿದ್ದರು. ಇದನ್ನು ಗಮನಿಸಿದ ಓಶಿಯನ್ ಅಡ್ವೆಂಚರ್‌ ಸಿಬ್ಬಂದಿ ವೀಘ್ನೇಶ್ವರ ಹರಿಕಾಂತ ಹಾಗೂ ಜೀವರಕ್ಷಕ ರಾಜೇಶ ರಕ್ಷಣೆ ಮಾಡಿದರು.
Last Updated 2 ಜನವರಿ 2026, 13:47 IST
ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಕ್ಕೆ ಬಿದ್ದಿದ್ದ ಪ್ರವಾಸಿಗನ ರಕ್ಷಣೆ
ADVERTISEMENT
ADVERTISEMENT
ADVERTISEMENT