ಬುಧವಾರ, 28 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ದಾವಣಗೆರೆ | ಪ್ರಿಯಕರನ ಜೊತೆ ಪತ್ನಿ ಪರಾರಿ: ಪತಿ, ಸೋದರ ಮಾವ ಆತ್ಮಹತ್ಯೆ

Suicide Case: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು, ಈ ಜೋಡಿಗೆ ಮದುವೆ ಮಾಡಿಸಿದ್ದ ವಧುವಿನ ಸೋದರಮಾವ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 28 ಜನವರಿ 2026, 0:12 IST
ದಾವಣಗೆರೆ | ಪ್ರಿಯಕರನ ಜೊತೆ ಪತ್ನಿ ಪರಾರಿ: ಪತಿ, ಸೋದರ ಮಾವ ಆತ್ಮಹತ್ಯೆ

ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ

Archaeology News: ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ ಕಳಸದಂತಿರುವ ಕಲ್ಲಿನ ಅಪರೂಪದ ಪ್ರಾಚ್ಯ ಅವಶೇಷ ಮಂಗಳವಾರ ಪತ್ತೆಯಾಗಿದೆ.
Last Updated 28 ಜನವರಿ 2026, 0:08 IST
ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ

ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

Lokayukta Action: ರಾಯಬಾಗ ಪಟ್ಟಣದ ತಹಶೀಲ್ದಾರ್ ಕಚೇರಿಯ ಎಸ್‌ಡಿಎ ಚಂದ್ರಶೇಖರ ಮುರಟಗಿ ₹80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
Last Updated 27 ಜನವರಿ 2026, 23:49 IST
ರಾಯಬಾಗ | ₹80 ಸಾವಿರ ಲಂಚ; ಎಸ್‌ಡಿಎ ಚಂದ್ರಶೇಖರ ಮುರಟಗಿ ಬಂಧನ

ಬೆಂಗಳೂರು, ಕೋಲಾರ ನೀರಿನ ಅಗತ್ಯಕ್ಕಾಗಿ ಅಘನಾಶಿನಿ ತಿರುವು ಯೋಜನೆ?

Aghanashini River: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಲ್ಲಿ ನಿರೀಕ್ಷಿತ ನೀರು ಲಭ್ಯವಾಗದೆ ಬೆಂಗಳೂರು ಮತ್ತು ಕೋಲಾರ ಭಾಗದ ನೀರಿನ ಅಗತ್ಯಕ್ಕಾಗಿ ಸರ್ಕಾರ ಅಘನಾಶಿನಿ ನದಿ ತಿರುವು ಯೋಜನೆಗೆ ಕೈಹಾಕಿದೆ
Last Updated 27 ಜನವರಿ 2026, 23:41 IST
ಬೆಂಗಳೂರು, ಕೋಲಾರ ನೀರಿನ ಅಗತ್ಯಕ್ಕಾಗಿ ಅಘನಾಶಿನಿ ತಿರುವು ಯೋಜನೆ?

ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

Archaeology News: ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹುಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ನವರಂಗ ಮಂಟಪದಲ್ಲಿ ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆಯಾಗಿದೆ.
Last Updated 27 ಜನವರಿ 2026, 23:37 IST
ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

Domestic Dispute FIR: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾಗೌಡ ಹಾಗೂ ಪ್ರೇಮಾ ಅವರು ಪರಸ್ಪರ ದೂರು–ಪ್ರತಿದೂರು ನೀಡಿದ್ದು, ಒಟ್ಟು ಏಳು ಮಂದಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ.
Last Updated 27 ಜನವರಿ 2026, 23:30 IST
ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

Brown Rock Chat: ಹಂಪಿಯಲ್ಲಿ ಕಂದು ಬಂಡೆ ಸಿಳ್ಳಾರ ಪತ್ತೆ

Brown Rock Chat: ಹಳೆಯ ಕಟ್ಟಡಗಳಲ್ಲಿ ನೆಲೆಸುವ ಅಪರೂಪದ ಕಂದು ಬಂಡೆ ಸಿಳ್ಳಾರ ಪಕ್ಷಿ (ಬ್ರೌನ್ ರಾಕ್ ಚಾಟ್) ಹಂಪಿಯ ಅಚ್ಯುತರಾಯ ದೇಗುಲ ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
Last Updated 27 ಜನವರಿ 2026, 23:27 IST
Brown Rock Chat: ಹಂಪಿಯಲ್ಲಿ ಕಂದು ಬಂಡೆ ಸಿಳ್ಳಾರ ಪತ್ತೆ
ADVERTISEMENT

ಆರ್‌ಟಿಇ ಅಡಿ ಶೇ 25ರಷ್ಟು ಸೀಟು: 2019ರ ತಿದ್ದುಪಡಿ ವಾಪಸ್ ಪಡೆಯುವ ಸಾಧ್ಯತೆ

Education Policy: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡುವುದನ್ನು ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ 2019ರಲ್ಲಿ ಮಾಡಿರುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್‌ ಪಡೆಯುವ ಸಾಧ್ಯತೆಯಿದೆ.
Last Updated 27 ಜನವರಿ 2026, 23:07 IST
ಆರ್‌ಟಿಇ ಅಡಿ ಶೇ 25ರಷ್ಟು ಸೀಟು: 2019ರ ತಿದ್ದುಪಡಿ ವಾಪಸ್ ಪಡೆಯುವ ಸಾಧ್ಯತೆ

ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯ ಸರ್ಕಾರಕ್ಕೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯಿಂದಲೇ ಪತ್ರ
Last Updated 27 ಜನವರಿ 2026, 23:04 IST
ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

Jewellery Theft: ಬಿಲ್ಡರ್ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಜನವರಿ 2026, 23:02 IST
ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ
ADVERTISEMENT
ADVERTISEMENT
ADVERTISEMENT