ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು | ರೇಣುಕಾಚಾರ್ಯ ಜಯಂತಿ ಮಾ. 1ಕ್ಕೆ: ಮನೋಹರ್ ಅಬ್ಬಿಗೆರೆ

Cultural Event: ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮಾ. 1ರಂದು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ
Last Updated 26 ಫೆಬ್ರುವರಿ 2026, 21:36 IST
ಬೆಂಗಳೂರು | ರೇಣುಕಾಚಾರ್ಯ ಜಯಂತಿ ಮಾ. 1ಕ್ಕೆ: ಮನೋಹರ್ ಅಬ್ಬಿಗೆರೆ

ಲಾಲ್‌ಬಾಗ್ ಪ್ರವೇಶಕ್ಕೆ ಮತ್ತೊಂದು ಗೇಟ್‌|ಪರಿಸರಕ್ಕೆ ಧಕ್ಕೆ: ವಾಯುವಿಹಾರಿಗಳ ದೂರು

Garden City: ಬೆಂಗಳೂರು: ‘ಸಸ್ಯಕಾಶಿ’ ಲಾಲ್‌ಬಾಗ್‌ಗೆ ಪ್ರವೇಶಿಸಲು ಮತ್ತೊಂದು ಗೇಟ್‌ ತೆರೆಯಲಾಗುತ್ತಿದೆ. ಇದರಿಂದ ಉದ್ಯಾನದ ಪರಿಸರಕ್ಕೆ ಧಕ್ಕೆಯಾಗಲಿದೆ’ ಎಂದು ಲಾಲ್‌ಬಾಗ್‌ ವಾಯುವಿಹಾರಿಗಳು ದೂರಿದ್ದಾರೆ. ‘ಸರ್ಕಾರ ಇದಕ್ಕೆ ಅವಕಾಶ ನೀಡಬಾರದು’ ಎಂದು ವಾಯು ವಿಹಾರಿಗಳು
Last Updated 26 ಫೆಬ್ರುವರಿ 2026, 21:33 IST
ಲಾಲ್‌ಬಾಗ್ ಪ್ರವೇಶಕ್ಕೆ ಮತ್ತೊಂದು ಗೇಟ್‌|ಪರಿಸರಕ್ಕೆ ಧಕ್ಕೆ: ವಾಯುವಿಹಾರಿಗಳ ದೂರು

ಬೆಂಗಳೂರು | ಅಂಬೇಡ್ಕರ್‌ ಹಬ್ಬ 2026: ಪ್ರಶಸ್ತಿಗೆ ಆಹ್ವಾನ

Ambedkar Awards: ಬೆಂಗಳೂರು: ಅಂಜನಾನಗರದ ಸ್ಪೂರ್ತಿಧಾಮ ನಿರ್ವಹಿಸುವ ಅಂಬೇಡ್ಕರ್‌ ಶತಮಾನೋತ್ಸವ ಸಮಿತಿ ಟ್ರಸ್ಟ್‌ ಆಯೋಜಿಸಲಿರುವ ಅಂಬೇಡ್ಕರ್‌ ಹಬ್ಬ 2026ರಲ್ಲಿ ಪ್ರದಾನ ಮಾಡುವ ಎರಡು ಪ್ರಶಸ್ತಿಗಳಿಗೆ ಪ್ರಸ್ತಾವ ಆಹ್ವಾನಿಸಲಾಗಿದೆ.
Last Updated 26 ಫೆಬ್ರುವರಿ 2026, 21:25 IST
ಬೆಂಗಳೂರು | ಅಂಬೇಡ್ಕರ್‌ ಹಬ್ಬ 2026: ಪ್ರಶಸ್ತಿಗೆ ಆಹ್ವಾನ

ಹಳೇಬೀಡು | ಅಕ್ರಮ ಬಂಧನದಲ್ಲಿದ್ದ 18 ಕಾರ್ಮಿಕರ ರಕ್ಷಣೆ: ಇಬ್ಬರ ಬಂಧನ

ಕೆಲಸಕ್ಕೆ ಕರೆದೊಯ್ದು ಕೂಲಿಯನ್ನು ಕೊಡದೇ ಹೋಬಳಿಯ ಚಟ್ನಹಳ್ಳಿ ಗ್ರಾಮದಲ್ಲಿ ಅಕ್ರಮ ಬಂಧನದಲ್ಲಿ ಇರಿಸಲಾಗಿದ್ದ 18 ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ್‌ ಮತ್ತು ಮೋಹನೇಶ್‌ ಎಂಬವರನ್ನು ಬಂಧಿಸಲಾಗಿದೆ.
Last Updated 26 ಫೆಬ್ರುವರಿ 2026, 21:22 IST
ಹಳೇಬೀಡು | ಅಕ್ರಮ ಬಂಧನದಲ್ಲಿದ್ದ 18 ಕಾರ್ಮಿಕರ ರಕ್ಷಣೆ: ಇಬ್ಬರ ಬಂಧನ

ನಿಮ್ಹಾನ್ಸ್: ವಸ್ತು ಪ್ರದರ್ಶನ ಮಾರ್ಚ್‌ 3–4ಕ್ಕೆ

National Science Day: ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ರಾಷ್ಟ್ರೀಯ ವಿಜ್ಞಾನದ ದಿನದ ಅಂಗವಾಗಿ ಮಾರ್ಚ್‌ 3 ಮತ್ತು 4 ರಂದು ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಎರಡು ದಿನಗಳ ವಸ್ತು ಪ್ರದರ್ಶನ ಹಮ್ಮಿಕೊಂಡಿದೆ.
Last Updated 26 ಫೆಬ್ರುವರಿ 2026, 20:43 IST
ನಿಮ್ಹಾನ್ಸ್: ವಸ್ತು ಪ್ರದರ್ಶನ ಮಾರ್ಚ್‌ 3–4ಕ್ಕೆ

ಬೀದರ್‌ನ ಕರ್ನಾಟಕ ಪಶು ವಿವಿಯ ಘಟಿಕೋತ್ಸವ ಇಂದು:16 ಚಿನ್ನದ ಪದಕಗಳ ‘ಖುಷಿ’

ಉಡುಪಿಯ ಮಂದಾರ್ತಿ ಗ್ರಾಮದ ಖುಷಿ ಅವರು ‘ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌ ಅಂಡ್‌ ಅನಿಮಲ್‌ ಹಸ್ಬೆಂಡರಿ ’ (ಬಿವಿಎಸ್‌ಸಿ ಆ್ಯಂಡ್‌ ಎಎಚ್‌) ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.
Last Updated 26 ಫೆಬ್ರುವರಿ 2026, 20:04 IST
ಬೀದರ್‌ನ ಕರ್ನಾಟಕ ಪಶು ವಿವಿಯ ಘಟಿಕೋತ್ಸವ ಇಂದು:16 ಚಿನ್ನದ ಪದಕಗಳ ‘ಖುಷಿ’

ಹಾವೇರಿ | ₹63 ಸಾವಿರ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಬಂಧನ

Corruption Case: ಸಮೀಪದ ನೆಗಳೂರ ಗ್ರಾಮದಲ್ಲಿ ಗುರುವಾರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಗ್ರಾಮದ ಲೆಕ್ಕಾಧಿಕಾರಿ ಫಕ್ಕಿರೇಶ ಬಾರ್ಕಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಸಾಪುರ ಗ್ರಾಮದ ಕರಿಯಲ್ಲಪ್ಪ ಕೇಸರಳ್ಳಿ ಎಂಬುವರು ಜಮೀನು ಖಾತೆ ಬದಲಾವಣೆಗಾಗಿ
Last Updated 26 ಫೆಬ್ರುವರಿ 2026, 19:54 IST
ಹಾವೇರಿ | ₹63 ಸಾವಿರ ಲಂಚಕ್ಕೆ ಬೇಡಿಕೆ: ಗ್ರಾಮ ಲೆಕ್ಕಾಧಿಕಾರಿ ಬಂಧನ
ADVERTISEMENT

ಮೈಸೂರು | ನೌಕರರ ಪ್ರತಿಭಟನೆ: ರೇಷ್ಮೆ ಸೀರೆ ಉತ್ಪಾದನೆಯಲ್ಲಿ ವ್ಯತ್ಯಯ

KSIC Employees Protest: ತಿ.ನರಸೀಪುರದ ರೇಷ್ಮೆ ನೂಲು ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಸರ್ಕಾರದ ನಿರ್ಧಾರ ಖಂಡಿಸಿ ಮೈಸೂರಿನ ಕೆಎಸ್‌ಐಸಿ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
Last Updated 26 ಫೆಬ್ರುವರಿ 2026, 19:36 IST
ಮೈಸೂರು | ನೌಕರರ ಪ್ರತಿಭಟನೆ: ರೇಷ್ಮೆ ಸೀರೆ ಉತ್ಪಾದನೆಯಲ್ಲಿ ವ್ಯತ್ಯಯ

ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪಂಕಾ ಮಸೀದಿ ಬಂದ್‌ಗೆ 15 ದಿನ ಗಡುವು

Bagalkote Tension: ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಬಾಗಲಕೋಟೆಯ ಪಂಕಾ ಮಸೀದಿಯಲ್ಲಿ ಸೇರಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಮಸೀದಿಯನ್ನು 15 ದಿನಗಳಲ್ಲಿ ಬಂದ್ ಮಾಡಲು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.
Last Updated 26 ಫೆಬ್ರುವರಿ 2026, 19:22 IST
ಬಾಗಲಕೋಟೆ | ಕಲ್ಲು ತೂರಾಟ ಪ್ರಕರಣ: ಪಂಕಾ ಮಸೀದಿ ಬಂದ್‌ಗೆ 15 ದಿನ ಗಡುವು

ಧಾರವಾಡ | ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್‌ ವಿರುದ್ಧ ಪ್ರಕರಣ ದಾಖಲು: ಶಶಿಕುಮಾರ್‌

Dharwad News: ಫೆ.24ರಂದು ನಡೆದ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆಯಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅಕ್ಸಾ ಅಧ್ಯಕ್ಷ ಕಾಂತಕುಮಾರ್ ಮತ್ತು ಇತರರ ವಿರುದ್ಧ ಹುಬ್ಬಳ್ಳಿ–ಧಾರವಾಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 26 ಫೆಬ್ರುವರಿ 2026, 19:19 IST
ಧಾರವಾಡ | ‘ಅಕ್ಸಾ’ ಅಧ್ಯಕ್ಷ ಕಾಂತಕುಮಾರ್‌ ವಿರುದ್ಧ ಪ್ರಕರಣ ದಾಖಲು: ಶಶಿಕುಮಾರ್‌
ADVERTISEMENT
ADVERTISEMENT
ADVERTISEMENT