ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಇಂದಿನ ಯುವಕರು ಪಂಥ ರಹಿತ ಸಮಾಜಮುಖಿ ಕವಿತೆಗಳನ್ನು ರಚಿಸಿ: ತಾಯರಾಜ್ ಮರ್ಚಟಾಳ್

Thayraj Marchatal: ಯುವಕವಿಗಳು ಯಾವ ಪಂಥದಲ್ಲೂ ಗುರುತಿಸಿಕೊಳ್ಳದೆ ಸಮಾಜದ ಒಳಿತಿಗಾಗಿ ಕವಿತೆಗಳನ್ನು ರಚಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ಮರ್ಚಟಾಳ್ ಹೇಳಿದರು.
Last Updated 7 ಫೆಬ್ರುವರಿ 2026, 10:17 IST
ಇಂದಿನ ಯುವಕರು ಪಂಥ ರಹಿತ ಸಮಾಜಮುಖಿ ಕವಿತೆಗಳನ್ನು ರಚಿಸಿ: ತಾಯರಾಜ್ ಮರ್ಚಟಾಳ್

ಹೈಕಮಾಂಡ್ ಹೈಕಮಾಂಡೇ.. ಸದ್ಯ ಅವರು ಏನೂ ಹೇಳಿಲ್ಲ: ಯತೀಂದ್ರ ಸಿದ್ದರಾಮಯ್ಯ

Yatindra Siddaramaiah: ಹೈಕಮಾಂಡ್ ಹೈಕಮಾಂಡೇ. ಸದ್ಯ ಹೈಕಮಾಂಡ್ ಏನೂ ಹೇಳಿಲ್ಲ. ಹಾಗಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಶಾಸಕ ಡಾ. ಯತೀಂದ್ರ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದರು.
Last Updated 7 ಫೆಬ್ರುವರಿ 2026, 10:01 IST
ಹೈಕಮಾಂಡ್ ಹೈಕಮಾಂಡೇ.. ಸದ್ಯ ಅವರು ಏನೂ ಹೇಳಿಲ್ಲ: ಯತೀಂದ್ರ ಸಿದ್ದರಾಮಯ್ಯ

ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ‘ಎಂಎಸ್‌ಐಎಲ್‌ ಸ್ಟೋರ್‌’: ಸಚಿವ ಎಂ.ಬಿ. ಪಾಟೀಲ

Government Employee Subsidy: ‘ಸರ್ಕಾರಿ ನೌಕರರಿಗೆ ಎಲ್ಲ ವಸ್ತುಗಳೂ ಸಬ್ಸಿಡಿ ದರದಲ್ಲಿ ಸಿಗುವಂತೆ ಮಾಡಲು ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ ಎಂಎಸ್‌ಐಎಲ್‌ ಸ್ಟೋರ್‌ ತೆರೆಯುವ ಚಿಂತನೆ ಇದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ‌ ತಿಳಿಸಿದರು.
Last Updated 7 ಫೆಬ್ರುವರಿ 2026, 9:30 IST
ಸೇನಾ ಕ್ಯಾಂಟೀನ್‌ ಮಾದರಿಯಲ್ಲಿ 
‘ಎಂಎಸ್‌ಐಎಲ್‌ ಸ್ಟೋರ್‌’: ಸಚಿವ ಎಂ.ಬಿ. ಪಾಟೀಲ

54 ನಿಗಮ–ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ

Government Order: ಅವಧಿ ಪೂರ್ಣಗೊಂಡಿ‌ರುವ ವಿವಿಧ 54 ನಿಗಮ–ಮಂಡಳಿ, ಪ್ರಾಧಿಕಾರ ಅಧ್ಯಕ್ಷರ ಪದಾವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
Last Updated 7 ಫೆಬ್ರುವರಿ 2026, 9:23 IST
54 ನಿಗಮ–ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ

ಕೋಲಾರ | ₹5 ಲಕ್ಷಕ್ಕೆ ಮಗು ಮಾರಾಟ: ಐವರು ಆರೋಪಿಗಳ ಬಂಧನ

Child Trafficking: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಶುಕ್ರವಾರ ಗಂಡು ಮಗು ಮಾರಾಟ ಮಾಡಿದ್ದು, ಪೋಷಕರು, ಖರೀದಿಸಿದವರು ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 7 ಫೆಬ್ರುವರಿ 2026, 8:26 IST
ಕೋಲಾರ | ₹5 ಲಕ್ಷಕ್ಕೆ ಮಗು ಮಾರಾಟ: ಐವರು ಆರೋಪಿಗಳ ಬಂಧನ

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಉಗ್ರ ಸಾದಿಕ್ ಪಾಷಾ ನಿಧನ

Terror Suspect Death: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶಂಕಿತ ಉಗ್ರ ಸಾದಿಕ್ ಪಾಷಾ ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.
Last Updated 7 ಫೆಬ್ರುವರಿ 2026, 7:38 IST
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಉಗ್ರ ಸಾದಿಕ್ ಪಾಷಾ ನಿಧನ

‘ಹೆಚ್ಚುವರಿ ಅನುದಾನ’ಕ್ಕೆ ನಿಂತ ಉಳಗಾ ಸೇತುವೆ: 8 ವರ್ಷ ಕಳೆದರೂ ಮುಗಿಯದ ಕಾಮಗಾರಿ

8 ವರ್ಷ ಕಳೆದರೂ ಮುಗಿಯದ ಕಾಮಗಾರಿ: ಸುತ್ತು ಬಳಸಿ ಸಂಚರಿಸುವ ಪಡಿಪಾಟಲು
Last Updated 7 ಫೆಬ್ರುವರಿ 2026, 7:26 IST
‘ಹೆಚ್ಚುವರಿ ಅನುದಾನ’ಕ್ಕೆ ನಿಂತ ಉಳಗಾ ಸೇತುವೆ: 8 ವರ್ಷ ಕಳೆದರೂ ಮುಗಿಯದ ಕಾಮಗಾರಿ
ADVERTISEMENT

ಮುಂಡಗೋಡ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಕೈಜೋಡಿಸಿದ ಗ್ರಾ.ಪಂ

Education Initiative: ಮುಂಡಗೋಡದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ರಾತ್ರಿ 7ರಿಂದ 9ರವರೆಗೆ ಟಿವಿ, ಮೊಬೈಲ್ ಬಳಸಬಾರದೆಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಜನರಿಗೆ ತಿಳಿಸಲಾಗುತ್ತಿದೆ.
Last Updated 7 ಫೆಬ್ರುವರಿ 2026, 7:24 IST
ಮುಂಡಗೋಡ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಕೈಜೋಡಿಸಿದ ಗ್ರಾ.ಪಂ

ಒಕ್ಕಲೆಬ್ಬಿಸುವ ನೀತಿ ವಿರುದ್ಧ ಪತ್ರ ಚಳವಳಿ

ಅರಣ್ಯವಾಸಿಗಳಿಗೆ ಹಕ್ಕು ನೀಡಿ, ಯೋಜನೆಗಳಿಗೆ ಭೂಮಿ ಸಾಕು
Last Updated 7 ಫೆಬ್ರುವರಿ 2026, 7:22 IST
ಒಕ್ಕಲೆಬ್ಬಿಸುವ ನೀತಿ ವಿರುದ್ಧ ಪತ್ರ ಚಳವಳಿ

ಮುಂಡಗೋಡ: ಮಾರಿಕಾಂಬಾ ದರ್ಶನ ಪಡೆದ ಭಕ್ತರು

Devotee Gathering: ಮುಂಡಗೋಡ ಪಟ್ಟಣದಲ್ಲಿ ನಡೆಯುತ್ತಿರುವ ಮಾರಿಕಾಂಬಾ ದೇವಿ ಜಾತ್ರೆಯ ನಾಲ್ಕನೇ ದಿನವಾದ ಶುಕ್ರವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಹಣ್ಣುಕಾಯಿ, ಉಡಿ ಸೇವೆ ಸಮರ್ಪಿಸಿದರು.
Last Updated 7 ಫೆಬ್ರುವರಿ 2026, 7:21 IST
ಮುಂಡಗೋಡ: ಮಾರಿಕಾಂಬಾ ದರ್ಶನ ಪಡೆದ ಭಕ್ತರು
ADVERTISEMENT
ADVERTISEMENT
ADVERTISEMENT