ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

Bengaluru 2040: 'ಜಾಗತಿಕ ಸಾಂಸ್ಕೃತಿಕ ತಾಣವಾಗುವ ಸಾಮರ್ಥ್ಯ ಬೆಂಗಳೂರಿಗಿದೆ'

Nalini Malaviya: ಜಾಗತಿಕ ಸಾಂಸ್ಕೃತಿಕ ತಾಣವಾಗಿ ಗುರುತಿಸಿಕೊಳ್ಳುವ ಎಲ್ಲ ಸಾಮರ್ಥ್ಯ ಬೆಂಗಳೂರಿಗೆ ಇದೆ. ಆದರೆ, ಅದಕ್ಕಾಗಿ ಕೆಲವು ಅಂಶಗಳನ್ನು ಪೂರೈಸಬೇಕಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶದಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 20 ಫೆಬ್ರುವರಿ 2026, 14:28 IST
Bengaluru 2040: 'ಜಾಗತಿಕ ಸಾಂಸ್ಕೃತಿಕ ತಾಣವಾಗುವ ಸಾಮರ್ಥ್ಯ ಬೆಂಗಳೂರಿಗಿದೆ'

ಎಐ ಉದ್ಯಮ | ಭಾರತ ಸಾರ್ವಭೌಮ ಆಗಬಲ್ಲದು: ಸಿ.ಜಿ. ಬೆಟಸೂರಮಠ

India AI Potential: ವಿಶ್ವದ ಕೃತಕ ಬುದ್ಧಿಮತ್ತೆ (ಎಐ) ಉದ್ಯಮಕ್ಕೆ ಭಾರತವೇ ಸಾರ್ವಭೌಮ ಆಗಬಲ್ಲುದು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಹೇಳಿದರು.
Last Updated 20 ಫೆಬ್ರುವರಿ 2026, 13:55 IST
ಎಐ ಉದ್ಯಮ | ಭಾರತ ಸಾರ್ವಭೌಮ ಆಗಬಲ್ಲದು: ಸಿ.ಜಿ. ಬೆಟಸೂರಮಠ

ಬೆಂಗಳೂರು ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್

Dick Schoof Bengaluru Visit: ಇನ್‌ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿರುವ ‘ಸಂಚಾರ ಪೊಲೀಸ್‌ ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರ’ಕ್ಕೆ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್ ಅವರು ಶುಕ್ರವಾರ ಭೇಟಿ ನೀಡಿದರು.
Last Updated 20 ಫೆಬ್ರುವರಿ 2026, 13:25 IST
ಬೆಂಗಳೂರು ಸಂಚಾರ ನಿರ್ವಹಣೆ: ಮಾಹಿತಿ ಪಡೆದ ನೆದರ್ಲೆಂಡ್ಸ್‌ ಪ್ರಧಾನಿ ಡಿಕ್ ಶೂಫ್

ತಿಪಟೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

Tiptur Crime News: ತಾಲ್ಲೂಕಿನ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ಶುಕ್ರವಾರ ಮಚ್ಚಿನಿಂದ ತಲೆಗೆ ಹೊಡೆದು ಪುಟ್ಟರಾಜು (37) ಎಂಬುವರನ್ನು ಹತ್ಯೆ ಮಾಡಲಾಗಿದೆ. ಪುಟ್ಟರಾಜು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು ಎಂದು ಗೊತ್ತಾಗಿದೆ.
Last Updated 20 ಫೆಬ್ರುವರಿ 2026, 12:45 IST
ತಿಪಟೂರು: ಮಚ್ಚಿನಿಂದ ತಲೆಗೆ ಹೊಡೆದು ವ್ಯಕ್ತಿ ಕೊಲೆ

ಫೆ.22ರಂದು ಬೆಳಗಾವಿಯಲ್ಲಿ ಜೆಡಿಎಸ್‌ ಯುವ ಸಮಾವೇಶ: ವೀರಭದ್ರಪ್ಪ ಹಾಲಹರವಿ

Nikhil Kumaraswamy: ಇಲ್ಲಿನ ಗಾಂಧಿ ಭವನದಲ್ಲಿ ಜಾತ್ಯತೀತ ಜನತಾದಳವು (ಜೆಡಿಎಸ್‌) ಫೆ.22ರಂದು ಯುವ ಸಮಾವೇಶ ಆಯೋಜಿಸಿದ್ದೇವೆ. ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾಗವಹಿಸುವರು ಎಂದು ವೀರಭದ್ರಪ್ಪ ಹಾಲಹರವಿ ಹೇಳಿದರು.
Last Updated 20 ಫೆಬ್ರುವರಿ 2026, 12:44 IST
ಫೆ.22ರಂದು ಬೆಳಗಾವಿಯಲ್ಲಿ ಜೆಡಿಎಸ್‌ ಯುವ ಸಮಾವೇಶ: ವೀರಭದ್ರಪ್ಪ ಹಾಲಹರವಿ

ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠಕ್ಕೆ ತೀರ್ಮಾನ: ಬಿ.ಎಚ್. ವೀರಭದ್ರಪ್ಪ

Madiga Community: ಜಿಲ್ಲೆಯಲ್ಲಿ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಗುರುಪೀಠ ಸ್ಥಾಪಿಸುವ ಕುರಿತಾಗಿ ಉಂಟಾಗಿದ್ದ ಗೊಂದಲಗಳು ಬಗೆಹರಿದಿವೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠವನ್ನು ಸ್ಥಾಪಿಸಲು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಮ್ಮತಿ ಸೂಚಿಸಿದ್ದಾರೆ.
Last Updated 20 ಫೆಬ್ರುವರಿ 2026, 12:42 IST
ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠಕ್ಕೆ ತೀರ್ಮಾನ: ಬಿ.ಎಚ್. ವೀರಭದ್ರಪ್ಪ

ಧಾರವಾಡ: ನದಾಫ/ಪಿಂಜಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ

Anthropological Study: ನದಾಫ/ಪಿಂಜಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಕುಲಪತಿಯವರಿಗೆ ನೀಡಲಾಗಿದೆ. ಕುಲಪತಿಯವರು ಸರ್ಕಾರಕ್ಕೆ ಸಲ್ಲಿಸುವರು ಎಂದು ಅಧ್ಯಯನ ಯೋಜನೆ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ತಿಳಿಸಿದರು.
Last Updated 20 ಫೆಬ್ರುವರಿ 2026, 12:38 IST
ಧಾರವಾಡ: ನದಾಫ/ಪಿಂಜಾರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ
ADVERTISEMENT

2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 311 ಶಿಶುಗಳ ಸಾವು: ಅಧಿಕಾರಿಗಳ ಪರಿಶೀಲನೆ

Mysuru Health: ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಸಂಭವಿಸಿರುವ ಶಿಶು ಮರಣ ಪ್ರಕರಣಗಳ ಕುರಿತು ಅಧಿಕಾರಿಗಳು ಪರಿಶೋಧನೆ ನಡೆಸಿದರು. ಡಿಸೆಂಬರ್ ಅಂತ್ಯದವರೆಗೆ 311 ಶಿಶು ಮರಣ ಪ್ರಕರಣಗಳು ಸಂಭವಿಸಿರುವ ಬಗ್ಗೆ ಕಳವಳ ವ್ಯಕ್ತವಾಯಿತು.
Last Updated 20 ಫೆಬ್ರುವರಿ 2026, 12:36 IST
2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 311 ಶಿಶುಗಳ ಸಾವು: ಅಧಿಕಾರಿಗಳ ಪರಿಶೀಲನೆ

ಸರ್ವಜ್ಞನ ವಿಚಾರಧಾರೆ ಪಾಲಿಸಿದರೆ ಒಳ್ಳೆಯ ಬದುಕು: ವಿಧಾನಪರಿಷತ್‌ ಸದಸ್ಯ ಮಂಜೇಗೌಡ

Saint Poet Sarvagna: ‘ಸಂತ ಕವಿ ಸರ್ವಜ್ಞರ ವಿಚಾರಧಾರೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡರೆ ಒಳ್ಳೆಯ ವ್ಯಕ್ತಿಯಾಗಿ ಜೀವನ ನಡೆಸಬಹುದು’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
Last Updated 20 ಫೆಬ್ರುವರಿ 2026, 12:22 IST
ಸರ್ವಜ್ಞನ ವಿಚಾರಧಾರೆ ಪಾಲಿಸಿದರೆ ಒಳ್ಳೆಯ ಬದುಕು: ವಿಧಾನಪರಿಷತ್‌ ಸದಸ್ಯ ಮಂಜೇಗೌಡ

ಜನವಾಡ: ಮಹಾದೇವ ಮಂದಿರದ ಬಳಿ ಮೊಸಳೆ ಪ್ರತ್ಯಕ್ಷ

Bidar Crocodile: ಬೀದರ್ ತಾಲ್ಲೂಕಿನ ಜನವಾಡ ಹಾಗೂ ಔರಾದ್ ತಾಲ್ಲೂಕಿನ ಕೌಠಾ (ಬಿ) ದಲ್ಲಿ ಶುಕ್ರವಾರ ಮೊಸಳೆ ಕಾಣಿಸಿಕೊಂಡಿದೆ.
Last Updated 20 ಫೆಬ್ರುವರಿ 2026, 12:21 IST
ಜನವಾಡ: ಮಹಾದೇವ ಮಂದಿರದ ಬಳಿ ಮೊಸಳೆ ಪ್ರತ್ಯಕ್ಷ
ADVERTISEMENT
ADVERTISEMENT
ADVERTISEMENT