ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ಸ್ವಯಂ ಪ್ರೇರಿತ ಪ್ರಕರಣ

Cauvery Pipeline: ಜಲಮಂಡಳಿಯ ಕಾವೇರಿ ಐದನೇ ಹಂತದ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು 9ನೇ ತರಗತಿಯ ವಿದ್ಯಾರ್ಥಿ ಪ್ರೀತಂ (14) ಮೃತಪಟ್ಟಿದ್ದ ಪ್ರಕರಣದಲ್ಲೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 3 ಫೆಬ್ರುವರಿ 2026, 17:55 IST
ಜಲಮಂಡಳಿಯ ಕೊಳವೆ ಮಾರ್ಗದ ಚೇಂಬರ್‌ಗೆ ಬಿದ್ದು ಬಾಲಕ ಸಾವು: ಸ್ವಯಂ ಪ್ರೇರಿತ ಪ್ರಕರಣ

ಬೆಂಗಳೂರು: ಚಿನ್ನ ಕದ್ದ ಆರೋಪದ ಅಡಿ ಬಾಲಕನ ಮೇಲೆ ಹಲ್ಲೆ; ವರದಿ ಕೇಳಿದ ಆಯೋಗ

Police Brutality: ಚಿನ್ನದ ಆಭರಣ ಕಳ್ಳತನ ಪ್ರಕರಣದ ವಿಚಾರಣೆಯ ನೆಪದಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಾಲಕನ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು, ಪ್ರಕರಣದ ಸಂಬಂಧ ರಾಜ್ಯ ಮಕ್ಕಳ ಹಕ್ಕುಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 3 ಫೆಬ್ರುವರಿ 2026, 17:55 IST
ಬೆಂಗಳೂರು: ಚಿನ್ನ ಕದ್ದ ಆರೋಪದ ಅಡಿ ಬಾಲಕನ ಮೇಲೆ ಹಲ್ಲೆ; ವರದಿ ಕೇಳಿದ ಆಯೋಗ

ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕೆ ಪ‍್ರತ್ಯೇಕ ನಿಗಮ ಸ್ಥಾಪಿಸಲು ಆಗ್ರಹ

Dalit Empowerment: 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜ್‌ ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಆಗ್ರಹಿಸಿದೆ.
Last Updated 3 ಫೆಬ್ರುವರಿ 2026, 17:51 IST
ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕೆ ಪ‍್ರತ್ಯೇಕ ನಿಗಮ ಸ್ಥಾಪಿಸಲು ಆಗ್ರಹ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 3 ಫೆಬ್ರುವರಿ 2026, 17:44 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಬೆಂಗಳೂರು ಕರಗ ಉತ್ಸವ | ₹10 ಲಕ್ಷ ಬಿಡುಗಡೆಗೆ ₹2 ಲಕ್ಷ ಕಮಿಷನ್‌: ಸತೀಶ್‌ ಆರೋಪ

Karaga Festival Allegation: ಕರಗ ಉತ್ಸವ ಅನುದಾನದ ಬಿಡುಗಡೆಯ ಅವಧಿಯಲ್ಲಿ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ ಎಂದು ಮಾಜಿ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಆರೋಪಿಸಿದ್ದು, ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ.
Last Updated 3 ಫೆಬ್ರುವರಿ 2026, 16:20 IST
ಬೆಂಗಳೂರು ಕರಗ ಉತ್ಸವ | ₹10 ಲಕ್ಷ ಬಿಡುಗಡೆಗೆ ₹2 ಲಕ್ಷ ಕಮಿಷನ್‌: ಸತೀಶ್‌ ಆರೋಪ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಅವಶ್ಯಕ: ನಟಿ ಲಕ್ಷ್ಮೀ ಭಟ್‌

Theatre for Children: ಮಕ್ಕಳ ವ್ಯಕ್ತಿತ್ವ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಲು ರಂಗಭೂಮಿ ಮುಖ್ಯ ಪಾತ್ರವಹಿಸುತ್ತದೆ ಎಂದು ನಟಿ ಲಕ್ಷ್ಮೀ ಭಟ್ 47ನೇ ಮಕ್ಕಳ ರಂಗಯಾನದ ಸಮಾರೋಪದಲ್ಲಿ ಅಭಿಪ್ರಾಯಪಟ್ಟರು.
Last Updated 3 ಫೆಬ್ರುವರಿ 2026, 16:19 IST
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಅವಶ್ಯಕ: ನಟಿ ಲಕ್ಷ್ಮೀ ಭಟ್‌

ಸಾಂಘಿಕವಾಗಿ ಬೆಳೆಯಲು ರಂಗಭೂಮಿ ಅಗತ್ಯ: ರಂಗಕರ್ಮಿ ಟಿ.ಎಸ್. ನಾಗಾಭರಣ

ಭಾರತ ರಂಗ ಮಹೋತ್ಸವ–ರಂಗ ಪರಿಷೆಯಲ್ಲಿ ಸುರೇಶ್ ಆನಗಳ್ಳಿಗೆ ‘ಉತ್ಸವ ಗೌರವ’
Last Updated 3 ಫೆಬ್ರುವರಿ 2026, 16:10 IST
ಸಾಂಘಿಕವಾಗಿ ಬೆಳೆಯಲು ರಂಗಭೂಮಿ ಅಗತ್ಯ: ರಂಗಕರ್ಮಿ ಟಿ.ಎಸ್. ನಾಗಾಭರಣ
ADVERTISEMENT

PV Web Exclusive: ಹಗಲು, ರಾತ್ರಿ ಚಿರತೆ ಭಯದಲ್ಲಿ ಕಾಡಂಚಿನ ಜನ

ಆನೇಕಲ್ ತಾಲ್ಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿ ವಿಪರೀತವಾಗಿದೆ. ಹಸು, ಕುರಿ ಮೇಲೆ ದಾಳಿ, ಶಾಲಾ ಮಕ್ಕಳ ಓಡಾಟದಲ್ಲೂ ಭೀತಿ, ಅರಣ್ಯ ಇಲಾಖೆ ಕ್ರಮವಿಲ್ಲ ಎಂಬ ಗ್ರಾಮಸ್ಥರ ಆಕ್ರೋಶ.
Last Updated 3 ಫೆಬ್ರುವರಿ 2026, 16:10 IST
PV Web Exclusive: ಹಗಲು, ರಾತ್ರಿ ಚಿರತೆ ಭಯದಲ್ಲಿ ಕಾಡಂಚಿನ ಜನ

ಶೋಷಿತರ ದನಿ ಅಡಗಿಸಲು ಯತ್ನ: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

Constitutional Concerns: ಸಂವಿಧಾನ ವಿರುದ್ಧದ ಷಡ್ಯಂತ್ರ ನಡೆಯುತ್ತಿದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಭೀಮಾ ಕೋರೆಗಾಂವ್ ವಿಜಯೋತ್ಸವದ ವಿಚಾರ ಸಂಕಿರಣದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಖಾಸಗಿ ಮೀಸಲಾತಿಗೆ ಹೋರಾಟದ ಆವಶ್ಯಕತೆಯಿದೆ ಎಂದರು.
Last Updated 3 ಫೆಬ್ರುವರಿ 2026, 16:09 IST
ಶೋಷಿತರ ದನಿ ಅಡಗಿಸಲು ಯತ್ನ: ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

Web Exclusive: ಉತ್ತರ ಕರ್ನಾಟಕದಲ್ಲಿ ಪ್ರಭಾಕರ ‘ಪ್ರಭಾವಳಿ’

Padma Award 2026: ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಕೆಎಲ್‌ಇ ಅಧ್ಯಕ್ಷ ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, 42 ವರ್ಷಗಳಿಂದ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Last Updated 3 ಫೆಬ್ರುವರಿ 2026, 16:07 IST
Web Exclusive: ಉತ್ತರ ಕರ್ನಾಟಕದಲ್ಲಿ ಪ್ರಭಾಕರ ‘ಪ್ರಭಾವಳಿ’
ADVERTISEMENT
ADVERTISEMENT
ADVERTISEMENT