ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

Drug Seized at KIA: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಆಗಮಿಸಿದ ವಿದೇಶಿ ಪ್ರಯಾಣಿಕ ಬಳಿ ಜನವರಿ 31ರ ರಾತ್ರಿ 2 ಕೆ.ಜಿ. ಹೈಡ್ರೋ ಗಾಂಜಾ ಪತ್ತೆಯಾಗಿದೆ. ಕಸ್ಟಮ್ಸ್ ಮತ್ತು ಗುಪ್ತಚರ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
Last Updated 2 ಫೆಬ್ರುವರಿ 2026, 21:44 IST
ದೇವನಹಳ್ಳಿ: ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋ ಗಾಂಜಾ ಜಪ್ತಿ

ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

Kho Kho Tournament: ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಕೊಕ್ಕೋ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಬೆಂಗಳೂರು ಪಯೋನಿಯರ್ಸ್‌ ತಂಡ ಜಯ ಸಾಧಿಸಿದೆ. ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆಯ ಕುರಬೂರು ತಂಡ ಜಯಗಳಿಸಿದೆ.
Last Updated 2 ಫೆಬ್ರುವರಿ 2026, 21:43 IST
ಕೊಕ್ಕೊ: ಬೆಂಗಳೂರು, ಮೈಸೂರು ತಂಡಕ್ಕೆ ಜಯ

ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

Udaan Cash Robbery: ಬನ್ನೇರುಘಟ್ಟ ಪೊಲೀಸ್‌ ಠಾಣೆ ವ್ಯಾಪ್ತಿಯ ಸಕಲವಾರದ ಬಳಿ ಭಾನುವಾರ ಹಣ ಸಾಗಿಸುವ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಾಕಸ್ತ್ರ ತೋರಿಸಿ ₹31.30 ಲಕ್ಷ ನಗದು ದೋಚಿದ್ದಾರೆ.
Last Updated 2 ಫೆಬ್ರುವರಿ 2026, 21:39 IST
ಸಿನಿಮಾ ರೀತಿಯಲ್ಲಿ ದರೋಡೆ: ಯುವಕನಿಂದ ₹ 31.30 ಲಕ್ಷ ದೋಚಿದ ಖದೀಮರು

ಎಚ್‌ಬಿಆರ್ ಲೇಔಟ್‌: ಪರಿಸರ ಕಾಳಜಿಯ ‘ಥೀಮ್ ಪಾರ್ಕ್’

ಕೆಪಿಟಿಸಿಎಲ್‌ನಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಲವು ಕಾರ್ಯಕ್ರಮ
Last Updated 2 ಫೆಬ್ರುವರಿ 2026, 21:35 IST
ಎಚ್‌ಬಿಆರ್ ಲೇಔಟ್‌: ಪರಿಸರ ಕಾಳಜಿಯ ‘ಥೀಮ್ ಪಾರ್ಕ್’

ವಿಧಾನಸಭೆ: ಮುನಿರತ್ನ, ಡಿ.ಕೆ. ಶಿವಕುಮಾರ್‌ ನಡುವೆ ‘ಆರ್‌ಎಸ್‌ಎಸ್‌’

Assembly Debate: ‘ನನಗಿಂತಲೂ ಆರ್‌ಎಸ್‌ಎಸ್‌ನಲ್ಲಿ ನೀವೇ ಹಳಬರು. ‘ನಮಸ್ತೆ ಸದಾ ವತ್ಸಲೇ’ ಗೀತೆ ಮೊದಲು ಕಲಿತವರೇ ನೀವು’ ಎಂದು ಬಿಜೆಪಿಯ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
Last Updated 2 ಫೆಬ್ರುವರಿ 2026, 21:30 IST
ವಿಧಾನಸಭೆ: ಮುನಿರತ್ನ, ಡಿ.ಕೆ. ಶಿವಕುಮಾರ್‌ ನಡುವೆ ‘ಆರ್‌ಎಸ್‌ಎಸ್‌’

ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?

BESCOM Power Cut: ಬಾಣಸವಾಡಿಯ 66 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ. 3ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಎಚ್ಆರ್‌ಬಿಆರ್‌ ಲೇಔಟ್, ಕಮ್ಮನಹಳ್ಳಿ, ಬಾಣಸವಾಡಿ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ.
Last Updated 2 ಫೆಬ್ರುವರಿ 2026, 21:13 IST
ಬೆಂಗಳೂರಲ್ಲಿ ಫೆ. 3ರಂದು ವಿದ್ಯುತ್‌ ವ್ಯತ್ಯಯ: ಯಾವ್ಯಾವ ಸ್ಥಳಗಳಲ್ಲಿ ಸಮಸ್ಯೆ?

ಸಿನಿಮಾಗೆ ಎಐ ಅಪಾಯವಲ್ಲ, ವರ: ರತ್ನವೇಲು

Artificial Intelligence: ‘ಎಐ ತಂತ್ರಜ್ಞಾನ ವೈದ್ಯರಿಗೆ, ಎಂಜಿನಿಯರ್‌ಗಳಿಗೆ, ಸಿನಿಮಾಕರ್ತೃಗಳಿಗೂ ಅಪಾಯವಾಗಿದೆ ಎಂದು ಹೇಳುತ್ತಾರೆ. ಆದರೆ ಇದೊಂದು ವರ. ಇದರ ಬಗ್ಗೆ ಜ್ಞಾನ ಹೊಂದಿರುವವರು ಅದನ್ನು ಬಳಸಿಕೊಂಡೇ ಮುಂದಿನ ಹಂತಕ್ಕೆ ಬೆಳೆಯುತ್ತಾರೆ’ ಎಂದು ರತ್ನವೇಲು ಹೇಳಿದರು.
Last Updated 2 ಫೆಬ್ರುವರಿ 2026, 21:05 IST
ಸಿನಿಮಾಗೆ ಎಐ ಅಪಾಯವಲ್ಲ, ವರ: ರತ್ನವೇಲು
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 2 ಫೆಬ್ರುವರಿ 2026, 19:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

Majestic Bengaluru: ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಮಂದಿ ಬಂದು ಹೋಗುವ, ನಗರದ ಜನರು ನಿತ್ಯ ಸಂಚರಿಸುವ ಕೇಂದ್ರ ಸ್ಥಳವಾದ ಬೆಂಗಳೂರಿನ ‘ಮೆಜೆಸ್ಟಿಕ್‌’ ಎಂಬ ಮೋಹಕ ಜಾಗದಲ್ಲಿ ಸುಲಿಗೆಕೋರರ, ಕಳ್ಳಕಾಕರ ಹಾವಳಿ ಹೆಚ್ಚಾಗಿದೆ.
Last Updated 2 ಫೆಬ್ರುವರಿ 2026, 19:30 IST
ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ

Union Budget 2025: ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ ಮಾಡಿರುವುದನ್ನು ಅಖಿಲ ಭಾರತ ಶ್ರೀಗಂಧ ಬೆಳೆಗಾರರು ಹಾಗೂ ಮರ ಸಂಸ್ಕೃತಿ ಸಂಘಟನೆ (ಎಐಎಸ್‌ಜಿಟಿಎ) ಸ್ವಾಗತಿಸಿದೆ. ಇದು ವೃಕ್ಷ ಕೃಷಿಯ ಆರ್ಥಿಕ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮವಾಗಿದೆ.
Last Updated 2 ಫೆಬ್ರುವರಿ 2026, 18:34 IST
ಕೇಂದ್ರ ಬಜೆಟ್‌ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ: ಎಐಎಸ್‌ಜಿಟಿಎ ಸ್ವಾಗತ
ADVERTISEMENT
ADVERTISEMENT
ADVERTISEMENT