ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ದತ್ತಪೀಠದಲ್ಲಿ ಹೊಸ ಆಚರಣೆ ನಡೆಸಿಲ್ಲ: ಶಾ ಖಾದ್ರಿ

Baba Budan Giri: ಚಿಕ್ಕಮಗಳೂರು: ‘ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕಲಿಮಾ ತಯ್ಯಿಬಾ ಜಿಯಾರತ್(ದರ್ಶನ) ಸಂಪೂರ್ಣ ಶಾಂತಿಯುತವಾಗಿ ನಡೆಸಲಾಗಿದೆ. ಯಾವುದೇ ಹೊಸ ಧಾರ್ಮಿಕ ವಿಧಿ ಅಥವಾ ಆಚರಣೆ ನಡೆಸಿಲ್ಲ’ ಎಂದು ಶಾ ಖಾದ್ರಿ ಹೇಳಿದ್ದಾರೆ.
Last Updated 5 ಫೆಬ್ರುವರಿ 2026, 23:04 IST
ದತ್ತಪೀಠದಲ್ಲಿ ಹೊಸ ಆಚರಣೆ ನಡೆಸಿಲ್ಲ: ಶಾ ಖಾದ್ರಿ

ತುಂಗಭದ್ರಾ: 10 ಗೇಟ್‌ಗಳು ಅಂತಿಮ ಹಂತಕ್ಕೆ

Crest Gate Installation: ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 10 ಗೇಟ್‌ಗಳಿಗೆ ಹೊಸದಾಗಿ ಕ್ರೆಸ್ಟ್‌ಗೇಟ್‌ ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
Last Updated 5 ಫೆಬ್ರುವರಿ 2026, 23:01 IST
ತುಂಗಭದ್ರಾ: 10 ಗೇಟ್‌ಗಳು ಅಂತಿಮ ಹಂತಕ್ಕೆ

ಇನ್‌ಸ್ಟಾಗ್ರಾಂನಲ್ಲಿ ದ್ವೇಷ ಹರಡುವ ಪೋಸ್ಟ್‌: ಇಬ್ಬರ ಬಂಧನ

Udupi Police Arrest: ಇನ್‌ಸ್ಟಾಗ್ರಾಂನಲ್ಲಿ ದ್ವೇಷ ಹರಡುವ ಮಾಹಿತಿಯನ್ನು ಪೋಸ್ಟ್‌ ಮಾಡಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ನಿತೇಶ್‌ ಕೆ. ಮತ್ತು ಕಡಬ ತಾಲ್ಲೂಕಿನ ಹಿತೇಶ್‌ ಎ. ಬಂಧಿತ ಆರೋಪಿಗಳು.
Last Updated 5 ಫೆಬ್ರುವರಿ 2026, 22:56 IST
ಇನ್‌ಸ್ಟಾಗ್ರಾಂನಲ್ಲಿ ದ್ವೇಷ ಹರಡುವ ಪೋಸ್ಟ್‌: ಇಬ್ಬರ ಬಂಧನ

ಎರಡು, ಮೂರನೇ ತರಗತಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ

Child Rights Violation: ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಾಬಾಜಾನ್ ಮಂಗಳವಾರ ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಶಾಲೆಯ ಎರಡು ಮತ್ತು ಮೂರನೇ ತರಗತಿಯ ಮೂವರು ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.
Last Updated 5 ಫೆಬ್ರುವರಿ 2026, 21:22 IST
ಎರಡು, ಮೂರನೇ ತರಗತಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ

ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಸ್ಥಾಪಕ ಭರತ್‌ ಖಿಮ್ಜಿ ನಿಧನ

BDK Group Founder: ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಮತ್ತು ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಕ ಭರತ್ ಖಿಮ್ಜಿ (84) ಗುರುವಾರ ನಿಧನರಾದರು. ನಗರದ ಸುಂದರ ಟೌನ್ ನಿವಾಸಿಯಾಗಿದ್ದ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
Last Updated 5 ಫೆಬ್ರುವರಿ 2026, 21:17 IST
ಕೈಗಾರಿಕೋದ್ಯಮಿ, ಬಿಡಿಕೆ ಗ್ರೂಪ್ ಸ್ಥಾಪಕ ಭರತ್‌ ಖಿಮ್ಜಿ ನಿಧನ

ಬೆಂಗಳೂರಿನ ಹಲವೆಡೆ ಫೆ. 7ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

Electricity Outage: ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ 7ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 5 ಫೆಬ್ರುವರಿ 2026, 21:12 IST
ಬೆಂಗಳೂರಿನ ಹಲವೆಡೆ ಫೆ. 7ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

ಬ್ಲಾಕ್ ಸ್ಪಾಟ್‌ ದುರಸ್ತಿ ಬಳಿಕ ಅಪಘಾತ ಇಳಿಕೆ: ಗೃಹ ಸಚಿವ ಜಿ.ಪರಮೇಶ್ವರ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
Last Updated 5 ಫೆಬ್ರುವರಿ 2026, 21:06 IST
ಬ್ಲಾಕ್ ಸ್ಪಾಟ್‌ ದುರಸ್ತಿ ಬಳಿಕ ಅಪಘಾತ ಇಳಿಕೆ: ಗೃಹ ಸಚಿವ ಜಿ.ಪರಮೇಶ್ವರ
ADVERTISEMENT

ಇಟಲಿ, ಜಪಾನ್‌ ಕಾನ್ಸುಲೇಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

Consulate Bomb Threat: ಬೆಂಗಳೂರಿನಲ್ಲಿರುವ ಇಟಲಿ ಹಾಗೂ ಜಪಾನ್‌ ಕಾನ್ಸುಲೇಟ್‌ ಕಚೇರಿಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ. ತಪಾಸಣೆ ನಡೆಸಿದ ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತಪಡಿಸಿದ್ದಾರೆ.
Last Updated 5 ಫೆಬ್ರುವರಿ 2026, 21:03 IST
ಇಟಲಿ, ಜಪಾನ್‌ ಕಾನ್ಸುಲೇಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

ಒಂದೂವರೆ ವರ್ಷದಲ್ಲಿ ಬಿಬಿಸಿ ಮೊದಲ ಹಂತ ಪೂರ್ಣ: ಡಿ.ಕೆ. ಶಿವಕುಮಾರ್

BBC Project: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಬಿಬಿಸಿ) ಯೋಜನೆಯ ಮೊದಲ ಹಂತವನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇ-ಖಾತಾ ಹಾಗೂ ಬಿ-ಖಾತಾ ಕುರಿತೂ ಮಹತ್ವದ ಮಾಹಿತಿ ನೀಡಿದ್ದಾರೆ.
Last Updated 5 ಫೆಬ್ರುವರಿ 2026, 21:01 IST
ಒಂದೂವರೆ ವರ್ಷದಲ್ಲಿ ಬಿಬಿಸಿ ಮೊದಲ ಹಂತ ಪೂರ್ಣ: ಡಿ.ಕೆ. ಶಿವಕುಮಾರ್

ಬೆಂಗಳೂರು: ಕದಿಯಲು ಹೋದವನಿಂದಲೇ ದೂರು !

Bengaluru Crime: ಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಬ್ಬಿಣ ಕದಿಯಲು ಹೋಗಿ ಸಾರ್ವಜನಿಕರಿಂದ ಏಟು ತಿಂದ ಕಳ್ಳ, ತಾನೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಲಾಕ್ ಆಗಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Last Updated 5 ಫೆಬ್ರುವರಿ 2026, 21:01 IST
ಬೆಂಗಳೂರು: ಕದಿಯಲು ಹೋದವನಿಂದಲೇ ದೂರು !
ADVERTISEMENT
ADVERTISEMENT
ADVERTISEMENT