ಮಂಗಳವಾರ, 27 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಖಾನಾಪುರ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Flag Hoisting Events: ಗಣರಾಜ್ಯೋತ್ಸವ ಅಂಗವಾಗಿ ಖಾನಾಪುರ, ಮಂಗೇನಕೊಪ್ಪ, ನಾಗರಗಾಳಿ, ಪಾರಿಶ್ವಾಡ ಗ್ರಾಮಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಮತ್ತು ಸಂಭ್ರಮದ ಆಚರಣೆಗಳು ಜರುಗಿದವು.
Last Updated 27 ಜನವರಿ 2026, 3:06 IST
ಖಾನಾಪುರ: ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಹಾರೋಹಳ್ಳಿ: ಕಾಮಗಾರಿ ಸ್ಥಗಿತ ನಾಲೆಯಲ್ಲಿ ಹರಿಯದ ನೀರು- ಗ್ರಾಮಸ್ಥರ ಆಕ್ರೋಶ

ನಿಂತಲ್ಲೇ ನಿಂತ ನೀರು, ವಾಸನೆ, ಹುಳುಗಳ ಆವಾಸ ಸ್ಥಾನ
Last Updated 27 ಜನವರಿ 2026, 3:01 IST
ಹಾರೋಹಳ್ಳಿ: ಕಾಮಗಾರಿ ಸ್ಥಗಿತ ನಾಲೆಯಲ್ಲಿ ಹರಿಯದ ನೀರು- ಗ್ರಾಮಸ್ಥರ ಆಕ್ರೋಶ

ಕನಕಪುರ ಅಮರನಾರಾಯಣ ಬ್ಲಾಕ್‌ನಲ್ಲಿ ಅನಿಲ ಸೋರಿಕೆ: ಮೂವರಿಗೆ ಸುಟ್ಟ ಗಾಯ

Kanakapura Amarnarayana block: ಕನಕಪುರ: ಮನೆಯಲ್ಲಿ ಹೋಟೆಲ್ ನ ತಿಂಡಿ ತಯಾರಿಸುವಾಗ ಸಿಲಿಂಡರ್ ಪೈಪಿನಲ್ಲಿ ಗ್ಯಾಸ್ ಲೀಕೇಜ್ ಹಾಗಿ ಹೊತ್ತಿಕೊಂಡು ಬೆಂಕಿಯಿಂದ ಒಂದೆ ಕುಟುಂಬದ ಮೂವರಿಗೆ ಸುಟ್ಟ ಗಾಯಗಳಾಗಿರುವ ಘಟನೆ...
Last Updated 27 ಜನವರಿ 2026, 2:59 IST
ಕನಕಪುರ ಅಮರನಾರಾಯಣ ಬ್ಲಾಕ್‌ನಲ್ಲಿ ಅನಿಲ ಸೋರಿಕೆ: ಮೂವರಿಗೆ ಸುಟ್ಟ ಗಾಯ

ಬಸವಣ್ಣ ಆಶಯದಂತೆ ಸರಿಸಮಾಜ ನಿರ್ಮಾಣ: ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ

MLA H.C. Balakrishna ಮಾಗಡಿ : ಬಸವಣ್ಣನವರ ಆಶಯದಂತೆ ಸರಿ ಸಮಾಜ ನಿರ್ಮಾಣ ಮಾಡಲು ಎಲ್ಲಾ ಅಧಿಕಾರಿಗಳು ಕೈಜೋಡಿಸಿದರೆ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಬಹುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ...
Last Updated 27 ಜನವರಿ 2026, 2:58 IST
ಬಸವಣ್ಣ ಆಶಯದಂತೆ ಸರಿಸಮಾಜ ನಿರ್ಮಾಣ: ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ

ವಿಜೃಂಭಣೆಯಿಂದ ಕೂನಗಲ್ ‌ರಂಗನಾಥ ಸ್ವಾಮಿ ರಥೋತ್ಸವ

Rathotsava ಕೂನಗಲ್ ಗ್ರಾಮದ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಭಾನುವಾರ ಜರುಗಿತು. ಚೋಳರ ಕಾಲದ ಇತಿಹಾಸ ಪ್ರಸಿದ್ದವಾದ ದೇವಾಲಯದಲ್ಲಿ ಪ್ರತಿ ವರ್ಷ ರಥಸಪ್ತಮಿಯಂದು ಗ್ರಾಮದಲ್ಲಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ.
Last Updated 27 ಜನವರಿ 2026, 2:57 IST
ವಿಜೃಂಭಣೆಯಿಂದ ಕೂನಗಲ್ ‌ರಂಗನಾಥ ಸ್ವಾಮಿ ರಥೋತ್ಸವ

ರಾಜ್ಯ ಮಟ್ಟದ ಟೇಕ್ವಾಂಡೊ ಸ್ಪರ್ಧೆ: ಶಾನ್ವಿ ಸತೀಶ್‌ಗೆ ಚಿನ್ನದ ಪದಕ

State Level Taekwondo Competition: ಬೆಂಗಳೂರಿನ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ನಡೆದ ರಾಜ್ಯ ಮಟ್ಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ 8ರಿಂದ 10 ವರ್ಷದೊಳಗಿನ 25 ಕೆ.ಜಿ.ಯಿಂದ 28 ಕೆ.ಜಿ ತೂಕದೊಳಗಿನ ಸ್ಪರ್ಧೆಯಲ್ಲಿ ರಾಮಗನರದ ಶಾನ್ವಿ ಸತೀಶ್ ಚಿನ್ನದ ಪದಕ ಗೆದ್ದಿದ್ದಾಳೆ.
Last Updated 27 ಜನವರಿ 2026, 2:55 IST
ರಾಜ್ಯ ಮಟ್ಟದ ಟೇಕ್ವಾಂಡೊ ಸ್ಪರ್ಧೆ: ಶಾನ್ವಿ ಸತೀಶ್‌ಗೆ ಚಿನ್ನದ ಪದಕ

ಕನಸಿದ್ದರೆ ಸಾಲದು, ಜನಾಶೀರ್ವಾದವೂ ಬೇಕು- ಎಚ್‌ಡಿಕೆಗೆ ಸಚಿವ ರಾಮಲಿಂಗಾ ರೆಡ್ಡಿ

2028ರಲ್ಲೂ ಅಧಿಕಾರಕ್ಕೆ ಬರುವ ವಿಷಯ: ಕೇಂದ್ರ ಸಚಿವ ಎಚ್‌ಡಿಕೆ ಹೇಳಿಕೆಗೆ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು
Last Updated 27 ಜನವರಿ 2026, 2:53 IST
ಕನಸಿದ್ದರೆ ಸಾಲದು, ಜನಾಶೀರ್ವಾದವೂ ಬೇಕು- ಎಚ್‌ಡಿಕೆಗೆ ಸಚಿವ ರಾಮಲಿಂಗಾ ರೆಡ್ಡಿ
ADVERTISEMENT

ಕನಕಪುರ: ನಾಡ ಬಾಂಬ್ ತಿಂದು ಹಸುವಿನ ಬಾಯಿ ಛಿದ್ರ

Kanakapura ಕನಕಪುರ: ನಾಡ ಬಾಂಬ್ ಸ್ಪೋಟದಿಂದ ಹಸುವಿನ ಬಾಯಿ ಛಿದ್ರಗೊಂಡಿರುವ ಘಟನೆ ಸೋಮೆಂದ್ಯಾಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
Last Updated 27 ಜನವರಿ 2026, 2:51 IST
ಕನಕಪುರ: ನಾಡ ಬಾಂಬ್ ತಿಂದು ಹಸುವಿನ ಬಾಯಿ ಛಿದ್ರ

ವಿಜಯಪುರ ನಾಡಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

Vijayapura Nadakacheri ವಿಜಯಪುರ (ದೇವನಹಳ್ಳಿ): ಇಲ್ಲಿನ ನಾಡಕಚೇರಿ ಆವರಣದಲ್ಲಿ ಸೋಮವಾರ 77 ನೇ ಗಣರಾಜ್ಯೋತ್ಸವವನ್ನು ಆಚರಿಸಿ, ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
Last Updated 27 ಜನವರಿ 2026, 2:46 IST
ವಿಜಯಪುರ ನಾಡಕಚೇರಿ ಆವರಣದಲ್ಲಿ  ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟಿ–1 ಮುಂಭಾಗ ಪಿಕಪ್‌ಗೆ ಹೊಸ ಆ್ಯಪ್‌

Kempegowda Airport: byline no author page goes here ಟರ್ಮಿನಲ್–1 ಪಿಕಪ್ ಲೇನ್‌ನಲ್ಲಿ ಖಾಸಗಿ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ಮುಂಚಿತ ಬುಕಿಂಗ್ ಆಧಾರಿತ ಪ್ರವೇಶಕ್ಕೆ ಕೆಎಸ್‌ಟಿಡಿಸಿ ಹೊಸ ಆ್ಯಪ್ ಪರಿಚಯಿಸಲು ನಿರ್ಧರಿಸಿದೆ.
Last Updated 27 ಜನವರಿ 2026, 2:45 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟಿ–1 ಮುಂಭಾಗ ಪಿಕಪ್‌ಗೆ ಹೊಸ ಆ್ಯಪ್‌
ADVERTISEMENT
ADVERTISEMENT
ADVERTISEMENT