ಮಂಗಳವಾರ, 27 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಸುರಪುರ: ಸಡಗರ ಸಂಭ್ರಮದ ಗಣರಾಜ್ಯೋತ್ಸವ

Democracy Pride: ಸುರಪುರ: ‘ಬಾಬಾಸಾಹೇಬ ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನ ಪರಮೋಚ್ಛ ಗ್ರಂಥ. ನಾನೇನಾದರು ಶಾಸಕನಾಗಿದ್ದರೆ ಅದು ಸಂವಿಧಾನದ ಪ್ರತಿಫಲ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಅವರು ಹೇಳಿದರು.
Last Updated 27 ಜನವರಿ 2026, 8:18 IST
ಸುರಪುರ: ಸಡಗರ ಸಂಭ್ರಮದ ಗಣರಾಜ್ಯೋತ್ಸವ

ಯಾದಗಿರಿ | ಬಣ್ಣ–ಬಣ್ಣದ ಹೂಗಳಲ್ಲಿ ಮೂಡಿದ ಆಕರ್ಷಕ ಕಲಾಕೃತಿಗಳು

Horticulture Event: ಯಾದಗಿರಿ: ಲುಂಬಿನಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು.
Last Updated 27 ಜನವರಿ 2026, 8:18 IST
ಯಾದಗಿರಿ | ಬಣ್ಣ–ಬಣ್ಣದ ಹೂಗಳಲ್ಲಿ ಮೂಡಿದ ಆಕರ್ಷಕ ಕಲಾಕೃತಿಗಳು

ದಲಿತರು, ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತು: ಲೇಖಕಿ ಜಯದೇವಿ ಗಾಯಕವಾಡ

Literary Voice: ಯಾದಗಿರಿ: ‘ಸಾವಿರಾರು ವರ್ಷಗಳ ಹಿಂದೆ ಶಿಕ್ಷಣ ಇರದ ದಲಿತರು ಹಾಗೂ ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತಾಗಬೇಕು. ಅಕ್ಷರವೇ ಜೀವನ ಸಂಗಾತಿಯಾಗಬೇಕು’ ಎಂದು ಲೇಖಕಿ ಜಯದೇವಿ ಗಾಯಕವಾಡ ಹೇಳಿದರು.
Last Updated 27 ಜನವರಿ 2026, 8:17 IST
ದಲಿತರು, ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತು: ಲೇಖಕಿ ಜಯದೇವಿ ಗಾಯಕವಾಡ

ಯಾದಗಿರಿ | ವಿವಿಧೆಡೆ ಗಣರಾಜ್ಯೋತ್ಸವ ಧ್ವಜಾರೋಹಣ

National Pride: ಯಾದಗಿರಿ: ನಗರದ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಿ ಧ್ವಜಾರೋಹಣ ಮಾಡಲಾಯಿತು. ಜೆಸ್ಕಾಂ ಎಂಜಿನಿಯರ್ ಡಿ.ರಾಘವೇಂದ್ರ ಸಂವಿಧಾನ ಮಹತ್ವ ವಿವರಿಸಿದರು.
Last Updated 27 ಜನವರಿ 2026, 8:16 IST
ಯಾದಗಿರಿ | ವಿವಿಧೆಡೆ ಗಣರಾಜ್ಯೋತ್ಸವ ಧ್ವಜಾರೋಹಣ

ಕೆಂಭಾವಿ ಸಂಭ್ರಮದ ಗಣರಾಜ್ಯೋತ್ಸವ

Local Celebrations: ಕೆಂಭಾವಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ 77ನೇ ಗಣರಾಜ್ಯೋತ್ಸವವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಪುರಸಭೆ ಕಾರ್ಯಾಲಯದಲ್ಲಿ ಪ್ರಿಯಾ ರಾಮನಗೌಡ ಧ್ವಜಾರೋಹಣ ನೆರವೇರಿಸಿದರು.
Last Updated 27 ಜನವರಿ 2026, 8:14 IST
ಕೆಂಭಾವಿ ಸಂಭ್ರಮದ ಗಣರಾಜ್ಯೋತ್ಸವ

ಕವಿತಾಳ | ಗಣರಾಜ್ಯೋತ್ಸವ ಸಂಭ್ರಮ

Patriotic Spirit: ಕವಿತಾಳ: ಪಟ್ಟಣ ಸೇರಿದಂತೆ ವಿವಿಧೆಡೆ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಧ್ವಜಾರೋಹಣ ನೆರವೇರಿಸಲಾಯಿತು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಾಯಿತು.
Last Updated 27 ಜನವರಿ 2026, 8:11 IST
ಕವಿತಾಳ | ಗಣರಾಜ್ಯೋತ್ಸವ ಸಂಭ್ರಮ

ಮುದಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Local Celebrations: ಮುದಗಲ್: ಪುರಸಭೆ, ಕಂದಾಯ ಭವನ, ಸಮುದಾಯ ಆರೋಗ್ಯ ಕೇಂದ್ರ, ಕೃಷಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ, ವಸತಿ ನಿಲಯ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 8:11 IST
ಮುದಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ
ADVERTISEMENT

ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ

ಸಾಮೂಹಿಕ ವಿವಾಹ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಭಿಮತ
Last Updated 27 ಜನವರಿ 2026, 8:11 IST
ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ

ಜಾಲಹಳ್ಳಿ: ಗಣರಾಜ್ಯೋತ್ಸವ ಆಚರಣೆ

Local Patriotism: ಜಾಲಹಳ್ಳಿ: 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟದ್ ಅವರು ಸೋಮವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
Last Updated 27 ಜನವರಿ 2026, 8:10 IST
ಜಾಲಹಳ್ಳಿ: ಗಣರಾಜ್ಯೋತ್ಸವ ಆಚರಣೆ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರಿ: RTO ಪ್ರಕಾಶ್

ರಸ್ತೆ ಸುರಕ್ಷತಾ ಮಾಸಾಚರಣೆ; ಆಟೊ ಚಾಲಕರಿಗೆ ಆರೋಗ್ಯ ಉಚಿತ ತಪಾಸಣೆ
Last Updated 27 ಜನವರಿ 2026, 8:10 IST
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರಿ: RTO ಪ್ರಕಾಶ್
ADVERTISEMENT
ADVERTISEMENT
ADVERTISEMENT