ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಒಳಪಂಗಡ ಬಿಟ್ಟು ಒಗ್ಗಟ್ಟಾಗಿ: ಸಚಿವ ಲಾಡ್‌

Nomadic Community Convention: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ 42 ಒಳಪಂಗಡಗಳು ಒಗ್ಗಟ್ಟಾದರೆ ಮಾತ್ರ ಪ್ರಗತಿ ಸಾಧ್ಯ ಎಂದು ಸಚಿವ ಸಂತೋಷ ಲಾಡ್ ಕರೆ ನೀಡಿದರು. ಚಿತ್ರದುರ್ಗದಲ್ಲಿ ಸಮಾವೇಶ ನಡೆಸಲು ಸಲಹೆ ನೀಡಿದರು.
Last Updated 21 ಫೆಬ್ರುವರಿ 2026, 18:37 IST
ಒಳಪಂಗಡ ಬಿಟ್ಟು ಒಗ್ಗಟ್ಟಾಗಿ: ಸಚಿವ ಲಾಡ್‌

ಶೋಭಾಯಾತ್ರೆ: ಕಲ್ಲು ಎಸೆದವರು ಕಿಡಿಗೇಡಿಗಳು–ಹನುಮಂತ ಮಳಲಿ

ವಿರಾಟ ಹಿಂದೂ ಸಮ್ಮೇಳನ: ಹನುಮಂತ ಮಳಲಿ
Last Updated 21 ಫೆಬ್ರುವರಿ 2026, 18:24 IST
ಶೋಭಾಯಾತ್ರೆ: ಕಲ್ಲು ಎಸೆದವರು ಕಿಡಿಗೇಡಿಗಳು–ಹನುಮಂತ ಮಳಲಿ

‘ಬಿರ್ದ್ ದ ಕಂಬಳ’ ಸಿನಿಮಾ:ಹೆಗ್ಗಡೆ ದೃಶ್ಯಕ್ಕೆ ಕತ್ತರಿಗೆ ಒತ್ತಡ–ರಾಜೇಂದ್ರ ಸಿಂಗ್

Film Controversy: ‘ಬಿರ್ದ್ ದ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ಅವರ ದೃಶ್ಯ ತೆಗೆದುಹಾಕಲು ಒತ್ತಡ ಬಂದಿತ್ತು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ವಿವಾದದ ನಡುವೆಯೂ ದೃಶ್ಯ ಉಳಿಸಲಾಗಿದೆ.
Last Updated 21 ಫೆಬ್ರುವರಿ 2026, 18:13 IST
‘ಬಿರ್ದ್ ದ ಕಂಬಳ’ ಸಿನಿಮಾ:ಹೆಗ್ಗಡೆ ದೃಶ್ಯಕ್ಕೆ ಕತ್ತರಿಗೆ ಒತ್ತಡ–ರಾಜೇಂದ್ರ ಸಿಂಗ್

ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರ ಬದುಕು ಹಸನಾಗಲಿ–ಸಚಿವ ಕೆ.ಎಚ್‌.ಮುನಿಯಪ್ಪ

ಅಣ್ಣೇಶ್ವರ: ವಿಶೇಷ ರೂಪಿಸುವಂತೆ ಸಚಿವ ಕೆ.ಎಚ್‌. ಮುನಿಯಪ್ಪ ಸೂಚನೆ
Last Updated 21 ಫೆಬ್ರುವರಿ 2026, 18:08 IST
ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟವರ ಬದುಕು ಹಸನಾಗಲಿ–ಸಚಿವ ಕೆ.ಎಚ್‌.ಮುನಿಯಪ್ಪ

ವಿಧಾನಸೌಧದಲ್ಲಿ ಪತ್ರಕರ್ತರಿಗೆ ನಿರ್ಬಂಧ: ಜೆಡಿಎಸ್ ಪ್ರತಿಭಟನೆ

JDS Protest: ವಿಧಾನಸೌಧದಲ್ಲಿ ವರದಿ ಮಾಡುವ ಪತ್ರಕರ್ತರಿಗೆ ಕೆಲವು ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಜೆಡಿಎಸ್ ನಗರ ಘಟಕದಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಜೆಡಿಎಸ್‌ ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಆಕ್ರೋಶ ಹೊರಹಾಕಿದರು.
Last Updated 21 ಫೆಬ್ರುವರಿ 2026, 16:37 IST
ವಿಧಾನಸೌಧದಲ್ಲಿ ಪತ್ರಕರ್ತರಿಗೆ ನಿರ್ಬಂಧ: ಜೆಡಿಎಸ್ ಪ್ರತಿಭಟನೆ

ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

BJP MLA Chandru Lamani: ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವುದಕ್ಕೆ ಸಂಬಂಧಿಸಿದ ಪ್ರಾಥಮಿಕ ವರದಿ ಗಮನಿಸಿದಾಗ ಕಿರಿಕಿರಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದರು.
Last Updated 21 ಫೆಬ್ರುವರಿ 2026, 16:36 IST
ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

ಮಹಿಳಾ ಪ್ರಯಾಣಿಕರಿಗೆ ಅಸಭ್ಯ ಪದ ಬಳಸಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಅಮಾನತು

BMTC Staff Suspension: ಮಹಿಳಾ ಪ್ರಯಾಣಿಕರೊಂದಿಗೆ ಜಗಳಕ್ಕಿಳಿದು ಅಸಭ್ಯ ಪದಗಳನ್ನು ಬಳಸಿದ್ದ ಬಿಎಂಟಿಸಿ ಬಸ್‌ ಚಾಲಕ ಕಂ ನಿರ್ವಾಹಕ ಕಾಂತರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2026, 16:35 IST
ಮಹಿಳಾ ಪ್ರಯಾಣಿಕರಿಗೆ ಅಸಭ್ಯ ಪದ ಬಳಸಿದ್ದ ಬಿಎಂಟಿಸಿ ಬಸ್‌ ನಿರ್ವಾಹಕ ಅಮಾನತು
ADVERTISEMENT

ಬಿಎಂಟಿಸಿ: 334 ಮಂದಿ ಅನುಕಂಪ ಆಧಾರಿತ ನೇಮಕಾತಿಗೆ ಆದೇಶ

2,500 ನಿರ್ವಾಹಕ ಹುದ್ದೆಗಳ ನೇಮಕ: ಸಚಿವ ರಾಮಲಿಂಗಾ ರೆಡ್ಡಿ
Last Updated 21 ಫೆಬ್ರುವರಿ 2026, 16:32 IST
ಬಿಎಂಟಿಸಿ: 334 ಮಂದಿ ಅನುಕಂಪ ಆಧಾರಿತ ನೇಮಕಾತಿಗೆ ಆದೇಶ

ಬಿಹಾರದ ಮಹಿಳೆ ಮೇಲೆ ಅತ್ಯಾಚಾರ: ಆರೋಪಿ ಬಂಧನ

Rape Accused Arrested: ಬೆಂಗಳೂರು: ಬಿಹಾರದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಅಡಿ ಬಿಹಾರದ ಜಹಂಗೀರ್‌ (43) ಎಂಬಾತನನ್ನು ಗೋವಿಂದಪುರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 34 ವರ್ಷದ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು
Last Updated 21 ಫೆಬ್ರುವರಿ 2026, 16:27 IST
ಬಿಹಾರದ ಮಹಿಳೆ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಸ್ನೇಹಮಯಿ ಕೃಷ್ಣ ಬಿಡುಗಡೆ, ಮತ್ತೊಬ್ಬ ಸೆರೆ

ಕೆಎಎಸ್‌ ಅಧಿಕಾರಿ ನಟೇಶ್ ವಿರುದ್ಧ ಅಪಪ್ರಚಾರ ಆರೋಪ
Last Updated 21 ಫೆಬ್ರುವರಿ 2026, 16:08 IST
ಸ್ನೇಹಮಯಿ ಕೃಷ್ಣ ಬಿಡುಗಡೆ, ಮತ್ತೊಬ್ಬ ಸೆರೆ
ADVERTISEMENT
ADVERTISEMENT
ADVERTISEMENT