ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಗಾಂಜಾ ಕೇಸುಗಳು ಮೈಸೂರಲ್ಲೇ ಜಾಸ್ತಿ ಯಾಕೆ? ಹೈಕೋರ್ಟ್ ನ್ಯಾ. ನಾಗಪ್ರಸನ್ನ ಆಶ್ಚರ್ಯ

ಏನ್ರೀ ಇದು ಲೋಕ್‌ ಅದಾಲತ್‌ನಲ್ಲಿ ಗಾಂಜಾ ಆರೋಪದ ಕೇಸುಗಳನ್ನೆಲ್ಲಾ ಸೆಟಲ್‌ ಮಾಡಲಾಗುತ್ತದೆಯೇ?
Last Updated 2 ಫೆಬ್ರುವರಿ 2026, 13:28 IST
ಗಾಂಜಾ ಕೇಸುಗಳು ಮೈಸೂರಲ್ಲೇ ಜಾಸ್ತಿ ಯಾಕೆ? ಹೈಕೋರ್ಟ್ ನ್ಯಾ. ನಾಗಪ್ರಸನ್ನ ಆಶ್ಚರ್ಯ

ಮಂಡ್ಯ ಕೃಷಿ ವಿವಿಯ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

KC Narayanaswamy: ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಇವರು ಜವಾಬ್ದಾರಿ ಸ್ವೀಕರಿಸಿದ್ದಾರೆ.
Last Updated 2 ಫೆಬ್ರುವರಿ 2026, 13:18 IST
ಮಂಡ್ಯ ಕೃಷಿ ವಿವಿಯ ನೂತನ ಕುಲಪತಿಯಾಗಿ ಕೆ.ಸಿ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ

ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

Alaguri, Jamkhandi ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್‌ ಟವರ್‌ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು.
Last Updated 2 ಫೆಬ್ರುವರಿ 2026, 12:46 IST
ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನಕ್ಕಾಗಿ ಮನೆಯಲ್ಲಿ ಜಗಳ– ಪತ್ನಿಯನ್ನೇ ಕೊಂದ ಪತಿ!

Gold Loan Dispute: ಗಿರವಿಯಿಟ್ಟ ಚಿನ್ನದ ಸರದ ಸಾಲಕ್ಕೆ ಸಂಬಂಧಿಸಿ ಪತಿ–ಪತ್ನಿಯರ ನಡುವೆ ಜಗಳ ನಡೆದಿದ್ದು, ಕೋಪದಿಂದ ಪತಿ, ಪತ್ನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಇಲ್ಲಿನ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಮಾಸಬ್ಬಿ ಶಿಗ್ಗಾವಿ ಮೃತಪಟ್ಟ ಮಹಿಳೆ.
Last Updated 2 ಫೆಬ್ರುವರಿ 2026, 11:36 IST
ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನಕ್ಕಾಗಿ ಮನೆಯಲ್ಲಿ ಜಗಳ– ಪತ್ನಿಯನ್ನೇ ಕೊಂದ ಪತಿ!

ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಆಂದೋಲನ: ಎಂಬಿ ಪಾಟೀಲ ಎಚ್ಚರಿಕೆ

MB Patil: ಬೆಂಗಳೂರು–ಪುಣಿ–ಮುಂಬೈ ರೈಲ್ವೆ ಕಾರಿಡಾರ್‌ ಘೋಷಣೆ ಮಾಡದೇ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅನ್ಯಾಯ ಮಾಡಲಾಗಿದೆ. ಪೂರಕ ಬಜೆಟ್‌ನಲ್ಲಾದರೂ ಈ ಕಾರಿಡಾರ್‌ ಘೋಷಣೆ ಮಾಡಬೇಕು. ಇಲ್ಲವಾದರೆ ಜನಜಾಗೃತಿ ಆಂದೋಲನ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ ಹೇಳಿದರು.
Last Updated 2 ಫೆಬ್ರುವರಿ 2026, 11:30 IST
ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಆಂದೋಲನ: ಎಂಬಿ ಪಾಟೀಲ ಎಚ್ಚರಿಕೆ

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಆರೋಪಿಗಳ ಬಂಧನ: ಮಂಡ್ಯ ಪೊಲೀಸ್ ಸಾಧನೆ

Mandya Police: ದೇವಸ್ಥಾನಗಳ ಹುಂಡಿ ಕಳವು, ಮನೆಗಳ್ಳತನ ಮತ್ತು ಬೈಕ್‌ಗಳ ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿ, ₹34 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮತ್ತು ವಾಹನಗಳನ್ನು ಮಂಡ್ಯ ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 11:22 IST
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಆರೋಪಿಗಳ ಬಂಧನ: ಮಂಡ್ಯ ಪೊಲೀಸ್ ಸಾಧನೆ

ಕೇಂದ್ರ ಬಜೆಟ್ ಕುರಿತು ಉತ್ತರ ಕನ್ನಡ ಜನರ ಅಭಿಪ್ರಾಯ

ಕೇಂದ್ರ ಬಜೆಟ್ ಕುರಿತು ಉತ್ತರ ಕನ್ನಡ ಜನರ ಅಭಿಪ್ರಾಯ
Last Updated 2 ಫೆಬ್ರುವರಿ 2026, 8:15 IST
ಕೇಂದ್ರ ಬಜೆಟ್ ಕುರಿತು ಉತ್ತರ ಕನ್ನಡ ಜನರ ಅಭಿಪ್ರಾಯ
ADVERTISEMENT

ಕಾರವಾರ| ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ: ಸಾಹಿತಿ ರಹಮತ್ ತರೀಕೆರೆ

Nationalism vs Patriotism: ‘ಸಿದ್ದಾಂತಗಳ ಮೇಲೆ, ನಾಯಕರ ಮೇಲೆ, ಪಕ್ಷಗಳ ಮೇಲಿನ ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ. ಯಾರನ್ನೋ ದ್ವೇಷಿಸುವುದು ಪ್ರೀತಿ ಅಲ್ಲ’ ಎಂದು ಸಾಹಿತಿ ರಹಮತ್ ತರೀಕೆರೆ ಉಪನ್ಯಾಸದಲ್ಲಿ ಹೇಳಿದರು.
Last Updated 2 ಫೆಬ್ರುವರಿ 2026, 7:39 IST
ಕಾರವಾರ| ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ: ಸಾಹಿತಿ ರಹಮತ್ ತರೀಕೆರೆ

ಕೇಂದ್ರ ಆಯವ್ಯಯದಲ್ಲಿ ಘೋಷಣೆ: ಉತ್ತರ ಕನ್ನಡಕ್ಕೆ ವರವಾಗುವುದೇ ಆಮೆ ಸಂರಕ್ಷಣಾ ಪಥ?

Olive Ridley Conservation: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆಗೆ ಪೂರಕವಾಗುವ ಜೊತೆಗೆ ಅವುಗಳ ಜಾಡು ಅರಸಲು ಪ್ರವಾಸಿಗರನ್ನು ಸೆಳೆಯುವ ‘ಟರ್ಟಲ್ ಟ್ರೇಲ್ಸ್’ ಯೋಜನೆಯನ್ನು ಘೋಷಿಸಲಾಗಿದೆ.
Last Updated 2 ಫೆಬ್ರುವರಿ 2026, 7:39 IST
ಕೇಂದ್ರ ಆಯವ್ಯಯದಲ್ಲಿ ಘೋಷಣೆ: ಉತ್ತರ ಕನ್ನಡಕ್ಕೆ ವರವಾಗುವುದೇ ಆಮೆ ಸಂರಕ್ಷಣಾ ಪಥ?

ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ಬದ್ಧ: ಸಚಿವ ಮಂಕಾಳ ವೈದ್ಯ

Welfare Schemes Karnataka: ‘ಇಂದಿರಾ ಕ್ಯಾಂಟೀನ್ ಸ್ಥಾಪನೆಯಿಂದ ಕಡಿಮೆ ದರದಲ್ಲಿ ಶ್ರಮಿಕರು, ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಸದಾಕಾಲ ಬದ್ಧವಾಗಿದೆ’ ಎಂದರು.
Last Updated 2 ಫೆಬ್ರುವರಿ 2026, 7:38 IST
ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ಬದ್ಧ: ಸಚಿವ ಮಂಕಾಳ ವೈದ್ಯ
ADVERTISEMENT
ADVERTISEMENT
ADVERTISEMENT