ಸೋಮವಾರ, 26 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

Lakundi Excavation: ಗದಗ ನಗರದಿಂದ 11 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಈಗ ರಾಜ್ಯದ ಹೊರಗೂ ಹೆಸರು ಗಳಿಸಿದೆ. ಚಿನ್ನದ ನಿಧಿ ಸಿಕ್ಕ ನಂತರ ಈ ಗ್ರಾಮವು ದೇಶದ ಗಮನ ಸೆಳೆದಿದೆ.
Last Updated 26 ಜನವರಿ 2026, 0:40 IST
ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

ಕುಂದು ಕೊರತೆ: ಮರಕ್ಕೆ ಸುತ್ತಿರುವ ಕೇಬಲ್‌ ತೆರವುಗೊಳಿಸಿ

Bangalore Civic Issue: ಕೆಂಪೇಗೌಡ ವಿಮಾನ ನಿಲ್ದಾಣದ ಮಾರ್ಗದ ಕೊಡಿಗೇಹಳ್ಳಿ ವೃತ್ತದ ಸರ್ವೀಸ್‌ ರಸ್ತೆಯಲ್ಲಿ ಮರಕ್ಕೆ ಸುತ್ತಲಾದ ಕೇಬಲ್‌ ದೃಶ್ಯ, ನಗರದಲ್ಲಿ ಹೆಚ್ಚುತ್ತಿರುವ ಕೇಬಲ್‌ ಹಾವಳಿಗೆ ಸಾಕ್ಷಿಯಾಗಿ, ಸಾರ್ವಜನಿಕರಿಂದ ಆಕ್ರೋಶ.
Last Updated 26 ಜನವರಿ 2026, 0:30 IST
ಕುಂದು ಕೊರತೆ: ಮರಕ್ಕೆ ಸುತ್ತಿರುವ ಕೇಬಲ್‌ ತೆರವುಗೊಳಿಸಿ

ಗಣರಾಜ್ಯೋತ್ಸವ: ಗಣ್ಯರಿಗೆ ಕೈದಿಗಳು ಸಿದ್ದಪಡಿಸಿದ ಆಹಾರ

Republic Day: ನಗರದ ಫೀಲ್ಡ್‌ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಸೋಮವಾರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸೇರಿ ಗಣ್ಯರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿದ್ದವಾಗುವ ಲಘು ಉಪಾಹಾರ ನೀಡಲಾಗುತ್ತದೆ.
Last Updated 26 ಜನವರಿ 2026, 0:23 IST
ಗಣರಾಜ್ಯೋತ್ಸವ: ಗಣ್ಯರಿಗೆ ಕೈದಿಗಳು ಸಿದ್ದಪಡಿಸಿದ ಆಹಾರ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 26 ಜನವರಿ 2026, 0:18 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

Flower Show: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಆಯೋಜಿಸಿರುವ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪಪ್ರದರ್ಶನ ವೀಕ್ಷಿಸಲು ಭಾನುವಾರ 1.14 ಲಕ್ಷ ಜನ ಭೇಟಿ ನೀಡಿದ್ದು, ₹46 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
Last Updated 25 ಜನವರಿ 2026, 23:41 IST
ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

Green Transformation: ಸ್ಮಶಾನಕ್ಕೆ ಕಾಲಿಡಲು ಹಿಂಜರಿಯುವವರೇ ಹೆಚ್ಚು ಇರುವಾಗ ಇಲ್ಲೊಬ್ಬ ವ್ಯಕ್ತಿ ತಮ್ಮೂರಿನ ಸ್ಮಶಾನದಲ್ಲಿ ತೋಟ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಮೌನ ಮನೆ ಮಾಡಿದ್ದ ಸ್ಮಶಾನದಲ್ಲೀಗ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
Last Updated 25 ಜನವರಿ 2026, 23:30 IST
PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

ಉಪನಗರ ಯೋಜನೆ ಬಹಿರಂಗ ಚರ್ಚೆ: HDK ಪಂಥಾಹ್ವಾನ, ದಿನ ನಿಗದಿ ಮಾಡಿ ಎಂದ ಡಿಕೆಶಿ

ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆ ಬಹಿರಂಗ ಚರ್ಚೆ
Last Updated 25 ಜನವರಿ 2026, 23:21 IST
ಉಪನಗರ ಯೋಜನೆ ಬಹಿರಂಗ ಚರ್ಚೆ: HDK ಪಂಥಾಹ್ವಾನ, ದಿನ ನಿಗದಿ ಮಾಡಿ ಎಂದ ಡಿಕೆಶಿ
ADVERTISEMENT

ಕಾಫಿ ಹಣ್ಣಿನ ನಡುವೆ ಅರಳಿದ ಹೂಗಳು: ಬಾಡಿದ ಬೆಳೆಗಾರರ ಮೊಗ

Coffee Crop: ಹತ್ತು ದಿನಗಳ ಹಿಂದೆ ಸುರಿದ ಮಳೆಯು ಸಂತಸದಲ್ಲಿದ್ದ ಕಾಫಿ ಬೆಳೆಗಾರರನ್ನು ಚಿಂತಿತರ‌ನ್ನಾಗಿಸಿದೆ. ಹೋಬಳಿ ವ್ಯಾಪ್ತಿಯ ತೋಟಗಳಲ್ಲಿ ಕಾಫಿ ಹೂಗಳು ಅರಳಿದ್ದು ತೋಟವೆಲ್ಲ ಘಮಘಮಿಸುತ್ತಿದ್ದರೂ, ಬೆಳೆಗಾರರ ಮುಖದಲ್ಲಿ ಮಂದಹಾಸ ಕಾಣುತ್ತಿಲ್ಲ.
Last Updated 25 ಜನವರಿ 2026, 22:50 IST
ಕಾಫಿ ಹಣ್ಣಿನ ನಡುವೆ ಅರಳಿದ ಹೂಗಳು: ಬಾಡಿದ ಬೆಳೆಗಾರರ ಮೊಗ

ಭಿನ್ನವಾಗಿ ಬರೆಯುವ ಬಗ್ಗೆ ಲೇಖಕರು ಯೋಚಿಸಲಿ: ಸಾಹಿತಿ ಎಸ್.ದಿವಾಕರ್

ಪುಸ್ತಕಗಳನ್ನೇಕೆ ಓದಬೇಕು ಎಂಬುದು ಈ ಕಾಲದ ಓದುಗರ ಪ್ರಶ್ನೆ. ಈಗಿನ ಹೆಚ್ಚಿನ ಲೇಖಕರು ಹೊಗಳಿಕೆ ಬಯಸುತ್ತಿದ್ದಾರೆ. ಹಾಗಾಗಿಯೇ ಈ ಲೇಖಕರ ಪುಸ್ತಕಗಳನ್ನು ಏಕೆ ಓದಬೇಕೆಂಬ ಪ್ರಶ್ನೆ ಓದು ಗರಲ್ಲಿ ಸಹಜವಾಗಿಯೇ ಮೂಡುತ್ತಿದೆ ಎಂದು ಸಾಹಿತಿ ಎಸ್‌. ದಿವಾಕರ್‌ ಅಭಿಪ್ರಾಯಪಟ್ಟರು.
Last Updated 25 ಜನವರಿ 2026, 19:17 IST
ಭಿನ್ನವಾಗಿ ಬರೆಯುವ ಬಗ್ಗೆ ಲೇಖಕರು ಯೋಚಿಸಲಿ: ಸಾಹಿತಿ ಎಸ್.ದಿವಾಕರ್

ಬೆಂಗಳೂರು | ಕಾರು ಡಿಕ್ಕಿ: ಸ್ಥಳದಲ್ಲೇ ತಾಯಿ ಸಾವು

Bangalore Accident: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಾಯಿ-ಮಗಳಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 25 ಜನವರಿ 2026, 18:26 IST
ಬೆಂಗಳೂರು | ಕಾರು ಡಿಕ್ಕಿ: ಸ್ಥಳದಲ್ಲೇ ತಾಯಿ ಸಾವು
ADVERTISEMENT
ADVERTISEMENT
ADVERTISEMENT