ಶುಕ್ರವಾರ, 23 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೀದರ್: ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

CPI Protest: ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸುವುದು, ಫಾರಂ ನಂ.57 ಸಲ್ಲಿಕೆಗೆ ಅವಧಿ ವಿಸ್ತರಿಸುವುದು, ಅಕ್ರಮ–ಸಕ್ರಮ ಸಮಿತಿ ಸಭೆಗಳನ್ನು ತಕ್ಷಣ ಕರೆಯಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿಯ
Last Updated 23 ಜನವರಿ 2026, 8:44 IST
ಬೀದರ್: ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ವಚನಗಳಿಂದ ಸದೃಢ ಸಮಾಜ ನಿರ್ಮಾಣ: ಸಾಹಿತಿ ರಮೇಶ್ ಮಠಪತಿ

ಮುಸ್ತಾಪುರದಲ್ಲಿ ವಚನ ವಿಜಯೋತ್ಸವ; ಪ್ರಭುದೇವ ಸ್ವಾಮೀಜಿಯಿಂದ 770 ಪ್ರವಚನಗಳ ಸಂಕಲ್ಪ
Last Updated 23 ಜನವರಿ 2026, 8:43 IST
ವಚನಗಳಿಂದ ಸದೃಢ ಸಮಾಜ ನಿರ್ಮಾಣ: ಸಾಹಿತಿ ರಮೇಶ್ ಮಠಪತಿ

ಕಮಲನಗರ| ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ: ಶತ್ರುಘ್ನ ಎಸ್.

‘ನೀರು ಅತ್ಯಮೂಲ್ಯವಾಗಿದ್ದು. ರೈತರು ಅದನ್ನು ಪೋಲು ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮಿತವಾಗಿ ಬಳಕೆ ಮಾಡುವ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಬೀದರ್‌ನ ಕೃಷಿ ಅಧಿಕಾರಿ ಶತ್ರುಘ್ನ ಎಸ್. ಹೇಳಿದರು.
Last Updated 23 ಜನವರಿ 2026, 8:43 IST
ಕಮಲನಗರ| ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ: ಶತ್ರುಘ್ನ ಎಸ್.

ಬೀದರ್: ರೈತರ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಆಗ್ರಹ

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಯಾಗಿದ್ದು, ರೈತರು ಗಂಭೀರ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
Last Updated 23 ಜನವರಿ 2026, 8:42 IST
ಬೀದರ್: ರೈತರ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಆಗ್ರಹ

ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ: ಸಚಿವ ಎಚ್‌.ಕೆ.ಪಾಟೀಲ

Importance of Mathematics: ಗದಗದಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು, ಗಣಿತ ಪ್ರತಿ ವಿದ್ಯಾರ್ಥಿಯ ದೈನಂದಿನ ಚಟುವಟಿಕೆಯಲ್ಲಿ ಅವಿಭಾಜ್ಯವಾಗಿದ್ದು, ಸಾಮಾನ್ಯಜ್ಞಾನ ಅಭಿವೃದ್ಧಿಗೆ ನೆರವಾಗುತ್ತದೆ ಎಂದರು.
Last Updated 23 ಜನವರಿ 2026, 8:41 IST
ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ: ಸಚಿವ ಎಚ್‌.ಕೆ.ಪಾಟೀಲ

ಔರಾದ್: ಮಾನೂರು ಗ್ರಾಮಸ್ಥರಿಂದ ಬಸ್‌ಗಾಗಿ ದಾರಿ ಸ್ವಚ್ಛತೆ

Public Transport: ಔರಾದ್: ಮಹಾರಾಷ್ಟ್ರ ಗಡಿಯಲ್ಲಿರುವ ತಾಲ್ಲೂಕಿನ ಮಾನೂರ (ಕೆ) ಗ್ರಾಮಸ್ಥರು ಸಾರಿಗೆ ಸಂಸ್ಥೆ ಬಸ್ ಬರುವಿಕೆಗಾಗಿ ದಶಕದಿಂದ ನಿರೀಕ್ಷೆಯಲ್ಲಿದ್ದಾರೆ.
Last Updated 23 ಜನವರಿ 2026, 8:41 IST
ಔರಾದ್: ಮಾನೂರು ಗ್ರಾಮಸ್ಥರಿಂದ ಬಸ್‌ಗಾಗಿ ದಾರಿ ಸ್ವಚ್ಛತೆ

ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿ: ಗಿರೀಶ ಮರಡಿ ಸಲಹೆ

ಮೆಕ್ಸಿಕನ್ ಬಿನ್ಸ್ ಬೆಳೆಗಾರರ ಕಾರ್ಯಾಗಾರ: ವಾಲ್ಮೀ ನಿರ್ದೇಶಕ ಗಿರೀಶ ಮರಡಿ ಸಲಹೆ
Last Updated 23 ಜನವರಿ 2026, 8:40 IST
ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಿ: ಗಿರೀಶ ಮರಡಿ ಸಲಹೆ
ADVERTISEMENT

ಬೀದರ್‌ | ವೀರಲೋಕ ಪುಸ್ತಕ ಸಂತೆಗೆ ಭರದ ಸಿದ್ಧತೆ; ನಾಡಿನ ವಿವಿಧ ಲೇಖಕರ ಆಗಮನ

Kannada Book Fair: ಗಡಿನಾಡು ಬೀದರ್‌ ಜಿಲ್ಲೆಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಜ. 24ರಿಂದ 26ರ ವರೆಗೆ ಹಮ್ಮಿಕೊಂಡಿರುವ ಕನ್ನಡ ಪುಸ್ತಕಲೋಕದ ಅತಿದೊಡ್ಡ ವೀರಲೋಕ ಪುಸ್ತಕ ಸಂತೆಗೆ ನಗರದ ಸಾಯಿ ಶಾಲೆ ಆವರಣದಲ್ಲಿ ಭರದ ಸಿದ್ಧತೆಗಳು ನಡೆದಿವೆ.
Last Updated 23 ಜನವರಿ 2026, 8:39 IST
ಬೀದರ್‌ | ವೀರಲೋಕ ಪುಸ್ತಕ ಸಂತೆಗೆ ಭರದ ಸಿದ್ಧತೆ; ನಾಡಿನ ವಿವಿಧ ಲೇಖಕರ ಆಗಮನ

ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ಪಾದಯಾತ್ರೆ: ಚಾಲನೆ

Spiritual Journey: ಮುಂಡರಗಿಯಲ್ಲಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ಎಸ್.ಆರ್. ರಿತ್ತಿ ಅವರು, ಪಾದಯಾತ್ರೆಯ ಮೂಲಕ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ನಾಮ ಸ್ಮರಣೆಯಿಂದ ಮನಸ್ಸು ಶುದ್ಧವಾಗುತ್ತದೆ ಎಂದರು.
Last Updated 23 ಜನವರಿ 2026, 8:39 IST
ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ಪಾದಯಾತ್ರೆ: ಚಾಲನೆ

ಬಾಲ್ಯ ವಿವಾಹ ದೇಶದ ಅಭಿವೃದ್ಧಿಗೆ ಮಾರಕ: ಕೆ.ಎಸ್. ಹೂಲಿ

Legal Awareness Drive: ನರಗುಂದದ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಹೂಲಿ ಅವರು ಬಾಲ್ಯ ವಿವಾಹ ದೇಶದ ಪ್ರಗತಿಗೆ ವಿಘ್ನವಾಯಿತೆಂದು ಹೇಳಿ, ತಡೆಗಟ್ಟಲು ನಾಗರಿಕರ ಪಾತ್ರ ನಿರ್ಣಾಯಕ ಎಂದರು.
Last Updated 23 ಜನವರಿ 2026, 8:38 IST
ಬಾಲ್ಯ ವಿವಾಹ ದೇಶದ ಅಭಿವೃದ್ಧಿಗೆ ಮಾರಕ: ಕೆ.ಎಸ್. ಹೂಲಿ
ADVERTISEMENT
ADVERTISEMENT
ADVERTISEMENT