ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ತುಮಕೂರು | ಸಹಿ ನಕಲು: ಆರು ಮಂದಿ ವಿರುದ್ಧ ಪ್ರಕರಣ

Forgery Complaint: ಕಂಪನಿಯ ಲೆಟರ್‌ಹೆಡ್‌, ಮೊಹರು ಹಾಗೂ ಸಹಿಯನ್ನು ನಕಲು ಮಾಡಿ ಸುಳ್ಳು ಅನುಭವ ಪ್ರಮಾಣ ಪತ್ರ ಪಡೆದ ಆರೋಪದಲ್ಲಿ ಆರು ಮಂದಿಯ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಫೆಬ್ರುವರಿ 2026, 23:58 IST
ತುಮಕೂರು | ಸಹಿ ನಕಲು: ಆರು ಮಂದಿ ವಿರುದ್ಧ ಪ್ರಕರಣ

ಚಿನ್ನಾಭರಣ ಕಳವು ಮಾಡಿದ್ದ ಮನೆಗೆಲಸದಾಕೆ ಬಂಧನ

Konanakunte Police: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ 206 ಗ್ರಾಂ ಚಿನ್ನಾಭರಣ ಕಳವು ಮಾಡಿದ ಮನೆಗೆಲಸದಾಕೆಯನ್ನು ಬಂಧಿಸಿ, ಅಡಮಾನ ಇಟ್ಟಿದ್ದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 23:47 IST
ಚಿನ್ನಾಭರಣ ಕಳವು ಮಾಡಿದ್ದ ಮನೆಗೆಲಸದಾಕೆ ಬಂಧನ

ಯಾದಗಿರಿ | ಭತ್ತ ಖರೀದಿಸಿ ₹1.34 ಕೋಟಿ ಪಾವತಿಸದೆ ವಂಚನೆ

Yadgir Farmer Fraud: ಹುಣಸಗಿ ತಾಲ್ಲೂಕಿನಲ್ಲಿ 34 ರೈತರಿಂದ ಭತ್ತ ಖರೀದಿಸಿ ಕೋಟಿ ರೂ ಪಾವತಿಸದೆ ವಂಚಿಸಿದ ಆರೋಪದಲ್ಲಿ ಐವರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 17 ಫೆಬ್ರುವರಿ 2026, 23:30 IST
ಯಾದಗಿರಿ | ಭತ್ತ ಖರೀದಿಸಿ ₹1.34 ಕೋಟಿ ಪಾವತಿಸದೆ ವಂಚನೆ

ವೇಮಗಲ್‌ನಲ್ಲಿ ಹೆಲಿಕಾಪ್ಟರ್‌ ಜೋಡಣಾ ಘಟಕ: 2027ಕ್ಕೆ ಮೊದಲ ಹೆಲಿಕಾಪ್ಟರ್‌ ಸಿದ್ಧ

ವರ್ಷಕ್ಕೆ 10 ಕಾಪ್ಟರ್‌ ಜೋಡಣೆ
Last Updated 17 ಫೆಬ್ರುವರಿ 2026, 23:30 IST
ವೇಮಗಲ್‌ನಲ್ಲಿ ಹೆಲಿಕಾಪ್ಟರ್‌ ಜೋಡಣಾ ಘಟಕ: 2027ಕ್ಕೆ ಮೊದಲ ಹೆಲಿಕಾಪ್ಟರ್‌ ಸಿದ್ಧ

ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದಲ್ಲಿ ಕ್ರೌಂಚ ಹಕ್ಕಿಗಳ ಕಲರವ

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಕಂಡ ಬಾನಾಡಿ
Last Updated 17 ಫೆಬ್ರುವರಿ 2026, 23:30 IST
ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯದಲ್ಲಿ ಕ್ರೌಂಚ ಹಕ್ಕಿಗಳ ಕಲರವ

ನಟಿಯ ಖಾಸಗಿ ವಿಡಿಯೊ ಚಿತ್ರೀಕರಣ:ಅಪರಿಚಿತ ವ್ಯಕ್ತಿಯಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್

Private Video Blackmail: ಕಿರುತೆರೆ ನಟಿಯ ಖಾಸಗಿ ವಿಡಿಯೊ ಚಿತ್ರೀಕರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಅಪರಿಚಿತನ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
Last Updated 17 ಫೆಬ್ರುವರಿ 2026, 23:30 IST
ನಟಿಯ ಖಾಸಗಿ ವಿಡಿಯೊ ಚಿತ್ರೀಕರಣ:ಅಪರಿಚಿತ ವ್ಯಕ್ತಿಯಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್

ಬಳ್ಳಾರಿ | ಭೂ ಪರಿವರ್ತನೆ ಒಪ್ಪದಿರಲು ಶಿಫಾರಸು: ವಿಐಎಸ್‌ಎಲ್‌ ಗಣಿಗೆ ವಿರೋಧ

30ಸಾವಿರ ಮರಗಳ ಕಡಿತಲೆ ಸಾಧ್ಯತೆ
Last Updated 17 ಫೆಬ್ರುವರಿ 2026, 23:30 IST
ಬಳ್ಳಾರಿ | ಭೂ ಪರಿವರ್ತನೆ ಒಪ್ಪದಿರಲು ಶಿಫಾರಸು: ವಿಐಎಸ್‌ಎಲ್‌ ಗಣಿಗೆ ವಿರೋಧ
ADVERTISEMENT

ಆಲೆಮನೆ ಬೆಲ್ಲದ ದರ ಏರಿಕೆ: ಇಳುವರಿ ಕುಸಿತದ ನಡುವೆಯೂ ಕಬ್ಬು ಬೆಳೆಗಾರರಿಗೆ 'ಸಿಹಿ'

Sugarcane Yield Decline: ಅತಿವೃಷ್ಟಿ ಹಾಗೂ ರೋಗಬಾಧೆಯಿಂದ ಕಬ್ಬಿನ ಇಳುವರಿ ಶೇ 35-40ರಷ್ಟು ಕುಸಿದಿದ್ದರೂ, ಆಲೆಮನೆ ಬೆಲ್ಲದ ದರ ಏರಿಕೆಯಿಂದ ಶಿರಸಿ ಭಾಗದ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಾಧಾನ ಸಿಕ್ಕಿದೆ.
Last Updated 17 ಫೆಬ್ರುವರಿ 2026, 22:30 IST
ಆಲೆಮನೆ ಬೆಲ್ಲದ ದರ ಏರಿಕೆ: ಇಳುವರಿ ಕುಸಿತದ ನಡುವೆಯೂ ಕಬ್ಬು ಬೆಳೆಗಾರರಿಗೆ 'ಸಿಹಿ'

ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಬರದೆ ನಿರ್ಧರಿಸಲಾಗದು– ಗೃಹ ಸಚಿವ ಪರಮೇಶ್ವರ

Dharmasthala Investigation: ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಅಂತಿಮ ವರದಿ ಬಂದ ಬಳಿಕವೇ ನಿರ್ಧಾರ ಸಾಧ್ಯ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು; ಕರಾವಳಿ ಶಾಂತಿ ಕುರಿತು ಸ್ಪಷ್ಟನೆ ನೀಡಿದರು.
Last Updated 17 ಫೆಬ್ರುವರಿ 2026, 22:30 IST
ಧರ್ಮಸ್ಥಳ ಪ್ರಕರಣ: ಅಂತಿಮ ವರದಿ ಬರದೆ ನಿರ್ಧರಿಸಲಾಗದು– ಗೃಹ ಸಚಿವ ಪರಮೇಶ್ವರ

ಆಟೊ ಓಡಾಟ: ಇಂದಿರಾನಗರದಲ್ಲಿ ಮಸಾಲೆ ದೋಸೆ ಕಾಫಿ ಸವಿದ ‌ಅಮೆರಿಕ ರಾಯಭಾರಿ

Bengaluru Visit: ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಬೆಂಗಳೂರು ಭೇಟಿ ವೇಳೆ ಸಂಸದ ತೇಜಸ್ವಿ ಸೂರ್ಯ ಜೊತೆಗೆ ಆಟೊದಲ್ಲಿ ಸಂಚರಿಸಿ, ಭಾರತ–ಅಮೆರಿಕ ಬಾಂಧವ್ಯ ಮತ್ತು ತಂತ್ರಜ್ಞಾನ ಸಹಕಾರದ ಬಗ್ಗೆ ಚರ್ಚಿಸಿದರು.
Last Updated 17 ಫೆಬ್ರುವರಿ 2026, 22:30 IST
ಆಟೊ ಓಡಾಟ: ಇಂದಿರಾನಗರದಲ್ಲಿ ಮಸಾಲೆ ದೋಸೆ ಕಾಫಿ ಸವಿದ ‌ಅಮೆರಿಕ ರಾಯಭಾರಿ
ADVERTISEMENT
ADVERTISEMENT
ADVERTISEMENT