ಮೈಸೂರು| ಸಂವಿಧಾನದಿಂದ ಘನತೆ, ಸಮಾನ ಅವಕಾಶ: ಪ್ರೊ.ಲೋಕನಾಥ್
Republic Day Speech: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅವರು ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನ ಅವಕಾಶ ಖಾತರಿಪಡಿಸುತ್ತದೆ ಎಂದು ಹೇಳಿದ್ದಾರೆ.Last Updated 26 ಜನವರಿ 2026, 13:04 IST