ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬ್ರಹ್ಮಾವರ | ಐರೋಡಿ ಗ್ರಾಮಸ್ಥರಿಂದ ನೀರಿಗಾಗಿ ಪ್ರತಿಭಟನೆ

Water Supply Issue: ಬ್ರಹ್ಮಾವರದ ಐರೋಡಿ ಗ್ರಾಮದಲ್ಲಿ ಎರಡು ದಿನಗಳಿಂದ ನೀರು ಇಲ್ಲದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪಂಪ್ ಆಪರೇಟರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ತಾತ್ಕಾಲಿಕ ವ್ಯವಸ್ಥೆ ವಹಿಸುವ ಭರವಸೆ ನೀಡಲಾಯಿತು.
Last Updated 8 ಫೆಬ್ರುವರಿ 2026, 6:51 IST
ಬ್ರಹ್ಮಾವರ |  ಐರೋಡಿ ಗ್ರಾಮಸ್ಥರಿಂದ ನೀರಿಗಾಗಿ ಪ್ರತಿಭಟನೆ

ಶೈಕ್ಷಣಿಕ, ಧಾರ್ಮಿಕ ಧುರೀಣ ಅಪ್ಪಣ್ಣ ಹೆಗ್ಡೆ

Kundapura Leader: ಕುಂದಾಪುರದ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು ನಿಧನರಾದ ಹಿನ್ನೆಲೆಯಲ್ಲಿ ಬಸ್ರೂರಿನಲ್ಲಿ ಭಾವುಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 8 ಫೆಬ್ರುವರಿ 2026, 6:50 IST
ಶೈಕ್ಷಣಿಕ, ಧಾರ್ಮಿಕ ಧುರೀಣ ಅಪ್ಪಣ್ಣ ಹೆಗ್ಡೆ

ಉಡುಪಿ | ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ

Women’s T20 Victory: ಉಡಪಿಯ ಮಣಿಪಾಲದಲ್ಲಿ ಟಿ 20 ವಿಶ್ವಕಪ್ ಜಯಿಸಿದ ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡವನ್ನು ಮಾಹೆ ಸಂಸ್ಥೆ ಗೌರವಿಸಿತು. ಡಾ. ಬಲ್ಲಾಲ್ ಮತ್ತು ಎಂ.ಡಿ. ವೆಂಕಟೇಶ್ ತಂಡದ ಸಾಧನೆಯನ್ನು ಶ್ಲಾಘಿಸಿದರು.
Last Updated 8 ಫೆಬ್ರುವರಿ 2026, 6:50 IST
ಉಡುಪಿ | ಭಾರತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಸನ್ಮಾನ

ಮಲೇಬೆನ್ನೂರು ಪುರಸಭೆ: ಉಳಿತಾಯ ಬಜೆಟ್‌ ಮಂಡನೆ

Urban Finance Planning: ಮಲೇಬೆನ್ನೂರು ಪುರಸಭೆ 2026-27ನೇ ಸಾಲಿಗೆ ₹4.37 ಲಕ್ಷ ಉಳಿತಾಯ ಬಜೆಟ್ ಮಂಡಿಸಿದ್ದು, ₹19.56 ಕೋಟಿ ಆದಾಯ ಹಾಗೂ ₹19.51 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಭಾರ ಅಧ್ಯಕ್ಷೆ ಸುಮಯ್ಯಾ ಬಾನು ತಿಳಿಸಿದರು.
Last Updated 8 ಫೆಬ್ರುವರಿ 2026, 6:50 IST
ಮಲೇಬೆನ್ನೂರು ಪುರಸಭೆ: ಉಳಿತಾಯ ಬಜೆಟ್‌ ಮಂಡನೆ

ಶಿರ್ವ | ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು: ಶ್ರೀಧರ್ ರಂಗನಾಥ ಪೈ

ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀಧರ್ ರಂಗನಾಥ ಪೈ
Last Updated 8 ಫೆಬ್ರುವರಿ 2026, 6:50 IST
ಶಿರ್ವ | ಶ್ರಮವಿಲ್ಲದೆ ಪ್ರತಿಫಲ ಸಿಗಲಾರದು: ಶ್ರೀಧರ್ ರಂಗನಾಥ ಪೈ

ಹರಿಹರ | ದೂಳು ಸಂಗ್ರಹ ವಾಹನಕ್ಕೇ ದೂಳು!

Municipal Negligence: ಹರಿಹರ ನಗರದಲ್ಲಿ ₹20 ಲಕ್ಷ ವೆಚ್ಚದಲ್ಲಿ ಖರೀದಿಸಿದ ದೂಳು ಸಂಗ್ರಹ ವಾಹನ 7 ವರ್ಷಗಳಿಂದ ದುರಸ್ತಿ ಇಲ್ಲದೆ ಮುಲಾಜಿನ ಶೆಡ್‌ನಲ್ಲಿ ಬಿದ್ದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಪಯೋಗವಿಲ್ಲದ ಸ್ಥಿತಿಗೆ ತಲುಪಿದೆ.
Last Updated 8 ಫೆಬ್ರುವರಿ 2026, 6:48 IST
ಹರಿಹರ | ದೂಳು ಸಂಗ್ರಹ ವಾಹನಕ್ಕೇ ದೂಳು!

ಮಲೇಬೆನ್ನೂರು | ಜನಮನ ಸೂರೆಗೊಂಡ ‘ಕಾಲಶಸ್ತ್ರ ಪವಾಡ’

Spiritual Ritual Karnataka: ಮಲೇಬೆನ್ನೂರಿನ ದೇವರ ಬೆಳಕೆರೆ ಮೈಲಾರ ಲಿಂಗೇಶ್ವರ ರಥೋತ್ಸವದ ಸಂದರ್ಭದಲ್ಲಿ ನಡೆದ ‘ಕಾಲಶಸ್ತ್ರ ಪವಾಡ’ದಲ್ಲಿ ಭಕ್ತರು ಪವಾಡಗಳನ್ನು ಉತ್ಸಾಹದಿಂದ ವೀಕ್ಷಿಸಿದರು. ಸಾವಿರಾರು ಜನರ ಭೇಟಿ ವಿಶೇಷತೆ.
Last Updated 8 ಫೆಬ್ರುವರಿ 2026, 6:46 IST
ಮಲೇಬೆನ್ನೂರು | ಜನಮನ ಸೂರೆಗೊಂಡ ‘ಕಾಲಶಸ್ತ್ರ ಪವಾಡ’
ADVERTISEMENT

ಹೊನ್ನಾಳಿ | ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಮಾಡಿದ ಕೇಂದ್ರ: ಪ್ರಿಯಾಂಕ್

Rural Employment Crisis: ಎಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾ, ಮನರೇಗಾ ಯೋಜನೆಯನ್ನು ಕೈಬಿಟ್ಟು ಕೇಂದ್ರ ದುಡಿಯುವ ಕೈಗಳಿಗೆ ದುಡಿಮೆಯಿಲ್ಲದಂತೆ ಮಾಡಿದೆ ಎಂದರು.
Last Updated 8 ಫೆಬ್ರುವರಿ 2026, 6:44 IST
ಹೊನ್ನಾಳಿ | ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಮಾಡಿದ ಕೇಂದ್ರ: ಪ್ರಿಯಾಂಕ್

ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

Pilgrimage Begins: ಮಹಾಶಿವರಾತ್ರಿಯ ಅಂಗವಾಗಿ ಮೂಡಿಗೆರೆಯಿಂದ ಧರ್ಮಸ್ಥಳದತ್ತ ಭಕ್ತರ ಪಾದಯಾತ್ರೆ ಆರಂಭವಾಗಿದೆ. ಭಕ್ತಿಗೀತೆ, ಭಜನೆಗಳೊಂದಿಗೆ ಸಾಗುತ್ತಿರುವ ಯಾತ್ರೆಗಾಗಿ ಊಟೋಪಚಾರ ಮತ್ತು ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
Last Updated 8 ಫೆಬ್ರುವರಿ 2026, 6:43 IST
ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಭಕ್ತರ ಪಾದಯಾತ್ರೆ ಪ್ರಾರಂಭ

ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ

Congress vs BJP: ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕಿಯಾಗಿ ನಯನಾ ಮೋಟಮ್ಮ ಗಣನೀಯ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದರೂ, ಬಿಜೆಪಿ ನಾಯಕ ದೀಪಕ್ ದೊಡ್ಡಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೋಟಮ್ಮ ಆಕ್ಷೇಪಿಸಿದರು.
Last Updated 8 ಫೆಬ್ರುವರಿ 2026, 6:42 IST
ಅಭಿವೃದ್ಧಿ ಸಹಿಸದೇ ಬಿಜೆಪಿ ಮುಖಂಡರಿಂದ ಸುಳ್ಳು ಆರೋಪ: ಮೋಟಮ್ಮ
ADVERTISEMENT
ADVERTISEMENT
ADVERTISEMENT