ಸ್ಪಂದಿಸದ ಸಚಿವರ ಬದಲಾವಣೆ ಅಗತ್ಯ: ಸಂಪುಟ ಪುನರ್ ರಚನೆಗೆ ಒತ್ತಾಯಿಸಿದ ಹುಸೇನ್
Cabinet Reshuffle: ಸಚಿವರು ಶಾಸಕರ ಭೇಟಿಗೂ ಸಿಗುತ್ತಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪುಟ ಪುನರ್ ರಚನೆ ಹಾಗೂ ಡಿ.ಕೆ. ಶಿವಕುಮಾರ್ ಸಿಎಂ ಆಗುವ ಕುರಿತು ಅವರು ಮಾತನಾಡಿದ್ದಾರೆ.Last Updated 24 ಫೆಬ್ರುವರಿ 2026, 6:44 IST