ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಅಂಗಾಂಗ ದಾನ: ಆರು ಮಂದಿಗೆ ನೆರವಾದ ಮಂಡ್ಯದ ಯುವಕ

Victoria Hospital: ಬೆಂಗಳೂರು: ವಿಕ್ಟೋರಿಯಾದ ಟ್ರಾಮಾ ಕೇರ್‌ ಸೆಂಟರ್‌ಗೆ ದಾಖಲಾಗಿದ್ದ ಯುವಕನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಸಮ್ಮತಿಸಿದ್ದರಿಂದ, ಆರು ಮಂದಿಗೆ ಅಂಗಾಂಗ ಕಸಿ ಸಾಧ್ಯವಾಗಿದೆ.
Last Updated 25 ಫೆಬ್ರುವರಿ 2026, 18:58 IST
ಅಂಗಾಂಗ ದಾನ: ಆರು ಮಂದಿಗೆ ನೆರವಾದ ಮಂಡ್ಯದ  ಯುವಕ

ಕೃಪಾ ನಾಲೆಜ್‌ ಸ್ಟೋರ್‌ ವತಿಯಿಂದ ಎಐ ಆಧರಿತ ‘ಸಿಂಪಲ್‌ ಲೆಕ್ಚರ್‌’ಗೆ ಚಾಲನೆ

Simple Lecture Platform: ಬೆಂಗಳೂರು: ಕೃಪಾ ನಾಲೆಜ್‌ ಸ್ಟೋರ್‌ ವತಿಯಿಂದ ‘ಸಿಂಪಲ್‌ ಲೆಕ್ಚರ್‌’ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಶಿಕ್ಷಣ ಕಲಿಕಾ ಪ್ಲಾಟ್‌ಫಾರ್ಮ್‌ಗೆ ಚಾಲನೆ ನೀಡಲಾಯಿತು. ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿದರು.
Last Updated 25 ಫೆಬ್ರುವರಿ 2026, 18:57 IST
ಕೃಪಾ ನಾಲೆಜ್‌ ಸ್ಟೋರ್‌ ವತಿಯಿಂದ ಎಐ ಆಧರಿತ ‘ಸಿಂಪಲ್‌ ಲೆಕ್ಚರ್‌’ಗೆ ಚಾಲನೆ

ಜಿಬಿಎ ಚುನಾವಣೆ | ಮತದಾರರ ಪಟ್ಟಿ ಪ್ರಕಟಣೆಯ ಗಡುವು ವಿಸ್ತರಣೆ: ರಾಜ್ಯ ಚು.ಆಯೋಗ

Greater Bengaluru Authority: ಬೆಂಗಳೂರು: ಐದು ನಗರ ಪಾಲಿಕೆಗಳ ಚುನಾವಣೆಗೆ ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಪ್ರಕಟಣೆಯ ಗಡುವನ್ನು ಮತ್ತೆ ವಿಸ್ತರಿಸಿರುವ ರಾಜ್ಯ ಚುನಾವಣಾ ಆಯೋಗ, ಮತದಾರರ ಪರಿಷ್ಕೃತ ಕರಡು ಪಟ್ಟಿಯನ್ನು ಮತ್ತೊಮ್ಮೆ ಪ್ರಕಟಿಸಲಿದೆ.
Last Updated 25 ಫೆಬ್ರುವರಿ 2026, 18:55 IST
ಜಿಬಿಎ ಚುನಾವಣೆ | ಮತದಾರರ ಪಟ್ಟಿ ಪ್ರಕಟಣೆಯ ಗಡುವು ವಿಸ್ತರಣೆ: ರಾಜ್ಯ ಚು.ಆಯೋಗ

ಮೊದಲ ಬಾರಿಯ ಶಾಸಕರಿಗೆ ಸಚಿವ ಸ್ಥಾನ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Chief Minister Siddaramaiah: ಉಡುಪಿ ಮೊದಲ ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ಕೊಡಬಾರದು ಎಂದು ನಿರ್ಣಯವನ್ನು ತೆಗೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು. ಕಾರ್ಕಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
Last Updated 25 ಫೆಬ್ರುವರಿ 2026, 18:41 IST
ಮೊದಲ ಬಾರಿಯ ಶಾಸಕರಿಗೆ ಸಚಿವ ಸ್ಥಾನ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಕ್ತಿ ಹತ್ಯೆಮಾಡಿ, ಶವ ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕ ಎಸೆದ ದುಷ್ಕರ್ಮಿಗಳು

Hubballi Crime News: ಹುಬ್ಬಳ್ಳಿ: ತಾಲ್ಲೂಕಿನ ಬಂಡಿವಾಡ ಗ್ರಾಮದ ಮಂಜುನಾಥ ಯಲ್ಲಪ್ಪ ಗಾಣಿಗೇರ (28) ಅವರನ್ನು ಕೊಲೆ ಮಾಡಿ, ಚೀಲದಲ್ಲಿ ತುಂಬಿ ಗದಗ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಪಕ್ಕ ಎಸೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಐಟಿಸಿ ಗೋದಾಮಿನ ಬಳಿ ಬುಧವಾರ ಬೆಳಿಗ್ಗೆ
Last Updated 25 ಫೆಬ್ರುವರಿ 2026, 17:16 IST
ವ್ಯಕ್ತಿ ಹತ್ಯೆಮಾಡಿ, ಶವ ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕ ಎಸೆದ ದುಷ್ಕರ್ಮಿಗಳು

ಮೈಸೂರು: ಕ್ರೀಡಾಂಗಣಕ್ಕೆ ಕೆಎಸ್ಐಸಿ ಜಾಗ ನೀಡದಂತೆ ಸಿಎಂಗೆ ಯದುವೀರ್ ಮನವಿ

Yaduveer Krishnadatta Chamaraja Wadiyar: ‘ಜಿಲ್ಲೆಯ ತಿ.ನರಸೀಪುರದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್‌ಐಸಿ ಜಾಗ ನೀಡಬಾರದು. ಸರ್ಕಾರವು ಈ ನಿಟ್ಟಿನಲ್ಲಿ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕೋರಿದ್ದಾರೆ.
Last Updated 25 ಫೆಬ್ರುವರಿ 2026, 16:15 IST
ಮೈಸೂರು: ಕ್ರೀಡಾಂಗಣಕ್ಕೆ ಕೆಎಸ್ಐಸಿ ಜಾಗ ನೀಡದಂತೆ ಸಿಎಂಗೆ ಯದುವೀರ್ ಮನವಿ

ಮೈಸೂರು: ನಿಯಮ ಉಲ್ಲಂಘಿಸಿದ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ

Mysuru Fake Doctors: ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಹಾಗೂ 2026ರ ಜನವರಿ  ಅಂತ್ಯದವರೆಗೆ ಒಟ್ಟು 37 ಕ್ಲಿನಿಕ್‌ಗಳಿಗೆ ದಂಡ ವಿಧಿಸಲಾಗಿದೆ. 16 ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. 8 ಮಂದಿ ನಕಲಿ ವೈದ್ಯರನ್ನು ಪತ್ತೆ ಹೆಚ್ಚಿ ಕ್ರಮ ವಹಿಸಲಾಗಿದೆ’ ಎಂದು ಡಿಎಚ್‌ಒ ಡಾ.ಪಿ.ಸಿ. ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2026, 16:14 IST
ಮೈಸೂರು: ನಿಯಮ ಉಲ್ಲಂಘಿಸಿದ 37 ಕ್ಲಿನಿಕ್‌ಗಳಿಗೆ ದಂಡ, 16ಕ್ಕೆ ಬೀಗ
ADVERTISEMENT

ಮೈಸೂರು ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ: ಸರ್ಕಾರದಿಂದ ಆದೇಶ

Karnataka Guarantee Schemes: ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅಧ್ಯಕ್ಷರನ್ನಾಗಿ ದೇವರಾಜ ಮೊಹಲ್ಲಾ ನಿವಾಸಿ, ಮಾಜಿ ಉಪಮೇಯರ್‌ ಪುಷ್ಪವಲ್ಲಿ ಅವರನ್ನು ನೇಮಿಸಲಾಗಿದೆ.
Last Updated 25 ಫೆಬ್ರುವರಿ 2026, 15:51 IST
ಮೈಸೂರು ಮಹಾನಗರ ಪಾಲಿಕೆಯಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ: ಸರ್ಕಾರದಿಂದ ಆದೇಶ

ಮೈಸೂರಿನಲ್ಲಿ ಬಸವ ಜಯಂತಿ ಆಚರಣೆಗೆ 21 ಸಮಿತಿ

Basavanna Birth Anniversary: ಮೈಸೂರು: ಲಿಂಗಾಯತ ಸಂಘ–ಸಂಸ್ಥೆಗಳ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಬಸವ ಜಯಂತಿ ಆಚರಣೆ ಸಂಬಂಧ ನಡೆದ ಸಭೆಯಲ್ಲಿ, ವಿವಿಧ ಸಮಿತಿಗಳನ್ನು ರಚಿಸಿ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಗಿದೆ.
Last Updated 25 ಫೆಬ್ರುವರಿ 2026, 15:50 IST
ಮೈಸೂರಿನಲ್ಲಿ ಬಸವ ಜಯಂತಿ ಆಚರಣೆಗೆ 21 ಸಮಿತಿ

ಮೈಸೂರು| ನೀರು ಕೊರತೆ ಆಗದಂತೆ ನಿರ್ವಹಿಸಿ: ಶಾಸಕ ಜಿ.ಟಿ. ದೇವೇಗೌಡ

Chamundeshwari Constituency: ‘ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.
Last Updated 25 ಫೆಬ್ರುವರಿ 2026, 15:49 IST
ಮೈಸೂರು| ನೀರು ಕೊರತೆ ಆಗದಂತೆ ನಿರ್ವಹಿಸಿ: ಶಾಸಕ ಜಿ.ಟಿ. ದೇವೇಗೌಡ
ADVERTISEMENT
ADVERTISEMENT
ADVERTISEMENT