ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಗಂಗಾವತಿ |ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ

Gangavati Rape Case: ವಿದೇಶಿ ಪ್ರವಾಸಿ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಹಾಗೂ ಪ್ರವಾಸಿಗನ ಹತ್ಯೆ ಪ್ರಕರಣದಲ್ಲಿ ಮೂವರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
Last Updated 16 ಫೆಬ್ರುವರಿ 2026, 10:44 IST
ಗಂಗಾವತಿ |ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಅಪರಾಧಿಗಳಿಗೆ ಮರಣದಂಡನೆ

ತುಮಕೂರು: ಸಿದ್ಧಗಂಗಾ ಮಠದಲ್ಲಿ ರಥೋತ್ಸವ

Tumakuru Festival: ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ಸೋಮವಾರ ಜರುಗಿದ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು, ಭಕ್ತಿ ಸಮರ್ಪಿಸಿದರು. ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.
Last Updated 16 ಫೆಬ್ರುವರಿ 2026, 8:25 IST
ತುಮಕೂರು: ಸಿದ್ಧಗಂಗಾ ಮಠದಲ್ಲಿ ರಥೋತ್ಸವ

ಫೆ. 18ರಿಂದ ಮೈಸೂರು ಜಿಲ್ಲೆಯಲ್ಲಿ 'ಜನರೊಂದಿಗೆ ಜನತಾದಳ': ಸಾ.ರಾ. ಮಹೇಶ್

Nikhil Kumaraswamy: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ನಡೆಸಿದ್ದಾರೆ. ಫೆ.18ರಂದು ಬೆಳಿಗ್ಗೆ 11ಕ್ಕೆ ಪಿರಿಯಾಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾ.ರಾ.ಮಹೇಶ್ ಹೇಳಿದರು.
Last Updated 16 ಫೆಬ್ರುವರಿ 2026, 8:22 IST
ಫೆ. 18ರಿಂದ ಮೈಸೂರು ಜಿಲ್ಲೆಯಲ್ಲಿ 'ಜನರೊಂದಿಗೆ ಜನತಾದಳ': ಸಾ.ರಾ. ಮಹೇಶ್

ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

Manjunath Reddy: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ (ಚಿಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ರೆಡ್ಡಿ ಆಯ್ಕೆಯಾದರು. ನಗರದ ಚಿಮುಲ್ ಕಚೇರಿಯಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
Last Updated 16 ಫೆಬ್ರುವರಿ 2026, 8:22 IST
ಚಿಮುಲ್ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಆಯ್ಕೆ

ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು

ಅಪಘಾತ: ಹೆಲ್ಮೆಟ್ ರಹಿತ ಚಾಲನೆಯಿಂದ ಸಾವು; ರಾಜಕಾರಣಿಗಳಿಂದ ಕರೆ ಮಾಡಿಸಿ ಪೊಲೀಸರಿಗೆ ಬೆದರಿಕೆ
Last Updated 16 ಫೆಬ್ರುವರಿ 2026, 8:12 IST
ಹಾವೇರಿ | ಸಂಚಾರ ನಿಯಮ ಉಲ್ಲಂಘನೆ: ಕಾಣದಂತಿರುವ ಪೊಲೀಸರು

ಬೆಳಗಾವಿ: ಗ್ರಾಹಕರ ವಿಶ್ವಾಸ ಗಳಿಸಿದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್

ಸ್ಥಾಪನೆಯಾಗಿ 30 ವರ್ಷ, ಸಮಾಜಮುಖಿ ಕೆಲಸದಲ್ಲೂ ತೊಡಗಿದ ಬ್ಯಾಂಕ್
Last Updated 16 ಫೆಬ್ರುವರಿ 2026, 8:08 IST
ಬೆಳಗಾವಿ: ಗ್ರಾಹಕರ ವಿಶ್ವಾಸ ಗಳಿಸಿದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್

ಶಾಸಕ ರಾಜು ಕಾಗೆ ಮನಸ್ಸು ನೋಯಿಸುವುದು ಸರಿಯಲ್ಲ: ಬಸನಗೌಡ ಪಾಟೀಲ ಬೋಮ್ಮನಾಳ

Kagwad Politics: ಕಾಗವಾಡ: 'ಶಾಸಕ ರಾಜು ಕಾಗೆ ಅವರೆ ಮುಂದಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರೆ ಶಾಸಕರಾಗಿ ಆಯ್ಕೆ ಆಗುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅವರ ಬಗ್ಗೆ ಸವದಿ ಬೆಂಬಲಿಗರು ಅಪ ಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
Last Updated 16 ಫೆಬ್ರುವರಿ 2026, 8:07 IST
ಶಾಸಕ ರಾಜು ಕಾಗೆ ಮನಸ್ಸು ನೋಯಿಸುವುದು ಸರಿಯಲ್ಲ:  ಬಸನಗೌಡ ಪಾಟೀಲ ಬೋಮ್ಮನಾಳ
ADVERTISEMENT

ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

Sant Sevalal: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ. ಸೇವಾಲಾಲರು ಪವಾಡ ಪುರುಷ ಎಂದು ಶ್ಲಾಘಿಸಿದರು. ಬಂಜಾರ ಸಮುದಾಯದ ಆರಾಧ್ಯ ದೈವ ಸಂತ ಸೇವಾಲಾಲರ ಜಯಂತಿ ಪ್ರಯುಕ್ತ ಸಚಿವರು ಈ ಮಾತುಗಳನ್ನು ಆಡಿದ್ದಾರೆ.
Last Updated 16 ಫೆಬ್ರುವರಿ 2026, 8:05 IST
ಸೇವಾಲಾಲರು ಪವಾಡ ಪುರುಷ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹೇಳಿಕೆ

ಲಿಂ. ಗಂಗಾಧರ ಸ್ವಾಮೀಜಿ ಜಯಂತಿ: ಸ್ವಾಮೀಜಿಗೆ ಬಂಗಾರ ಕಿರೀಟ ಅರ್ಪಣೆ, ಪಾದಪೂಜೆ

Musical Concert: ಬೈಲಹೊಂಗಲ: ನಗರದ ಮೂರು ಸಾವಿರಮಠದ ಲಿಂ.ನೀಲಕಂಠ ಮಹಾ ಶಿವಯೋಗಿಶ್ವರರ ಜಾತ್ರಾ ಮಹೋತ್ಸವ, ಲಿಂ. ಗಂಗಾಧರ ಸ್ವಾಮೀಜಿ 73 ನೇ ಜಯಂತಿ ಮಹೋತ್ಸವ, ಮಹಾ ಶಿವರಾತ್ರಿ ಉತ್ಸವ ಸಮಾರಂಭದಲ್ಲಿ ಶನಿವಾರ ನಡೆದ ಖ್ಯಾತ ಗಾಯಕ ರಾಜೇಶ ಕೃಷ್ಣನ ಸಂಗೀತ ಸಂಜೆ.
Last Updated 16 ಫೆಬ್ರುವರಿ 2026, 8:02 IST
ಲಿಂ. ಗಂಗಾಧರ ಸ್ವಾಮೀಜಿ ಜಯಂತಿ: ಸ್ವಾಮೀಜಿಗೆ ಬಂಗಾರ ಕಿರೀಟ ಅರ್ಪಣೆ, ಪಾದಪೂಜೆ

ವಿಶ್ವಮಾನವ ಸಂದೇಶ ನೀಡಿದ ವೇಮನರು: ಶಾಸಕ ವಿಶ್ವಾಸ್‌

Vemana Jayanti: ಸವದತ್ತಿ: ಬುದ್ದನ ಕರುಣೆ, ಗಾಂಧೀಜಿಯ ಮಾನವೀಯತೆ, ಅಂಬೇಡ್ಕರ್‌ರ ಸಮಾನತೆ, ಕಬೀರರ ಧಾರ್ಮಿಕ ಸೌಹಾರ್ದತೆ ಹಾಗೂ ಬಸವಣ್ಣ, ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ಮಹಾಯೋಗಿ ವೇಮನರಲ್ಲಿ ಕಾಣಬಹುದು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
Last Updated 16 ಫೆಬ್ರುವರಿ 2026, 8:01 IST
ವಿಶ್ವಮಾನವ ಸಂದೇಶ ನೀಡಿದ ವೇಮನರು: ಶಾಸಕ ವಿಶ್ವಾಸ್‌
ADVERTISEMENT
ADVERTISEMENT
ADVERTISEMENT