ಬೀದರ್ | ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ: ಜ್ಯೋತಿರ್ಮಯಾನಂದ ಸ್ವಾಮೀಜಿ
Spiritual Inspiration: ಬೀದರ್ನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ಭಾರತದ ಅಂತಃಸತ್ವ ಪ್ರತೀಕ ಎಂದು ಹೇಳಿದರು; ಯುವಕರಿಗೆ ಆದರ್ಶವಾಗಿದ್ದಾರೆ.Last Updated 20 ಜನವರಿ 2026, 4:40 IST