ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಗಿರವಿ ಒಡವೆ ಕಳೆದುಕೊಂಡವರ ಪ್ರತಿಭಟನೆ

Jewellery Fraud Protest: ಕನಕಪುರದ ಕೊಳಗೊಂಡನಹಳ್ಳಿಯಲ್ಲಿ 150ಕ್ಕೂ ಹೆಚ್ಚು ಜನರು ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಕಳೆದುಕೊಂಡು ಎರಡು ವರ್ಷವಾದರೂ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿಲ್ಲ ಎಂಬ ಆರೋಪದೊಂದಿಗೆ ಪ್ರತಿಭಟನೆ ನಡೆಸಿದರು.
Last Updated 7 ಜನವರಿ 2026, 2:49 IST
ಗಿರವಿ ಒಡವೆ ಕಳೆದುಕೊಂಡವರ ಪ್ರತಿಭಟನೆ

ನಿಯಮ ಪಾಲಿಸಿದರೆ ಅಪಘಾತ ಇಳಿಕೆ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ನ್ಯಾಯಧೀಶೆ ಪಿ.ಆರ್. ಸವಿತಾ ಅಭಿಪ್ರಾಯ
Last Updated 7 ಜನವರಿ 2026, 2:48 IST
ನಿಯಮ ಪಾಲಿಸಿದರೆ ಅಪಘಾತ ಇಳಿಕೆ

ಅಂಡರ್‌ಪಾಸ್, ಸ್ಕೈವಾಕ್ ಶೀಘ್ರ ಪೂರ್ಣಕ್ಕೆ ಸೂಚನೆ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಪರಿಶೀಲಿಸಿದ ಸಂಸದ ಡಾ. ಸಿ.ಎನ್. ಮಂಜುನಾಥ್
Last Updated 7 ಜನವರಿ 2026, 2:47 IST
ಅಂಡರ್‌ಪಾಸ್, ಸ್ಕೈವಾಕ್ ಶೀಘ್ರ ಪೂರ್ಣಕ್ಕೆ ಸೂಚನೆ

ರೈತರಿಂದ ನಾಡು ಸಮೃದ್ಧ; ರಾಜಕಾರಣಿಗಳಿಂದ ಅಲ್ಲ

ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ
Last Updated 7 ಜನವರಿ 2026, 2:46 IST
ರೈತರಿಂದ ನಾಡು ಸಮೃದ್ಧ; ರಾಜಕಾರಣಿಗಳಿಂದ ಅಲ್ಲ

ಡಿಕ್ಕಿ: ಮಹಿಳೆ ಸಾವು

ಸ್ಕೂಲ್ ಬಸ್ಸು ಮತ್ತು ಬೈಕಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ದಾರೆ.
Last Updated 7 ಜನವರಿ 2026, 2:45 IST
fallback

‌ಚಾಮರಾಜನಗರ| ಎರಡು ವರ್ಷಗಳಲ್ಲಿ 498 ಮಂದಿ ರಸ್ತೆ ಅಪಘಾತಗಳಲ್ಲಿ ಮೃತ: ಗಾಯತ್ರಿ

ಅಮೂಲ್ಯ ಜೀವ ಉಳಿಸಲು ಸಂಚಾರ ನಿಯಮ ಕಡ್ಡಾಯ ಪಾಲನೆ ಅಗತ್ಯ: ನ್ಯಾಯಾಧೀಶ ಈಶ್ವರ್‌ ಸಲಹೆ
Last Updated 7 ಜನವರಿ 2026, 2:37 IST
‌ಚಾಮರಾಜನಗರ| ಎರಡು ವರ್ಷಗಳಲ್ಲಿ 498 ಮಂದಿ ರಸ್ತೆ ಅಪಘಾತಗಳಲ್ಲಿ ಮೃತ: ಗಾಯತ್ರಿ

ಕೊಳ್ಳೇಗಾಲ| ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು: ಪಂಕ್ತಿ ಸೇವೆಯಲ್ಲಿ ಬಾಡೂಟದ ಘಮಲು

Chikkalluru Jatre: ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಮಂಗಳವಾರ ಪಂಕ್ತಿ ಸೇವೆ (ಸಿದ್ದರ ಸೇವೆ) ಅಚ್ಚುಕಟ್ಟಾಗಿ ನಡೆಯಿತು. ಬಂಧು, ಬಳಗ, ಸ್ನೇಹಿತರು, ಹಿತೈಷಿಗಳ ಜೊತೆಗೆ
Last Updated 7 ಜನವರಿ 2026, 2:37 IST
ಕೊಳ್ಳೇಗಾಲ| ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು: ಪಂಕ್ತಿ ಸೇವೆಯಲ್ಲಿ ಬಾಡೂಟದ ಘಮಲು
ADVERTISEMENT

ಕೊಳ್ಳೇಗಾಲ| ರಸ್ತೆಯಲ್ಲಿ ಒಕ್ಕಣೆ: ರೈತರಿಗೆ ಎಚ್ಚರಿಕೆ

Farmer Awareness: ಭತ್ತ, ರಾಗಿ, ಹುರುಳಿ ಸೇರಿದಂತೆ ಅನೇಕ ಬೆಳೆಗಳನ್ನು ಒಕ್ಕಣೆ ಮಾಡಲು ರಸ್ತೆಗೆ ಹಾಕುತ್ತಿದ್ದ ರೈತರಿಗೆ ಅಧಿಕಾರಿಗಳು ಅರಿವು ಮೂಡಿಸಿ ಎಚ್ಚರಿಕೆ ನೀಡಿದ್ದಾರೆ. ಹೆಚ್ಚಾಗಿ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದರು.
Last Updated 7 ಜನವರಿ 2026, 2:37 IST
ಕೊಳ್ಳೇಗಾಲ| ರಸ್ತೆಯಲ್ಲಿ ಒಕ್ಕಣೆ: ರೈತರಿಗೆ ಎಚ್ಚರಿಕೆ

ಚಾಮರಾಜನಗರ| ಜ.15 ರಿಂದ ಸುತ್ತೂರು ಜಾತ್ರೆ: ಪ್ರಚಾರ ರಥಕ್ಕೆ ಸ್ವಾಗತ

Suttur Festival: ಸುತ್ತೂರು ಕ್ಷೇತ್ರದಲ್ಲಿ ಜ.15 ರಿಂದ 20ರವರೆಗೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರಕ್ಕೆ ಆಗಮಿಸಿದ ಪ್ರಚಾರ ರಥಕ್ಕೆ ಜೆಎಸ್‌ಎಸ್ ಕಾಲೇಜು ಅವರಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
Last Updated 7 ಜನವರಿ 2026, 2:37 IST
ಚಾಮರಾಜನಗರ| ಜ.15 ರಿಂದ ಸುತ್ತೂರು ಜಾತ್ರೆ: ಪ್ರಚಾರ ರಥಕ್ಕೆ ಸ್ವಾಗತ

ಚಾಮರಾಜನಗರ| ಮಾನವ–ಪ್ರಾಣಿ ಸಂಘರ್ಷ ತಡೆಗೆ ಎಐ ತಂತ್ರಜ್ಞಾನ: ಪ್ರಭಾಕರನ್‌

ಕಾಡಿನಲ್ಲಿ ಹೆಚ್ಚಾದ ಹುಲಿಗಳ ಸಂಖ್ಯೆ; ಮಾನವ ಪ್ರಾಣಿ ಸಂಘರ್ಷ ಪ್ರಕರಣಗಳೂ ಏರಿಕೆ
Last Updated 7 ಜನವರಿ 2026, 2:37 IST
ಚಾಮರಾಜನಗರ| ಮಾನವ–ಪ್ರಾಣಿ ಸಂಘರ್ಷ ತಡೆಗೆ ಎಐ ತಂತ್ರಜ್ಞಾನ: ಪ್ರಭಾಕರನ್‌
ADVERTISEMENT
ADVERTISEMENT
ADVERTISEMENT