ಶುಕ್ರವಾರ, 30 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಮಾಧ್ಯಮರಂಗಕ್ಕೆ ಮಾನವಸಂಪನ್ಮೂಲ ಸೃಷ್ಟಿಸಿದ ಭಾಸ್ಕರ ಹೆಗಡೆ

Bhaskar Hegde Retirement: ಅಧ್ಯಾಪಕ ವೃತ್ತಿಯನ್ನು ಹಿಡಿದಾಗ ನನ್ನಂತಹವರ ಮುಂದೆ ಇದ್ದ ಆದರ್ಶ ಭಾಸ್ಕರ ಹೆಗಡೆಯವರು: ಸಾಧ್ಯವಿದ್ದರೆ ಅವರಂತಹ ಮೇಷ್ಟ್ರಾಗಬೇಕು ಎಂಬ ಆದರ್ಶವದು. ಇಷ್ಟು ವರ್ಷಗಳಲ್ಲಿ ಅರ್ಥವಾದದ್ದು ಏನೆಂದರೆ ಎಷ್ಟೇ ಪ್ರಯತ್ನಪಟ್ಟರೂ ನಾವು ಅವರಾಗಲು ಸಾಧ್ಯವಿಲ್ಲ.
Last Updated 30 ಜನವರಿ 2026, 10:02 IST
ಮಾಧ್ಯಮರಂಗಕ್ಕೆ ಮಾನವಸಂಪನ್ಮೂಲ ಸೃಷ್ಟಿಸಿದ ಭಾಸ್ಕರ ಹೆಗಡೆ

ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

Wild Animal Attack: ತರೀಕೆರೆ ಸಮೀಪದ ಎ.ರಾಮನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ರಾಮಕೃಷ್ಣಪ್ಪ (67) ಅವರ ಮೇಲೆ ಕರಡಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 30 ಜನವರಿ 2026, 8:20 IST
ಕರಡಿ ದಾಳಿ: ರೈತನಿಗೆ ಗಂಭೀರ ಗಾಯ

‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಬಿಡುಗಡೆ

Short Film Launch: ತರೀಕೆರೆ: ಪಟ್ಟಣದ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಪ್ರದರ್ಶನ ಸಮಾರಂಭಕ್ಕೆ, ಶ್ರೀರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್. ರಮೇಶ್ ಚಾಲನೆ ನೀಡಿದರು.
Last Updated 30 ಜನವರಿ 2026, 8:19 IST
‘ರಾಯರಿದ್ದಾರೆ ಭಾಗ-2’ ಕಿರುಚಿತ್ರ ಬಿಡುಗಡೆ

ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಮಂಗನ ಕಾಯಿಲೆ ಕುರಿತು ಜಾಗೃತಿ
Last Updated 30 ಜನವರಿ 2026, 8:18 IST
ಕರ್ಕೇಶ್ವರ: ಗ್ರಾಮಸ್ಥರಿಗೆ ಡೆಫಾ ಆಯಿಲ್ ವಿತರಣೆ

ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

ಮೂಡಿಗೆರೆ–ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮಣ್ಣು ದಂಧೆ
Last Updated 30 ಜನವರಿ 2026, 8:16 IST
ಚಿಕ್ಕಮಗಳೂರು: ಹೆದ್ದಾರಿ ಬದಿ ಅಡ್ಡಾದಿಡ್ಡಿ ಗುಡ್ಡ ಅಗೆತ

66 ಎಕರೆ ಅರಣ್ಯ ಒತ್ತುವರಿ ತೆರವು

Forest Department Operation: ಬಾಳೆಹೊನ್ನೂರು: ವಿವಿಧ ಎರಡು ಪ್ರಕರಣಗಳಲ್ಲಿ 66 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಗುರುವಾರ ತೆರವುಗೊಳಿಸಿದೆ. ಕಳಸ ತಾಲ್ಲೂಕು ತನೂಡಿ ಗ್ರಾಮದ ಹಲಸೂರು ಮೀಸಲು ಅರಣ್ಯ ಪ್ರದೇಶದಲ್ಲಿ 60 ಎಕರೆಯನ್ನು ತೆರವು ಮಾಡಲಾಗಿದೆ.
Last Updated 30 ಜನವರಿ 2026, 8:14 IST
66 ಎಕರೆ ಅರಣ್ಯ ಒತ್ತುವರಿ ತೆರವು

ಸವಾಲುಗಳ ಮಧ್ಯೆಯೂ ‘ಗಾಂಧಿ ಚರಕದ ಸದ್ದು’

ಕೈಮಗ್ಗಗಳಿಗೆ ತಟ್ಟಿದ ಬೆಲೆ ಏರಿಕೆ ಬಿಸಿ: ಗಾಂಧಿ ಸೀರೆಗೆ ಕಚ್ಚಾ ವಸ್ತುಗಳ ಕೊರತೆ
Last Updated 30 ಜನವರಿ 2026, 8:13 IST
ಸವಾಲುಗಳ ಮಧ್ಯೆಯೂ ‘ಗಾಂಧಿ ಚರಕದ ಸದ್ದು’
ADVERTISEMENT

ಅಕ್ರಮ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಿ: ನಮ್ಮ ಕನ್ನಡಿಗರ ವಿಜಯಸೇನೆ

ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ಪ್ರತಿಭಟನೆ
Last Updated 30 ಜನವರಿ 2026, 8:11 IST
ಅಕ್ರಮ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಿ: ನಮ್ಮ ಕನ್ನಡಿಗರ ವಿಜಯಸೇನೆ

ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹುಂಡಿ ಏಣಿಕೆ: ₹2.78 ಲಕ್ಷ ಸಂಗ್ರಹ

Kollegala Hundi Counting: ಕೊಳ್ಳೇಗಾಲ: ಇಲ್ಲಿನ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಮರುಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು. ಒಟ್ಟು ₹2.78 ಲಕ್ಷ ನಗದು ಸಂಗ್ರಹವಾಗಿದೆ.
Last Updated 30 ಜನವರಿ 2026, 8:08 IST
ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಹುಂಡಿ ಏಣಿಕೆ: ₹2.78 ಲಕ್ಷ ಸಂಗ್ರಹ

ವರನಿಗೆ ಚೂರಿ ಇರಿತ: ಆರೋಪಿಗಳು ಪರಾರಿ

Kollegala Wedding Crime: ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ಇಲ್ಲಿನ ವೆಂಕಟೇಶ್ವರ ಮಹಲ್‌ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ಮದುವೆ ಶಾಸ್ತ್ರಕ್ಕೆ ಸಿದ್ಧತೆ ನಡೆದಿರುವಾಗಲೇ, ತಾಲ್ಲೂಕಿನ ಕುಣಗಳ್ಳಿಯ ಮದುಮಗ ರವೀಶ್ ಎಂಬವರಿಗೆ ಮೂವರು ಅಪರಿಚಿತರು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
Last Updated 30 ಜನವರಿ 2026, 8:07 IST
ವರನಿಗೆ ಚೂರಿ ಇರಿತ: ಆರೋಪಿಗಳು ಪರಾರಿ
ADVERTISEMENT
ADVERTISEMENT
ADVERTISEMENT