ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ

ಹಾವೇರಿ ಹೊರವಲಯದ ಜಾಗದಲ್ಲಿ ಸಮಾವೇಶ, ಮುಖ್ಯಮಂತ್ರಿ ಸಮಯ ಸಿಗದಿದ್ದಕ್ಕೆ ಒಂದು ದಿನ ಮುಂದೂಡಿಕೆ
Last Updated 7 ಫೆಬ್ರುವರಿ 2026, 4:16 IST
ಸರ್ಕಾರದ ಸಾಧನಾ ಸಮಾವೇಶ ಫೆ. 14ರಂದು: ಸಚಿವ ಶಿವಾನಂದ ಪಾಟೀಲ

ಯುವಕರು ಉದ್ಯಮಿಗಳಾಗಿ ಯಶಸ್ವಿಯಾಗಿ: ಶಾಸಕ ದರ್ಶನ್ ಧ್ರುವನಾರಾಯಣ

MLA Darshan Statement: ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ತಾಲ್ಲೂಕಿನ ಯುವಕರನ್ನು ಉದ್ಯಮಿಗಳಾಗಿ ರೂಪಿಸಲು ಬಿಲ್ಡರ್ಸ್ ಅಸೋಸಿಯೇಷನ್ ಮುಖ್ಯ ಪಾತ್ರವಹಿಸಬೇಕೆಂದು ಹೇಳಿದರು.
Last Updated 7 ಫೆಬ್ರುವರಿ 2026, 4:15 IST
ಯುವಕರು ಉದ್ಯಮಿಗಳಾಗಿ ಯಶಸ್ವಿಯಾಗಿ: ಶಾಸಕ ದರ್ಶನ್ ಧ್ರುವನಾರಾಯಣ

ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ದೊರೆಯದ ಆದ್ಯತೆ: ರವಿ ಭಂಡಾರಿ

Budget Criticism Mysuru: ಮೈಸೂರು ವಿಶ್ವವಿದ್ಯಾಲಯದ ಯೋಜನಾ ಆಯೋಗದ ಸಂದರ್ಶಕ ಮುಖ್ಯಸ್ಥ ರವಿ ಭಂಡಾರಿ ಮಾತನಾಡಿ, ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ತಕ್ಕ ಮಟ್ಟದ ಆದ್ಯತೆ ನೀಡಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
Last Updated 7 ಫೆಬ್ರುವರಿ 2026, 4:14 IST
ಕೇಂದ್ರ ಬಜೆಟ್‌ನಲ್ಲಿ ಕೃಷಿಗೆ ದೊರೆಯದ ಆದ್ಯತೆ: ರವಿ ಭಂಡಾರಿ

ರಾಣೆಬೆನ್ನೂರು: ವಿಜೃಂಭಣೆಯ ಚಂದ್ರಗುತ್ತೆಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

Rannebennur Temple Festival: ರಾಣೆಬೆನ್ನೂರಿನ ಕಮದೋಡ ಗ್ರಾಮದ ತಳವಾರ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ಚಂದ್ರಗುತ್ತೆಮ್ಮದೇವಿ ದೇವಸ್ಥಾನದಲ್ಲಿ ಭಕ್ತಿ ಭಾವದಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ನಡೆಯಿತು.
Last Updated 7 ಫೆಬ್ರುವರಿ 2026, 4:13 IST
ರಾಣೆಬೆನ್ನೂರು: ವಿಜೃಂಭಣೆಯ ಚಂದ್ರಗುತ್ತೆಮ್ಮದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಜಾಗ ಒತ್ತುವರಿ: ತೆರವು ಕಾರ್ಯಾಚರಣೆ

Land Reclamation Action: ಮೈಸೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ 38 ಗುಂಟೆ ಭೂಮಿಯ ಮೇಲೆ ನಡೆದಿದ್ದ ಅಕ್ರಮ ಒತ್ತುವರಿಯನ್ನು ಜಿಲ್ಲಾಡಳಿತವು ಶುಕ್ರವಾರ ಮುಂಜಾನೆ ತೆರವುಗೊಳಿಸಿದೆ.
Last Updated 7 ಫೆಬ್ರುವರಿ 2026, 4:12 IST
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಜಾಗ ಒತ್ತುವರಿ: ತೆರವು ಕಾರ್ಯಾಚರಣೆ

‘ಫ್ಲಿಪ್‌ಕಾರ್ಟ್‌’ ಮೊಬೈಲ್ ಬಾಕ್ಸ್ ಕಳ್ಳತನ

ಸಿನಿಮೀಯ ರೀತಿಯಲ್ಲಿ ಲಾರಿ ಹಿಂಬಾಲಿಸಿ ಕೃತ್ಯ | ಬೆಂಗಳೂರಿಗೆ ಧಾರವಾಡಕ್ಕೆ ಹೊರಟಿದ್ದ ಲಾರಿ
Last Updated 7 ಫೆಬ್ರುವರಿ 2026, 4:12 IST
fallback

26 ಜೋಡಿ ಸಾಮೂಹಿಕ ವಿವಾಹ

ಹಾನಗಲ್ ಭೂತಪ್ಪ ಮತ್ತು ಚೌಡೇಶ್ವರಿ ದೇವಾಲಯದಲ್ಲಿ ನಡೆದ 26 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಧಾರ್ಮಿಕ ವಾತಾವರಣಕ್ಕೆ ಹೊಸ ಮೆರಗು ನೀಡಿತು. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
Last Updated 7 ಫೆಬ್ರುವರಿ 2026, 4:11 IST
26 ಜೋಡಿ ಸಾಮೂಹಿಕ ವಿವಾಹ
ADVERTISEMENT

ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ತೆಪ್ಪೋತ್ಸವ

Temple Float Festival: ಬೆಟ್ಟದಪುರದ ತಾವರೆಕೆರೆಯಲ್ಲಿ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ತೆಪ್ಪೋತ್ಸವ ಗುರುವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು, ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಯಿತು.
Last Updated 7 ಫೆಬ್ರುವರಿ 2026, 4:11 IST
ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ತೆಪ್ಪೋತ್ಸವ

ರತ್ನಪುರಿ | ಇಂದು ಕೊಂಡೋತ್ಸವ, ನಾಳೆ ಜಮಾಲ್ ಬೀಬಿ ಗಂಧೋತ್ಸವ

Religious Festivities: ಧರ್ಮಾಪುರ ಸಮೀಪದ ರತ್ನಪುರಿಯಲ್ಲಿ ಶನಿವಾರ ಆಂಜನೇಯ ಸ್ವಾಮಿ ಕೊಂಡೋತ್ಸವ ಮತ್ತು ಭಾನುವಾರ ಜಮಾಲ್ ಬೀಬಿ ಗಂಧೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Last Updated 7 ಫೆಬ್ರುವರಿ 2026, 4:09 IST
ರತ್ನಪುರಿ | ಇಂದು ಕೊಂಡೋತ್ಸವ, ನಾಳೆ ಜಮಾಲ್ ಬೀಬಿ ಗಂಧೋತ್ಸವ

ರಾಯಚೂರು: ಆಹಾರ ಮೇಳಕ್ಕೆ ಮಕ್ಕಳ, ಯುವಕರ ದಂಡು

ಜಿಲೇಬಿ ಸವಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ
Last Updated 7 ಫೆಬ್ರುವರಿ 2026, 4:08 IST
ರಾಯಚೂರು: ಆಹಾರ ಮೇಳಕ್ಕೆ ಮಕ್ಕಳ, ಯುವಕರ ದಂಡು
ADVERTISEMENT
ADVERTISEMENT
ADVERTISEMENT