ಗುರುವಾರ, 22 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾದರೆ ದೇಶಕ್ಕೆ ಮಾರಕ: ಸಚಿವ ಮಂಕಾಳ ವೈದ್ಯ

Karnataka Schools: ‘ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾದರೆ ಅವರ ಭವಿಷ್ಯಕಷ್ಟೇ ಅಲ್ಲದೆ ದೇಶದ ಅಭಿವೃದ್ಧಿಗೂ ಅದು ಮಾರಕವಾಗುತ್ತದೆ' ಎಂದು ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
Last Updated 22 ಜನವರಿ 2026, 7:07 IST
ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾದರೆ ದೇಶಕ್ಕೆ ಮಾರಕ: ಸಚಿವ ಮಂಕಾಳ ವೈದ್ಯ

ಮುಂಡಗೋಡ | ಕಸ ವಿಲೇವಾರಿ ನಿರ್ವಹಣೆ ಕೊರತೆ: ತುಕ್ಕು ಹಿಡಿದ ಯಂತ್ರೋಪಕರಣ

Garbage Disposal: ಪಟ್ಟಣದ 19 ವಾರ್ಡ್‌ಗಳಿಂದ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಕೆಲವು ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ವಾಹನಗಳು ಬಂದು ಮನೆ, ಮನೆ ಕಸವನ್ನು ಸಂಗ್ರಹಣೆ ಮಾಡುತ್ತಿವೆ.
Last Updated 22 ಜನವರಿ 2026, 7:06 IST
ಮುಂಡಗೋಡ | ಕಸ ವಿಲೇವಾರಿ ನಿರ್ವಹಣೆ ಕೊರತೆ: ತುಕ್ಕು ಹಿಡಿದ ಯಂತ್ರೋಪಕರಣ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧಿಸಿ ಪಾದಯಾತ್ರೆ

'ಪರಿಸರದ ಮೇಲಿನ ದಾಳಿ ಸಹಿಸಲ್ಲ'
Last Updated 22 ಜನವರಿ 2026, 7:04 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧಿಸಿ ಪಾದಯಾತ್ರೆ

ಹಿಂದೂ ಸಮಾಜದ ಮೇಲಿನ ಆಕ್ರಮಣ ನಿಲ್ಲಲಿ: ರಾಘವೇಂದ್ರ ಕಾಗವಾಡ

Hindu Awareness: ಭಾರತ ಸಾವಿರಾರು ವರ್ಷಗಳ ಅತ್ಯಂತ ಪ್ರಾಚೀನತೆಯ ಶ್ರೇಷ್ಠವಾದ ಸಂಸ್ಕೃತಿ ಹೊಂದಿದ ದೇಶ. ಮಾನವನು ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಬೇಕಾದ ಎಲ್ಲ ರೀತಿಯ ವ್ಯವಸ್ಥೆ ಹೊಂದಿದ ದೇಶ.
Last Updated 22 ಜನವರಿ 2026, 7:03 IST
ಹಿಂದೂ ಸಮಾಜದ ಮೇಲಿನ ಆಕ್ರಮಣ ನಿಲ್ಲಲಿ: ರಾಘವೇಂದ್ರ ಕಾಗವಾಡ

ಕಾರವಾರದಲ್ಲಿ ಮಾಘ ಚತುರ್ಥಿ ಸಂಭ್ರಮ

ಕಲಾವಿದರ ಕೈಯ್ಯಲ್ಲಿ ಮೂಡಿದ ವಿಘ್ನನಿವಾರಕನ ಮೂರ್ತಿ:ಮನೆಗಳಲ್ಲಿ ಸಿದ್ಧತೆ
Last Updated 22 ಜನವರಿ 2026, 7:01 IST
ಕಾರವಾರದಲ್ಲಿ ಮಾಘ ಚತುರ್ಥಿ ಸಂಭ್ರಮ

ಕಾರವಾರ: ಎಂಡೋಸಲ್ಫಾನ್ ಬಾಧಿತ ಮಕ್ಕಳಿಗೆ ಆಶಾಕಿರಣ

ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾಹಿತಿ
Last Updated 22 ಜನವರಿ 2026, 6:59 IST
ಕಾರವಾರ: ಎಂಡೋಸಲ್ಫಾನ್ ಬಾಧಿತ ಮಕ್ಕಳಿಗೆ ಆಶಾಕಿರಣ

ಅಂತರರಾಷ್ಟ್ರೀಯ ಯೋಗ: ಮಾನ್ವಿಗೆ 2 ಚಿನ್ನದ ಪದಕ

Kashmir News: ಟ್ರಾಜಿಕ್ ನ್ಯೂಸ್ ಫ್ರಮ್ ಕಾಶ್ಮೀರ್: ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದರು. ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಕರ್ನಾಟಕದ ಯುವಕ ಬಲಿಯಾಗಿದ್ದಾರೆ.
Last Updated 22 ಜನವರಿ 2026, 6:57 IST
ಅಂತರರಾಷ್ಟ್ರೀಯ ಯೋಗ: ಮಾನ್ವಿಗೆ 2 ಚಿನ್ನದ ಪದಕ
ADVERTISEMENT

ಉತ್ತರ ಕನ್ನಡ | ಗಂಗಾಷ್ಟಮಿ: ಜಿಲ್ಲೆಯ ವಿವಿಧೆಡೆ ನದಿ ಪೂಜೆ

ಪಶ್ಚಿಮ ಘಟ್ಟ ರಕ್ಷಣೆಗೆ ಸ್ವರ್ಣವಲ್ಲೀ ಶ್ರೀಗಳ ಕರೆ
Last Updated 22 ಜನವರಿ 2026, 6:57 IST
ಉತ್ತರ ಕನ್ನಡ | ಗಂಗಾಷ್ಟಮಿ: ಜಿಲ್ಲೆಯ ವಿವಿಧೆಡೆ ನದಿ ಪೂಜೆ

ಚಾಲುಕ್ಯರ ಕೀರ್ತಿ ಪಸರಿಸದಿರುವುದು ದುರ್ದೈವ: ಚಿಮ್ಮನಕಟ್ಟಿ

ಬಾದಾಮಿ, ಪಟ್ಟದಕಲ್ಲು, ಐಹೊಳೆಯಲ್ಲಿ ನಡೆದ ಚಾಲುಕ್ಯ ಉತ್ಸವಕ್ಕೆ ತೆರೆ
Last Updated 22 ಜನವರಿ 2026, 6:53 IST
ಚಾಲುಕ್ಯರ ಕೀರ್ತಿ ಪಸರಿಸದಿರುವುದು ದುರ್ದೈವ: ಚಿಮ್ಮನಕಟ್ಟಿ

ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು: ಕೃಷ್ಣಾ ಜೋಶಿ

Hindutva Unity: ಹಿಂದೂ ಸಮಾಜ ಏಕತೆಯಾಗಬೇಕು ಎಂಬ ಉದ್ದೇಶದಿಂದ ಸಮ್ಮೇಳನ ಆಯೋಜನೆ ಮಾಡಲಾಗಿದೆ. ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು ಎನ್ನುವ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಬರಬೇಕು ಎಂದು ಕೃಷ್ಣಾ ಜೋಶಿ ತಿಳಿಸಿದರು.
Last Updated 22 ಜನವರಿ 2026, 6:52 IST
ನಾವೆಲ್ಲ ಹಿಂದೂ, ನಾವೆಲ್ಲ ಬಂಧು, ನಾವೆಲ್ಲ ಒಂದು: ಕೃಷ್ಣಾ ಜೋಶಿ
ADVERTISEMENT
ADVERTISEMENT
ADVERTISEMENT