ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ: BJP ಜನ, ಗುತ್ತಿಗೆದಾರರಿಂದ ಆರೋಪ

ಆರೋಪ– ಪ್ರತ್ಯಾರೋಪಕ್ಕೆ ಎರಡು ಆಡಿಯೊ ಬಿಡುಗಡೆ
Last Updated 22 ಫೆಬ್ರುವರಿ 2026, 7:08 IST
ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ: BJP ಜನ, ಗುತ್ತಿಗೆದಾರರಿಂದ ಆರೋಪ

ಶಾಸಕ ಚಂದ್ರು ಲಮಾಣಿ: ವೇಗವಾಗಿ ಬೆಳೆದು ಮುಗ್ಗರಿಸಿದರು!

Shirahatti MLA: ಮುಂಡರಗಿ ತಾಲ್ಲೂಕಿನ ದಿಂಡೂರು ತಾಂಡಾದ ಚಂದ್ರು ಲಮಾಣಿ ರಾಜಕಾರಣಿ ಆಗುವುದಕ್ಕೂ ಮುನ್ನ ಶಿರಹಟ್ಟಿ ತಾಲ್ಲೂಕು ಆರೋಗ್ಯಾಧಿಕಾರಿಯಾಗಿದ್ದರು. ಆಗ ಹೊರರೋಗಿ ವಿಭಾಗದ ಚೀಟಿ ಮಾಡುವ ಹಣದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.
Last Updated 22 ಫೆಬ್ರುವರಿ 2026, 7:01 IST
ಶಾಸಕ ಚಂದ್ರು ಲಮಾಣಿ: ವೇಗವಾಗಿ ಬೆಳೆದು ಮುಗ್ಗರಿಸಿದರು!

ಶಾಸಕರೇ,ಕೈಗಾರಿಕೆಗಳಿಗೆ ಧಮ್ಕಿ ಹಾಕುತ್ತೀರಾ?:ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿ

ಕೊತ್ತೂರು ಮಂಜುನಾಥ್‌ ವಿರುದ್ಧ ಟೀಕಾ ಪ್ರಹಾರ, ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು
Last Updated 22 ಫೆಬ್ರುವರಿ 2026, 6:53 IST
ಶಾಸಕರೇ,ಕೈಗಾರಿಕೆಗಳಿಗೆ ಧಮ್ಕಿ ಹಾಕುತ್ತೀರಾ?:ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿ

ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಎಲ್ಲರಿಗೂ ಇ–ಮೇಲ್‌ನಲ್ಲೇ ಆಹ್ವಾನ; ಎಂ.ಮಲ್ಲೇಶ್‌

ಕೈಗಾರಿಕೆಗಳಲ್ಲಿ ಅರ್ಹತೆ ಮೇಲೆ ಉದ್ಯೋಗ: ಸಂಸದ ಮಲ್ಲೇಶ್‌ ಬಾಬು
Last Updated 22 ಫೆಬ್ರುವರಿ 2026, 6:50 IST
ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಎಲ್ಲರಿಗೂ ಇ–ಮೇಲ್‌ನಲ್ಲೇ ಆಹ್ವಾನ; ಎಂ.ಮಲ್ಲೇಶ್‌

ಎತ್ತಿನಹೊಳೆ: ಭೂಸ್ವಾಧೀನ ಚುರುಕುಗೊಳಿಸಿ; ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ
Last Updated 22 ಫೆಬ್ರುವರಿ 2026, 6:48 IST
ಎತ್ತಿನಹೊಳೆ: ಭೂಸ್ವಾಧೀನ ಚುರುಕುಗೊಳಿಸಿ; ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ

ಘನತ್ಯಾಜ್ಯಕ್ಕೆ ಅರಭಿಕೊತ್ತನೂರಿನಲ್ಲಿ 5 ಎಕರೆ: ಆಕ್ಷೇಪಣೆ ಆಹ್ವಾನ

Waste Disposal Land: ತಾಲ್ಲೂಕಿನ ವಕ್ಕಲೇರಿ ಹೋಬಳಿ ಅರಭಿಕೊತ್ತನೂರು ಗ್ರಾಮದ ಸರ್ವೆ ನಂ 152ರಲ್ಲಿ ಕೋಲಾರ ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗಾಗಿ ನೆಲಭರ್ತಿ ಜಾಗಕ್ಕಾಗಿ ವಿಭಜನೆಯಲ್ಲಿ 5 ಎಕರೆ ಜಮೀನು ಮಂಜೂರಾತಿ ಮಾಡಲಾಗಿರುತ್ತದೆ.
Last Updated 22 ಫೆಬ್ರುವರಿ 2026, 6:46 IST
ಘನತ್ಯಾಜ್ಯಕ್ಕೆ ಅರಭಿಕೊತ್ತನೂರಿನಲ್ಲಿ 5 ಎಕರೆ: ಆಕ್ಷೇಪಣೆ ಆಹ್ವಾನ

ಮಾತೃಭಾಷೆ, ಕೆಂಪು ಪುಸ್ತಕ ದಿನಾಚರಣೆ

ಅಮೆರಿಕ ಅಧ್ಯಕ್ಷ ಟ್ರಂಪ್ ನೀತಿಗಳಿಂದಾಗಿ ದುಡಿಯುವ ವರ್ಗಕ್ಕೆ ತೀವ್ರ ಬಿಕ್ಕಟ್ಟು
Last Updated 22 ಫೆಬ್ರುವರಿ 2026, 6:44 IST
ಮಾತೃಭಾಷೆ, ಕೆಂಪು ಪುಸ್ತಕ ದಿನಾಚರಣೆ
ADVERTISEMENT

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ- ಶವ ಇಟ್ಟು ಪ್ರತಿಭಟನೆ

Chikkamagaluru Elephant Menace: ತಾಲ್ಲೂಕಿನ ಹುಣಸೇಹಳ್ಳಿ ಸಮೀಪದ ಹ್ಯಾರಂಬಿಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹಾವೇರಿ ಜಿಲ್ಲೆಯ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ. ವಾರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 22 ಫೆಬ್ರುವರಿ 2026, 6:43 IST
ಚಿಕ್ಕಮಗಳೂರು: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಬಲಿ- ಶವ ಇಟ್ಟು ಪ್ರತಿಭಟನೆ

ವ್ಹೀಲೆ: ಇಬ್ಬರು ಯುವಕರ ಬಂಧನ

Andersonpet Police: ಜನದಟ್ಟಣೆ ಪ್ರದೇಶದಲ್ಲಿ ಬೈಕ್‌ನಲ್ಲಿ ವ್ಹೀಲೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಆ್ಯಂಡರ್‌ಸನ್‌ಪೇಟೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆ್ಯಂಡರ್‌ಸನ್‌ಪೇಟೆಯ ವಾಸನ್ ವೃತ್ತದ ಬಳಿ ಮಧ್ಯಾಹ್ನ 12 ಗಂಟೆ ವೇಳೆ ಇವರು ವ್ಹೀಲೆ ಮಾಡಿದ್ದಾರೆ.
Last Updated 22 ಫೆಬ್ರುವರಿ 2026, 6:43 IST
ವ್ಹೀಲೆ: ಇಬ್ಬರು ಯುವಕರ ಬಂಧನ

ನೀರಿನ ತೊಟ್ಟಿಗೆ ಬಿದ್ದು ಕರಡಿ ಸಾವು

Wild Animal Death: ತಾಲ್ಲೂಕಿನ ಹರೇನಹಳ್ಳಿಯ ರೈತ ಜಯಣ್ಣ ಅವರ ತೋಟದಲ್ಲಿನ ತೊಟ್ಟಿಗೆ ಬಿದ್ದು ಸುಮಾರು 10 ವರ್ಷದ ಹೆಣ್ಣು ಕರಡಿ ಮೃತಪಟ್ಟಿದೆ. ಜಯಣ್ಣ ತೋಟಕ್ಕೆ ಹೋದಾಗ ತೊಟ್ಟಿಗೆ ಬಿದ್ದಿದ್ದ ಕರಡಿ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Last Updated 22 ಫೆಬ್ರುವರಿ 2026, 6:41 IST
ನೀರಿನ ತೊಟ್ಟಿಗೆ ಬಿದ್ದು ಕರಡಿ ಸಾವು
ADVERTISEMENT
ADVERTISEMENT
ADVERTISEMENT