ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಅಗ್ನಿ ಅನಾಹುತ: ವ್ಯಾಪಾರಿಗಳಿಗೆ ನೆರವಿನ ಭರವಸೆ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ

Biligirirangana Betta: ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ರಥದ ಬೀದಿಯಲ್ಲಿ ಈಚೆಗೆ ಅಗ್ನಿ ಅನಾಹುತದಿಂದ ಭಸ್ಮವಾದ ಪೆಟ್ಟಿಗೆ ಅಂಗಡಿಗಳ ಮಾಲೀಕರನ್ನು ಭಾನುವಾರ ರಾತ್ರಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಸರ್ಕಾರದ ನೆರವು ಕಲ್ಪಿಸುವ ಭರವಸೆ ನೀಡಿದರು.
Last Updated 12 ಜನವರಿ 2026, 6:04 IST
ಅಗ್ನಿ ಅನಾಹುತ: ವ್ಯಾಪಾರಿಗಳಿಗೆ ನೆರವಿನ ಭರವಸೆ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ: ಹೊರಡದ ಅಧಿಸೂಚನೆ

ಹಾಲಿ ಕುಲಪತಿ ಅವಧಿ ಮಾರ್ಚ್‌ 23ಕ್ಕೆ ಅಂತ್ಯ
Last Updated 12 ಜನವರಿ 2026, 6:02 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ: ಹೊರಡದ ಅಧಿಸೂಚನೆ

ಮರಿಯಮ್ಮನಹಳ್ಳಿ | ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಸಾವು

Child Injury Case: ಮನೆಯ ಮಾಳಿಗೆಯ ಮೇಲಿನಿಂದ ಬಿದ್ದು ತೀವ್ರಗಾಯಗೊಂಡ ಮೂರು ವರ್ಷದ ಬಾಲಕಿ ಮಯೂರಿ ಚಿಕಿತ್ಸೆ ಫಲಿಸದೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಜನವರಿ 2026, 5:58 IST
ಮರಿಯಮ್ಮನಹಳ್ಳಿ | ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಸಾವು

ಸಿರುಗುಪ್ಪ | ₹1.49 ಕೋಟಿ ವಂಚನೆ: ದೂರು

Financial Scam: ನಗರದ 28 ಅಧಿಕ ಜನರಿಂದ ವೈಯಕ್ತಿಕ ಉದ್ದೇಶಕ್ಕಾಗಿ ₹1.49 ಕೋಟಿ ಹಣ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಶರೀತ ಗಂಡ ಗುರುಮೂರ್ತಿ ಮತ್ತು ಪಿ.ಬಿ.ಈರಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 12 ಜನವರಿ 2026, 5:58 IST
ಸಿರುಗುಪ್ಪ | ₹1.49 ಕೋಟಿ ವಂಚನೆ: ದೂರು

ತೆಕ್ಕಲಕೋಟೆ | ಶಂಕರಲಿಂಗ ದೇವಸ್ಥಾನ ಕುಂಭೋತ್ಸವ

Temple Celebration: ಪಟ್ಟಣದ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಧನುರ್ಮಾಸ ಪೂಜಾ ಕಾರ್ಯಕ್ರಮ ಸಮಾರೋಪ ಹಾಗೂ 29ನೇ ವರ್ಷದ ಕುಂಭೋತ್ಸವ ಕಾರ್ಯಕ್ರಮವು ಚಿಪ್ಪಿಗ ಸಮಾಜದ ಬಂಧುಗಳಿಂದ ಸಂಭ್ರಮದಿಂದ ಜರುಗಿತು.
Last Updated 12 ಜನವರಿ 2026, 5:58 IST
ತೆಕ್ಕಲಕೋಟೆ | ಶಂಕರಲಿಂಗ ದೇವಸ್ಥಾನ ಕುಂಭೋತ್ಸವ

ಕಂಪ್ಲಿ: ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Literary Honor: ಗಂಗಾಸಂಕೀರ್ಣದಲ್ಲಿ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ 186ನೇ ಮಹಾಮನೆ ಕಾರ್ಯಕ್ರಮದಲ್ಲಿ ಕೆ. ನಾಗರತ್ನಮ್ಮ ಮತ್ತು ಕೆ. ವಾಲ್ಮೀಕಿ ಈರಣ್ಣ ಅವರಿಗೆ ಗೌರವ ಸಲ್ಲಿಸಲಾಯಿತು.
Last Updated 12 ಜನವರಿ 2026, 5:57 IST
ಕಂಪ್ಲಿ: ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ಟ್ರ್ಯಾಕ್ಟರ್ ಅಪಘಾತ: ನಾಲ್ವರು ಸಾವು

Tractor Crash: ಟ್ರ್ಯಾಕ್ಟರ್ ಬಂಪರ್ ಮುರಿದ ಪರಿಣಾಮ ಟ್ರೈಲರ್‌ನಲ್ಲಿ ಇದ್ದವರು ಕೆಳಗೆ ಬಿದ್ದು ತಾಲ್ಲೂಕಿನ ಆನೇಕಲ್ಲು ತಾಂಡಾದ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ನಡೆದಿದೆ.
Last Updated 12 ಜನವರಿ 2026, 5:57 IST
ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ಟ್ರ್ಯಾಕ್ಟರ್ ಅಪಘಾತ: ನಾಲ್ವರು ಸಾವು
ADVERTISEMENT

ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ

Police Raid: ಹಲಗೂರು: ಸಮೀಪದ ಎನ್.ಹಲಸಹಳ್ಳಿ ಬಳಿಯ ಹೊರವಲಯದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಹಲಗೂರು ಪೊಲೀಸರು 7 ಮಂದಿಯನ್ನು ಬಂಧಿಸಿ ₹ 22,000 ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಭಾನುವಾರ ಸಂಜೆ ಈ ದಾಳಿ ನಡೆಸಲಾಯಿತು.
Last Updated 12 ಜನವರಿ 2026, 5:55 IST
ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ

ತಾಕತ್ತಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಲಿ: ರೇವಣ್ಣಗೆ ಶಿವಲಿಂಗೇಗೌಡ ಆಹ್ವಾನ

ಸೋಲು–ಗೆಲುವು ಜನರ ತೀರ್ಮಾನ
Last Updated 12 ಜನವರಿ 2026, 5:55 IST
ತಾಕತ್ತಿದ್ದರಿಂದ ಅರಸೀಕೆರೆಯಿಂದ ಸ್ಪರ್ಧಿಸಲಿ: ರೇವಣ್ಣಗೆ ಶಿವಲಿಂಗೇಗೌಡ ಆಹ್ವಾನ

ರೈತರ ಹಿತ ಕಾಪಾಡದ ಕಾಂಗ್ರೆಸ್ ಸರ್ಕಾರ: ಶಾಸಕ ಎಚ್.ಡಿ.ರೇವಣ್ಣ

2028ಕ್ಕೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ
Last Updated 12 ಜನವರಿ 2026, 5:55 IST
ರೈತರ ಹಿತ ಕಾಪಾಡದ ಕಾಂಗ್ರೆಸ್ ಸರ್ಕಾರ: ಶಾಸಕ ಎಚ್.ಡಿ.ರೇವಣ್ಣ
ADVERTISEMENT
ADVERTISEMENT
ADVERTISEMENT