ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಜೋಳದ ಕಣಜ ಎಮ್ಮಿಗನೂರು: ಶೇ 90ರಷ್ಟು ಪ್ರದೇಶದಲ್ಲಿ ವಿವಿಧ ತಳಿ ಜೋಳ!

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರದ ನಿರೀಕ್ಷೆಯಲ್ಲಿ ರೈತರು
Last Updated 13 ಜನವರಿ 2026, 7:31 IST
ಜೋಳದ ಕಣಜ ಎಮ್ಮಿಗನೂರು: ಶೇ 90ರಷ್ಟು ಪ್ರದೇಶದಲ್ಲಿ ವಿವಿಧ ತಳಿ ಜೋಳ!

ಶೀಘ್ರವೇ ಮೆಟ್ರೊ ಪ್ರಯಾಣ ದರ ಮತ್ತೆ ಏರಿಕೆ: ಇಲ್ಲಿದೆ ಸಂಪೂರ್ಣ ವಿವರ

Bengaluru Metro Ticket Price: ನಮ್ಮ ಮೆಟ್ರೊ ಪ್ರಯಾಣಿಕರಿಗೆ ಶೀಘ್ರವೇ ಮತ್ತೊಮ್ಮೆ ದರ ಏರಿಕೆ ಬಿಸಿ ತಟ್ಟಲಿದೆ. ಫೆಬ್ರುವರಿಯಿಂದ ಶೇಕಡ 5ರಷ್ಟು ಟಿಕೆಟ್‌ ದರ ಏರಿಕೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮುಂದಾಗಿದೆ ಎಂದು ವರದಿಯಾಗಿದೆ.
Last Updated 13 ಜನವರಿ 2026, 7:25 IST
ಶೀಘ್ರವೇ ಮೆಟ್ರೊ ಪ್ರಯಾಣ ದರ ಮತ್ತೆ ಏರಿಕೆ: ಇಲ್ಲಿದೆ ಸಂಪೂರ್ಣ ವಿವರ

ಅಮೃತ ಮಹೋತ್ಸವ ಕಂಡ ಕನ್ನನಾಯಕನಕಟ್ಟೆ ಶಾಲೆ

ಗ್ರಾಮಸ್ಧರ ಸಹಕಾರ ಹಾಗೂ ಶಿಕ್ಷಕರ ಪರಿಶ್ರಮದಿಂದ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಕೊಂಡು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟ ಕನ್ನನಾಯಕನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ ಎಂದು ಶಿಕ್ಷಕ ಕೆ.ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 13 ಜನವರಿ 2026, 7:25 IST
ಅಮೃತ ಮಹೋತ್ಸವ ಕಂಡ ಕನ್ನನಾಯಕನಕಟ್ಟೆ ಶಾಲೆ

ಕೊಟ್ಟೂರು: ದುಶ್ಚಟಕ್ಕೆ ಬಲಿಯಾಗಿ ವ್ಯಕ್ತಿ ಸಾವು

Kottur ಕೊಟ್ಟೂರು: ಮದ್ಯ ಸೇವನೆಯ ದುಶ್ಚಟಕ್ಕೆ ಬಲಿಯಾಗಿ ಆನಾರೋಗ್ಯದಿಂದ ವ್ಯಕ್ತಿಯೊಬ್ಬ ಸಾವಿಗಿಡಾದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ
Last Updated 13 ಜನವರಿ 2026, 7:23 IST
ಕೊಟ್ಟೂರು: ದುಶ್ಚಟಕ್ಕೆ ಬಲಿಯಾಗಿ ವ್ಯಕ್ತಿ ಸಾವು

ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ: ಇ. ತುಕರಾಂ

E. Tukaram ‘ಸ್ವಚ್ಛ ವರ್ಚಸ್ಸು ಇರುವವರಿಗೆ ಮಂತ್ರಿ ಸ್ಥಾನ ನೀಡಿ ಎಂದು ನಾನು ಪ್ರತಿಪಾದಿಸುತ್ತ ಬಂದಿರುವುದು ನಿಜ, ಮುಂದಿನ ಸಂಪುಟ ವಿಸ್ತರಣೆ ವೇಳೆ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದರೆ ನಾನು ಅದನ್ನು ಸ್ವಾಗತಿಸುವೆ’ ಎಂದು ಸಂಸದ ಇ.ತುಕರಾಂ ಹೇಳಿದರು.
Last Updated 13 ಜನವರಿ 2026, 7:22 IST
ನಾಗೇಂದ್ರಗೆ ಸಚಿವ ಸ್ಥಾನ ನೀಡಿದರೆ ಸ್ವಾಗತ: ಇ. ತುಕರಾಂ

ಬಳ್ಳಾರಿ ಘರ್ಷಣೆ: ಸಿಐಡಿಯಿಂದ ದಾಖಲೆ ಸಂಗ್ರಹ ಬಹುತೇಕ ಪೂರ್ಣ

ಸೋಮವಾರವೂ ಪೊಲೀಸ್‌ ಇಲಾಖೆಯಿಂದ ಮಾಹಿತಿ ಸಂಗ್ರಹಿಸಿದ ಸಿಐಡಿ
Last Updated 13 ಜನವರಿ 2026, 7:21 IST
ಬಳ್ಳಾರಿ ಘರ್ಷಣೆ: ಸಿಐಡಿಯಿಂದ ದಾಖಲೆ ಸಂಗ್ರಹ ಬಹುತೇಕ ಪೂರ್ಣ

ಜಿಂದಾಲ್‌ನ ಉದ್ಯೋಗಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹38 ಲಕ್ಷ ವಂಚನೆ

online fraud ಅಧಿಕ ಲಾಭಾಂಶದ ಆಮಿಷವೊಡ್ಡಿ ಜಿಂದಾಲ್‌ನ ಉದ್ಯೋಗಿಯೊಬ್ಬರಿಗೆ ಆನ್‌ಲೈನ್‌ಲ್ಲಿ ₹38 ಲಕ್ಷ ವಂಚನೆ ಮಾಡಲಾಗಿದೆ.
Last Updated 13 ಜನವರಿ 2026, 7:14 IST
ಜಿಂದಾಲ್‌ನ ಉದ್ಯೋಗಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹38 ಲಕ್ಷ ವಂಚನೆ
ADVERTISEMENT

ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

Hiriyur ನಗರದ ಸರ್ಕಾರಿ ಪಿಯು ಕಾಲೇಜು ರಸ್ತೆಯ ನಿವಾಸಿ ಸಿದ್ದೇಶ್ವರಸ್ವಾಮಿ (84)ಸೋಮವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು.
Last Updated 13 ಜನವರಿ 2026, 7:04 IST
ಹಿರಿಯೂರು: ಸಿದ್ದೇಶ್ವರಸ್ವಾಮಿ ನಿಧನ

ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

‘ಸುಜ್ಞಾನ ಸಂಗಮ’ದಲ್ಲಿ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ
Last Updated 13 ಜನವರಿ 2026, 7:03 IST
ಮಠಗಳು ರಾಜಕೀಯದಿಂದ ದೂರವಿದ್ದು ಸೇವಾ ಕೇಂದ್ರಗಳಾಗಬೇಕು: ಶಾಂತವೀರ ಸ್ವಾಮೀಜಿ

ಹರಿಹರ ಜಾತ್ರೆಯಲ್ಲಿ; 25 ಸಾವಿರ ಭಕ್ತರ ನಿರೀಕ್ಷೆ– ಸೋಮನಗೌಡ ಪಾಟೀಲ್

Veerashaiva Panchamasali community ಜ.15 ರಂದು ಹರ ಜಾತ್ರೆಗೆ 25 ಸಾವಿರ ಭಕ್ತರು:  ಧ್ಯಾನ, ದಾಸೋಹ ಮಂದಿರ ಲೋಕಾರ್ಪಣೆ
Last Updated 13 ಜನವರಿ 2026, 7:02 IST
ಹರಿಹರ ಜಾತ್ರೆಯಲ್ಲಿ; 25 ಸಾವಿರ ಭಕ್ತರ ನಿರೀಕ್ಷೆ– ಸೋಮನಗೌಡ ಪಾಟೀಲ್
ADVERTISEMENT
ADVERTISEMENT
ADVERTISEMENT