ಬುಧವಾರ, 28 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಮರ್ಯಾದೆಗೇಡು ಹತ್ಯೆ ಮಾಡಿದವರನ್ನು ಶೂಟ್ ಮಾಡಿ: ಪ್ರಮೋದ್ ಮುತಾಲಿಕ್

Honor Killing: ‘ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ಪರಿಶಿಷ್ಟ ಜಾತಿ ಯುವಕನನ್ನು ಮದುವೆಯಾದ ಕಾರಣಕ್ಕೆ ತನ್ನ ಗರ್ಭಿಣಿ ಮಗಳನ್ನು ಮರ್ಯಾದೆಗೇಡು ಹತ್ಯೆ ಮಾಡಿದ ತಂದೆ ಹಾಗೂ ಇತರರನ್ನು ಸಾರ್ವಜನಿಕವಾಗಿ ಶೂಟ್ ಮಾಡಬೇಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
Last Updated 28 ಜನವರಿ 2026, 12:56 IST
ಮರ್ಯಾದೆಗೇಡು ಹತ್ಯೆ ಮಾಡಿದವರನ್ನು ಶೂಟ್ ಮಾಡಿ: ಪ್ರಮೋದ್ ಮುತಾಲಿಕ್

ಮೈಸೂರು ಮೃಗಾಲಯ: ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

Giraffe Yuvraaj Death: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದೀರ್ಘಕಾಲ ಬದುಕಿದ್ದ ಜಿರಾಫೆ ಯುವರಾಜ ವೃದ್ಧಾಪ್ಯದಿಂದ ಮೃತಪಟ್ಟಿದೆ. 2001ರಲ್ಲಿ ಜನಿಸಿದ್ದ ಯುವರಾಜನನ್ನು 2025ರಲ್ಲಿ 25ನೇ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು.
Last Updated 28 ಜನವರಿ 2026, 12:46 IST
ಮೈಸೂರು ಮೃಗಾಲಯ: ದೀರ್ಘಾಯುಷಿ ಜಿರಾಫೆ ‘ಯುವರಾಜ’ ಇನ್ನಿಲ್ಲ

ಎಂಡಿಎಂಎ ತಯಾರಿಕೆ ಆರೋಪ: ದೆಹಲಿ ಪೊಲೀಸರಿಂದ ರಾಸಾಯನಿಕ ತಯಾರಿಕಾ ಘಟಕಕ್ಕೆ ದಾಳಿ

Drug Factory Bust: ಮೈಸೂರಿನ ಹೆಬ್ಬಾಳದಲ್ಲಿರುವ ಕಟ್ಟಡದಲ್ಲಿ ಎಂಡಿಎಂಎ ತಯಾರಿಕಾ ಆರೋಪದ ಮೇಲೆ ದೆಹಲಿಯ ಎನ್ ಸಿಬಿ ಪೊಲೀಸರು ದಾಳಿ ನಡೆಸಿದ್ದು, ರಾಸಾಯನಿಕ ತಯಾರಿಕಾ ಘಟಕವೊಂದು ಪತ್ತೆಯಾಗಿದೆ. ಘಟಕದ ಸಿಬ್ಬಂದಿಗಳ ವಿಚಾರಣೆ ನಡೆಯುತ್ತಿದೆ.
Last Updated 28 ಜನವರಿ 2026, 12:41 IST
ಎಂಡಿಎಂಎ ತಯಾರಿಕೆ ಆರೋಪ: ದೆಹಲಿ ಪೊಲೀಸರಿಂದ ರಾಸಾಯನಿಕ ತಯಾರಿಕಾ ಘಟಕಕ್ಕೆ ದಾಳಿ

ಮಹಿಳಾ ಉದ್ಯೋಗಿಗಳ ಹಿತ ಕಾಪಾಡಲು ಸಂಘ ರಚನೆ: ವೀಣಾ ಹೊಸಮನಿ

Women Empowerment: ಮಹಿಳಾ ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆ ಬಗೆಹರಿಸಲು ಈ ಸಂಘ ರಚಿಸಲಾಗಿದೆ. ಮಹಿಳಾ ಉದ್ಯೋಗಿಗಳೊಂದಿಗೆ ಯಾವುದೇ ಅಹಿತಕರ ಘಟನೆ ನಡೆದಾಗ, ಅವರು ನಮ್ಮ ಸಂಘದ ಸದಸ್ಯರಾಗಿದ್ದಾರೋ ಇಲ್ಲವೋ...
Last Updated 28 ಜನವರಿ 2026, 11:02 IST
ಮಹಿಳಾ ಉದ್ಯೋಗಿಗಳ ಹಿತ ಕಾಪಾಡಲು ಸಂಘ ರಚನೆ: ವೀಣಾ ಹೊಸಮನಿ

ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

Voter Enrollment Issue: ಬಾಗಲಕೋಟೆ ಜಿಲ್ಲೆಯ ಖಾಸಗಿ ವಸತಿ ನಿಲಯಗಳಲ್ಲಿರುವ ಹೊರ ಜಿಲ್ಲೆಯ ವಿದ್ಯಾರ್ಥಿಗಳ ಹೆಸರುಗಳನ್ನು ನಿಯಮಬಾಹಿರವಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
Last Updated 28 ಜನವರಿ 2026, 8:24 IST
ಬಾಗಲಕೋಟೆ: ಅಧ್ಯಯನಕ್ಕೆ ಬಂದ ವಿದ್ಯಾರ್ಥಿಗಳ ಹೆಸರು ಸೇರ್ಪಡೆಗೆ ಆಕ್ಷೇಪ

ತೇರದಾಳ: ವಿರಾಟ ಹಿಂದೂ ಸಮ್ಮೇಳನ

Teredal News: ತೇರದಾಳದಲ್ಲಿ ಹಮ್ಮಿಕೊಂಡಿದ್ದ ವಿರಾಟ ಹಿಂದೂ ಸಮ್ಮೇಳನದಲ್ಲಿ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ನರೇಂದ್ರ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಜರುಗಿತು.
Last Updated 28 ಜನವರಿ 2026, 8:24 IST
 ತೇರದಾಳ: ವಿರಾಟ ಹಿಂದೂ ಸಮ್ಮೇಳನ

ಬಾಗಲಕೋಟೆ: ಕಾಗದದಲ್ಲೇ ಉಳಿದ ಜವಳಿ ಪಾರ್ಕ್

ಬಜೆಟ್‌ನಲ್ಲಿ ₹1,500 ಕೋಟಿ ಅನುದಾನ ನೀಡಲು ಆಗ್ರಹ
Last Updated 28 ಜನವರಿ 2026, 8:23 IST
ಬಾಗಲಕೋಟೆ: ಕಾಗದದಲ್ಲೇ ಉಳಿದ ಜವಳಿ ಪಾರ್ಕ್
ADVERTISEMENT

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಅನುದಾನ ತರುವ ಭರವಸೆ
Last Updated 28 ಜನವರಿ 2026, 8:23 IST
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ

ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

Tourism Development: ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ₹200 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (DPR) ತಯಾರಿಸುವಂತೆ ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 28 ಜನವರಿ 2026, 8:23 IST
ವಿದೇಶಿ ಪ್ರಜೆಗಳಿಗೆ ಸಂಕಷ್ಟ: ಜಿಲ್ಲಾಡಳಿತ ನೆರವು

ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ

Banking Strike: ಬಾಗಲಕೋಟೆ: ಬ್ಯಾಂಕಿಂಗ್‌ ವಹಿವಾಟನ್ನು ವಾರದಲ್ಲಿ ಐದು ದಿನಗಳಿಗೆ ಇಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನವನಗರದ ಎಂಜಿನಿಯರಿಂಗ್‌ ಕಾಲೇಜು ವೃತ್ತದ ಬಳಿ ಬ್ಯಾಂಕ್‌ ನೌಕರರು ಪ್ರತಿಭಟನೆ ನಡೆಸಿದರು.
Last Updated 28 ಜನವರಿ 2026, 8:23 IST
ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ
ADVERTISEMENT
ADVERTISEMENT
ADVERTISEMENT