ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮಂಗಳೂರು | ₹11.90 ಲಕ್ಷ ಮೌಲ್ಯದ ಡ್ರಗ್ಸ್‌ ವಶ: ಮೂವರ ಬಂಧನ

Drug Bust: ಮಂಗಳೂರಿನ ಉಳ್ಳಾಲ ತಲಪಾಡಿ ಪ್ರದೇಶದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 118.13 ಗ್ರಾಂ ಮಾದಕ ವಸ್ತು ಮತ್ತು ಕಾರು ವಶಪಡಿಸಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 11:19 IST
ಮಂಗಳೂರು | ₹11.90 ಲಕ್ಷ ಮೌಲ್ಯದ ಡ್ರಗ್ಸ್‌ ವಶ: ಮೂವರ ಬಂಧನ

ಹಾವೇರಿಯಲ್ಲಿ ನಡೆಯುವುದು ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ: ಕೃಷ್ಣಬೈರೇಗೌಡ

Krishna Byre Gowda: ಹಾವೇರಿಯಲ್ಲಿ ಸರ್ಕಾರದ ಸಾವಿರ ದಿನಗಳ ಸಾರ್ಥಕ ಕೆಲಸಗಳ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಕೃಷ್ಣಬೈರೇಗೌಡ ಹೇಳಿದರು. ಲಕ್ಷಾಂತರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ನಡೆಯಲಿದೆ.
Last Updated 13 ಫೆಬ್ರುವರಿ 2026, 11:10 IST
ಹಾವೇರಿಯಲ್ಲಿ ನಡೆಯುವುದು ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ: ಕೃಷ್ಣಬೈರೇಗೌಡ

ಹಂಪಿ ಕರ್ನಾಟಕ ಸಂಸ್ಕೃತಿಯ ಕಣ್ಮಣಿ ಕೇಂದ್ರಬಿಂದು: ಪ್ರೊ.ಡಿ.ವಿ.ಪರಮಶಿವಮೂರ್ತಿ

Hampi Ustav: ಹಂಪಿ ಕರ್ನಾಟಕ ಸಂಸ್ಕೃತಿಯ ಕೇಂದ್ರಬಿಂದು ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಹೇಳಿದರು. ವಿಜಯನಗರ ಚರಿತ್ರೆ, ಶಾಸನಗಳು ಮತ್ತು ಸಂಶೋಧನೆಯ ಅಗತ್ಯತೆ ಕುರಿತು ವಿವರಿಸಿದರು.
Last Updated 13 ಫೆಬ್ರುವರಿ 2026, 10:01 IST
ಹಂಪಿ ಕರ್ನಾಟಕ ಸಂಸ್ಕೃತಿಯ ಕಣ್ಮಣಿ ಕೇಂದ್ರಬಿಂದು: ಪ್ರೊ.ಡಿ.ವಿ.ಪರಮಶಿವಮೂರ್ತಿ

ಹಂಪಿ ಉತ್ಸವದಲ್ಲಿ ಸುಗ್ಗಿ ಸಂಭ್ರಮ, ಕೃಷಿ ವಸ್ತುಪ್ರದರ್ಶನ

Hampi Ustav: ಹಂಪಿ ಉತ್ಸವದ ಸುಗ್ಗಿ ಸಂಭ್ರಮದಲ್ಲಿ ಪಾರಂಪರಿಕ ಮತ್ತು ಆಧುನಿಕ ಕೃಷಿ ಪದ್ಧತಿಗಳು, ಸಿರಿಧಾನ್ಯ ಪ್ರದರ್ಶನ, ಡ್ರೋನ್ ಬಳಕೆ ಹಾಗೂ 170ಕ್ಕೂ ಹೆಚ್ಚು ಜೋಡೆತ್ತುಗಳ ಸ್ಪರ್ಧೆ ಗಮನ ಸೆಳೆದವು.
Last Updated 13 ಫೆಬ್ರುವರಿ 2026, 9:54 IST
ಹಂಪಿ ಉತ್ಸವದಲ್ಲಿ ಸುಗ್ಗಿ ಸಂಭ್ರಮ, ಕೃಷಿ ವಸ್ತುಪ್ರದರ್ಶನ

PV Web Exclusive: ಶ್ರೀನಿವಾಸ ರಾಮಾನುಜನ್‌ ಗಣಿತ ಉದ್ಯಾನ ಉದ್ಘಾಟನೆಗೆ ಸಿದ್ಧ

Srinivasa Ramanujan Math Park: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ (ಆರ್‌ಸಿಎಸ್‌) ನಿರ್ಮಿಸಿರುವ ಶ್ರೀನಿವಾಸ ರಾಮಾನುಜನ್‌ ಗಣಿತ ಉದ್ಯಾನ ಉದ್ಘಾಟನೆಗೆ ಸಿದ್ಧವಾಗಿದೆ.
Last Updated 13 ಫೆಬ್ರುವರಿ 2026, 9:51 IST
PV Web Exclusive: ಶ್ರೀನಿವಾಸ ರಾಮಾನುಜನ್‌ ಗಣಿತ ಉದ್ಯಾನ ಉದ್ಘಾಟನೆಗೆ ಸಿದ್ಧ

ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

Pandal Collapse: ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ. ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದ್ದು ಕಬ್ಬಿಣದ ಕಂಬಗಳು ತೇಲಾಡಿದವು.
Last Updated 13 ಫೆಬ್ರುವರಿ 2026, 8:35 IST
ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

ಹಂಪಿ ಉತ್ಸವ: ಪುಷ್ಪಲೋಕದಲ್ಲಿ ಅರಳಿದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ

Flower Show: ಹಂಪಿ ಉತ್ಸವದ ಅಂಗವಾಗಿ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ.
Last Updated 13 ಫೆಬ್ರುವರಿ 2026, 8:29 IST
ಹಂಪಿ ಉತ್ಸವ: ಪುಷ್ಪಲೋಕದಲ್ಲಿ ಅರಳಿದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ
ADVERTISEMENT

ಶಿವರಾತ್ರಿ: ಧರ್ಮಸ್ಥಳಕ್ಕೆ ದಣಿವರಿಯದ ನಡಿಗೆ

ಎಲ್ಲೆಲ್ಲೂ ಪ್ಲಾಸ್ಟಿಕ್ ಬಾಟಲಿ: ಭಕ್ತರ ಸುರಕ್ಷತೆ ಮರೆತ ಆಡಳಿತ
Last Updated 13 ಫೆಬ್ರುವರಿ 2026, 8:05 IST
ಶಿವರಾತ್ರಿ: ಧರ್ಮಸ್ಥಳಕ್ಕೆ ದಣಿವರಿಯದ ನಡಿಗೆ

ಬದುಕನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನ ಕುವೆಂಪು-ಮುಕುಂದರಾಜ್

ಕುವೆಂಪು ಚಿಂತನೆಗಳ ಸಾರ್ವಕಾಲಿಕ ಮಹತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ
Last Updated 13 ಫೆಬ್ರುವರಿ 2026, 8:04 IST
ಬದುಕನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನ ಕುವೆಂಪು-ಮುಕುಂದರಾಜ್

ಸನಾತನ ಧರ್ಮ ಪರಂಪರೆಗೆ ವಿಶೇಷ ಸ್ಥಾನ: ಸ್ವಾಮೀಜಿ

ಕನಗೆರೆ ಸಪರಿವಾರ ರಂಗನಾಥೇಶ್ವರ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ
Last Updated 13 ಫೆಬ್ರುವರಿ 2026, 8:04 IST
ಸನಾತನ ಧರ್ಮ ಪರಂಪರೆಗೆ ವಿಶೇಷ ಸ್ಥಾನ: ಸ್ವಾಮೀಜಿ
ADVERTISEMENT
ADVERTISEMENT
ADVERTISEMENT