ಮಂಗಳವಾರ, 18 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಕ್ಕಳ ವಚನ ಮೇಳಕ್ಕೆ ಚಾಲನೆ

Kannada Culture: ಇಂಗ್ಲಿಷ್ ಮಾಧ್ಯಮದ ನಡುವೆಯೂ ಮಕ್ಕಳ ವಚನ ಮೇಳ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳೆಸುವ ಉದ್ದೇಶದಿಂದ ಬೆಂಗಳೂರು ಕಲಾಗ್ರಾಮದಲ್ಲಿ ಆರಂಭವಾಗಿದೆ. ಏಳು ದಿನಗಳ ವಚನ ಉತ್ಸವಕ್ಕೆ ಚಾಲನೆ ನೀಡಲಾಗಿದೆ.
Last Updated 18 ನವೆಂಬರ್ 2025, 16:03 IST
ಮಕ್ಕಳ ವಚನ ಮೇಳಕ್ಕೆ ಚಾಲನೆ

22ರಂದು ಪಹಲ್ಗಾಮ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ

Cultural Celebration: ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನ.22ರಂದು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ನಡೆಯಲಿದೆ. ಕನ್ನಡ ಸಂಸ್ಕೃತಿಯ ಪ್ರಚಾರಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹೇಳಿದರು.
Last Updated 18 ನವೆಂಬರ್ 2025, 16:01 IST
22ರಂದು ಪಹಲ್ಗಾಮ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ

ಎಐ ಚಮತ್ಕಾರ: ಯುವಜನರ ಕುತೂಹಲ

Tech Summit: ಕೃತಕ ಬುದ್ಧಿಮತ್ತೆ ಆಧಾರಿತ ಉತ್ಪನ್ನಗಳು ಮತ್ತು ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಟೆಕ್ ಶೃಂಗದ ವಸ್ತುಪ್ರದರ್ಶನದಲ್ಲಿ ಯುವಜನರಲ್ಲಿ ಉತ್ಸಾಹ ಮೂಡಿಸಿವೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕುತೂಹಲ ಹೆಚ್ಚಾಗಿದೆ.
Last Updated 18 ನವೆಂಬರ್ 2025, 16:01 IST
ಎಐ ಚಮತ್ಕಾರ: ಯುವಜನರ ಕುತೂಹಲ

ಸಂಚಾರ ಪೊಲೀಸ್ ಆದ ಶಾಸಕ ಸುರೇಶ್‌ ಕುಮಾರ್

Traffic Awareness: ಸಂಚಾರ ಪೊಲೀಸರ ಆಹ್ವಾನಕ್ಕೆ ಸ್ಪಂದಿಸಿದ ರಾಜಾಜಿನಗರದ ಶಾಸಕ ಸುರೇಶ್‌ ಕುಮಾರ್ ಅವರು ಮಂಗಳವಾರ ಭಾಷ್ಯಂ ವೃತ್ತದಲ್ಲಿ ಮೂರು ಗಂಟೆಗಳ ಕಾಲ ಸಂಚಾರ ನಿಯಂತ್ರಣದಲ್ಲಿ ಪಾಲ್ಗೊಂಡು ಕೆಲಸ ನಿರ್ವಹಿಸಿದರು.
Last Updated 18 ನವೆಂಬರ್ 2025, 15:55 IST
ಸಂಚಾರ ಪೊಲೀಸ್ ಆದ ಶಾಸಕ ಸುರೇಶ್‌ ಕುಮಾರ್

ಬಿ‌.ಟೆಕ್ ಪದವೀಧರನೂ ಬೈಕ್ ಕಳ್ಳ: 18 ದ್ವಿಚಕ್ರ ವಾಹನ ಜಪ್ತಿ

Stolen Two-Wheelers: ಬಂಡೇಪಾಳ್ಯ ಪೊಲೀಸರು ಮೂರು ಬೈಕ್ ಕಳ್ಳರನ್ನು ಬಂಧಿಸಿ ₹20 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಬಿ.ಟೆಕ್ ಪದವೀಧರ ರಿಷಬ್ ಚಕ್ರವರ್ತಿ ಅವರೂ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.
Last Updated 18 ನವೆಂಬರ್ 2025, 15:53 IST
ಬಿ‌.ಟೆಕ್ ಪದವೀಧರನೂ ಬೈಕ್ ಕಳ್ಳ: 18 ದ್ವಿಚಕ್ರ ವಾಹನ ಜಪ್ತಿ

ಹಗಲು ಬಿರಿಯಾನಿ ಮಾರಾಟ, ರಾತ್ರಿ ಕಳ್ಳತನ: 38 ದ್ವಿಚಕ್ರ ವಾಹನ ಜಪ್ತಿ

Two-Wheeler Theft: ಬೆಂಗಳೂರಿನಲ್ಲಿ ಬಿರಿಯಾನಿ ಮಾರಾಟದ ನಾಮದಲ್ಲಿ ರಾತ್ರಿ ದ್ವಿಚಕ್ರ ವಾಹನ ಕಳ್ಳತನ
Last Updated 18 ನವೆಂಬರ್ 2025, 15:51 IST
ಹಗಲು ಬಿರಿಯಾನಿ ಮಾರಾಟ, ರಾತ್ರಿ ಕಳ್ಳತನ: 38 ದ್ವಿಚಕ್ರ ವಾಹನ ಜಪ್ತಿ

ಕೆನರಾ ಉತ್ಸವಕ್ಕೆ ಚಾಲನೆ

ಬನಶಂಕರಿ ಎರಡನೇ ಹಂತದಲ್ಲಿರುವ ಸೇವಾ ಕ್ಷೇತ್ರ ಆಸ್ಪತ್ರೆಯ ಮಾತೃಛಾಯಾ ಆವರಣದಲ್ಲಿ ಆಯೋಜಿಸಿರುವ ಕೆನರಾ ಉತ್ಸವವನ್ನು ಕೆನರಾ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಬಿ. ಶಂಭುಲಾಲ್‌ ಮಂಗಳವಾರ ಉದ್ಘಾಟಿಸಿದರು.
Last Updated 18 ನವೆಂಬರ್ 2025, 15:42 IST
ಕೆನರಾ ಉತ್ಸವಕ್ಕೆ ಚಾಲನೆ
ADVERTISEMENT

₹7.7 ಕೋಟಿ ಮೊತ್ತದ ಡ್ರಗ್ಸ್ ಜಪ್ತಿ: ವಿದೇಶಿ ಪ್ರಜೆಗಳೂ ಸೇರಿ 19 ಮಂದಿ ಸೆರೆ

Foreign Drug Peddlers: ಬೆಂಗಳೂರಿನಲ್ಲಿ ಸಿಸಿಬಿ ಡ್ರಗ್ಸ್ ನಿಯಂತ್ರಣ ಘಟಕದ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ 14 ವಿದೇಶಿ ಪೆಡ್ಲರ್‌ಗಳೂ ಸೇರಿದಂತೆ 19 ಮಂದಿಯನ್ನು ಬಂಧಿಸಿ ₹7.7 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 18 ನವೆಂಬರ್ 2025, 15:41 IST
₹7.7 ಕೋಟಿ ಮೊತ್ತದ ಡ್ರಗ್ಸ್ ಜಪ್ತಿ: ವಿದೇಶಿ ಪ್ರಜೆಗಳೂ ಸೇರಿ 19 ಮಂದಿ ಸೆರೆ

ಮೆಟ್ರೊ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಸೆರೆ

Metro Threat: ಬೆಂಗಳೂರು: ನಗರದ ಮೆಟ್ರೊ ನಿಲ್ದಾಣವೊಂದನ್ನು ಸ್ಫೋಟಿಸುವುದಾಗಿ ಇ–ಮೇಲ್‌ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿಯನ್ನು ವಿಲ್ಸನ್‌ ಗಾರ್ಡನ್‌ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 18 ನವೆಂಬರ್ 2025, 15:37 IST
ಮೆಟ್ರೊ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಸೆರೆ

ಸಿಐಟಿಯು ಪದಾಧಿಕಾರಿಗಳ ಆಯ್ಕೆ

Labor Leadership: ಸೆಂಟರ್ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ರಾಜ್ಯ ಸಮಿತಿ ಅಧ್ಯಕ್ಷರಾಗಿ ಮೀನಾಕ್ಷಿ ಸುಂದರಂ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ವರಲಕ್ಷ್ಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ಧಾರೆ.
Last Updated 18 ನವೆಂಬರ್ 2025, 15:35 IST
ಸಿಐಟಿಯು ಪದಾಧಿಕಾರಿಗಳ ಆಯ್ಕೆ
ADVERTISEMENT
ADVERTISEMENT
ADVERTISEMENT