ಶೈಕ್ಷಣಿಕ, ಧಾರ್ಮಿಕ ಧುರೀಣ ಅಪ್ಪಣ್ಣ ಹೆಗ್ಡೆ
Kundapura Leader: ಕುಂದಾಪುರದ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಅವರು ನಿಧನರಾದ ಹಿನ್ನೆಲೆಯಲ್ಲಿ ಬಸ್ರೂರಿನಲ್ಲಿ ಭಾವುಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.Last Updated 8 ಫೆಬ್ರುವರಿ 2026, 6:50 IST