ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

Online Fraud: ಬಳ್ಳಾರಿ: ದೇಶದ ವಿವಿಧೆಡೆ ದಾಖಲಾಗಿರುವ 35 ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಬಳ್ಳಾರಿ ನಗರದ ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆಯ ಉಲ್ಲೇಖವಿರುವುದು ಬಯಲಾಗಿದೆ. ರಾಜ್ಯದ ಸಿಇಎನ್ ಠಾಣೆ ಪೊಲೀಸರು ಮ್ಯೂಲ್‌ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Last Updated 22 ಫೆಬ್ರುವರಿ 2026, 0:39 IST
ಬಳ್ಳಾರಿ: ಖಾಸಗಿ ಬ್ಯಾಂಕ್‌ವೊಂದರ ಚಾಲ್ತಿ ಖಾತೆ ಮೇಲೆ 35 ಸೈಬರ್‌ ವಂಚನೆ ಪ್ರಕರಣ

ಬಳ್ಳಾರಿ: ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಒತ್ತುವರಿ; ಆರೋಪ

‘ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ಎದುರಿನ ಕಬರಸ್ತಾನವೂ ಸೇರಿದಂತೆ ಜಿಲ್ಲೆಯಲ್ಲಿ ವಕ್ಫ್‌ ಮಂಡಳಿಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಒತ್ತುವರಿಯಾಗಿದೆ’ ಎಂದು ಜಿಲ್ಲಾ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಆರೋಪಿಸಿದರು.
Last Updated 22 ಫೆಬ್ರುವರಿ 2026, 0:38 IST
ಬಳ್ಳಾರಿ: ಜಿಲ್ಲೆಯಲ್ಲಿ ವಕ್ಫ್‌ ಆಸ್ತಿ ಒತ್ತುವರಿ; ಆರೋಪ

ವಿಜಯನಗರ: ತೇರು ಹನುಮಪ್ಪ ಸ್ವಾಮಿ ರಥೋತ್ಸವ

Teru Hanumappa Swamy Rathotsava: ಹೂವಿನಹಡಗಲಿ ಪಟ್ಟಣದಲ್ಲಿ ಶನಿವಾರ ಸಂಜೆ ತೇರು ಹನುಮಪ್ಪ ಸ್ವಾಮಿ ರಥೋತ್ಸವ ಭಕ್ತರ ಜಯಘೋಷಗಳ ನಡುವೆ ಅದ್ದೂರಿಯಾಗಿ ನೆರವೇರಿತು.
Last Updated 22 ಫೆಬ್ರುವರಿ 2026, 0:34 IST
ವಿಜಯನಗರ: ತೇರು ಹನುಮಪ್ಪ ಸ್ವಾಮಿ ರಥೋತ್ಸವ

ವಿಜಯನಗರ ಕಾಲೇಜ್‌ನಲ್ಲಿ ಬೃಹತ್‌ ಮೇಳ: 2,644 ಮಂದಿಗೆ ಉದ್ಯೋಗ

ಕೈಗಾರಿಕಾ ಕಾರಿಡಾರ್‌ಗೆ 1 ಸಾವಿರ ಎಕರೆ ಮೀಸಲು ಎಂದ ಶಾಸಕ
Last Updated 22 ಫೆಬ್ರುವರಿ 2026, 0:33 IST
ವಿಜಯನಗರ ಕಾಲೇಜ್‌ನಲ್ಲಿ ಬೃಹತ್‌ ಮೇಳ: 2,644 ಮಂದಿಗೆ ಉದ್ಯೋಗ

ಹೊಸಪೇಟೆ: ನಾಳೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ

ಪ್ರಿ ಪೇಯ್ಡ್ ಮೀಟರ್‌ನಿಂದ ಅಪಾಯ ನಿಶ್ಚಿತ; ವೀರಸಂಗಯ್ಯ
Last Updated 22 ಫೆಬ್ರುವರಿ 2026, 0:33 IST
ಹೊಸಪೇಟೆ: ನಾಳೆ ರೈತರ ಸಭೆ, ತುಂಗಭದ್ರಾ ಅಣೆಕಟ್ಟೆಗೆ ಭೇಟಿ

ತುಂಗಭದ್ರಾ ಅಣೆಕಟ್ಟೆ: 10 ಗೇಟ್ ಅಳವಡಿಕೆ ಪೂರ್ಣ

TB Dam Gates: ತುಂಗಭದ್ರಾ ಅಣೆಕಟ್ಟೆಯ 4 ಮತ್ತು 27ನೇ ಗೇಟ್‌ಗಳಲ್ಲಿ ಹೊಸ ಕ್ರೆಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಶನಿವಾರ ಪೂರ್ಣಗೊಂಡಿದ್ದು, ಈ ಮೂಲಕ ಒಟ್ಟು 10 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಂತಾಗಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2026, 0:32 IST
ತುಂಗಭದ್ರಾ ಅಣೆಕಟ್ಟೆ: 10 ಗೇಟ್ ಅಳವಡಿಕೆ ಪೂರ್ಣ

ವಿಜಯನಗರ: 68 ಕ್ವಿಂಟಲ್‌ ಪಡಿತರ ಅಕ್ಕಿ ವಶ

Ration Rice Seizure: ತಾಲ್ಲೂಕಿನ ಕಮಲಾಪುರದ ಸರ್ಕಾರಿ ಆಸ್ಪತ್ರೆ ಬಳಿಯ ಖಾಲಿ ಜಾಗದಲ್ಲಿ ಹಳ್ಳಿಕೆರೆ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಬೊಲೆರೊ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದನ್ನು ಪತ್ತೆಹಚ್ಚಲಾಗಿದೆ.
Last Updated 22 ಫೆಬ್ರುವರಿ 2026, 0:30 IST
ವಿಜಯನಗರ: 68 ಕ್ವಿಂಟಲ್‌ ಪಡಿತರ ಅಕ್ಕಿ ವಶ
ADVERTISEMENT

ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ: ಏಪ್ರಿಲ್‌ ಅಂತ್ಯಕ್ಕೆ ಪೂರ್ಣ–ಡಿಕೆಶಿ

₹2,671 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್‌
Last Updated 22 ಫೆಬ್ರುವರಿ 2026, 0:30 IST
ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ: ಏಪ್ರಿಲ್‌ ಅಂತ್ಯಕ್ಕೆ ಪೂರ್ಣ–ಡಿಕೆಶಿ

‘ಬನ್ನೇರುಘಟ್ಟ’ಕ್ಕೆ ಬರಲಿದೆ ಚೀತಾ: ದಕ್ಷಿಣ ಆಫ್ರಿಕಾದಿಂದ ವಿನಿಮಯ

ಏಪ್ರಿಲ್‌ನಲ್ಲಿ ಪ್ರದರ್ಶನಕ್ಕೆ ಸಿದ್ದತೆ
Last Updated 22 ಫೆಬ್ರುವರಿ 2026, 0:30 IST
‘ಬನ್ನೇರುಘಟ್ಟ’ಕ್ಕೆ ಬರಲಿದೆ ಚೀತಾ: ದಕ್ಷಿಣ ಆಫ್ರಿಕಾದಿಂದ ವಿನಿಮಯ

ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

Mysuru University: ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್‌ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ.
Last Updated 22 ಫೆಬ್ರುವರಿ 2026, 0:30 IST
ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!
ADVERTISEMENT
ADVERTISEMENT
ADVERTISEMENT