ಶನಿವಾರ, 13 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

Bharatanatyam Training: ವಿಯೆಟ್ನಾಂನ ರಾಜಧಾನಿ ಹನೊಯ್‌ನಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ನ್‌ಗುವೆನ್ ಮಾನ್ ತುಂಗ್ ಭರತನಾಟ್ಯದಲ್ಲಿ ಆಕರ್ಷಿತರಾಗಿ ಹತ್ತು ವರ್ಷಗಳಿಂದ ವಸುಂಧರಾ ದೊರೆಸ್ವಾಮಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ
Last Updated 13 ಡಿಸೆಂಬರ್ 2025, 9:36 IST
Video: ವಿಯೆಟ್ನಾಂ ಯುವಕನ ಭರತನಾಟ್ಯ ಪ್ರೀತಿಗೆ ಮೈಸೂರಿಗರು ಫಿದಾ

ಇಂಡಿಯಾ ಒಕ್ಕೂಟದಿಂದ ನ್ಯಾಯಾಂಗಕ್ಕೆ ಧಮಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಇಂಡಿಯಾ ಒಕ್ಕೂಟ ವಾಗ್ದಾಂಡನೆ ಹಾಗೂ ಪದಚ್ಯುತಿಗೆ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು
Last Updated 13 ಡಿಸೆಂಬರ್ 2025, 9:31 IST
ಇಂಡಿಯಾ ಒಕ್ಕೂಟದಿಂದ ನ್ಯಾಯಾಂಗಕ್ಕೆ ಧಮಕಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

ಸಿರವಾ | ಮದ್ಯಪಾನ ತ್ಯಜಿಸಿ ಉತ್ತಮ ಜೀವನ ನಡೆಸಿ: ರೈತ ಮುಖಂಡ ಜೆ.ಶರಣಪ್ಪಗೌಡ

ಸಿರವಾರದಲ್ಲಿ ರೈತ ಮುಖಂಡ ಜೆ. ಶರಣಪ್ಪಗೌಡ ಮದ್ಯಪಾನದಿಂದ ಉಂಟಾಗುವ ದೈಹಿಕ, ಮಾನಸಿಕ ಮತ್ತು ಕುಟುಂಬದ ಅವನತಿಯ ಬಗ್ಗೆ ಎಚ್ಚರಿಸಿ, ಮದ್ಯಪಾನ ತ್ಯಜಿಸುವ ಮೂಲಕ ಸಮೃದ್ಧ ಜೀವನದತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.
Last Updated 13 ಡಿಸೆಂಬರ್ 2025, 7:21 IST
ಸಿರವಾ | ಮದ್ಯಪಾನ ತ್ಯಜಿಸಿ ಉತ್ತಮ ಜೀವನ ನಡೆಸಿ:  ರೈತ ಮುಖಂಡ ಜೆ.ಶರಣಪ್ಪಗೌಡ

ಮಾನ್ವಿ | ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯ: ಮನವಿ ಸಲ್ಲಿಕೆ

ಮಾನ್ವಿ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ರೈತ ಸಂಘದ ಸದಸ್ಯರು ಜೋಳ, ಭತ್ತ ಹಾಗೂ ತೊಗರಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು ಎಂಬ ಬೇಡಿಕೆಯಿಂದ ಧರಣಿ ನಡೆಸಿದರು.
Last Updated 13 ಡಿಸೆಂಬರ್ 2025, 7:20 IST
ಮಾನ್ವಿ | ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯ: ಮನವಿ ಸಲ್ಲಿಕೆ

ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ: ಧನೀಶಾ ಮೀನು ಸಲಹೆ

ರಾಯಚೂರಿನಲ್ಲಿ ಮಾತನಾಡಿದ ಫಿವೋ ಉಪ ನಿರ್ದೇಶಕ ಧನೀಶಾ ಮೀನು ಅವರು, ಉದ್ಯಮಿಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಹಲವಾರು ಯೋಜನೆಗಳ ಲಾಭವನ್ನು ತೆಗೆದುಕೊಳ್ಳುವಂತೆ ನವೋದ್ಯಮಿಗಳಿಗೆ ಸಲಹೆ ನೀಡಿದರು.
Last Updated 13 ಡಿಸೆಂಬರ್ 2025, 7:19 IST
ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ: ಧನೀಶಾ ಮೀನು ಸಲಹೆ

ರಾಯಚೂರು: 5 ದಿನ ಜನರ ಮೈ ನಡುಗಿಸಲಿದೆ ಥಂಡಿ

ಬೆಚ್ಚಗಿನ ಕೊಟ್ಟಿಗೆಯಲ್ಲಿ ಜಾನುವಾರು ಕಟ್ಟಲು ಪಶು ಸಂಗೋಪನೆ ಇಲಾಖೆ ಸಲಹೆ
Last Updated 13 ಡಿಸೆಂಬರ್ 2025, 7:18 IST
ರಾಯಚೂರು: 5 ದಿನ ಜನರ ಮೈ ನಡುಗಿಸಲಿದೆ ಥಂಡಿ

ಸಿಂಧನೂರು | ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಎಂ.ಪುಟ್ಟಮಾದಯ್ಯ

ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ
Last Updated 13 ಡಿಸೆಂಬರ್ 2025, 7:16 IST
ಸಿಂಧನೂರು | ಸೈಬರ್ ಅಪರಾಧ ತಡೆಗೆ ಮುನ್ನೆಚ್ಚರಿಕೆ ಅಗತ್ಯ: ಎಂ.ಪುಟ್ಟಮಾದಯ್ಯ
ADVERTISEMENT

ಯರಗೋಳ | ಸೇತುವೆ ಮೇಲೆ ನೀರು: ಹಾನಿಯಾಗುವ ಆತಂಕ

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಜಲಾಶಯದ ಕಾಲುವೆ ದುರಸ್ತಿ ನಡೆಯದ ಕಾರಣ, ಅಪಾರ ಪ್ರಮಾಣದ ನೀರು ಹತ್ತಿಕುಣಿ ಕ್ಯಾಂಪ್ ಹತ್ತಿರದ ರಸ್ತೆಯಲ್ಲಿ ಹರಿಯುತ್ತಿದೆ. ಇದರ ಪರಿಣಾಮ ಸೇಡಂ ಸಂಪರ್ಕ ಸೇತುವೆಗೆ ಹಾನಿಯಾಗುವ ಅಪಾಯ ಎದುರಾಗಿದೆ.
Last Updated 13 ಡಿಸೆಂಬರ್ 2025, 7:12 IST
ಯರಗೋಳ | ಸೇತುವೆ ಮೇಲೆ ನೀರು: ಹಾನಿಯಾಗುವ ಆತಂಕ

ಗುರುಮಠಕಲ್‌ | ಗ್ರಾ.ಪಂ ಸಾಮಾನ್ಯ ಸಭೆ: ಎಂಜಿನಿಯರ್ ವಿರುದ್ಧ ಭುಗಿಲೆದ್ದ ಆಕ್ರೋಶ

ಪಿಡಿಒ ಮೇಲೆ ಹರಿಹಾಯ್ದ ಸದಸ್ಯರು: ನರೇಗಾ ಕೂಲಿ ಪಾವತಿಸಲು ಕಾರ್ಮಿಕರ ಆಗ‍್ರಹ
Last Updated 13 ಡಿಸೆಂಬರ್ 2025, 7:11 IST
ಗುರುಮಠಕಲ್‌ | ಗ್ರಾ.ಪಂ ಸಾಮಾನ್ಯ ಸಭೆ: ಎಂಜಿನಿಯರ್ ವಿರುದ್ಧ ಭುಗಿಲೆದ್ದ ಆಕ್ರೋಶ

ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ

ಯಾದಗಿರಿ ಜಿಲ್ಲೆಯ ರೈತರಿಗೆ ಸರ್ಕಾರದಿಂದ ಬೆಳೆಪರಿಹಾರ ಹಣ ಖಾತೆಗಳಿಗೆ ಜಮೆಯಾಗಿದ್ದು, ಜಿಲ್ಲಾಧಿಕಾರಿ ಲವೀಶ್ ಒರಡಿಯಾ ಬ್ಯಾಂಕ್‌ಗಳಿಗೆ ನಗದು ವಿತರಣೆಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದರು.
Last Updated 13 ಡಿಸೆಂಬರ್ 2025, 7:10 IST
ಬೆಳೆ ಪರಿಹಾರ | ನಗದು ವಿತರಣೆ ಚುರುಕುಗೊಳಿಸಿ: ಸಿಇಒ ಲವೀಶ್ ಒರಡಿಯಾ
ADVERTISEMENT
ADVERTISEMENT
ADVERTISEMENT