‘ನಗರದ ತರಕಾರಿ ಹಾಗೂ ಮಾಂಸದ ಮಾರುಕಟ್ಟೆ, ಸುಭಾಷ ವೃತ್ತ, ಶಿವಬಸವೇಶ್ವರ ನಗರ, ಮುಲ್ಲಾನಕೆರೆ, ಶಿವಲಿಂಗ ನಗರ, ಬಸವೇಶ್ವರ ನಗರ, ನಾಗೇಂದ್ರನಮಟ್ಟಿ, ಸೂಲಮಟ್ಟಿ, ಶಿವಾಜಿನಗರ, ಅಶ್ವಿನಿ ನಗರ ಹಾಗೂ ಇಜಾರಿಲಕಮಾಪುರ ನಿವಾಸಿಗಳು ನಾಯಿಗಳ ಕಾಟಕ್ಕೆ ರೋಸಿ ಹೋಗಿದ್ದಾರೆ’ ಎಂದು ಸ್ಥಳೀಯ ನಿವಾಸಿ ಇಮಾಂಸಾಬ್ ದೂರಿದರು.