‘ಈ ರೀತಿ ಸ್ವಯಂ ಬೆಂಕಿ ಹಂಚಿಕೊಳ್ಳುವಂತೆ ಸಾಫಿಯಾರನ್ನು ಕೆಲವರು ಪ್ರಚೋದಿಸಿದ್ದಾರೆ. ಈ ಪ್ರಕರಣ ಸಂಬಂಧ ಆಸ್ಮಾ, ಸುಲ್ತಾನ್, ಅಮೇಠಿ ಜಿಲ್ಲೆಯ ಎಐಎಂಐಎಂ ಅಧ್ಯಕ್ಷ ಕಾದಿರ್ ಖಾನ್, ಕಾಂಗ್ರೆಸ್ನ ಮಾಜಿ ವಕ್ತಾರ ಅನೂಪ್ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಲಖನೌ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಅವರು ತಿಳಿಸಿದರು.