ಮಂಗಳವಾರ, 18 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ| ಆತ್ಮಹತ್ಯಾ ದಾಳಿ ಸಮರ್ಥಿಸಿದ ಉಮರ್‌

ಮೊಬೈಲ್ ಫೋನ್‌ನಲ್ಲಿ ದತ್ತಾಂಶ ಮರುವಶ ಮಾಡುವ ವೇಳೆ ವಿಡಿಯೊ ಪತ್ತೆ
Last Updated 18 ನವೆಂಬರ್ 2025, 14:16 IST
ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ| ಆತ್ಮಹತ್ಯಾ ದಾಳಿ ಸಮರ್ಥಿಸಿದ ಉಮರ್‌

ನಿತೀಶ್‌ ಕುಮಾರ್‌ ಅವರೇ ಬಿಹಾರದ ಮುಂದಿನ ಸಿ.ಎಂ: ಕೇಂದ್ರ ಸಚಿವ ಗಿರಿರಾಜ್ ಸಿಂಗ್‌

’ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಅವರೇ ಮುಂದುವರಿಯಲಿದ್ದಾರೆ‘ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ ಅವರು ಮಂಗಳವಾರ ಹೇಳಿದರು.
Last Updated 18 ನವೆಂಬರ್ 2025, 14:13 IST
ನಿತೀಶ್‌ ಕುಮಾರ್‌ ಅವರೇ ಬಿಹಾರದ ಮುಂದಿನ ಸಿ.ಎಂ: ಕೇಂದ್ರ ಸಚಿವ ಗಿರಿರಾಜ್ ಸಿಂಗ್‌

ಮಹಾರಾಷ್ಟ್ರ: ಸಚಿವ ಸಂಪುಟ ಸಭೆಗೆ ಗೈರಾದ ಶಿಂದೆ ಬಣದ ಸಚಿವರು

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿನ ಬೆಳವಣಿಗೆ ಬಗ್ಗೆ ಆಕ್ರೋಶ
Last Updated 18 ನವೆಂಬರ್ 2025, 14:06 IST
ಮಹಾರಾಷ್ಟ್ರ: ಸಚಿವ ಸಂಪುಟ ಸಭೆಗೆ ಗೈರಾದ ಶಿಂದೆ ಬಣದ ಸಚಿವರು

ಬಿಹಾರ: ದಾಖಲೆಯ 10ನೇ ಸಲ ಸಿಎಂ ಆಗಿ ನಿತೀಶ್ ಪ್ರಮಾಣ; ಸಿದ್ಧತೆ

Bihar Govt Formation: ಪಟ್ನಾ: ಗುರುವಾರದಂದು (ನ.20) ಬಿಹಾರ ನೂತನ ಮುಖ್ಯಮಂತ್ರಿಯಾಗಿ ದಾಖಲೆಯ 10ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 18 ನವೆಂಬರ್ 2025, 13:45 IST
ಬಿಹಾರ: ದಾಖಲೆಯ 10ನೇ ಸಲ ಸಿಎಂ ಆಗಿ ನಿತೀಶ್ ಪ್ರಮಾಣ; ಸಿದ್ಧತೆ

ದೆಹಲಿ ವಿಮಾನ ನಿಲ್ದಾಣ: ಯಂತ್ರದ ಬಿಡಿಭಾಗದೊಳಗೆ ಚಿನ್ನ ಸಾಗಣೆ; 1.2 KG ಚಿನ್ನ ವಶ

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಐಜಿಐ) ಯಂತ್ರದ ಬಿಡಿಭಾಗದೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.2 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 18 ನವೆಂಬರ್ 2025, 13:34 IST
ದೆಹಲಿ ವಿಮಾನ ನಿಲ್ದಾಣ: ಯಂತ್ರದ ಬಿಡಿಭಾಗದೊಳಗೆ ಚಿನ್ನ ಸಾಗಣೆ; 1.2 KG ಚಿನ್ನ ವಶ

SIR: ರಾಜಕೀಯ, ಸಂಘಟನಾತ್ಮಕ ಮತ್ತು ಕಾನೂನಾತ್ಮಕವಾಗಿ ಹೋರಾಡಲು ರಾಹುಲ್ ಸಲಹೆ

Election Commission Bias: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿಷಯದಲ್ಲಿ ಕಾಂಗ್ರೆಸ್ ರಾಜಕೀಯವಾಗಿ, ಸಂಘಟನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
Last Updated 18 ನವೆಂಬರ್ 2025, 12:59 IST
SIR: ರಾಜಕೀಯ, ಸಂಘಟನಾತ್ಮಕ ಮತ್ತು ಕಾನೂನಾತ್ಮಕವಾಗಿ ಹೋರಾಡಲು ರಾಹುಲ್ ಸಲಹೆ

ಬಿಜೆಪಿ ನೆರಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆಯೋಗ ಸಾಬೀತುಪಡಿಸಲಿ: ಕಾಂಗ್ರೆಸ್

Election Commission Bias: ಚುನಾವಣಾ ಆಯೋಗವು ಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Last Updated 18 ನವೆಂಬರ್ 2025, 11:17 IST
ಬಿಜೆಪಿ ನೆರಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆಯೋಗ ಸಾಬೀತುಪಡಿಸಲಿ: ಕಾಂಗ್ರೆಸ್
ADVERTISEMENT

ಬಿಹಾರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: 43 ನಾಯಕರಿಗೆ ಕಾಂಗ್ರೆಸ್ ನೋಟಿಸ್‌

Party Disciplinary Action: ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 43 ನಾಯಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷವು ಮಂಗಳವಾರ ತಿಳಿಸಿದೆ.
Last Updated 18 ನವೆಂಬರ್ 2025, 11:03 IST
ಬಿಹಾರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: 43 ನಾಯಕರಿಗೆ ಕಾಂಗ್ರೆಸ್ ನೋಟಿಸ್‌

ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

Pilgrim Rush: ಪತ್ತನಂತಿಟ್ಟ: ವಾರ್ಷಿಕ ಮಕರ ವಿಳಕ್ಕು ತೀರ್ಥಯಾತ್ರೆ ಋತುವಿನ ಎರಡನೇ ದಿನ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು ದೊಡ್ಡ ಸರತಿ ಸಾಲು ನಿರ್ಮಾಣವಾಗಿದೆ. ಮಂಗಳವಾರ ಸರತಿಯಲ್ಲಿ ನಿಂತಿರುವ ಭಕ್ತರು ಹಲವು ಗಂಟೆಗಳು ಕುಡಿಯಲು ನೀರು ಸಿಗದೆ ಪರದಾಡಿದರು
Last Updated 18 ನವೆಂಬರ್ 2025, 10:56 IST
ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

ಬಿಹಾರದಲ್ಲಿ ಸರ್ಕಾರ ರಚನೆ: ಅಮಿತ್‌ ಶಾ ಭೇಟಿಯಾದ ಜೆಡಿಯು ನಾಯಕರು; ಗೋಪ್ಯ ಮಾತುಕತೆ

Amit Shah Meeting: ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನ ಜೆಡಿ(ಯು) ನಾಯಕರಾದ ಸಂಜಯ್ ಝಾ ಮತ್ತು ಲಲನ್ ಸಿಂಗ್ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಅಮಿತ್ ಶಾ ಅವರ ನಿವಾಸದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಯಿತು.
Last Updated 18 ನವೆಂಬರ್ 2025, 10:54 IST
ಬಿಹಾರದಲ್ಲಿ ಸರ್ಕಾರ ರಚನೆ: ಅಮಿತ್‌ ಶಾ ಭೇಟಿಯಾದ ಜೆಡಿಯು ನಾಯಕರು; ಗೋಪ್ಯ ಮಾತುಕತೆ
ADVERTISEMENT
ADVERTISEMENT
ADVERTISEMENT