ಗುರುವಾರ, 25 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕ್ರಿಸ್ಮಸ್ ವೇಳೆ ಕ್ರೈಸ್ತರ ಮೇಲೆ ದಾಳಿ: ರಕ್ಷಣೆ ನೀಡಲು ಮೋದಿಗೆ ಬಿಷಪ್ ಮನವಿ

Christian Safety: ದೇಶದಾದ್ಯಂತ ಕಠಿಣವಾಗಿ ಕಾನೂನು ಜಾರಿ ಮಾಡಬೇಕು, ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ನೀಡಬೇಕು ಎಂದು ಕೋರಿ ‘ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಭೆ’ಯ ಅಧ್ಯಕ್ಷ ಆರ್ಚ್ ಬಿಷಪ್ ಆ್ಯಂಡ್ರ್ಯೂಸ್ ತಾಯತ್ತ್ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
Last Updated 25 ಡಿಸೆಂಬರ್ 2025, 7:09 IST
ಕ್ರಿಸ್ಮಸ್ ವೇಳೆ ಕ್ರೈಸ್ತರ ಮೇಲೆ ದಾಳಿ: ರಕ್ಷಣೆ ನೀಡಲು ಮೋದಿಗೆ ಬಿಷಪ್ ಮನವಿ

ಕಾಂಬೋಡಿಯಾದಲ್ಲಿ ವಿಷ್ಣು ಪ್ರತಿಮೆ ಧ್ವಂಸ: ಭಾರತ ಖಂಡನೆ

India Condemnation: ಕಾಂಬೋಡಿಯಾ ಗಡಿಯಲ್ಲಿ ಹಿಂದೂ ಧರ್ಮದ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿರುವುದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. 30 ಅಡಿ ಎತ್ತರದ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
Last Updated 25 ಡಿಸೆಂಬರ್ 2025, 7:04 IST
ಕಾಂಬೋಡಿಯಾದಲ್ಲಿ ವಿಷ್ಣು ಪ್ರತಿಮೆ ಧ್ವಂಸ: ಭಾರತ ಖಂಡನೆ

ದೆಹಲಿ ಚರ್ಚ್‌ನ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

PM Church Visit: ಇಲ್ಲಿನ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಭಾಗಿಯಾದರು. ದೆಹಲಿ ಹಾಗೂ ಉತ್ತರ ಭಾರತದ ವಿವಿಧ ಭಾಗದ ನೂರಾರು ಭಕ್ತರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಗಳು, ಕರೊಲ್‌ಗಳು, ಸ್ತುತಿಗೀತೆಗಳು.
Last Updated 25 ಡಿಸೆಂಬರ್ 2025, 5:18 IST
ದೆಹಲಿ ಚರ್ಚ್‌ನ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

ವರ್ಷದ ಹಿನ್ನೋಟ – 2025: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 24 ಡಿಸೆಂಬರ್ 2025, 23:30 IST
ವರ್ಷದ ಹಿನ್ನೋಟ – 2025: ಜಗದಗಲ ಯುದ್ಧಗಳದ್ದೇ ಸದ್ದು

ವರ್ಷದ ಹಿನ್ನೋಟ – 2025: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

US Tariff Policy India: ‘ಅಮೆರಿಕವೇ ಮೊದಲು’ ಎಂಬ ಧೋರಣೆಯಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ ಸುಂಕ ನೀತಿಗಳು ಜಗತ್ತಿನ ಹಲವು ದೇಶಗಳ ಅರ್ಥವ್ಯವಸ್ಥೆಗೆ ಹೊಡೆತ ನೀಡಿವೆ. ಭಾರತ ಮೇಲೂ ಶೇ 50ರಷ್ಟು ಸುಂಕ ಹೇರಿಕೆಯ ಮೂಲಕ ವ್ಯಾಪಾರ, ರಫ್ತು ಮತ್ತು ಉದ್ಯೋಗ ಕ್ಷೇತ್ರಕ್ಕೆ ಗಂಭೀರ
Last Updated 24 ಡಿಸೆಂಬರ್ 2025, 23:30 IST
ವರ್ಷದ ಹಿನ್ನೋಟ – 2025: ಟ್ರಂಪ್ ಸುಂಕದ ‘ಸುಳಿ’; ಹಳಸಿದ ದ್ವಿಪಕ್ಷೀಯ ಸಂಬಂಧ

ಅರಾವಳಿ: ಹೊಸ ಗಣಿಗಾರಿಕೆ ಗುತ್ತಿಗೆ ನಿಷೇಧ

ನಿಷೇಧಿಸಬೇಕಾದ ಹೆಚ್ಚುವರಿ ಪ್ರದೇಶ, ವಲಯ ಗುರುತಿಸಲು ನಿರ್ದೇಶನ
Last Updated 24 ಡಿಸೆಂಬರ್ 2025, 22:36 IST
ಅರಾವಳಿ: ಹೊಸ ಗಣಿಗಾರಿಕೆ ಗುತ್ತಿಗೆ ನಿಷೇಧ

ಅಂತರರಾಜ್ಯ ಮಾನವ ಕಳ್ಳ ಸಾಗಣೆ: 11 ಬಂಧನ

Baby Trafficking Case: ಹೈದರಾಬಾದ್‌ನಲ್ಲಿ ಅಂತರರಾಜ್ಯ ಮಾನವ ಕಳ್ಳಸಾಗಣೆ ತಂಡದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಎರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಶಿಶುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದ್ದು
Last Updated 24 ಡಿಸೆಂಬರ್ 2025, 18:45 IST
ಅಂತರರಾಜ್ಯ ಮಾನವ ಕಳ್ಳ ಸಾಗಣೆ: 11 ಬಂಧನ
ADVERTISEMENT

ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ

ಭೂಪ್ರದೇಶದಿಂದ 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ಮಾತ್ರ ‘ಅರಾವಳಿ ಬೆಟ್ಟ’ ಎಂದು ಕರೆಯಲಾಗುತ್ತದೆ ಎಂಬ ಹೊಸ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡ ನಂತರ ರಾಜಸ್ಥಾನದಾದ್ಯಂತ ‘ಅರಾವಳಿ ಉಳಿಸಿ’ ಹೋರಾಟ ತೀವ್ರಗೊಂಡಿದೆ.
Last Updated 24 ಡಿಸೆಂಬರ್ 2025, 16:09 IST
ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ

ಏರ್‌ ಪ್ಯೂರಿಫೈರ್‌ ಮೇಲಿನ ಜಿಎಸ್‌ಟಿ ತಗ್ಗಿಸಿ: ದೆಹಲಿ ಹೈಕೋರ್ಟ್‌

ಬಿಕ್ಕಟ್ಟಿನಲ್ಲೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕೋರ್ಟ್‌ ಅಸಮಾಧಾನ
Last Updated 24 ಡಿಸೆಂಬರ್ 2025, 15:35 IST
ಏರ್‌ ಪ್ಯೂರಿಫೈರ್‌ ಮೇಲಿನ ಜಿಎಸ್‌ಟಿ ತಗ್ಗಿಸಿ: ದೆಹಲಿ ಹೈಕೋರ್ಟ್‌

ಬ್ರಿಟನ್‌ನ ಹೌಸ್‌ ಆಫ್‌ ಲಾರ್ಡ್ಸ್‌ಗೆ ಭಾರತ ಮೂಲದ ನಾಲ್ವರು

UK Politics: ಪ್ರಸಿದ್ಧ ಐವಿಎಫ್‌ ವೈದ್ಯೆ, ‘ಕ್ರಿಯೇಟ್‌ ಫರ್ಟಿಲಿಟಿ’ಯ ಸಂಸ್ಥಾಪಕಿ ಪ್ರೊ. ಗೀತಾ ನರಗುಂದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಭಾರತ ಮೂಲದ ನಾಲ್ವರು ಬ್ರಿಟನ್‌ನ ‘ಹೌಸ್‌ ಆಫ್‌ ಲಾರ್ಡ್ಸ್‌’ನಲ್ಲಿ ಸ್ಥಾನ ಪಡೆದಿದ್ದಾರೆ.
Last Updated 24 ಡಿಸೆಂಬರ್ 2025, 14:45 IST
ಬ್ರಿಟನ್‌ನ ಹೌಸ್‌ ಆಫ್‌ ಲಾರ್ಡ್ಸ್‌ಗೆ ಭಾರತ ಮೂಲದ ನಾಲ್ವರು
ADVERTISEMENT
ADVERTISEMENT
ADVERTISEMENT