ಸೋಮವಾರ, 17 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

Saudi Arabia accident: ಬೆಂಗಳೂರು: ಸೌದಿ ಅರೇಬಿಯಾದ ಮೆಕ್ಕಾ–ಮದೀನಾ ರಸ್ತೆಯಲ್ಲಿ ಖಾಸಗಿ ಬಸ್‌ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್, ಟ್ಯಾಂಕರ್‌ಗೆ ಅಪ್ಪಳಿಸಿದ್ದಕ್ಕೆ ಬಸ್ ಹೊತ್ತಿ ಉರಿದಿದ್ದು 42 ಕ್ಕೂ ಹೆಚ್ಚು ಜನ ಮೃತಪಟ್ಟಿರುವುದು ವರದಿಯಾಗಿದೆ.
Last Updated 17 ನವೆಂಬರ್ 2025, 15:40 IST
Saudi Bus Accident | ಸೌದಿಯಲ್ಲಿ ಭೀಕರ ಬಸ್‌ ಅಪಘಾತ: ತೆಲಂಗಾಣದ 45 ಮಂದಿ ಸಾವು

Delhi Red Fort Blast: ಶ್ರೀನಗರದಲ್ಲಿ ಸಹ ಸಂಚುಕೋರನ ಬಂಧಿಸಿದ ಎನ್‌ಐಎ

Red Fort Explosion: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿ ಎಂಬವವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶ್ರೀನಗರದಲ್ಲಿ ಇಂದು (ಶುಕ್ರವಾರ) ಬಂಧಿಸಿದೆ.
Last Updated 17 ನವೆಂಬರ್ 2025, 15:30 IST
Delhi Red Fort Blast: ಶ್ರೀನಗರದಲ್ಲಿ ಸಹ ಸಂಚುಕೋರನ ಬಂಧಿಸಿದ ಎನ್‌ಐಎ

Delhi Car Blast: ಆತ್ಮಹತ್ಯಾ ಬಾಂಬರ್‌ಗಳಿಗೆ ಸುರಕ್ಷಿತ ತಾಣ ಒದಗಿಸಿದ್ದ ಅಮೀರ್‌

NIA Investigation: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿ ಅಮೀರ್‌ ರಷೀದ್‌ ಅಲಿ ಪ್ರಮುಖ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
Last Updated 17 ನವೆಂಬರ್ 2025, 15:21 IST
Delhi Car Blast: ಆತ್ಮಹತ್ಯಾ ಬಾಂಬರ್‌ಗಳಿಗೆ ಸುರಕ್ಷಿತ ತಾಣ ಒದಗಿಸಿದ್ದ ಅಮೀರ್‌

ಕೇರಳ | ಬಿಎಲ್‌ಒ ಆತ್ಮಹತ್ಯೆ: ಎಸ್‌ಐಆರ್‌ ಕಾರ್ಯಕ್ಕೆ ಬಹಿಷ್ಕಾರ

BLO Suicide Kerala: ಕೆಲಸದ ಒತ್ತಡದಿಂದಾಗಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕಾರಣ ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಬಹಿಷ್ಕಾರ ಹಾಕಿದ್ದರಿಂದ ಕೇರಳದಲ್ಲಿ ಸೋಮವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಮೇಲೆ ಪರಿಣಾಮ ಬೀರಿತು.
Last Updated 17 ನವೆಂಬರ್ 2025, 14:34 IST
ಕೇರಳ | ಬಿಎಲ್‌ಒ ಆತ್ಮಹತ್ಯೆ: ಎಸ್‌ಐಆರ್‌ ಕಾರ್ಯಕ್ಕೆ ಬಹಿಷ್ಕಾರ

Sabarimala Temple | ಚಿನ್ನ ನಾಪತ್ತೆ ಪ್ರಕರಣ: ವೈಜ್ಞಾನಿಕ ಪರೀಕ್ಷೆ ಆರಂಭ

ಶಬರಿಮಲೆ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಸೋಮವಾರ ಶ್ರೀಕೋವಿಲ್‌ನಿಂದ (ಗರ್ಭಗುಡಿ) ಚಿನ್ನ ಲೇಪಿತ ಕವಚವನ್ನು ವೈಜ್ಞಾನಿಕ ಪರೀಕ್ಷೆಗಾಗಿ ಹೊರತೆಗೆದಿದೆ.
Last Updated 17 ನವೆಂಬರ್ 2025, 14:15 IST
Sabarimala Temple | ಚಿನ್ನ ನಾಪತ್ತೆ ಪ್ರಕರಣ: ವೈಜ್ಞಾನಿಕ ಪರೀಕ್ಷೆ ಆರಂಭ

ಹೊಸ ಐಟಿಆರ್‌ ಫಾರ್ಮ್‌ | ಜನವರಿಯಲ್ಲಿ ಅಧಿಸೂಚನೆ: ರವಿ ಅಗರ್ವಾಲ್

Income Tax Update: ಆದಾಯ ತೆರಿಗೆ ಕಾಯ್ದೆ–2025 ಅಡಿಯಲ್ಲಿ ಸರಳೀಕೃತ ಐಟಿಆರ್‌ ಫಾರ್ಮ್ ಹಾಗೂ ನಿಯಮಗಳನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ಅಧ್ಯಕ್ಷ ರವಿ ಅಗರ್ವಾಲ್ ತಿಳಿಸಿದ್ದಾರೆ.
Last Updated 17 ನವೆಂಬರ್ 2025, 14:11 IST
ಹೊಸ ಐಟಿಆರ್‌ ಫಾರ್ಮ್‌ | ಜನವರಿಯಲ್ಲಿ ಅಧಿಸೂಚನೆ: ರವಿ ಅಗರ್ವಾಲ್

ಶಾಸಕರ ಅನರ್ಹತೆ ಪ್ರಕರಣ: ತೆಲಂಗಾಣ ಸ್ಪೀಕರ್‌ಗೆ ‌ನ್ಯಾಯಾಂಗ ನಿಂದನೆ ನೋಟಿಸ್‌

Supreme Court Notice: ಆಡಳಿತಾರೂಢ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ ಬಿಆರ್‌ಎಸ್‌ ಪಕ್ಷದ 10 ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ನೀಡಿದ ನಿರ್ದೇಶನವನ್ನು ಪಾಲಿಸದಿದ್ದಕ್ಕಾಗಿ ತೆಲಂಗಾಣದ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ ಸೋಮವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ
Last Updated 17 ನವೆಂಬರ್ 2025, 13:56 IST
ಶಾಸಕರ ಅನರ್ಹತೆ ಪ್ರಕರಣ: ತೆಲಂಗಾಣ ಸ್ಪೀಕರ್‌ಗೆ ‌ನ್ಯಾಯಾಂಗ ನಿಂದನೆ ನೋಟಿಸ್‌
ADVERTISEMENT

Saudi Bus Accident | ಸೌದಿ ಬಸ್‌ ಅಪಘಾತ: ಸಹಾಯವಾಣಿ ಆರಂಭಿಸಿದ ತೆಲಂಗಾಣ ಸರ್ಕಾರ

Saudi Arabia bus crash: ಸೌದಿ ಅರೇಬಿಯಾದ ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಉಮ್ರಾ ಯಾತ್ರಿಕರ ಬಸ್‌ವೊಂದು ತೈಲ ಸಾಗಾಟದ ಟ್ಯಾಂಕರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ ತೆಲಂಗಾಣದ 45 ಮಂದಿ ಮೃತಪಟ್ಟಿದ್ದಾರೆ.
Last Updated 17 ನವೆಂಬರ್ 2025, 13:26 IST
Saudi Bus Accident | ಸೌದಿ ಬಸ್‌ ಅಪಘಾತ: ಸಹಾಯವಾಣಿ ಆರಂಭಿಸಿದ ತೆಲಂಗಾಣ ಸರ್ಕಾರ

Red Fort blast| ಗಾಯಗೊಂಡಿದ್ದ ಇಬ್ಬರು ಸಾವು: ಮೃತರ ಸಂಖ್ಯೆ 15ಕ್ಕೆ ಏರಿಕೆ

Delhi Explosion Update: ಕೆಂಪು ಕೋಟೆ ಬಳಿ ನವೆಂಬರ್‌ 10ರಂದು ನಡೆದ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ನವೆಂಬರ್ 2025, 13:09 IST
Red Fort blast| ಗಾಯಗೊಂಡಿದ್ದ ಇಬ್ಬರು ಸಾವು: ಮೃತರ ಸಂಖ್ಯೆ 15ಕ್ಕೆ ಏರಿಕೆ

ಸೌದಿ ಬಸ್‌ ಅಪಘಾತ: ಭಾರತೀಯರ ಸಾವಿಗೆ ಗಣ್ಯರ ಸಂತಾಪ

Saudi Arabia Tragedy: ಮೆಕ್ಕಾ-ಮದೀನಾ ರಸ್ತೆಯಲ್ಲಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ 40ಕ್ಕೂ ಹೆಚ್ಚು ಭಾರತೀಯ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.
Last Updated 17 ನವೆಂಬರ್ 2025, 12:29 IST
ಸೌದಿ ಬಸ್‌ ಅಪಘಾತ: ಭಾರತೀಯರ ಸಾವಿಗೆ ಗಣ್ಯರ ಸಂತಾಪ
ADVERTISEMENT
ADVERTISEMENT
ADVERTISEMENT