ಭಾನುವಾರ, 21 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

Elephant Death: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಸಾಯಿರಂಗ್‌–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆನೆ ಮೃತಪಟ್ಟಿದೆ. ಇದರೊಂದಿಗೆ ಸಾವಿಗೀಡಾದ ಆನೆಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
Last Updated 21 ಡಿಸೆಂಬರ್ 2025, 13:33 IST
ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

‘ವಿಬಿ–ಜಿ ರಾಮ್‌ ಜಿ’ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

Rural Employment Law: ನರೇಗಾ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.
Last Updated 21 ಡಿಸೆಂಬರ್ 2025, 13:08 IST
‘ವಿಬಿ–ಜಿ ರಾಮ್‌ ಜಿ’ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಚುನಾವಣಾ ಟ್ರಸ್ಟ್‌ಗಳ ದೇಣಿಗೆ: ಬಿಜೆಪಿಗೆ ಸಿಂಹಪಾಲು; ಯಾರಿಗೆ ಎಷ್ಟು?

ಬಿಜೆಪಿಗೆ ₹ 3,142 ಕೋಟಿ; ಕಾಂಗ್ರೆಸ್‌ಗೆ ₹ 298 ಕೋಟಿ
Last Updated 21 ಡಿಸೆಂಬರ್ 2025, 11:25 IST
ಚುನಾವಣಾ ಟ್ರಸ್ಟ್‌ಗಳ ದೇಣಿಗೆ: ಬಿಜೆಪಿಗೆ ಸಿಂಹಪಾಲು; ಯಾರಿಗೆ ಎಷ್ಟು?

ರೈಲು ಪ್ರಯಾಣ ದರ ಮತ್ತೆ ಏರಿಕೆ! ಇದೇ ಡಿಸೆಂಬರ್ 26ರಿಂದಲೇ ಜಾರಿ

Train Ticket Price: ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸಚಿವಾಲಯವು ಪ್ರಯಾಣ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರದಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.
Last Updated 21 ಡಿಸೆಂಬರ್ 2025, 11:22 IST
ರೈಲು ಪ್ರಯಾಣ ದರ ಮತ್ತೆ ಏರಿಕೆ! ಇದೇ ಡಿಸೆಂಬರ್ 26ರಿಂದಲೇ ಜಾರಿ

ಅಪ್ಪಾಜಿ ಸಿನಿಮಾ ಖ್ಯಾತಿಯ ನಟಿ ಆಮಣಿ ಬಿಜೆಪಿ ಸೇರ್ಪಡೆ

Telangana BJP: ಬೆಂಗಳೂರು: ತೆಲುಗು ಜನಪ್ರಿಯ ನಟಿ ಆಮಣಿ ಅವರು ತೆಲಂಗಾಣ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಟಿ ಬಿಜೆಪಿ ಸೇರಿದರು.
Last Updated 21 ಡಿಸೆಂಬರ್ 2025, 10:46 IST
ಅಪ್ಪಾಜಿ ಸಿನಿಮಾ ಖ್ಯಾತಿಯ ನಟಿ ಆಮಣಿ ಬಿಜೆಪಿ ಸೇರ್ಪಡೆ

ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

Assam Protest: 1979ರಿಂದ 1985ರವರೆಗೆ ಅಸ್ಸಾಂನಲ್ಲಿ ಒಳನುಸುಳುಕೋರರ ವಿರುದ್ಧ ನಡೆದ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಮನ ಸಲ್ಲಿಸಿದ್ದಾರೆ.
Last Updated 21 ಡಿಸೆಂಬರ್ 2025, 10:27 IST
ಒಳನುಸುಳುಕೋರರ ವಿರುದ್ಧದ ಅಸ್ಸಾಂ ಚಳವಳಿ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಆರ್‌ಎಸ್‌ಎಸ್‌ಗೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ, ಶತ್ರುವೂ ಇಲ್ಲ: ಮೋಹನ್ ಭಾಗವತ್

Mohan Bhagwat: 'ನಮಗೆ ಯಾವುದೇ ರಾಜಕೀಯ ಅಜೆಂಡಾ ಆಗಲಿ ಅಥವಾ ಶತ್ರುವಾಗಲಿ ಇಲ್ಲ. ಆದರೆ, ಕೆಲವರು ದಾರಿತಪ್ಪಿಸುವ ಅಭಿಯಾನಗಳ ಮೂಲಕ ಒಂದು ವರ್ಗದ ಜನರಲ್ಲಿ ಸಂಘಟನೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿದ್ದಾರೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 9:08 IST
ಆರ್‌ಎಸ್‌ಎಸ್‌ಗೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ, ಶತ್ರುವೂ ಇಲ್ಲ: ಮೋಹನ್ ಭಾಗವತ್
ADVERTISEMENT

ಗಗನಯಾನ ಯೋಜನೆ: ಇಸ್ರೊದಿಂದ ಡ್ರೋಗ್ ಪ್ಯಾರಚೂಟ್ ಅರ್ಹತಾ ಯಶಸ್ವಿ ಪರೀಕ್ಷೆ

ISRO Mission: ಇಸ್ರೋದ ಗಗನಯಾನ ಸಿಬ್ಬಂದಿ ನೌಕೆಯ ವೇಗ ನಿಯಂತ್ರಣಕ್ಕೆ ತಯಾರಿಸಲಾದ ಡ್ರೋಗ್ ಪ್ಯಾರಾಚೂಟ್‌ಗಳಿಗಾಗಿ ಅರ್ಹತಾ ಪರೀಕ್ಷೆಗಳ ಸರಣಿಯು ಯಶಸ್ವಿಯಾಗಿವೆ ಎಂದು ಬಾಹ್ಯಾಕಾಶ ಸಂಸ್ಥೆ ಶನಿವಾರ ತಿಳಿಸಿದೆ. ಈ ಪರೀಕ್ಷೆಗಳನ್ನು ಚಂಡೀಗಢದ ಟಿಬಿಆರ್‌ಎಲ್ ನಲ್ಲಿ ನಡೆಸಲಾಗಿದೆ.
Last Updated 21 ಡಿಸೆಂಬರ್ 2025, 6:51 IST
ಗಗನಯಾನ ಯೋಜನೆ: ಇಸ್ರೊದಿಂದ  ಡ್ರೋಗ್ ಪ್ಯಾರಚೂಟ್ ಅರ್ಹತಾ ಯಶಸ್ವಿ ಪರೀಕ್ಷೆ

ಶಬರಿಮಲೆ ಏರ್‌ಪೋರ್ಟ್‌: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

Kerala High Court: ಉದ್ದೇಶಿತ ಶಬರಿಮಲೆ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಯೋಜನೆಗೆ ಎಷ್ಟು ಭೂಮಿ ಬೇಕೆನ್ನುವುದನ್ನು ನಿರ್ಣಯಿಸಲು ಸರ್ಕಾರ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.
Last Updated 21 ಡಿಸೆಂಬರ್ 2025, 3:34 IST
ಶಬರಿಮಲೆ ಏರ್‌ಪೋರ್ಟ್‌: ಭೂಸ್ವಾಧೀನ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ತಡೆ

ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ

ಅಧಿಕಾರಿಯ ಬಳಿ ಬರೋಬ್ಬರಿ ₹2.36 ಕೋಟಿ ನಗದು ವಶ
Last Updated 21 ಡಿಸೆಂಬರ್ 2025, 0:30 IST
ಭ್ರಷ್ಟಾಚಾರ: ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ ಸಿಬಿಐ; ₹2.36 ಕೋಟಿ ನಗದು ವಶ
ADVERTISEMENT
ADVERTISEMENT
ADVERTISEMENT