ಗುರುವಾರ, 11 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ತೆಲಂಗಾಣ ಫೋನ್‌ ಕದ್ದಾಲಿಕೆ: SIB ಮಾಜಿ ಮುಖ್ಯಸ್ಥ ಟಿ.ಪ್ರಭಾಕರಗೆ ಸಂಕಷ್ಟ

ತೆಲಂಗಾಣ: ಫೋನ್‌ ಕದ್ದಾಲಿಕೆ ಪ್ರಕರಣ * ಬೆಳಿಗ್ಗೆ 11ರ ಗಡುವು
Last Updated 11 ಡಿಸೆಂಬರ್ 2025, 13:54 IST
ತೆಲಂಗಾಣ ಫೋನ್‌ ಕದ್ದಾಲಿಕೆ: SIB ಮಾಜಿ ಮುಖ್ಯಸ್ಥ ಟಿ.ಪ್ರಭಾಕರಗೆ ಸಂಕಷ್ಟ

ಮಹಿಳೆಯರನ್ನು ಗಡಿಪಾರು ಮಾಡಲು ಆತುರ ಏಕೆ? ರಾಜ್ಯಸಭೆಯಲ್ಲಿ ಸಾಗರಿಕಾ ಘೋಷ್

Sagarika Ghosh in Rajya Sabha ಪಶ್ಚಿಮ ಬಂಗಾಳದ ಇಬ್ಬರು ಮಹಿಳೆಯರನ್ನು ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದ ಪ್ರಕರಣವನ್ನು ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಷ್ ಅವರು ಗುರುವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.
Last Updated 11 ಡಿಸೆಂಬರ್ 2025, 13:50 IST
ಮಹಿಳೆಯರನ್ನು ಗಡಿಪಾರು ಮಾಡಲು ಆತುರ ಏಕೆ?  ರಾಜ್ಯಸಭೆಯಲ್ಲಿ ಸಾಗರಿಕಾ ಘೋಷ್

ಅಮಿತ್‌ ಶಾ 'ಅಪಾಯಕಾರಿ': ಕೇಂದ್ರ ಗೃಹ ಸಚಿವರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

Mamata Banerjee Attack: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅವರು ಅಪಾಯಕಾರಿ ವ್ಯಕ್ತಿ’ ಎಂದು ಹೇಳಿದ್ದಾರೆ. ಮತದಾರರ ಪಟ್ಟಿ ವಿಚಾರದಲ್ಲೂ ಎಚ್ಚರಿಕೆ ನೀಡಿದ್ದಾರೆ.
Last Updated 11 ಡಿಸೆಂಬರ್ 2025, 13:22 IST
ಅಮಿತ್‌ ಶಾ 'ಅಪಾಯಕಾರಿ': ಕೇಂದ್ರ ಗೃಹ ಸಚಿವರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಲಖಿಂಪುರ ಖೇರಿ ಪ್ರಕರಣ: ಹುಟ್ಟೂರಿಗೆ ಭೇಟಿ ನೀಡಲು ಆಶಿಶ್‌ಗೆ ‘ಸುಪ್ರೀಂ’ ಸಮ್ಮತಿ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ, ಕೇಂದ್ರದ ಮಾಜಿ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರಿಗೆ ಡಿಸೆಂಬರ್‌ 2ರಿಂದ 31ರವರೆಗೆ ಹುಟ್ಟೂರಿಗೆ ಹೋಗಲು ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.
Last Updated 11 ಡಿಸೆಂಬರ್ 2025, 13:17 IST
ಲಖಿಂಪುರ ಖೇರಿ ಪ್ರಕರಣ: ಹುಟ್ಟೂರಿಗೆ ಭೇಟಿ ನೀಡಲು ಆಶಿಶ್‌ಗೆ ‘ಸುಪ್ರೀಂ’ ಸಮ್ಮತಿ

ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

UN Champions of the Earth: ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ 'ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌' ಪ್ರಶಸ್ತಿಯನ್ನು ತಮಿಳುನಾಡಿನ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ನೀಡಲಾಗಿದೆ. ನೈರೋಬಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
Last Updated 11 ಡಿಸೆಂಬರ್ 2025, 13:11 IST
ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

ಗೋವಾ ಅಗ್ನಿ ಅವಘಢ: ಬರ್ಚ್‌ ಬೈ ನೈಟ್‌ಕ್ಲಬ್‌ ಮಾಲೀಕರ ಜಾಮೀನು ಅರ್ಜಿ ವಜಾ

Nightclub Fire Case: ಪಣಜಿ: 25 ಜನರನ್ನು ಬಲಿಪಡೆದ ಉತ್ತರ ಗೋವಾದ ನೈಟ್‌ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಥಾಯ್ಲೆಂಡ್‌ಗೆ ಪರಾರಿಯಾಗಿದ್ದ ಮಾಲೀಕರಾದ ಸೌರಭ್‌ ಹಾಗೂ ಗೌರವ್‌ ಲೂಥ್ರಾ ಸಹೋದರರನ್ನು ಅಲ್ಲಿನ ಪೊಲೀಸ
Last Updated 11 ಡಿಸೆಂಬರ್ 2025, 13:04 IST
ಗೋವಾ ಅಗ್ನಿ ಅವಘಢ: ಬರ್ಚ್‌ ಬೈ ನೈಟ್‌ಕ್ಲಬ್‌ ಮಾಲೀಕರ ಜಾಮೀನು ಅರ್ಜಿ ವಜಾ

ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಆಂಧ್ರ DCM ಪವನ್ ಕಲ್ಯಾಣ್ ಆರೋಪ

Pawan Kalyan Allegation: ಅಮರಾವತಿ: ಹಿಂದೂಗಳನ್ನು ಪ್ರತಿಯೊಬ್ಬರೂ ಟಾರ್ಗೆಟ್ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಹಿಂದೂಗಳ ಸಂಪ್ರದಾಯವನ್ನು ಪ್ರಶ್ನಿಸಲಾಗುತ್ತಿದೆ ಎಂದು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯೂ ನಟನೂ ಆದ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
Last Updated 11 ಡಿಸೆಂಬರ್ 2025, 12:47 IST
ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ: 
ಆಂಧ್ರ DCM ಪವನ್ ಕಲ್ಯಾಣ್ ಆರೋಪ
ADVERTISEMENT

ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಲು ಅಪ್ರಾಪ್ತ ವಯಸ್ಕರು ಅಸಮರ್ಥರು: ಕಲ್ಕತ್ತಾ HC

ಅ‍ಪ್ರಾ‍ಪ್ತ ವಯಸ್ಸಿನವರಿಗೆ ಲೈಂಗಿಕ ಸಂಬಂಧದ ಪರಿಣಾಮಗಳ ಬಗ್ಗೆ ತಿಳಿದಿರುವುದಿಲ್ಲ, ಹೀಗಾಗಿ ಅವರು ಅದಕ್ಕೆ ಒಪ್ಪಿಗೆ ನೀಡಲು ಅಸಮರ್ಥರಾಗಿರುತ್ತಾರೆ ಎಂದು ಪೊಕ್ಸೊ ಪ್ರಕರಣವೊಂದರಲ್ಲಿ ತೀರ್ಪು ನೀಡಿರುವ ಕಲ್ಕತ್ತ ಹೈಕೋರ್ಟ್, ಕೆಳಹಂತದ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷಕೆಯನ್ನು ಎತ್ತಿ ಹಿಡಿದಿದೆ‌.
Last Updated 11 ಡಿಸೆಂಬರ್ 2025, 6:48 IST
ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಲು ಅಪ್ರಾಪ್ತ ವಯಸ್ಕರು ಅಸಮರ್ಥರು: ಕಲ್ಕತ್ತಾ HC

Goa Nightclub: ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

Interpol Arrest: ಪಣಜಿ: ಗೋವಾ ಬೆಂಕಿ ಅವಘಡ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿದ್ದ ನೈಟ್‌ಕ್ಲಬ್‌ ಮಾಲೀಕರಾದ ಸೌರಭ್ ಲುತ್ರಾ ಮತ್ತು ಗೌರವ್ ಲುತ್ರಾ ಅವರನ್ನು ಥಾಯ್ಲೆಂಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು
Last Updated 11 ಡಿಸೆಂಬರ್ 2025, 6:46 IST
Goa Nightclub: ಭಾರತದಿಂದ ಪರಾರಿಯಾದ ಲುತ್ರಾ ಸೋದರರು ಥಾಯ್ಲೆಂಡ್‌ನಲ್ಲಿ ವಶಕ್ಕೆ

ಪರಾರಿಯಾಗಿಲ್ಲ, ವ್ಯವಹಾರಕ್ಕಾಗಿ ಥಾಯ್ಲೆಂಡ್‌ಗೆ: ಗೋವಾ ನೈಟ್‌ಕ್ಲಬ್ ಮಾಲೀಕರು

Interpol Notice: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ಮಾಲೀಕರು ಪರಾರಿಯಾಗಿದ್ದಾರೆ ಎಂಬ ಆರೋಪವನ್ನು ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ವಕೀಲರು ನಿರಾಕರಿಸಿದ್ದಾರೆ. ಈ ಸಂಬಂಧ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.
Last Updated 11 ಡಿಸೆಂಬರ್ 2025, 5:08 IST
ಪರಾರಿಯಾಗಿಲ್ಲ, ವ್ಯವಹಾರಕ್ಕಾಗಿ ಥಾಯ್ಲೆಂಡ್‌ಗೆ: ಗೋವಾ ನೈಟ್‌ಕ್ಲಬ್ ಮಾಲೀಕರು
ADVERTISEMENT
ADVERTISEMENT
ADVERTISEMENT