ಭಾನುವಾರ, 16 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ನಿಲ್ಲದ ಲಾಲೂ ಕುಟುಂಬ ಕದನ: ಸಹೋದರ ತೇಜಸ್ವಿಯಿಂದ ದೌರ್ಜನ್ಯ; ರೋಹಿಣಿ ಆರೋಪ

Political Family Conflict: ಲಾಲೂ ಪ್ರಸಾದ್‌ ಯಾದವ್‌ ಪುತ್ರಿ ರೋಹಿಣಿ ಆಚಾರ್ಯ, ತೇಜಸ್ವಿ ಯಾದವ್‌ ಅವರಿಂದ ದೌರ್ಜನ್ಯಗೊಂಡಿರುವುದಾಗಿ ಹಾಗೂ ಮೂತ್ರಪಿಂಡ ದಾನ ಮಾಡಿದ ಬಳಿಕವೂ ಮನೆಯಿಂದ ಹೊರಹಾಕಲಾಯಿತು ಎಂಬ ಗಂಭೀರ ಆರೋಪ ಮಾಡಿದ್ದಾರೆ.
Last Updated 16 ನವೆಂಬರ್ 2025, 11:34 IST
ನಿಲ್ಲದ ಲಾಲೂ ಕುಟುಂಬ ಕದನ: ಸಹೋದರ ತೇಜಸ್ವಿಯಿಂದ ದೌರ್ಜನ್ಯ; ರೋಹಿಣಿ ಆರೋಪ

ಚಿನ್ನ ಕಳವು ಪ್ರಕರಣ: ವೈಜ್ಞಾನಿಕ ಪರೀಕ್ಷೆಗಾಗಿ ಶಬರಿಮಲೆ ದೇಗುಲಕ್ಕೆ ತಲುಪಿದ SIT

Sabarimala Gold Case: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ವೈಜ್ಞಾನಿಕ ಪರೀಕ್ಷೆ ನಡೆಸಲು ದೇವಾಲಯಕ್ಕೆ ತಲುಪಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 11:15 IST
ಚಿನ್ನ ಕಳವು ಪ್ರಕರಣ: ವೈಜ್ಞಾನಿಕ ಪರೀಕ್ಷೆಗಾಗಿ ಶಬರಿಮಲೆ ದೇಗುಲಕ್ಕೆ ತಲುಪಿದ SIT

ಹರಿಯಾಣದಲ್ಲಿ 'ಆಪರೇಷನ್ ಟ್ರ್ಯಾಕ್‌ಡೌನ್':  ಒಂದೇ ದಿನ 257 ಆರೋಪಿಗಳ ಬಂಧನ

US Visa Crackdown: ಹರಿಯಾಣ ಪೊಲೀಸರು ಅಪರಾಧ ನಿಯಂತ್ರಣಕ್ಕೆ ನವೆಂಬರ್ 5ರಿಂದ 'ಆಪರೇಷನ್ ಟ್ರ್ಯಾಕ್ ಡೌನ್' ಆರಂಭಿಸಿದ್ದು, ಶುಕ್ರವಾರ ಒಂದೇ ದಿನ 257 ಜನರನ್ನು ಬಂಧಿಸಿದ್ದಾರೆ. 42 ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ 62 ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.
Last Updated 16 ನವೆಂಬರ್ 2025, 10:13 IST
ಹರಿಯಾಣದಲ್ಲಿ 'ಆಪರೇಷನ್ ಟ್ರ್ಯಾಕ್‌ಡೌನ್':  ಒಂದೇ ದಿನ 257 ಆರೋಪಿಗಳ ಬಂಧನ

ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಗಿ ನೀಡಿದ ಬರೇಲಿ ಜಿಲ್ಲಾಡಳಿತ

UP Security: ಬರೇಲಿ ಜಿಲ್ಲಾಡಳಿತವು ಬಾಲಿವುಡ್‌ ನಟಿ ದಿಶಾ ಪಟಾನಿ ಅವರ ತಂದೆ ಜಗದೀಶ್ ಪಟಾನಿ ಅವರಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 16 ನವೆಂಬರ್ 2025, 9:26 IST
ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಗಿ ನೀಡಿದ ಬರೇಲಿ ಜಿಲ್ಲಾಡಳಿತ

ಯಾರೂ ನನ್ನ ಹಾದಿಯಲ್ಲಿ ನಡೆಯಬೇಡಿ: ಲಾಲು ಪುತ್ರಿ ರೋಹಿಣಿ ಹೀಗೆ ಹೇಳಿದ್ದು ಯಾಕೆ?

Political Family Rift: ಲಾಲು ಪ್ರಸಾದ್‌ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ಕುಟುಂಬ ತ್ಯಜಿಸಿರುವುದಾಗಿ ಘೋಷಿಸಿದ ನಂತರ, ಅವಮಾನ ಹಾಗೂ ಬೆದರಿಕೆ ಎದುರಿಸಿದ ಕುರಿತು ಎಕ್ಸ್‌ನಲ್ಲಿ ಭಾವೋದ್ರೇಕದ ಪೋಸ್ಟ್ ಮಾಡಿದ್ದಾರೆ.
Last Updated 16 ನವೆಂಬರ್ 2025, 8:23 IST
ಯಾರೂ ನನ್ನ ಹಾದಿಯಲ್ಲಿ ನಡೆಯಬೇಡಿ: ಲಾಲು ಪುತ್ರಿ ರೋಹಿಣಿ ಹೀಗೆ ಹೇಳಿದ್ದು ಯಾಕೆ?

ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನಟಿ ಕೀರ್ತಿ ಸುರೇಶ್ ನೇಮಕ

Keerthy Suresh UNICEF: ಬಾಲವಿಕಾಸಕ್ಕಾಗಿ ಕೆಲಸಮಾಡುವ ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ಕೀರ್ತಿ ಸುರೇಶ್ ಅವರನ್ನು ನೇಮಕ ಮಾಡಲಾಗಿದೆ. ಅವರು ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
Last Updated 16 ನವೆಂಬರ್ 2025, 7:30 IST
ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನಟಿ ಕೀರ್ತಿ ಸುರೇಶ್ ನೇಮಕ

ರಾಜಸ್ಥಾನ | ಟೆಂಪೊ–ಟ್ರಕ್‌ ಡಿಕ್ಕಿ: 6 ಮಂದಿ ಯಾತ್ರಿಕರು ಸಾವು, 14 ಮಂದಿಗೆ ಗಾಯ

Temple Pilgrims Crash: ಜೋಧಪುರ-ಬಾಲೆಸರ್ ರಾಷ್ಟ್ರೀಯ ಹೆದ್ದಾರಿ 125ರಲ್ಲಿ ಇಂದು (ಭಾನುವಾರ) ಮುಂಜಾನೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೊಗೆ ಧಾನ್ಯದ ಚೀಲಗಳನ್ನು ತುಂಬಿದ್ದ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 16 ನವೆಂಬರ್ 2025, 6:57 IST
ರಾಜಸ್ಥಾನ | ಟೆಂಪೊ–ಟ್ರಕ್‌ ಡಿಕ್ಕಿ: 6 ಮಂದಿ ಯಾತ್ರಿಕರು ಸಾವು, 14 ಮಂದಿಗೆ ಗಾಯ
ADVERTISEMENT

ಭಯೋತ್ಪಾದನಾ ಜಾಲ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ವೈದ್ಯರ ಮನೆ ಮೇಲೆ ದಾಳಿ

CIK Raid: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ‘ವೈಟ್ ಕಾಲರ್’ ಭಯೋತ್ಪಾದನಾ ಜಾಲ ಪ್ರಕರಣದ ತನಿಖೆಯ ಭಾಗವಾಗಿ ಸಿಐಕೆ ಅಧಿಕಾರಿಗಳು ವೈದ್ಯೆಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
Last Updated 16 ನವೆಂಬರ್ 2025, 6:38 IST
ಭಯೋತ್ಪಾದನಾ ಜಾಲ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ವೈದ್ಯರ ಮನೆ ಮೇಲೆ ದಾಳಿ

ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 385ಕ್ಕೆ ತಲುಪಿದ AQI ಸೂಚ್ಯಂಕ

Delhi Air Pollution: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇಂದು (ಭಾನುವಾರ) ಅತ್ಯಂತ ‘ಕಳಪೆ’ ಮಟ್ಟಕ್ಕೆ ಕುಸಿದಿದೆ. ದೆಹಲಿಯಲ್ಲಿ ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) 385ರಷ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
Last Updated 16 ನವೆಂಬರ್ 2025, 5:19 IST
ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 385ಕ್ಕೆ ತಲುಪಿದ AQI ಸೂಚ್ಯಂಕ

ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್‌; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ

Assam Police Action: ದೆಹಲಿ ಸ್ಫೋಟಕ್ಕೆ ಆನ್‌ಲೈನ್ ಬೆಂಬಲ ವ್ಯಕ್ತಪಡಿಸಿದ ಮತ್ತೊಬ್ಬ ವ್ಯಕ್ತಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ಬಂಧಿತರ ಸಂಖ್ಯೆ 21ಕ್ಕೆ ಏರಿದೆ.
Last Updated 16 ನವೆಂಬರ್ 2025, 5:10 IST
ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್‌; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ
ADVERTISEMENT
ADVERTISEMENT
ADVERTISEMENT