ಗುರುವಾರ, 6 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಭಾರತದ ಮತದಾರರ ಪಟ್ಟಿಯಲ್ಲಿ ತಮ್ಮ ಫೋಟೊ: ಬ್ರೆಜಿಲ್ ರೂಪದರ್ಶಿ ಹೇಳಿದ್ದೇನು?

Election Photo Scam: ಹರಿಯಾಣ ಮತದಾರರ ಪಟ್ಟಿಯಲ್ಲಿ ತಮ್ಮ ಚಿತ್ರ ಬಳಸಲಾಗಿದೆ ಎಂಬ ವಿಷಯಕ್ಕೆ ಬ್ರೆಜಿಲ್‌ ರೂಪದರ್ಶಿ ಲಾರಿಸ್ಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಗಾಂಧಿ ಚುನಾವಣಾ ಆಯೋಗವನ್ನು ಗಂಭೀರವಾಗಿ ಟೀಕಿಸಿದ್ದಾರೆ.
Last Updated 6 ನವೆಂಬರ್ 2025, 7:50 IST
ಭಾರತದ ಮತದಾರರ ಪಟ್ಟಿಯಲ್ಲಿ ತಮ್ಮ ಫೋಟೊ: ಬ್ರೆಜಿಲ್ ರೂಪದರ್ಶಿ ಹೇಳಿದ್ದೇನು?

ನಿರುದ್ಯೋಗ ಏರುತ್ತಿದ್ದರೂ ಚುನಾವಣಾ ಗುಂಗಿನಲ್ಲಿ ಮುಳುಗಿರುವ ಮೋದಿ: ಕಾಂಗ್ರೆಸ್

ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಅವರು, ಸಮಸ್ಯೆ ಬಗೆಹರಿಸುವ ಬದಲು ಚುನಾವಣಾ ಗುಂಗಿನಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 6 ನವೆಂಬರ್ 2025, 6:53 IST
ನಿರುದ್ಯೋಗ ಏರುತ್ತಿದ್ದರೂ ಚುನಾವಣಾ ಗುಂಗಿನಲ್ಲಿ ಮುಳುಗಿರುವ ಮೋದಿ: ಕಾಂಗ್ರೆಸ್

Bihar: ನಕ್ಸಲ್ ಪೀಡಿತ ಭೀಮಬಂದ್‌ನಲ್ಲಿ 20 ವರ್ಷಗಳ ಬಳಿಕ ಮತದಾನ: ಜನರಲ್ಲಿ ಸಂತಸ

Naxal Affected Region: ಭೀಮಬಂದ್ ಗ್ರಾಮದಲ್ಲಿ 20 ವರ್ಷಗಳ ಬಳಿಕ ಮತಗಟ್ಟೆ ಸ್ಥಾಪನೆಯಾಗಿದ್ದು, ಶಾಂತಿಯುತವಾಗಿ ಮತದಾನ ನಡೆಯುತ್ತಿರುವುದು ನಾಗರಿಕರಲ್ಲಿ ಸಂತಸ ತಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 6 ನವೆಂಬರ್ 2025, 6:37 IST
Bihar: ನಕ್ಸಲ್ ಪೀಡಿತ ಭೀಮಬಂದ್‌ನಲ್ಲಿ 20 ವರ್ಷಗಳ ಬಳಿಕ ಮತದಾನ: ಜನರಲ್ಲಿ ಸಂತಸ

Bihar Elections: ಅಖಾಡದಲ್ಲಿ ಮಾಜಿ ಪ್ರಧಾನಿಗಳು; ನಟ ಅಮಿತಾಬ್, ಸೈಫ್ ಕಣಕ್ಕೆ!

Celebrity Candidates: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಮಿತಾಬ್ ಬಚ್ಚನ್, ಸೈಫ್ ಅಲಿ ಖಾನ್, ಲಾಲು ಪ್ರಸಾದ್‌, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್‌ ಎಂಬ ಹೆಸರುಗಳು ಮತದಾರರಲ್ಲಿ ಕುತೂಹಲ ಮೂಡಿಸಿವೆ.
Last Updated 6 ನವೆಂಬರ್ 2025, 5:57 IST
Bihar Elections: ಅಖಾಡದಲ್ಲಿ ಮಾಜಿ ಪ್ರಧಾನಿಗಳು; ನಟ ಅಮಿತಾಬ್, ಸೈಫ್ ಕಣಕ್ಕೆ!

Telangana | ಕಾಂಗ್ರೆಸ್ ಮಣಿಸಲು ಒಂದಾದ ಬಿಜೆಪಿ, ಬಿಆರ್‌ಎಸ್: ರೇವಂತ ರೆಡ್ಡಿ

Telangana Politics: ಜುಬಿಲಿ ಹಿಲ್ಸ್‌ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಮತ್ತು ಬಿಆರ್‌ಎಸ್‌ ಪಕ್ಷಗಳು ಒಗ್ಗಟ್ಟಾದರೆಂದು ಸಿಎಂ ರೇವಂತ ರೆಡ್ಡಿ ಹೇಳಿದರು. ಅವರು ಕೇಂದ್ರ ಮತ್ತು ರಾಜ್ಯದ ನಾಯಕರ ಮೇಲೆ ಟೀಕೆವರ್ಷಿಸಿದರು.
Last Updated 6 ನವೆಂಬರ್ 2025, 4:33 IST
Telangana | ಕಾಂಗ್ರೆಸ್ ಮಣಿಸಲು ಒಂದಾದ ಬಿಜೆಪಿ, ಬಿಆರ್‌ಎಸ್: ರೇವಂತ ರೆಡ್ಡಿ

Bihar: ಅವಕಾಶವಾದಿ ಆಡಳಿತಗಾರರಿಗೆ ಪಾಠ ಕಲಿಸಲು ಸುವರ್ಣಾವಕಾಶ; ಮತದಾರರಿಗೆ ಖರ್ಗೆ

Indian Voters Appeal: ಭ್ರಷ್ಟಾಚಾರ, ದುರಾಡಳಿತ ಮತ್ತು ಜಂಗಲ್‌ರಾಜ್‌ ವಿರುದ್ಧ ಬದಲಾವಣೆ ತರಲು ಬಿಹಾರದಲ್ಲಿ ಮತಚಲಾಯಿಸಲು ಈಗ ಸುವರ್ಣಾವಕಾಶ ಬಂದಿದೆ ಎಂದು ಮತದಾರರಿಗೆ ಖರ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ.
Last Updated 6 ನವೆಂಬರ್ 2025, 4:33 IST
Bihar: ಅವಕಾಶವಾದಿ ಆಡಳಿತಗಾರರಿಗೆ ಪಾಠ ಕಲಿಸಲು ಸುವರ್ಣಾವಕಾಶ; ಮತದಾರರಿಗೆ ಖರ್ಗೆ

ಚುನಾವಣಾ ಆಯೋಗ, BJP ಸೃಷ್ಟಿಸಿರುವ ಭಯದಿಂದ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ: TMC

Electoral Anxiety: ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಿಂದ ಪಶ್ಚಿಮ ಬಂಗಾಳದಲ್ಲಿ ಬುಧವಾರ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಟಿಎಂಸಿ ಕಿಡಿಕಾರಿದೆ.
Last Updated 6 ನವೆಂಬರ್ 2025, 2:54 IST
ಚುನಾವಣಾ ಆಯೋಗ, BJP ಸೃಷ್ಟಿಸಿರುವ ಭಯದಿಂದ ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ: TMC
ADVERTISEMENT

Bihar 1st Phase Election | ಉತ್ಸಾಹದಿಂದ ಮತ ಚಲಾಯಿಸಿ: ಮತದಾರರಿಗೆ ಮೋದಿ ಕರೆ

Bihar Polls Narendra Modi: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಗುರುವಾರ) ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
Last Updated 6 ನವೆಂಬರ್ 2025, 2:25 IST
Bihar 1st Phase Election | ಉತ್ಸಾಹದಿಂದ ಮತ ಚಲಾಯಿಸಿ: ಮತದಾರರಿಗೆ ಮೋದಿ ಕರೆ

ಕಾಶಿ ಘಾಟಿಯಲ್ಲಿ 25 ಲಕ್ಷ ದೀಪ ಬೆಳಗಿ ದೇವ ದೀಪಾವಳಿ ಆಚರಣೆ

Pahalgam Terror Attack: ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಅಮರ್ ಜವಾನ್ ಜ್ಯೋತಿ ಪ್ರತಿಕೃತಿಯನ್ನು ಸ್ಥಾಪಿಸಿ, ಆಪರೇಷನ್ ಸಿಂಧೂರಿಗೆ ಸಮರ್ಪಿತವಾಗಿ ದೇವ ದೀಪಾವಳಿ ಹಬ್ಬವನ್ನು 25 ಲಕ್ಷ ದೀಪಗಳೊಂದಿಗೆ ಭವ್ಯವಾಗಿ ಆಚರಿಸಲಾಯಿತು.
Last Updated 6 ನವೆಂಬರ್ 2025, 2:09 IST
ಕಾಶಿ ಘಾಟಿಯಲ್ಲಿ 25 ಲಕ್ಷ ದೀಪ ಬೆಳಗಿ ದೇವ ದೀಪಾವಳಿ ಆಚರಣೆ

Bihar Election 2025 | ಮೊದಲ ಹಂತದ ಮತದಾನ ಆರಂಭ: ತೇಜಸ್ವಿ ಸೇರಿ ಹಲವರು ಕಣದಲ್ಲಿ

Bihar Election 2025 Tejashwi Yadav: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಗುರುವಾರ) ಆರಂಭವಾಗಿದ್ದು, ರಾಜ್ಯದ 243 ಕ್ಷೇತ್ರಗಳ ಪೈಕಿ 121 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
Last Updated 6 ನವೆಂಬರ್ 2025, 1:58 IST
Bihar Election 2025 | ಮೊದಲ ಹಂತದ ಮತದಾನ ಆರಂಭ: ತೇಜಸ್ವಿ ಸೇರಿ ಹಲವರು ಕಣದಲ್ಲಿ
ADVERTISEMENT
ADVERTISEMENT
ADVERTISEMENT