ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮನನ್ನು ಕೊಂದುಬಿಟ್ಟಳು ಚೆಲುವೆ..

Girlfriend Crime: ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗು ಎಂದು ಬಲವಂತ ಮಾಡಿದ ಯುವಕನನ್ನು ಪ್ರಿಯತಮೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.
Last Updated 5 ಡಿಸೆಂಬರ್ 2025, 15:55 IST
ಮದುವೆಯಾಗು ಎಂದಿದ್ದಕ್ಕೆ ಪ್ರಿಯತಮನನ್ನು ಕೊಂದುಬಿಟ್ಟಳು ಚೆಲುವೆ..

ಲೋಕಸಭೆ: ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ ಅಂಗೀಕಾರ

Pan Masala: ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗಿರುವ ಪಾನ್‌ ಮಸಾಲಾದಂತಹ ಸರಕುಗಳ ಮೇಲೆ ಸೆಸ್‌ ವಿಧಿಸಲು ಅವಕಾಶ ನೀಡುವ ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ–2025’ ಅನ್ನು ಶುಕ್ರವಾರ ಲೋಕಸಭೆಯು ಅಂಗೀಕರಿಸಿತು.
Last Updated 5 ಡಿಸೆಂಬರ್ 2025, 15:50 IST
ಲೋಕಸಭೆ: ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ ಮಸೂದೆ ಅಂಗೀಕಾರ

ರಕ್ಷಣಾ ಸಾಮಗ್ರಿ ತಯಾರಿಕೆಗೆ ಜಂಟಿ ಕಂಪನಿಗಳ ಸ್ಥಾಪನೆಗೆ ರಷ್ಯಾ ಸಮ್ಮತಿ

Military Equipment Production: ನವದೆಹಲಿಯಲ್ಲಿ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಸಾಧನಗಳನ್ನು ಸ್ಥಳೀಯವಾಗಿಯೇ ತಯಾರಿಸಲು ಉಭಯ ದೇಶಗಳ ಸಹಭಾಗಿತ್ವದ ಕಂಪನಿಗಳನ್ನು ಸ್ಥಾಪಿಸಲು ರಷ್ಯಾ ಸಮ್ಮತಿಸಿದೆ. ತಂತ್ರಜ್ಞಾನ ವರ್ಗಾವಣೆ ತತ್ವದಡಿ ರಫ್ತುಗೂ ರಷ್ಯಾ ಒಪ್ಪಿದೆ.
Last Updated 5 ಡಿಸೆಂಬರ್ 2025, 15:41 IST
ರಕ್ಷಣಾ ಸಾಮಗ್ರಿ ತಯಾರಿಕೆಗೆ ಜಂಟಿ ಕಂಪನಿಗಳ ಸ್ಥಾಪನೆಗೆ ರಷ್ಯಾ ಸಮ್ಮತಿ

ಪುಟಿನ್ ಔತಣಕೂಟಕ್ಕೆ ರಾಹುಲ್, ಖರ್ಗೆ ಬದಲು ತರೂರ್‌ಗೆ ಆಹ್ವಾನ: ಕಾಂಗ್ರೆಸ್ ಕಿಡಿ

Congress Protest: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಏರ್ಪಡಿಸಿದ ಔತಣಕೂಟಕ್ಕೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ಇಂದು (ಶುಕ್ರವಾರ) ದೂರಿದೆ.
Last Updated 5 ಡಿಸೆಂಬರ್ 2025, 15:38 IST
ಪುಟಿನ್ ಔತಣಕೂಟಕ್ಕೆ ರಾಹುಲ್, ಖರ್ಗೆ ಬದಲು ತರೂರ್‌ಗೆ ಆಹ್ವಾನ: ಕಾಂಗ್ರೆಸ್ ಕಿಡಿ

ಪುಟಿನ್ ಭೇಟಿ: ಕಣ್ಮರೆಯಾದ ವ್ಯಕ್ತಿ ಬಗ್ಗೆ ತಿಳಿಯುವ ನಿರೀಕ್ಷೆಯಲ್ಲಿ ಕೇರಳ ಕುಟುಂಬ

Russia Ukraine War Missing: ಪುಟಿನ್ ಮತ್ತು ಮೋದಿ ಮಾತುಕತೆಯಿಂದ ಕೇರಳದ ಬಿನಿಲ್ ಬಾನು ಬಗ್ಗೆ ಮಾಹಿತಿ ಸಿಗಲಿದೆ ಎನ್ನುವ ನಂಬಿಕೆಯಲ್ಲಿ ಕುಟುಂಬವಿದೆ, ಅವರು ಜನವರಿಯಲ್ಲಿ ಯುದ್ಧಭೂಮಿಯಲ್ಲಿ ನಾಪತ್ತೆಯಾಗಿದ್ದರು.
Last Updated 5 ಡಿಸೆಂಬರ್ 2025, 14:48 IST
ಪುಟಿನ್ ಭೇಟಿ: ಕಣ್ಮರೆಯಾದ ವ್ಯಕ್ತಿ ಬಗ್ಗೆ ತಿಳಿಯುವ ನಿರೀಕ್ಷೆಯಲ್ಲಿ ಕೇರಳ ಕುಟುಂಬ

ತಮಿಳುನಾಡಿನ ಕೂಡಂಕುಳಂ ಅಣು ಸ್ಥಾವರಕ್ಕೆ ಇಂಧನ ಪೂರೈಸಿದ ರಷ್ಯಾ

Kudankulam Nuclear Plant: ತಮಿಳನಾಡಿನ ಕೂಡಂಕುಳಂನಲ್ಲಿರುವ ಅಣು ವಿದ್ಯುತ್‌ ಸ್ಥಾವರದ ಮೂರನೇ ರಿಯಾಕ್ಟರ್‌ಗೆ ಮೊದಲ ಹಂತದ ಪರಮಾಣು ಇಂಧನವನ್ನು ಪೂರೈಕೆ ಮಾಡಿದ್ದಾಗಿ ರಷ್ಯಾದ ಅಣುಶಕ್ತಿ ನಿಗಮ ರೊಸಾಟಮ್ ಹೇಳಿದೆ.
Last Updated 5 ಡಿಸೆಂಬರ್ 2025, 14:22 IST
ತಮಿಳುನಾಡಿನ ಕೂಡಂಕುಳಂ ಅಣು ಸ್ಥಾವರಕ್ಕೆ ಇಂಧನ ಪೂರೈಸಿದ ರಷ್ಯಾ

ದೇಗುಲದ ಹಣ ದೇವರಿಗೆ ಸೇರಿದ್ದು: ಸುಪ್ರೀಂ ಕೋರ್ಟ್

ದೇಗುಲದ ಹಣ ದೇವರಿಗೆ ಸೇರಿದ್ದು, ಸಹಕಾರಿ ಸಂಘವನ್ನು ಉಳಿಸಲು ಬಳಸುವಂತಿಲ್ಲ: ಸುಪ್ರೀಂ ಕೋರ್ಟ್
Last Updated 5 ಡಿಸೆಂಬರ್ 2025, 14:12 IST
ದೇಗುಲದ ಹಣ ದೇವರಿಗೆ ಸೇರಿದ್ದು: ಸುಪ್ರೀಂ ಕೋರ್ಟ್
ADVERTISEMENT

ದುಬೈ–ಹೈದರಾಬಾದ್‌ ಎಮಿರೆಟ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ

ದುಬೈ–ಹೈದರಾಬಾದ್‌ ಎಮಿರೆಟ್ಸ್ ವಿಮಾನಕ್ಕೆ ಶುಕ್ರವಾರ ಬಾಂಬ್‌ ಬೆದರಿಕೆ ಹಾಕಲಾಗಿತ್ತು.
Last Updated 5 ಡಿಸೆಂಬರ್ 2025, 14:11 IST
ದುಬೈ–ಹೈದರಾಬಾದ್‌ ಎಮಿರೆಟ್ಸ್ ವಿಮಾನಕ್ಕೆ ಬಾಂಬ್‌ ಬೆದರಿಕೆ

ಕುಲಪತಿ ನೇಮಕ ಬಿಕ್ಕಟ್ಟು ಬಗೆಹರಿಯದಿದ್ದರೆ ಮಧ್ಯಪ್ರವೇಶ: ಸುಪ್ರಿಂ ಕೋರ್ಟ್‌

Kerala University VC Row: ಕೇರಳದ ಎರಡು ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ಆಯ್ಕೆ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಒಮ್ಮತಕ್ಕೆ ಬರದಿದ್ದರೆ, ಬಿಕ್ಕಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುತ್ತದೆ.
Last Updated 5 ಡಿಸೆಂಬರ್ 2025, 14:10 IST
ಕುಲಪತಿ ನೇಮಕ ಬಿಕ್ಕಟ್ಟು ಬಗೆಹರಿಯದಿದ್ದರೆ ಮಧ್ಯಪ್ರವೇಶ: ಸುಪ್ರಿಂ ಕೋರ್ಟ್‌

ಮದುವೆ ವಯಸ್ಸಿಗೆ ಬಾರದ ವಯಸ್ಕರು ‘ಲಿವ್–ಇನ್‌’ಗೆ ಅರ್ಹರು: ರಾಜಸ್ಥಾನ ಹೈಕೋರ್ಟ್‌

Live-in Relationship: ವಿವಾಹವಾಗಲು ಕಾನೂನುಬದ್ಧ ವಯಸ್ಸು ಆಗದಿದ್ದರೂ ಇಬ್ಬರು ವಯಸ್ಕರು ಸಹ ಜೀವನ ಸಂಬಂಧ ಹೊಂದಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್‌ ತೀರ್ಪು ನೀಡಿದೆ. ಈ ತೀರ್ಪು ಕೋಟಾದ ಜೋಡಿ ಸಲ್ಲಿಸಿದ ಅರ್ಜಿಗೆ ಸಂಬಂಧಪಟ್ಟದ್ದು.
Last Updated 5 ಡಿಸೆಂಬರ್ 2025, 13:50 IST
ಮದುವೆ ವಯಸ್ಸಿಗೆ ಬಾರದ ವಯಸ್ಕರು ‘ಲಿವ್–ಇನ್‌’ಗೆ ಅರ್ಹರು: ರಾಜಸ್ಥಾನ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT