ಗುರುವಾರ, 18 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

12 ವರ್ಷದಿಂದ ಕೋಮಾದಲ್ಲಿರುವ ಮಗನಿಗೆ ‘ಸುಪ್ರೀಂ’ ಬಳಿ ದಯಾಮರಣ ಬೇಡಿದ ತಂದೆ

ಕಳೆದ 12 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್‌ ರಾಣಾ ಎಂಬವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ನಿಲ್ಲಿಸಿ, ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರೋಗಿಯ ತಂದೆ ಅಶೋಕ್‌ ರಾಣಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಪೋಷಕರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 14:48 IST
12 ವರ್ಷದಿಂದ ಕೋಮಾದಲ್ಲಿರುವ ಮಗನಿಗೆ ‘ಸುಪ್ರೀಂ’ ಬಳಿ ದಯಾಮರಣ ಬೇಡಿದ ತಂದೆ

ಹೈದರಾಬಾದ್‌ | ಕುಡಿದ ಮತ್ತಿನಲ್ಲಿ ಜಗಳ: 19 ಬಾರಿ ಇರಿದು ವ್ಯಕ್ತಿ ಕೊಲೆ

ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ 19 ವರ್ಷದ ರೋಹಿಂಗ್ಯಾ ಯುವಕನೊಬ್ಬ ಮತ್ತೊಬ್ಬ ರೋಹಿಂಗ್ಯಾ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 14:18 IST
ಹೈದರಾಬಾದ್‌ | ಕುಡಿದ ಮತ್ತಿನಲ್ಲಿ ಜಗಳ: 19 ಬಾರಿ ಇರಿದು ವ್ಯಕ್ತಿ ಕೊಲೆ

ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ನ್ಯಾಯಾಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 14:10 IST
ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ

Tourist Vehicle Scare: ಬೆಂಗಳೂರು: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಹಾಗೂ ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳು ತೊಂದರೆಗೆ ಸಿಲುಕುವುದನ್ನು ನೋಡುತ್ತಿರುತ್ತೇವೆ. ಇದೀಗ ಇಂತಹದ್ದೇ ಘಟನೆ ಕಣಿವೆ ರಾಜ್ಯ ಹಿಮಾಚಲ ಪ್ರದೇಶದಲ್ಲಿ ನಡೆದಿದ್ದು ನೋಡುಗರ ಮೈ ಝುಂ ಎನ್ನುವಂತೆ ಮಾಡುತ್ತದೆ.
Last Updated 18 ಡಿಸೆಂಬರ್ 2025, 14:01 IST
ಹಿಮ್ಮುಖವಾಗಿ ಚಲಿಸಿದ ಪ್ರವಾಸಿಗರ ಟೆಂಪೊ ಟ್ರಾವೆಲರ್: ಮೈ ಜುಂ ಎನಿಸುವ ವಿಡಿಯೊ

ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲಕಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ ದಂಪತಿ

Ghaziabad Murder Case: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಾಡಿಗೆ ಬಾಕಿ ಕೇಳಿದ್ದಕ್ಕೆ ಮನೆ ಮಾಲಕಿಯನ್ನು ದಂಪತಿ ಕೊಂದು, ದೇಹವನ್ನು ತುಂಡು ಮಾಡಿ ಸೂಟ್‌ಕೇಸ್‌ನಲ್ಲಿ ಇಟ್ಟ ಘಟನೆ ಬೆಳಕಿಗೆ ಬಂದಿದೆ.
Last Updated 18 ಡಿಸೆಂಬರ್ 2025, 13:31 IST
ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲಕಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ ದಂಪತಿ

ನಿತಿನ್‌ ಗಡ್ಕರಿ ತಯಾರಿಸಿದ ‘ಅಕ್ಕಿ ಉಂಡೆ’ ಸವಿದ ಪ್ರಿಯಾಂಕಾ ಗಾಂಧಿ

ಯೂಟ್ಯೂಬ್ ನೋಡಿ ಅಕ್ಕಿ ಉಂಡೆ ತಯಾರಿಸಿದ್ದ ನಿತಿನ್ ಗಡ್ಕರಿ
Last Updated 18 ಡಿಸೆಂಬರ್ 2025, 13:29 IST
ನಿತಿನ್‌ ಗಡ್ಕರಿ ತಯಾರಿಸಿದ ‘ಅಕ್ಕಿ ಉಂಡೆ’ ಸವಿದ ಪ್ರಿಯಾಂಕಾ ಗಾಂಧಿ

Migrants Day: ವಿಶ್ವದಲ್ಲಿ ಹೆಚ್ಚು ವಲಸಿಗರನ್ನು ಹೊಂದಿರುವ ಪ್ರಮುಖ 10 ದೇಶಗಳಿವು

International Migrants Day 2025: ಜಾಗತಿಕ ಮಟ್ಟದಲ್ಲಿ ವಲಸಿಗರ ಸಂಖ್ಯೆ ದೊಡ್ಡದಾಗಿದ್ದು, ವರ್ಷದಿಂದ ವರ್ಷಕ್ಕೆ ಅವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ವಲಸೆಗೆ ಬಹಳ ದೊಡ್ಡ ಕಾರಣವಾಗಿದೆ.
Last Updated 18 ಡಿಸೆಂಬರ್ 2025, 13:05 IST
Migrants Day: ವಿಶ್ವದಲ್ಲಿ ಹೆಚ್ಚು ವಲಸಿಗರನ್ನು ಹೊಂದಿರುವ ಪ್ರಮುಖ 10 ದೇಶಗಳಿವು
ADVERTISEMENT

ಗಾಂಧಿ ಹೆಸರಿಲ್ಲದ ವಿಬಿ–ಜಿ ರಾಮ್‌ ಜಿ ಮಸೂದೆಗೆ ಲೋಕಸಭೆಯಲ್ಲಿ ಬಹುಮತದ ಒಪ್ಪಿಗೆ

Employment Bill Passed: 20 ವರ್ಷದ ನರೇಗಾ ಯೋಜನೆ ಬದಲಿ ವಿಬಿ–ಜಿ ರಾಮ್‌ ಜಿ ಮಸೂದೆಗೆ ಲೋಕಸಭೆಯಲ್ಲಿ ತೀವ್ರ ವಿರೋಧದ ನಡುವೆಯೇ ಗುರುವಾರ ಧ್ವನಿ ಮತದ ಮೂಲಕ ಅಂಗೀಕಾರ ದೊರೆತಿದ್ದು, ಕಲಾಪವನ್ನು ಮುಂದೂಡಲಾಯಿತು.
Last Updated 18 ಡಿಸೆಂಬರ್ 2025, 11:38 IST
ಗಾಂಧಿ ಹೆಸರಿಲ್ಲದ ವಿಬಿ–ಜಿ ರಾಮ್‌ ಜಿ ಮಸೂದೆಗೆ ಲೋಕಸಭೆಯಲ್ಲಿ ಬಹುಮತದ ಒಪ್ಪಿಗೆ

ಗೋವಾ ನೈಟ್‌ಕ್ಲಬ್‌ ಅಗ್ನಿ ಅವಘಡ: ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಅಜಯ್ ಗುಪ್ತಾ

Ajay Gupta Bail: : ಉತ್ತರ ಗೋವಾದ ಬರ್ಚ್‌ ಬೈ ರೋಮಿಯೊ ಲೇನ್‌ ನೈಟ್‌ ಕ್ಲಬ್‌ನ ನಾಲ್ವರು ಸಹ ಮಾಲೀಕರಲ್ಲಿ ಒಬ್ಬರಾದ ಅಜಯ್‌ ಗುಪ್ತಾ ಅವರು ಜಾಮೀನು ಕೋರಿ ಮಾಪುಸಾ ಪಟ್ಟಣದ ನ್ಯಾಯಾಲಯದಲ್ಲಿ ಇಂದು (ಗುರುವಾರ) ಅರ್ಜಿ ಸಲ್ಲಿಸಿದ್ದಾರೆ.
Last Updated 18 ಡಿಸೆಂಬರ್ 2025, 10:23 IST
ಗೋವಾ ನೈಟ್‌ಕ್ಲಬ್‌ ಅಗ್ನಿ ಅವಘಡ: ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಅಜಯ್ ಗುಪ್ತಾ

MLC ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ರಾಹುಲ್‌ ಗಾಂಧಿ ಆಪ್ತನ ಪತ್ನಿ

Pradnya Satav joins BJP: ಕಾಂಗ್ರೆಸ್ ನಾಯಕಿ ಪ್ರಜ್ಞಾ ಸಾತವ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್‌ (ಎಂಎಲ್‌ಸಿ) ಸದಸ್ಯ ಸ್ಥಾನಕ್ಕೆ ಇಂದು (ಗುರುವಾರ) ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರಿದ್ಡಾರೆ.
Last Updated 18 ಡಿಸೆಂಬರ್ 2025, 9:53 IST
MLC ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ರಾಹುಲ್‌ ಗಾಂಧಿ ಆಪ್ತನ ಪತ್ನಿ
ADVERTISEMENT
ADVERTISEMENT
ADVERTISEMENT