ಸೋಮವಾರ, 22 ಡಿಸೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಶಬರಿಮಲೆ ಚಿನ್ನಕಳವು ಪ್ರಕರಣ: SITತನಿಖೆಯಲ್ಲಿ ಗೃಹ ಇಲಾಖೆ ಹಸ್ತಕ್ಷೇಪ: ಕಾಂಗ್ರೆಸ್

Sabarimala Case: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ರಾಜ್ಯ ಗೃಹ ಇಲಾಖೆ ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಸನ್ನಿ ಜೋಸೆಫ್‌ ಆರೋಪಿಸಿದ್ದಾರೆ.
Last Updated 22 ಡಿಸೆಂಬರ್ 2025, 16:02 IST
ಶಬರಿಮಲೆ ಚಿನ್ನಕಳವು ಪ್ರಕರಣ: SITತನಿಖೆಯಲ್ಲಿ ಗೃಹ ಇಲಾಖೆ ಹಸ್ತಕ್ಷೇಪ: ಕಾಂಗ್ರೆಸ್

ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

Aravalli hills: ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್‌ ಅನುಮೋದನೆ ನೀಡಿದೆ.
Last Updated 22 ಡಿಸೆಂಬರ್ 2025, 15:52 IST
ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಇಸ್ಕಾನ್ ರಥಯಾತ್ರೆ: ಪುರಿ ಜಗನ್ನಾಥ ‌ದೇವಾಲಯ ವಿರೋಧ

Puri Jagannath Temple: ಇಸ್ಕಾನ್ ಸಂಸ್ಥೆಯು ‘ಶ್ರೀ ಜಗನ್ನಾಥ ಸಂಸ್ಕೃತಿ’ಯ ವಿರುದ್ಧ ತಪ‍್ಪು ಮಾಹಿತಿ ಹರಡುತ್ತಿದೆ ಎಂದು ಪುರಿಯ ಗಜಪತಿ ಮಹಾರಾಜ ದಿಬ್ಯಾಸಿಂಘ ದೇಬ್ ಆರೋಪಿಸಿದ್ದಾರೆ.
Last Updated 22 ಡಿಸೆಂಬರ್ 2025, 15:44 IST
ಇಸ್ಕಾನ್ ರಥಯಾತ್ರೆ: ಪುರಿ ಜಗನ್ನಾಥ ‌ದೇವಾಲಯ ವಿರೋಧ

ಸ್ಟಾರ್‌ಬಕ್ಸ್‌ನ ಉಪಾಧ್ಯಕ್ಷರಾಗಿ ಭಾರತದ ಆನಂದ್ ವರದರಾಜನ್ ನೇಮಕ

Anand Varadarajan: ಸ್ಟಾರ್‌ಬಕ್ಸ್ ತನ್ನ ಹೊಸ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ (ಸಿಟಿಒ) ಭಾರತ ಮೂಲದ ಆನಂದ್ ವರದರಾಜನ್ ಅವರನ್ನು ನೇಮಕ ಮಾಡಿದೆ. ಇವರು ಈ ಹಿಂದೆ ಅಮೆಜಾನ್‌ನಲ್ಲಿ ಕೆಲಸ ಮಾಡಿದ್ದರು.
Last Updated 22 ಡಿಸೆಂಬರ್ 2025, 15:40 IST
ಸ್ಟಾರ್‌ಬಕ್ಸ್‌ನ ಉಪಾಧ್ಯಕ್ಷರಾಗಿ ಭಾರತದ ಆನಂದ್ ವರದರಾಜನ್ ನೇಮಕ

ಜಿ ರಾಮ್‌ ಜಿ ವಿರೋಧಿಸಿ ಜ.16ರಂದು ಎಸ್‌ಕೆಎಂ ವತಿಯಿಂದ ದೇಶದಾದ್ಯಂತ ಪ್ರತಿಭಟನೆ

SKM announces all India protest against G RAM G law ನರೇಗಾಕ್ಕೆ ಮರುನಾಮಕರಣ ಮಾಡಿ ಹೊಸ ಕಾಯ್ದೆ ರೂಪಿಸಿರುವುದನ್ನು ಖಂಡಿಸಿ ಜನವರಿ 16ರಂದು ‘ಅಖಿಲ ಭಾರತ ಪ್ರತಿರೊಧ ದಿನ’ ಹೆಸರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸೋಮವಾರ ಘೋಷಿಸಿದೆ.
Last Updated 22 ಡಿಸೆಂಬರ್ 2025, 15:39 IST
ಜಿ ರಾಮ್‌ ಜಿ ವಿರೋಧಿಸಿ ಜ.16ರಂದು ಎಸ್‌ಕೆಎಂ ವತಿಯಿಂದ ದೇಶದಾದ್ಯಂತ ಪ್ರತಿಭಟನೆ

ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್

ಅರಾವಳಿಗೆ ಬಂದಿರುವ ಅಪಾಯ ಪಶ್ಚಿಮ ಘಟ್ಟಕ್ಕೂ ಬರಬಹುದು: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್
Last Updated 22 ಡಿಸೆಂಬರ್ 2025, 14:51 IST
ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್

ರೈಲು ಟಿಕೆಟ್‌ ದರ ಹೆಚ್ಚಳ; ಲೂಟಿ ಹೊಡೆಯುವ ಅವಕಾಶವನ್ನೇ ಕೇಂದ್ರ ಬಿಡದು: ಖರ್ಗೆ

Mallikarjun Kharge: ಮೋದಿ ಸರ್ಕಾರವು ಜನಸಾಮಾನ್ಯರನ್ನು ಲೂಟಿ ಹೊಡೆಯುವ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ. ಕೇಂದ್ರ ಸರ್ಕಾರವು ಒಂದೇ ವರ್ಷದಲ್ಲಿ ಎರಡು ಬಾರಿ ರೈಲು ಟಿಕೆಟ್ ದರವನ್ನು ಹೆಚ್ಚಿಸಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 22 ಡಿಸೆಂಬರ್ 2025, 14:47 IST
ರೈಲು ಟಿಕೆಟ್‌ ದರ ಹೆಚ್ಚಳ; ಲೂಟಿ ಹೊಡೆಯುವ ಅವಕಾಶವನ್ನೇ ಕೇಂದ್ರ ಬಿಡದು: ಖರ್ಗೆ
ADVERTISEMENT

ನರೇಗಾ ಬುಡಮೇಲು ವಿನಾಶಕ್ಕೆ ದಾರಿ: ಸೋನಿಯಾ ಗಾಂಧಿ

Sonia Gandhi: ನರೇಗಾವನ್ನು ಬುಡಮೇಲು ಮಾಡಿರುವುದು ಗ್ರಾಮೀಣ ಭಾರತದ ಕೋಟ್ಯಂತರ ಜನರಿಗೆ ವಿನಾಶದ ಸ್ಥಿತಿಯನ್ನು ತಂದೊಡ್ಡಲಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಸೋಮವಾರ ಆತಂಕ ವ್ಯಕ್ತಪಡಿಸಿದ್ದಾರೆ.
Last Updated 22 ಡಿಸೆಂಬರ್ 2025, 14:46 IST
ನರೇಗಾ ಬುಡಮೇಲು ವಿನಾಶಕ್ಕೆ ದಾರಿ: ಸೋನಿಯಾ ಗಾಂಧಿ

ಆಂಧ್ರದ ಮುಸಲ್ಮಾನೇತರ ಬಾಲಕರಲ್ಲಿ ಸುನ್ನತಿ: ಎಂ.ನಾಗೇಶ್ವರ ರಾವ್‌ ಕಳವಳ

ಸಿಬಿಐ ಮಾಜಿ ಮುಖ್ಯಸ್ಥನ ಹೇಳಿಕೆ; ಪರಿಶೀಲನೆ ನಡೆಸಲು ಸರ್ಕಾರ ನಿರ್ಧಾರ
Last Updated 22 ಡಿಸೆಂಬರ್ 2025, 14:44 IST
ಆಂಧ್ರದ ಮುಸಲ್ಮಾನೇತರ ಬಾಲಕರಲ್ಲಿ ಸುನ್ನತಿ: ಎಂ.ನಾಗೇಶ್ವರ ರಾವ್‌ ಕಳವಳ

ಅಪಘಾತ: ನಡುರಸ್ತೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿ ಸವಾರನ ಪ್ರಾಣ ಉಳಿಸಿದ ವೈದ್ಯರು

Kochi Road Accident: ಕೊಚ್ಚಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಘಟನಾ ಸ್ಥಳದಲ್ಲೇ ರೇಜರ್ ಬ್ಲೇಡ್ ಮತ್ತು ಸ್ಟ್ರಾವನ್ನು ಬಳಸಿ ಮೂವರು ಯುವವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಆತನ ಪ್ರಾಣ ಉಳಿಸಿದ್ದಾರೆ.
Last Updated 22 ಡಿಸೆಂಬರ್ 2025, 14:42 IST
ಅಪಘಾತ: ನಡುರಸ್ತೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿ ಸವಾರನ ಪ್ರಾಣ ಉಳಿಸಿದ ವೈದ್ಯರು
ADVERTISEMENT
ADVERTISEMENT
ADVERTISEMENT