ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಪಂಜಾಬ್‌: ಸಹಪಾಠಿಯನ್ನು ಗುಂಡಿಕ್ಕಿ ಕೊಂದಿದ್ದ ವಿದ್ಯಾರ್ಥಿ ಸಾವು

Tarn Taran Law College: ಸಹಪಾಠಿನಿಯನ್ನು ಗುಂಡಿಕ್ಕಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಕಾನೂನು ವಿದ್ಯಾರ್ಥಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ. ಪ್ರಕರಣದ ಕುರಿತು ಪಂಜಾಬ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Last Updated 12 ಫೆಬ್ರುವರಿ 2026, 14:48 IST
ಪಂಜಾಬ್‌: ಸಹಪಾಠಿಯನ್ನು ಗುಂಡಿಕ್ಕಿ ಕೊಂದಿದ್ದ ವಿದ್ಯಾರ್ಥಿ ಸಾವು

ಕೇರಳ | ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ

Kerala Civil Supplies Corporation: ಪ್ರೇಮಿಗಳ ದಿನದ ಅಂಗವಾಗಿ ಸಕ್ಕರೆಯನ್ನು ರಿಯಾಯಿತಿ ದರದಲ್ಲಿ ನೀಡಲು ಕೇರಳ ನಾಗರಿಕ ಸರಬರಾಜು ನಿಗಮ ಘೋಷಿಸಿದೆ. ವಿಶೇಷ ಆಫರ್ ಫೆಬ್ರವರಿ 14ರಿಂದ ಜಾರಿಯಲ್ಲಿರಲಿದೆ.
Last Updated 12 ಫೆಬ್ರುವರಿ 2026, 14:47 IST
 ಕೇರಳ | ಪ್ರೇಮಿಗಳ ದಿನ: ಸಕ್ಕರೆಗೆ ರಿಯಾಯಿತಿ

ಬೆಟ್ಟಿಂಗ್ ಪ್ರಕರಣ: ದಾಖಲೆಗಳ ಅನುವಾದಕ್ಕೆ ಧೋನಿಗೆ ₹10 ಲಕ್ಷ ಶುಲ್ಕ

Madras High Court: 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್‌ಕುಮಾರ್ ವಿರುದ್ಧ ದಾಖಲಿಸಿರುವ ₹ 100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ದಾಖಲೆಗಳ ಭಾಷಾಂತರಕ್ಕಾಗಿ ₹ 10 ಲಕ್ಷ ಪಾವತಿಸಿ
Last Updated 12 ಫೆಬ್ರುವರಿ 2026, 14:45 IST
ಬೆಟ್ಟಿಂಗ್ ಪ್ರಕರಣ: ದಾಖಲೆಗಳ ಅನುವಾದಕ್ಕೆ ಧೋನಿಗೆ ₹10 ಲಕ್ಷ ಶುಲ್ಕ

ಘೂಸಖೋರ್‌ ಪಂಡಿತ್‌: ಸಿನಿಮಾದ ಹೆಸರು ಬದಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

Ghuskhore Pandit: ಮನೋಜ್ ಬಾಜಪೇಯ್ ನಟನೆಯ ಚಿತ್ರದ ಶೀರ್ಷಿಕೆ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಸಮಾಜದ ವರ್ಗವನ್ನು ಅವಹೇಳನ ಮಾಡುವ ಶೀರ್ಷಿಕೆ ಬದಲಿಸಲು ಸೂಚನೆ ನೀಡಿದೆ.
Last Updated 12 ಫೆಬ್ರುವರಿ 2026, 14:34 IST
ಘೂಸಖೋರ್‌ ಪಂಡಿತ್‌: ಸಿನಿಮಾದ ಹೆಸರು ಬದಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಬಂಗಾಳಿಯಲ್ಲಿ ಮಾತನಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಕಾರ್ಮಿಕನ ಹತ್ಯೆ: ಮಮತಾ ಆರೋಪ

Maharashtra Murder Case: ಬೆಂಗಾಲಿ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ವಲಸೆ ಕಾರ್ಮಿಕನನ್ನು ಪುಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
Last Updated 12 ಫೆಬ್ರುವರಿ 2026, 13:56 IST
ಬಂಗಾಳಿಯಲ್ಲಿ ಮಾತನಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಕಾರ್ಮಿಕನ ಹತ್ಯೆ: ಮಮತಾ ಆರೋಪ

ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ

Rajiv Gandhi International Airport: ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಫೆಬ್ರುವರಿ 2026, 13:53 IST
ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ

ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ನಿಧನ

Sarla Maheshwari Death: ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ಅವರು ಇಂದು ದೆಹಲಿಯಲ್ಲಿ ನಿಧನರಾದರು. ಮೃತರಿಗೆ 71 ವರ್ಷ ವಯಸ್ಸಾಗಿತ್ತು.
Last Updated 12 ಫೆಬ್ರುವರಿ 2026, 13:32 IST
ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ನಿಧನ
ADVERTISEMENT

ಪೈಲಟ್‌ ಇಂಧನ ಬಂದ್‌ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ

Aviation Investigation Report: ಇಟಲಿಯ ಕೊರಿಯರ್‌ ಡೆಲ್ಲಾ ಸೆರಾ ವರದಿ ಪ್ರಕಾರ, ಅಹಮದಾಬಾದ್– ಲಂಡನ್ ಎಐ–171 ವಿಮಾನ ಪತನಕ್ಕೆ ಪೈಲಟ್ ಉದ್ದೇಶಪೂರ್ವಕವಾಗಿ ಇಂಧನ ಗುಂಡಿ ಬಂದ್ ಮಾಡಿದ್ದೇ ಕಾರಣ ಎಂದು ಹೇಳಲಾಗಿದೆ.
Last Updated 12 ಫೆಬ್ರುವರಿ 2026, 13:05 IST
ಪೈಲಟ್‌ ಇಂಧನ ಬಂದ್‌ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ

ಲೈಂಗಿಕ ದೌರ್ಜನ್ಯ: ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ನಿರೀಕ್ಷಣಾ ಜಾಮೀನು

Anticipatory Bail: ಲೈಂಗಿಕ ದೌರ್ಜನ್ಯ ಅರೋಪ ಪ್ರಕರಣದಲ್ಲಿ ಕಾಂಗ್ರೆಸ್ ಉಚ್ಚಾಟಿತ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಯ ಕಸ್ಟಡಿ ವಿಚಾರಣೆ ಅಗತ್ಯ ಇದೆ ಎನ್ನುವುದನ್ನು ನಿರೂಪಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ.
Last Updated 12 ಫೆಬ್ರುವರಿ 2026, 11:29 IST
ಲೈಂಗಿಕ ದೌರ್ಜನ್ಯ: ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್‌ಗೆ ನಿರೀಕ್ಷಣಾ ಜಾಮೀನು

ತಮಿಳುನಾಡು ಪೊಲೀಸರಿಂದಲೂ ವಿಜಯ್‌ ಸಮಾವೇಶಕ್ಕೆ ನಿರ್ಬಂಧ

TVK Salem Meeting: ಪುದುಚೇರಿ ಪೊಲೀಸರ ಮಾದರಿಯಲ್ಲೇ ತಮಿಳುನಾಡು ಪೊಲೀಸರೂ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಸಮಾವೇಶಕ್ಕೆ ಕೆಲವು ನಿರ್ಬಂಧ ವಿಧಿಸಿದ್ದಾರೆ.
Last Updated 12 ಫೆಬ್ರುವರಿ 2026, 11:12 IST
ತಮಿಳುನಾಡು ಪೊಲೀಸರಿಂದಲೂ ವಿಜಯ್‌ ಸಮಾವೇಶಕ್ಕೆ ನಿರ್ಬಂಧ
ADVERTISEMENT
ADVERTISEMENT
ADVERTISEMENT