ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ (ಸುದ್ದಿ)

ADVERTISEMENT

ವ್ಯಂಗ್ಯಚಿತ್ರಕಾರ ಸುಕುಮಾರ್ ನಿಧನ

ಖ್ಯಾತ ವ್ಯಂಗ್ಯಚಿತ್ರಕಾರ ಮತ್ತು ಲೇಖಕ ಎಸ್‌.ಸುಕುಮಾರನ್‌ ಪೊಟ್ಟಿ (91) ಅವರು ವಯೋಸಹಜ ಕಾಯಿಲೆಗಳಿಂದ ಶನಿವಾರ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Last Updated 30 ಸೆಪ್ಟೆಂಬರ್ 2023, 19:21 IST
ವ್ಯಂಗ್ಯಚಿತ್ರಕಾರ ಸುಕುಮಾರ್ ನಿಧನ

ಗಣೇಶ ಮೂರ್ತಿಗಳ ವಿಸರ್ಜನೆ: ಕಾಣೆಯಾಗಿದ್ದ 22 ಮಕ್ಕಳು ಮತ್ತೆ ಕುಟುಂಬಕ್ಕೆ ಸೇರ್ಪಡೆ

ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲಿ ಕಾಣೆಯಾಗಿದ್ದ 22 ಮಕ್ಕಳು ಅವರ ಕುಟುಂಬವನ್ನು ಮತ್ತೆ ಕೂಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 30 ಸೆಪ್ಟೆಂಬರ್ 2023, 17:00 IST
ಗಣೇಶ ಮೂರ್ತಿಗಳ ವಿಸರ್ಜನೆ: ಕಾಣೆಯಾಗಿದ್ದ 22 ಮಕ್ಕಳು ಮತ್ತೆ ಕುಟುಂಬಕ್ಕೆ ಸೇರ್ಪಡೆ

ಉಜ್ಜಯಿನಿ ಪ್ರಕರಣ| ಅತ್ಯಾಚಾರಿಯ ನೇಣಿಗೇರಿಸಿ: ಆರೋಪಿ ತಂದೆ ಆಗ್ರಹ

‘12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ನನ್ನ ಮಗನನ್ನು ನೇಣಿಗೇರಿಸುವ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆರೋಪಿ ತಂದೆ ಆಗ್ರಹಿಸಿದ್ದಾರೆ.
Last Updated 30 ಸೆಪ್ಟೆಂಬರ್ 2023, 16:35 IST
ಉಜ್ಜಯಿನಿ ಪ್ರಕರಣ| ಅತ್ಯಾಚಾರಿಯ ನೇಣಿಗೇರಿಸಿ: ಆರೋಪಿ ತಂದೆ ಆಗ್ರಹ

ಪುರಿಯ ಜಗನ್ನಾಥ ದೇವಸ್ಥಾನದ ಹೆಸರಿನಲ್ಲಿ 60,822 ಎಕರೆ ಭೂಮಿ

ಪುರಿಯ ಜಗನ್ನಾಥ ದೇವಸ್ಥಾನದ ಹೆಸರಿನಲ್ಲಿ ಒಡಿಶಾ ಮತ್ತು ಇತರೆ ಆರು ರಾಜ್ಯಗಳಲ್ಲಿ ಒಟ್ಟು 60,822 ಎಕರೆ ಭೂಮಿ ಇದೆ ಎಂದು ಒಡಿಶಾದ ಕಾನೂನು ಸಚಿವ ಜಗನ್ನಾಥ ಸರಕ ಶನಿವಾರ ವಿಧಾನಸಭೆಯಲ್ಲಿ ತಿಳಿಸಿದರು.
Last Updated 30 ಸೆಪ್ಟೆಂಬರ್ 2023, 16:34 IST
fallback

ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ಐಎಂಡಿ

ದೇಶದಲ್ಲಿ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಂದರೆ, ದೀರ್ಘಾವಧಿಯ ಸರಾಸರಿ 868.6 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 820 ಮಿ.ಮೀ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.
Last Updated 30 ಸೆಪ್ಟೆಂಬರ್ 2023, 16:29 IST
ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ಐಎಂಡಿ

Cauvery row: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರು ಪರಿಶೀಲನಾ ಅರ್ಜಿ

ಈಗಿನ ಸನ್ನಿವೇಶದಲ್ಲಿ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಸರ್ಕಾರ, ಈ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶನಿವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.
Last Updated 30 ಸೆಪ್ಟೆಂಬರ್ 2023, 16:28 IST
Cauvery row: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರು ಪರಿಶೀಲನಾ ಅರ್ಜಿ

ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ: ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ

ಗಾಯಾಳುಗಳ ಚಿಕಿತ್ಸೆಗೆ ₹ 50 ಸಾವಿರ ನೆರವು : ಸಿ.ಎಂ ಬಿರೇನ್ ಸಿಂಗ್
Last Updated 30 ಸೆಪ್ಟೆಂಬರ್ 2023, 16:10 IST
ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ: ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ
ADVERTISEMENT

ದೇಶದ ವಿರುದ್ಧ ಪಿತೂರಿ: ಎರಡನೆಯ ಆರೋಪಿ ಬಂಧನ

ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ಲಾಭ ಪಡೆದು ಭಾರತದ ವಿರುದ್ಧ ಯುದ್ಧ ಸಾರಲು ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಎರಡನೆಯ ಆರೋಪಿಯನ್ನು ಶನಿವಾರ ಬಂಧಿಸಿದೆ.
Last Updated 30 ಸೆಪ್ಟೆಂಬರ್ 2023, 16:09 IST
ದೇಶದ ವಿರುದ್ಧ ಪಿತೂರಿ: ಎರಡನೆಯ ಆರೋಪಿ ಬಂಧನ

‘ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಗಣತಿ’

ಮಧ್ಯಪ್ರದೇಶ: ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆ
Last Updated 30 ಸೆಪ್ಟೆಂಬರ್ 2023, 15:59 IST
‘ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಗಣತಿ’

ಪ್ರತಿ ಮನೆಗೆ ಒಂದು ಉದ್ಯೋಗ: ಚೌಹಾಣ್‌ ಭರವಸೆ

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಚುರುಕುಗೊಂಡಿದ್ದು, ‘ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದರೆ, ಪ್ರತಿ ಮನೆಗೊಂದು ಉದ್ಯೋಗ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಭರವಸೆ ನೀಡಿದ್ದಾರೆ.
Last Updated 30 ಸೆಪ್ಟೆಂಬರ್ 2023, 15:57 IST
ಪ್ರತಿ ಮನೆಗೆ ಒಂದು ಉದ್ಯೋಗ: ಚೌಹಾಣ್‌ ಭರವಸೆ
ADVERTISEMENT