ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

PM Modi In Manipur: ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

PM Modi In Manipur: ಗಲಭೆ, ಹಿಂಸಾಚಾರವನ್ನು ದೂರವಿಡುವಂತೆ ಮಣಿಪುರದ ವಿವಿಧ ಸಂಘಟನೆಗಳಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸಂಘಟನೆಗಳು ಶಾಂತಿ ಮಾರ್ಗ ಕಂಡುಕೊಳ್ಳಬೇಕು ಎಂದು ಶನಿವಾರ ಹೇಳಿದರು.
Last Updated 13 ಸೆಪ್ಟೆಂಬರ್ 2025, 16:19 IST
PM Modi In Manipur: ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

Modi in Manipur| ಶಾಂತಿ,ಸಮೃದ್ಧಿಯ ಪಣ: ಹಿಂಸಾಚಾರದಿಂದ ದೂರವಿರಲು ಪ್ರಧಾನಿ ಮನವಿ

Narendra Modi Appeal: ಗಲಭೆ, ಹಿಂಸಾಚಾರವನ್ನು ದೂರವಿಡುವಂತೆ ಮಣಿಪುರದ ವಿವಿಧ ಸಂಘಟನೆಗಳಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲ ಸಂಘಟನೆಗಳು ಶಾಂತಿ ಮಾರ್ಗ ಕಂಡುಕೊಳ್ಳಬೇಕು ಎಂದಿದ್ದಾರೆ.
Last Updated 13 ಸೆಪ್ಟೆಂಬರ್ 2025, 16:17 IST
Modi in Manipur| ಶಾಂತಿ,ಸಮೃದ್ಧಿಯ ಪಣ: ಹಿಂಸಾಚಾರದಿಂದ ದೂರವಿರಲು ಪ್ರಧಾನಿ ಮನವಿ

ಮನೆ ಖರೀದಿದಾರರನ್ನು ಉಳಿಸಿ: ಸುಪ್ರೀಂ ಕೋರ್ಟ್‌

ಅರ್ಥಕ್ಕೆ ನಿಂತ ಮನೆ ನಿರ್ಮಾಣ ಕಾಮಗಾರಿಗಳಿಂದ ಮಧ್ಯಮ ವರ್ಗದ ಜನರಿಗೆ ತೊಂದರೆ
Last Updated 13 ಸೆಪ್ಟೆಂಬರ್ 2025, 16:14 IST
ಮನೆ ಖರೀದಿದಾರರನ್ನು ಉಳಿಸಿ: ಸುಪ್ರೀಂ ಕೋರ್ಟ್‌

ಪ್ರಧಾನಿ ಮೋದಿ ಅವಹೇಳನದ ಎಐ ವಿಡಿಯೊ: ಎಫ್‌ಐಆರ್‌

Delhi Police FIR: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯನ್ನು ಅವಹೇಳನಕಾರಿಯಾಗಿ ತೋರಿಸಿರುವ ಎಐ ವೀಡಿಯೋವನ್ನು ‘ಎಕ್ಸ್’ನಲ್ಲಿ ಹಂಚಿದ ಆರೋಪದಡಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 15:46 IST
ಪ್ರಧಾನಿ ಮೋದಿ ಅವಹೇಳನದ ಎಐ ವಿಡಿಯೊ: ಎಫ್‌ಐಆರ್‌

ಮಣಿಪುರಕ್ಕೆ ಮೋದಿ ಭೇಟಿ | ಪ್ರಹಸನ, ಕಾಟಾಚಾರ, ಗಾಯಗೊಂಡವರಿಗೆ ತೀವ್ರ ಅವಮಾನ-ಖರ್ಗೆ

Manipur Politics: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಐದು ತಾಸಿಗೂ ಕಡಿಮೆ ಅವಧಿ ಭೇಟಿ ನೀಡಿರುವುದನ್ನು ಕಾಂಗ್ರೆಸ್‌ ಪಕ್ಷವು ತೀವ್ರವಾಗಿ ಟೀಕಿಸಿದೆ.
Last Updated 13 ಸೆಪ್ಟೆಂಬರ್ 2025, 15:38 IST
ಮಣಿಪುರಕ್ಕೆ ಮೋದಿ ಭೇಟಿ | ಪ್ರಹಸನ, ಕಾಟಾಚಾರ, ಗಾಯಗೊಂಡವರಿಗೆ ತೀವ್ರ ಅವಮಾನ-ಖರ್ಗೆ

ವಾರಾಣಸಿ ಜೊತೆ ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವಿನಾಭಾವ ನಂಟು

ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿರುವ ಸುಶೀಲಾ ಕಾರ್ಕಿ (73) ಅವರು ವಾರಾಣಸಿಯೊಂದಿಗೆ ಅವಿನಾಭಾವ ನಂಟನ್ನು ಹೊಂದಿದ್ದಾರೆ.
Last Updated 13 ಸೆಪ್ಟೆಂಬರ್ 2025, 15:22 IST
ವಾರಾಣಸಿ ಜೊತೆ ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವಿನಾಭಾವ ನಂಟು

11 ವರ್ಷಗಳ ಬಳಿಕ ಗೃಹ ಮಂಡಳಿ ಮೇಲ್ಮನವಿ ಮಾನ್ಯ: ಹೈಕೋರ್ಟ್‌ಗೆ ‘SC‘ ಮತ್ತೆ ಛೀಮಾರಿ

ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳಲ್ಲಿ ಉತ್ತರದಾಯಿತ್ವ ಮತ್ತು ದಕ್ಷತೆಯನ್ನು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್, ‘ವ್ಯಾಜ್ಯಗಳಲ್ಲಿ ಸರ್ಕಾರದ ವಿಳಂಬಗಳನ್ನು ಹೈಕೋರ್ಟ್‌ಗಳು ಕ್ಷಮಿಸಬಾರದು’ ಎಂದು ನಿರ್ದೇಶನ ನೀಡಿದೆ.
Last Updated 13 ಸೆಪ್ಟೆಂಬರ್ 2025, 14:47 IST
11 ವರ್ಷಗಳ ಬಳಿಕ ಗೃಹ ಮಂಡಳಿ ಮೇಲ್ಮನವಿ ಮಾನ್ಯ: ಹೈಕೋರ್ಟ್‌ಗೆ ‘SC‘ ಮತ್ತೆ ಛೀಮಾರಿ
ADVERTISEMENT

ತಮಿಳುನಾಡು|ಚುನಾವಣಾ ಪ್ರಚಾರ ಆರಂಭ: ಟಿವಿಕೆ ಸಂಸ್ಥಾಪಕ ವಿಜಯ್‌ಗೆ ಅದ್ದೂರಿ ಸ್ವಾಗತ

Tamil Nadu Elections: 2026ರ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸುವುದಕ್ಕೂ ಮುನ್ನವೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶನಿವಾರ ಇಲ್ಲಿ ಅದ್ದೂರಿ ಸ್ವಾಗತ ನೀಡಿದರು.
Last Updated 13 ಸೆಪ್ಟೆಂಬರ್ 2025, 14:46 IST
ತಮಿಳುನಾಡು|ಚುನಾವಣಾ ಪ್ರಚಾರ ಆರಂಭ: ಟಿವಿಕೆ ಸಂಸ್ಥಾಪಕ ವಿಜಯ್‌ಗೆ ಅದ್ದೂರಿ ಸ್ವಾಗತ

ನಿಯಮಿತ ಎಸ್‌ಐಆರ್‌: ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಚುನಾವಣಾ ಆಯೋಗ

Supreme Court Hearing: ದೇಶದಾದ್ಯಂತ ನಿಯಮಿತ ಅಂತರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವುದಕ್ಕೆ ಸಂಬಂಧಿಸಿದಂತೆ ನೀಡುವ ಯಾವುದೇ ನಿರ್ದೇಶನವು ಚುನಾವಣಾ ಆಯೋಗಕ್ಕಿರುವ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಿದಂತೆ ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 13 ಸೆಪ್ಟೆಂಬರ್ 2025, 13:56 IST
ನಿಯಮಿತ ಎಸ್‌ಐಆರ್‌: ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ  ಸಲ್ಲಿಸಿದ ಚುನಾವಣಾ ಆಯೋಗ

PM Modi in Manipur: ಸ್ಥಳಾಂತರಗೊಂಡ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ

Manipur Violence: ಜನಾಂಗೀಯ ಹಿಂಸಾಚಾರದಿಂದಾಗಿ ಸ್ಥಳಾಂತರಗೊಂಡು ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂವಾದ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 11:36 IST
PM Modi in Manipur: ಸ್ಥಳಾಂತರಗೊಂಡ ಜನರೊಂದಿಗೆ ಪ್ರಧಾನಿ ಮೋದಿ ಸಂವಾದ
ADVERTISEMENT
ADVERTISEMENT
ADVERTISEMENT