ಬುಧವಾರ, 19 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಎಲ್‌ಒ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಕ್ರಮ: ಎಚ್ಚರಿಕೆ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳ (ಬಿಎಲ್‌ಒ) ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಿಮಿನಲ್‌ ಕ್ರಮ ಜರುಗಿಸಲಾಗುವುದು ಎಂದು ಕೇರಳ ಮುಖ್ಯ ಚುನಾವಣಾಧಿಕಾರಿ ರತನ್ ಯು ಕೇಲ್ಕರ್‌ ಬುಧವಾರ ಎಚ್ಚರಿಕೆ ನೀಡಿದ್ದಾರೆ.
Last Updated 19 ನವೆಂಬರ್ 2025, 17:27 IST
ಬಿಎಲ್‌ಒ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಿಮಿನಲ್‌ ಕ್ರಮ: ಎಚ್ಚರಿಕೆ

ರಾಜಸ್ಥಾನ: ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಶಿಕ್ಷಕ ಸಾವು

ಕೆಲಸದ ಒತ್ತ‌ಡವೆ ಸಾವಿಗೆ ಕಾರಣ ಎಂದ ಸಂಬಂಧಿಕರು
Last Updated 19 ನವೆಂಬರ್ 2025, 16:17 IST
ರಾಜಸ್ಥಾನ: ಎಸ್‌ಐಆರ್‌ ಕರ್ತವ್ಯದಲ್ಲಿದ್ದ ಶಿಕ್ಷಕ ಸಾವು

ಹೈದರಾಬಾದ್‌ ‘ವೈದ್ಯ’ನ ಬಂಧಿಸಿದ ಗುಜರಾತ್‌ ಎಟಿಎಸ್

‘ರಿಸಿನ್‌ ಭಯೋತ್ಪಾದಕ ದಾಳಿ’ಗೆ ಸಂಚು ಆರೋಪ
Last Updated 19 ನವೆಂಬರ್ 2025, 16:08 IST
ಹೈದರಾಬಾದ್‌ ‘ವೈದ್ಯ’ನ ಬಂಧಿಸಿದ ಗುಜರಾತ್‌ ಎಟಿಎಸ್

ಉತ್ತರ ಪ್ರದೇಶ: ಮದರಸಾಗಳ ಮಾಹಿತಿ ಸಂಗ್ರಹ

Madrasa Survey: ಲಖನೌ (ಪಿಟಿಐ): ದೆಹಲಿ ಸ್ಫೋಟದ ಬೆನ್ನಲ್ಲೇ, ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ರಾಜ್ಯದ ಎಂಟು ಜಿಲ್ಲೆಗಳ ಮದರಸಾಗಳ ಸಿಬ್ಬಂದಿ, ಶಿಕ್ಷಕರು 그리고 ಅಲ್ಲಿನ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ
Last Updated 19 ನವೆಂಬರ್ 2025, 15:44 IST
ಉತ್ತರ ಪ್ರದೇಶ: ಮದರಸಾಗಳ ಮಾಹಿತಿ ಸಂಗ್ರಹ

ಸುಕನ್ಯಾ ಸಮೃದ್ಧಿ | ₹3.25 ಲಕ್ಷ ಕೋಟಿ ಜಮೆ: ಪ್ರಧಾನಿ ಮೋದಿ

ಸತ್ಯಸಾಯಿ ಬಾಬಾ ಜನ್ಮಶತಮಾನೋತ್ಸವ * ಪ್ರಧಾನಿ ಮೋದಿ ಭಾಷಣ
Last Updated 19 ನವೆಂಬರ್ 2025, 15:44 IST
ಸುಕನ್ಯಾ ಸಮೃದ್ಧಿ | ₹3.25 ಲಕ್ಷ ಕೋಟಿ ಜಮೆ: ಪ್ರಧಾನಿ ಮೋದಿ

ಭಾರತ ಸಾವಯವ ಕೃಷಿಯ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

Natural Farming Conference: ಕೊಯಮತ್ತೂರಿನಲ್ಲಿ ನಡೆದ ನೈಸರ್ಗಿಕ ಕೃಷಿ ಸಮ್ಮೇಳನ – 2025 ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಸಾವಯವ ಕೃಷಿಯಲ್ಲಿ ಜಾಗತಿಕ ನಾಯಕತ್ವದತ್ತ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು.
Last Updated 19 ನವೆಂಬರ್ 2025, 13:57 IST
ಭಾರತ ಸಾವಯವ ಕೃಷಿಯ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

ತೆಲಂಗಾಣ: ‘ಇಂದಿರಮ್ಮ ಸೀರೆ ಯೋಜನೆ’ ಘೋಷಣೆ

Telangana Women Welfare: ಅರ್ಹ ಒಂದು ಕೋಟಿ ಮಹಿಳೆಯರಿಗೆ ಸೀರೆ ಹಂಚುವ ‘ಇಂದಿರಮ್ಮ ಸೀರೆ ವಿತರಣೆ ಯೋಜನೆ’ಯನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜಯಂತಿ ದಿನದಂದು ಘೋಷಣೆ ಮಾಡಿದರು.
Last Updated 19 ನವೆಂಬರ್ 2025, 13:49 IST
ತೆಲಂಗಾಣ: ‘ಇಂದಿರಮ್ಮ ಸೀರೆ ಯೋಜನೆ’ ಘೋಷಣೆ
ADVERTISEMENT

ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌: ಏಳು ನಕ್ಸಲರ ಹತ್ಯೆ

Naxal Operation: ಆಂಧ್ರಪ್ರದೇಶದ ಮಾರೇಡುಮಿಲ್ಲಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಏಳು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 13:22 IST
ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌: ಏಳು ನಕ್ಸಲರ ಹತ್ಯೆ

ISIS ಸೇರುವಂತೆ ಬಾಲಕನ ಮೇಲೆ ಒತ್ತಡ: ಕೇರಳದಲ್ಲಿ ತಾಯಿ, ಮಲತಂದೆ ವಿರುದ್ಧ ಪ್ರಕರಣ

ತಿರುವನಂತಪುರದಲ್ಲಿ ತಾಯಿ, ಮಲತಂದೆ ವಿರುದ್ಧ ಪ್ರಕರಣ
Last Updated 19 ನವೆಂಬರ್ 2025, 13:06 IST
ISIS ಸೇರುವಂತೆ ಬಾಲಕನ ಮೇಲೆ ಒತ್ತಡ: ಕೇರಳದಲ್ಲಿ ತಾಯಿ, ಮಲತಂದೆ ವಿರುದ್ಧ ಪ್ರಕರಣ

ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆಯಬಯಸುವ ನ್ಯಾಯಾಧೀಶರಿಗೆ ಕೋಟಾ ಅಸಾಧ್ಯ: SC

Judicial Promotion: ಉನ್ನತ ನ್ಯಾಯಾಂಗ ಸೇವೆಯ ಹುದ್ದೆಗಳ ಭರ್ತಿಗೆ ಬಡ್ತಿ ಪ್ರಕ್ರಿಯೆ ನಡೆಸುವಾಗ ಕೆಳಹಂತದ ನ್ಯಾಯಾಧೀಶರಿಗೆ ಪ್ರತ್ಯೇಕ ಕೋಟಾ ನಿಗದಿಪಡಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
Last Updated 19 ನವೆಂಬರ್ 2025, 12:10 IST
ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆಯಬಯಸುವ ನ್ಯಾಯಾಧೀಶರಿಗೆ ಕೋಟಾ ಅಸಾಧ್ಯ: SC
ADVERTISEMENT
ADVERTISEMENT
ADVERTISEMENT