ಗುರುವಾರ, 13 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಕಾರು ಸ್ಫೋಟಕ್ಕೂ ಮುನ್ನ ರಾಮಲೀಲಾ ಮೈದಾನದ ಮಸೀದಿಯ ಬಳಿ ಕಾಣಿಸಿಕೊಂಡಿದ್ದ ಡಾ.ಉಮರ್!

Ramleela CCTV Clue: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಡಾ. ಉಮರ್ ನಬಿ, ರಾಮಲೀಲಾ ಮೈದಾನದ ಬಳಿಯ ಮಸೀದಿ ಎದುರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2025, 10:48 IST
ಕಾರು ಸ್ಫೋಟಕ್ಕೂ ಮುನ್ನ ರಾಮಲೀಲಾ ಮೈದಾನದ ಮಸೀದಿಯ ಬಳಿ ಕಾಣಿಸಿಕೊಂಡಿದ್ದ ಡಾ.ಉಮರ್!

Red Fort blast: ಲೇಡಿ ಡಾಕ್ಟರ್‌ ಸಂಪರ್ಕ; ಕಾನ್ಪುರದ ಹೃದ್ರೋಗ ತಜ್ಞ ATS ವಶಕ್ಕೆ

Delhi blast investigation: ದೆಹಲಿ ಕೆಂಪುಕೋಟೆ ಬಳಿಯ ಸ್ಫೋಟ ಪ್ರಕರಣದಲ್ಲಿ ಕಾನ್ಪುರದ ಹೃದ್ರೋಗ ತಜ್ಞ ಡಾ. ಆರಿಫ್‌ನನ್ನು ಎಟಿಎಸ್‌ ವಶಕ್ಕೆ ಪಡೆದಿದೆ. ಬಂಧಿತ ಮಹಿಳಾ ವೈದ್ಯರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ತನಿಖೆ ಮುಂದುವರೆದಿದೆ.
Last Updated 13 ನವೆಂಬರ್ 2025, 9:39 IST
Red Fort blast: ಲೇಡಿ ಡಾಕ್ಟರ್‌ ಸಂಪರ್ಕ; ಕಾನ್ಪುರದ ಹೃದ್ರೋಗ ತಜ್ಞ ATS ವಶಕ್ಕೆ

ಗ್ರೆನೇಡ್ ದಾಳಿಗೆ ಸಂಚು: ಪಾಕ್ ಜತೆ ಸಂಪರ್ಕದಲ್ಲಿದ್ದ 10 ಹ್ಯಾಂಡ್ಲರ್‌ಗಳ ಬಂಧನ

ISI Terror Plot: ಪಂಜಾಜ್‌ನಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಜನನಿಬಿಡ ಪ್ರದೇಶಗಳಲ್ಲಿ ಗ್ರೆನೇಡ್ ದಾಳಿ ನಡೆಸಲು ಹೊಂಚು ಹಾಕಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಬೆಂಬಲಿತ ಭಯೋತ್ಪಾದಕರ ಸಂಚನ್ನು ಲುಧಿಯಾನ ಪೊಲೀಸರು ಭೇದಿಸಿದ್ದಾರೆ.
Last Updated 13 ನವೆಂಬರ್ 2025, 9:32 IST
ಗ್ರೆನೇಡ್ ದಾಳಿಗೆ ಸಂಚು: ಪಾಕ್ ಜತೆ ಸಂಪರ್ಕದಲ್ಲಿದ್ದ 10 ಹ್ಯಾಂಡ್ಲರ್‌ಗಳ ಬಂಧನ

ಬಿಹಾರ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ; ಮತ್ತೆ CM ಆಗುವರೇ ನಿತೀಶ್?

Bihar Assembly Election: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ದೇಶವೇ ಕಾಯುತ್ತಿದೆ. ಎನ್‌ಡಿಎ ಮೈತ್ರಿಕೂಟದ ನಿತೀಶ್ ಕುಮಾರ್ ಮತ್ತು ‘ಇಂಡಿಯಾ’ ಒಕ್ಕೂಟದ ತೇಜಸ್ವಿ ಯಾದವ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 13 ನವೆಂಬರ್ 2025, 8:07 IST
ಬಿಹಾರ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ; ಮತ್ತೆ CM ಆಗುವರೇ ನಿತೀಶ್?

ಒಡಿಶಾ | ಅರ್ಧಕ್ಕೆ ನಿಂತ ಆಟದ ತೊಟ್ಟಿಲು: 30 ಅಡಿ ಎತ್ತರದಲ್ಲಿ ಸಿಲುಕಿದ 8 ಮಂದಿ

Fair Ride Mishap: ಕಟಕ್‌ನ ಬಲಿ ಜಾತ್ರೆಯಲ್ಲಿ ಯಾಂತ್ರಿಕ ಉಯ್ಯಾಲೆ ಅರ್ಧಕ್ಕೆ ನಿಂತು ಕನಿಷ್ಠ 8 ಮಂದಿ 30 ಅಡಿ ಎತ್ತರದಲ್ಲಿ ಸಿಲುಕಿದ ಘಟನೆ ನಡೆದಿದೆ. ಹೈಡ್ರೊಲಿಕ್ ಏಣಿ ಬಳಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Last Updated 13 ನವೆಂಬರ್ 2025, 7:37 IST
ಒಡಿಶಾ | ಅರ್ಧಕ್ಕೆ ನಿಂತ ಆಟದ ತೊಟ್ಟಿಲು: 30 ಅಡಿ ಎತ್ತರದಲ್ಲಿ ಸಿಲುಕಿದ 8 ಮಂದಿ

ಮೇಕೆದಾಟು ಯೋಜನೆಗೆ ವಿರೋಧ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Supreme Court Verdict: ಕರ್ನಾಟಕ ಸರ್ಕಾರದ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ವಿರೋಧವಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು ಗುರುವಾರ ತೀರ್ಪು ನೀಡಲಾಗಿದೆ.
Last Updated 13 ನವೆಂಬರ್ 2025, 7:16 IST
ಮೇಕೆದಾಟು ಯೋಜನೆಗೆ ವಿರೋಧ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

White Collar Terror: ಜಮ್ಮುವಿನಲ್ಲಿ ಮೂವರು ಸರ್ಕಾರಿ ನೌಕರರ ಸಹಿತ 10 ಮಂದಿ ವಶ

Terror Network: 'ವೈಟ್ ಕಾಲರ್' ಭಯೋತ್ಪಾದಕ ಜಾಲ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮೂವರು ಸರ್ಕಾರಿ ನೌಕರರು ಸೇರಿದಂತೆ 10 ಮಂದಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಇಂದು (ಗುರುವಾರ) ತಿಳಿಸಿದ್ದಾರೆ.
Last Updated 13 ನವೆಂಬರ್ 2025, 7:05 IST
White Collar Terror: ಜಮ್ಮುವಿನಲ್ಲಿ ಮೂವರು ಸರ್ಕಾರಿ ನೌಕರರ ಸಹಿತ 10 ಮಂದಿ ವಶ
ADVERTISEMENT

Red Fort Blast | ಶಂಕಿತರೊಂದಿಗೆ ನಂಟು: 3ನೇ ಕಾರಿಗಾಗಿ ಮುಂದುವರಿದ ಶೋಧ

Red Fort Blast: ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರೊಂದಿಗೆ ನಂಟು ಹೊಂದಿದೆ ಎನ್ನಲಾದ ‌ಮೂರನೇ ಕಾರಿಗಾಗಿ ಭದ್ರತಾ ಸಂಸ್ಥೆಗಳು ಶೋಧ ನಡೆಸುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
Last Updated 13 ನವೆಂಬರ್ 2025, 6:58 IST
Red Fort Blast | ಶಂಕಿತರೊಂದಿಗೆ ನಂಟು: 3ನೇ ಕಾರಿಗಾಗಿ ಮುಂದುವರಿದ ಶೋಧ

Red Fort Blast: ಬಾಂಬ್ ತಯಾರಿಕೆಗೆ ₹ 26 ಲಕ್ಷ ಸಂಗ್ರಹಿಸಿದ್ದ ಆರೋಪಿಗಳು!

Terror Funding: ದೆಹಲಿ ಕೆಂಪು ಕೋಟೆ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ವೈದ್ಯರು ₹ 26 ಲಕ್ಷ ಸಂಗ್ರಹಿಸಿ ಬಾಂಬ್ ತಯಾರಿಕೆಗೆ ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ವಹಿವಾಟುಗಳ ತನಿಖೆ ನಡೆಯುತ್ತಿದೆ.
Last Updated 13 ನವೆಂಬರ್ 2025, 6:49 IST
Red Fort Blast: ಬಾಂಬ್ ತಯಾರಿಕೆಗೆ ₹ 26 ಲಕ್ಷ ಸಂಗ್ರಹಿಸಿದ್ದ ಆರೋಪಿಗಳು!

Delhi Red Fort Blast: ದೆಹಲಿ ಸ್ಫೋಟದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ

Red Fort Terror Attack: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
Last Updated 13 ನವೆಂಬರ್ 2025, 5:35 IST
Delhi Red Fort Blast: ದೆಹಲಿ ಸ್ಫೋಟದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT