ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಜಮ್ಮು: ಮೂವರು ಪಾಕಿಸ್ತಾನಿ ಭಯೋತ್ಪಾದಕರ ಹತ್ಯೆ

ಜೈಷ್‌–ಎ–ಮೊಹಮ್ಮದ್‌ ಸಂಘಟನೆಯ ಸ್ವಯಂಘೋಷಿತ ಉನ್ನತ ಕಮಾಂಡರ್‌ ಸೇರಿದಂತೆ ಮೂವರು ಪಾಕಿಸ್ತಾನಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಜಮ್ಮು–ಕಾಶ್ಮೀರದಲ್ಲಿ ಬುಧವಾರ ಹತ್ಯೆ ಮಾಡಿವೆ.
Last Updated 4 ಫೆಬ್ರುವರಿ 2026, 18:41 IST
ಜಮ್ಮು: ಮೂವರು ಪಾಕಿಸ್ತಾನಿ ಭಯೋತ್ಪಾದಕರ ಹತ್ಯೆ

ಟ್ರಂಪ್ ಆಡಳಿತವು ಭಾರತವನ್ನು ಬೆದರಿಸಲು ಆಗದು: ಸ್ಪಷ್ಟವಾಗಿ ಹೇಳಿದ್ದ ದೋಬಾಲ್

Trump India Trade: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಡಳಿತವು ಭಾರತವನ್ನು ಬೆದರಿಸಲು ಸಾಧ್ಯವಿಲ್ಲ ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ಹಿಂದೆ ಸ್ಪಷ್ಟ ಸಂದೇಶ ರವಾನಿಸಿದ್ದರು ಎಂದು ವರದಿಯಾಗಿದೆ. ಭಾರತವು, ಅಮೆರಿಕದೊಂದಿಗೆ ಇದೇ
Last Updated 4 ಫೆಬ್ರುವರಿ 2026, 17:37 IST
ಟ್ರಂಪ್ ಆಡಳಿತವು ಭಾರತವನ್ನು ಬೆದರಿಸಲು ಆಗದು: ಸ್ಪಷ್ಟವಾಗಿ ಹೇಳಿದ್ದ ದೋಬಾಲ್

ಸಿಜೆಐ ಪ್ಯಾರಿಸ್‌ ಭೇಟಿ, ಸಭೆ

Judicial Cooperation: byline no author page goes here ಭಾರತೀಯ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಫ್ರಾನ್ಸ್‌ನಲ್ಲಿ ಫ್ರೆಂಚ್‌ ನ್ಯಾಯಾಂಗ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿ ಕಾನೂನು ಸಹಕಾರ ಬಲಪಡಿಸಿದರು.
Last Updated 4 ಫೆಬ್ರುವರಿ 2026, 16:35 IST
ಸಿಜೆಐ ಪ್ಯಾರಿಸ್‌ ಭೇಟಿ, ಸಭೆ

ಎಸ್‌ಐಆರ್‌ ರೋಗ ಎಲ್ಲೆಡೆ ಹರಡದಿರಲಿ: ಕಮಲ್ ಹಾಸನ್ ಕಳವಳ

Special Intensive Revision: byline no author page goes here ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆಯಿಂದ ಬಿಹಾರದಲ್ಲಿ ‘ಜೀವಂತ ಸತ್ತವರು’ ಸೃಷ್ಟಿಯಾಗಿದ್ದಾರೆ ಎಂದು ರಾಜ್ಯಸಭೆಯಲ್ಲಿ ಕಮಲ್ ಹಾಸನ್ ಆತಂಕ ವ್ಯಕ್ತಪಡಿಸಿದರು.
Last Updated 4 ಫೆಬ್ರುವರಿ 2026, 16:35 IST
ಎಸ್‌ಐಆರ್‌ ರೋಗ ಎಲ್ಲೆಡೆ ಹರಡದಿರಲಿ: ಕಮಲ್ ಹಾಸನ್ ಕಳವಳ

ಆಹಾರ, ಕೃಷಿ ಕ್ಷೇತ್ರ ರಕ್ಷಣೆ: ಸಂಸತ್‌ನಲ್ಲಿ ಸಚಿವ ಪೀಯೂಷ್‌

India Agriculture Interest: byline no author page goes here ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ವೇಳೆ ಆಹಾರ ಮತ್ತು ಕೃಷಿ ಕ್ಷೇತ್ರಗಳ ಹಿತಾಸಕ್ತಿ ಕಾಪಾಡಲಾಗಿದೆ ಎಂದು ಸಚಿವ ಪೀಯೂಷ್‌ ಗೋಯೆಲ್‌ ಸಂಸತ್‌ನಲ್ಲಿ ಭರವಸೆ ನೀಡಿದರು.
Last Updated 4 ಫೆಬ್ರುವರಿ 2026, 16:34 IST
ಆಹಾರ, ಕೃಷಿ ಕ್ಷೇತ್ರ ರಕ್ಷಣೆ: ಸಂಸತ್‌ನಲ್ಲಿ ಸಚಿವ ಪೀಯೂಷ್‌

ಲೋಕಸಭೆ: ಗದ್ದಲಕ್ಕಿಲ್ಲ ಕೊನೆ

Rahul Gandhi Protest: byline no author page goes here ಎಂ.ಎಂ. ನರವಣೆ ಆತ್ಮಚರಿತ್ರೆ ಉಲ್ಲೇಖಕ್ಕೆ ಅವಕಾಶ ಕೊಡಬೇಕೆಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪಟ್ಟು ಹಿಡಿದ ಕಾರಣ ಆಡಳಿತ–ವಿರೋಧ ಪಕ್ಷಗಳ ಗುದ್ದಾಟದಿಂದ ಸದನ ಗದ್ದಲದ ಗೂಡಾಯಿತು.
Last Updated 4 ಫೆಬ್ರುವರಿ 2026, 16:34 IST
ಲೋಕಸಭೆ: ಗದ್ದಲಕ್ಕಿಲ್ಲ ಕೊನೆ

‘ಮಿತ್ರ ದ್ರೋಹಿ ಸ್ನೇಹಿತ’; ಕೇಂದ್ರ ಸಚಿವರನ್ನು ಹೀಗೆ ಕರೆದಿದ್ದು ಯಾಕೆ ರಾಹುಲ್?

ಕಲಾಪದಿಂದ ಅಮಾನತುಗೊಂಡ ಸಂಸದರ ಪ್ರತಿಭಟನೆಯ ಬಳಿಗೆ ಬಂದ ಬಿಜೆಪಿ ನಾಯಕ ರವನೀತ್ ಬಿಟ್ಟು ಅವರನ್ನು ರಾಹುಲ್ ಗಾಂಧಿ ‘ದೇಶದ್ರೋಹಿ ಸ್ನೇಹಿತ’ ಎಂದು ಕರೆದಿದ್ದಾರೆ.
Last Updated 4 ಫೆಬ್ರುವರಿ 2026, 16:25 IST
‘ಮಿತ್ರ ದ್ರೋಹಿ ಸ್ನೇಹಿತ’; ಕೇಂದ್ರ ಸಚಿವರನ್ನು ಹೀಗೆ ಕರೆದಿದ್ದು ಯಾಕೆ ರಾಹುಲ್?
ADVERTISEMENT

ಪುಣೆ| ಸುನೇತ್ರ ಭೇಟಿ ಮಾಡಿದ ಶರದ್‌ ಪವಾರ್

ಎನ್‌ಸಿಪಿ(ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರನ್ನು ಭೇಟಿ ಮಾಡಿ, ಅಜಿತ್ ಪವಾರ್‌ಗೆ ಗೌರವ ಸಲ್ಲಿಸಿದರು. ಪಾರ್ಥ್ ಮತ್ತು ಜಯ್ ನಡುವಿನ ಸಭೆಯೂ ನಡೆಯಿತು.
Last Updated 4 ಫೆಬ್ರುವರಿ 2026, 16:08 IST
ಪುಣೆ| ಸುನೇತ್ರ ಭೇಟಿ ಮಾಡಿದ ಶರದ್‌ ಪವಾರ್

ಫೆ. 7, 8ರಂದು ಮಲೇಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ

ವ್ಯಾಪಾರ, ಹೂಡಿಕೆ, ಇಂಧನ ಹಾಗೂ ಕಡಲ ಭದ್ರತೆ ವಿಷಯಗಳ ಚರ್ಚೆಗೆ ಪ್ರಧಾನಿ ಮೋದಿ ಫೆ. 7 ಮತ್ತು 8ರಂದು ಮಲೇಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ.
Last Updated 4 ಫೆಬ್ರುವರಿ 2026, 16:07 IST
ಫೆ. 7, 8ರಂದು ಮಲೇಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ

ಬ್ಯಾಂಕ್‌ ಸಾಲ ವಂಚನೆ ‍ಪ್ರಕರಣ, ಅನಿಲ್‌ ಅಂಬಾನಿ ವಿಚಾರಣೆ ನ್ಯಾಯಯುತವಾಗಿರಲಿ: SC

ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ವಿರುದ್ಧ ನಡೆಯುತ್ತಿರುವ ತನಿಖೆ ನ್ಯಾಯಯುತವಾಗಿರಲೆಂದು ಸಿಬಿಐ ಮತ್ತು ಇ.ಡಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತನಿಖಾ ಪ್ರಗತಿ ವರದಿ 4 ವಾರಗಳಲ್ಲಿ ಸಲ್ಲಿಸಲು ಸೂಚನೆ.
Last Updated 4 ಫೆಬ್ರುವರಿ 2026, 15:08 IST
ಬ್ಯಾಂಕ್‌ ಸಾಲ ವಂಚನೆ ‍ಪ್ರಕರಣ, ಅನಿಲ್‌ ಅಂಬಾನಿ ವಿಚಾರಣೆ ನ್ಯಾಯಯುತವಾಗಿರಲಿ: SC
ADVERTISEMENT
ADVERTISEMENT
ADVERTISEMENT