ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

ಜೈಪುರ ಸಾಹಿತ್ಯೋತ್ಸವದಲ್ಲಿ ದೇಶ ವಿಭಜನೆ ಕಥನ

Democracy and Partition: ಭಾರತದಲ್ಲಿನ ಪ್ರಜಾಪ್ರಭುತ್ವದ ಸಮಸ್ಯೆ ಮತ್ತು ಸವಾಲುಗಳು, ಶ್ರೀಮಂತರು ಹಾಗೂ ಕಂಪನಿಗಳು ದೇಣಿಗೆ ನೀಡುವ ವ್ಯವಸ್ಥೆಯಲ್ಲಿನ ವೈರುಧ್ಯಗಳು, ದೇಶ ವಿಭಜನೆಯ ನೋವಿನ ಕಥೆಗಳ ಕುರಿತು ಜೈಪುರ ಸಾಹಿತ್ಯ ಉತ್ಸವದ ಎರಡನೆಯ ದಿನ ಚರ್ಚೆಗಳು ನಡೆದವು.
Last Updated 17 ಜನವರಿ 2026, 0:53 IST
ಜೈಪುರ ಸಾಹಿತ್ಯೋತ್ಸವದಲ್ಲಿ ದೇಶ ವಿಭಜನೆ ಕಥನ

ಬೃಹನ್‌ ಮುಂಬೈ ಮಹಾನಗರ ಪಾಲಿಕೆ: ಭಿನ್ನಮತಕ್ಕೆ ಬೆಲೆ ತೆತ್ತ ಎಂವಿಎ

Democracy and Partition: ಭಾರತದಲ್ಲಿನ ಪ್ರಜಾಪ್ರಭುತ್ವದ ಸಮಸ್ಯೆ ಮತ್ತು ಸವಾಲುಗಳು, ಶ್ರೀಮಂತರು ಹಾಗೂ ಕಂಪನಿಗಳು ದೇಣಿಗೆ ನೀಡುವ ವ್ಯವಸ್ಥೆಯಲ್ಲಿನ ವೈರುಧ್ಯಗಳು, ದೇಶ ವಿಭಜನೆಯ ನೋವಿನ ಕಥೆಗಳ ಕುರಿತು ಜೈಪುರ ಸಾಹಿತ್ಯ ಉತ್ಸವದ ಎರಡನೆಯ ದಿನ ಚರ್ಚೆಗಳು ನಡೆದವು.
Last Updated 17 ಜನವರಿ 2026, 0:52 IST
ಬೃಹನ್‌ ಮುಂಬೈ ಮಹಾನಗರ ಪಾಲಿಕೆ: ಭಿನ್ನಮತಕ್ಕೆ ಬೆಲೆ ತೆತ್ತ ಎಂವಿಎ

ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹ: ಹೈಕೋರ್ಟ್‌ ತೀರ್ಪಿಗೆ ತಡೆ

Supreme Court Stay: ಮುಕುಲ್‌ ರಾಯ್‌ ಅವರ ಅನರ್ಹತೆ ಕುರಿತ ಕೋಲ್ಕತ್ತ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಪ್ರಕರಣದಲ್ಲಿ ಮತ್ತಷ್ಟು ವಿಚಾರಣೆಗೆ ಅವಕಾಶ ನೀಡಿದೆ.
Last Updated 16 ಜನವರಿ 2026, 16:31 IST
ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹ: ಹೈಕೋರ್ಟ್‌ ತೀರ್ಪಿಗೆ ತಡೆ

ಬಿಎಂಸಿ ಚುನಾವಣೆ: ಠಾಕ್ರೆ ಭದ್ರಕೋಟೆ ಭೇದಿಸಿದ ಬಿಜೆಪಿ

ಪುಣೆಯಲ್ಲಿ ಎನ್‌ಸಿಪಿ ಬಣಗಳ ಮೈತ್ರಿಯನ್ನೂ ಮಣಿಸಿದ ಕೇಸರಿ ಪಕ್ಷ
Last Updated 16 ಜನವರಿ 2026, 16:27 IST
ಬಿಎಂಸಿ ಚುನಾವಣೆ: ಠಾಕ್ರೆ ಭದ್ರಕೋಟೆ ಭೇದಿಸಿದ ಬಿಜೆಪಿ

ಯುಪಿಐ ಮೂಲಕ ಇಪಿಎಫ್‌: ಏಪ್ರಿಲ್‌ನಿಂದ ಜಾರಿ

ಹೊಸ ವ್ಯವಸ್ಥೆಯಲ್ಲಿ ತಪ್ಪಲಿರುವ ವಿಳಂಬ; ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ
Last Updated 16 ಜನವರಿ 2026, 16:27 IST
ಯುಪಿಐ ಮೂಲಕ ಇಪಿಎಫ್‌: ಏಪ್ರಿಲ್‌ನಿಂದ ಜಾರಿ

ಹೆಚ್ಚು ಅಂಕ ಪಡೆದ ಅಭ್ಯರ್ಥಿ ಸಾಮಾನ್ಯ ವರ್ಗಕ್ಕೆ: ಸುಪ್ರೀಂ ಕೋರ್ಟ್‌

Reservation Cutoff Ruling: ಮೀಸಲು ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಕಟ್‌-ಆಫ್‌ ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿದರೆ, ಅವರನ್ನು ಸಾಮಾನ್ಯ ಪ್ರವರ್ಗದಡಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Last Updated 16 ಜನವರಿ 2026, 16:15 IST
ಹೆಚ್ಚು ಅಂಕ ಪಡೆದ ಅಭ್ಯರ್ಥಿ ಸಾಮಾನ್ಯ ವರ್ಗಕ್ಕೆ: ಸುಪ್ರೀಂ ಕೋರ್ಟ್‌

ಇರಾನ್‌ನಲ್ಲಿ ಹೆಚ್ಚಿದ ಪ್ರಕ್ಷುಬ್ಧತೆ:ಸ್ವದೇಶಕ್ಕೆ ಕರೆತರುವಂತೆ 24ಮಲಯಾಳಿಗರ ಮನವಿ

Kerala Students in Iran: ಸಂಘರ್ಷಪೀಡಿತ ಇರಾನ್‌ನಲ್ಲಿ ಸಿಲುಕಿರುವ 24 ಮಲಯಾಳಿಗರು ಭಾರತಕ್ಕೆ ಮರಳಲು ಮನವಿ ಮಾಡಿದ್ದಾರೆ.
Last Updated 16 ಜನವರಿ 2026, 16:14 IST
ಇರಾನ್‌ನಲ್ಲಿ ಹೆಚ್ಚಿದ ಪ್ರಕ್ಷುಬ್ಧತೆ:ಸ್ವದೇಶಕ್ಕೆ ಕರೆತರುವಂತೆ 24ಮಲಯಾಳಿಗರ ಮನವಿ
ADVERTISEMENT

ಬಿಎಂಸಿ ಚುನಾವಣೆ: ಭೂಗತ ಪಾತಕಿ ಅರುಣ್‌ ಗವಳಿ ಹೆಣ್ಣು ಮಕ್ಕಳಿಬ್ಬರಿಗೂ ಸೋಲು

Underworld Connection: ಮಾಜಿ ಪಾತಕಿ ಅರುಣ್‌ ಗವಳಿ ಪುತ್ರಿಯರಾದ ಗೀತಾ ಮತ್ತು ಯೋಗಿತಾ ಬಿಎಂಸಿ ಚುನಾವಣೆಯಲ್ಲಿ ತಲಾ ಸೋಲುಂಡಿದ್ದಾರೆ.
Last Updated 16 ಜನವರಿ 2026, 16:08 IST
ಬಿಎಂಸಿ ಚುನಾವಣೆ: ಭೂಗತ ಪಾತಕಿ ಅರುಣ್‌ ಗವಳಿ ಹೆಣ್ಣು ಮಕ್ಕಳಿಬ್ಬರಿಗೂ ಸೋಲು

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕ್‌ ದಿಗ್ಭ್ರಮೆಗೊಂಡಿತ್ತು: ಲಷ್ಕರ್ ಕಮಾಂಡರ್

Pahalgam Terror Attack:ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು ಎಂದು ಲಷ್ಕರ್‌–ಎ–ತಯಬಾ (ಎಲ್‌ಇಟಿ) ಉನ್ನತ ಕಮಾಂಡರ್ ಹಫೀಜ್ ಅಬ್ದುರ್ ರೌಫ್ ಒಪ್ಪಿಕೊಂಡಿದ್ದಾರೆ.
Last Updated 16 ಜನವರಿ 2026, 16:07 IST
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪಾಕ್‌ ದಿಗ್ಭ್ರಮೆಗೊಂಡಿತ್ತು: ಲಷ್ಕರ್ ಕಮಾಂಡರ್

Maharashtra civic polls: ಲಾತೂರ್‌ ಮಹಾನಗರ ಪಾಲಿಕೆ ಕಾಂಗ್ರೆಸ್‌ ವಶಕ್ಕೆ

Congress Victory: ಲಾತೂರ್‌ ಮಹಾನಗರ ಪಾಲಿಕೆ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಒಟ್ಟು 70 ಸ್ಥಾನಗಳಲ್ಲಿ 43ರಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ.
Last Updated 16 ಜನವರಿ 2026, 14:49 IST
Maharashtra civic polls: ಲಾತೂರ್‌ ಮಹಾನಗರ ಪಾಲಿಕೆ ಕಾಂಗ್ರೆಸ್‌ ವಶಕ್ಕೆ
ADVERTISEMENT
ADVERTISEMENT
ADVERTISEMENT