ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

2ನೇ ಹಂತದ ಎಸ್‌ಐಆರ್ ಪ್ರಕ್ರಿಯೆ: ಆಕ್ಷೇಷಣಾ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

Election Commission Update: ನವದೆಹಲಿ: ಪಶ್ಚಿಮ ಬಂಗಾಳ, ಗೋವಾ, ಲಕ್ಷದ್ವೀಪ, ರಾಜಸ್ಥಾನ ಮತ್ತು ಪುದುಚೇರಿಯಲ್ಲಿ ಎಸ್‌ಐಆರ್‌ ಮತದಾರರ ಪಟ್ಟಿಯ ಕರಡು ಪಟ್ಟಿಗೆ ಆಕ್ಷೇಪಣೆಗಳ ಅರ್ಜಿ ಸಲ್ಲಿಸಲು ಅವಧಿ ಜನವರಿ 19ರವರೆಗೆ ವಿಸ್ತರಿಸಲಾಗಿದೆ.
Last Updated 16 ಜನವರಿ 2026, 4:14 IST
2ನೇ ಹಂತದ ಎಸ್‌ಐಆರ್ ಪ್ರಕ್ರಿಯೆ: ಆಕ್ಷೇಷಣಾ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

ತುಪ್ಪಕ್ಕಾಗಿ ಅತ್ತೆಯೊಂದಿಗೆ ಜಗಳವಾಡಿ ಆತ್ಮಹತ್ಮೆ ಮಾಡಿಕೊಂಡ ಸೊಸೆ!

Family Dispute: ಮಹಿಳೆಯೊಬ್ಬರು ತುಪ್ಪದ ವಿಚಾರಕ್ಕೆ ತನ್ನ ಅತ್ತೆಯೊಂದಿಗೆ ಜಗಳವಾಡಿದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಜನವರಿ 2026, 3:27 IST
ತುಪ್ಪಕ್ಕಾಗಿ ಅತ್ತೆಯೊಂದಿಗೆ ಜಗಳವಾಡಿ ಆತ್ಮಹತ್ಮೆ ಮಾಡಿಕೊಂಡ ಸೊಸೆ!

CSPOC ಸಮ್ಮೇಳನಕ್ಕೆ ಹಾಜರಾಗದ ರಾಹುಲ್ ಗಾಂಧಿ: ವಿವಾದವೇಕೆ?

Parliamentary Controversy: ಕಾಮನ್‌ವೆಲ್ತ್‌ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಗೈರಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ನಾಯಕರಿಗೆ ಆಹ್ವಾನವಿಲ್ಲದಿರುವುದನ್ನು ಪಕ್ಷದ ಮೂಲಗಳು ಖಚಿತಪಡಿಸಿವೆ.
Last Updated 16 ಜನವರಿ 2026, 3:10 IST
CSPOC ಸಮ್ಮೇಳನಕ್ಕೆ ಹಾಜರಾಗದ ರಾಹುಲ್ ಗಾಂಧಿ: ವಿವಾದವೇಕೆ?

ಉದ್ವಿಗ್ನತೆ: ಇಸ್ರೇಲ್ ಪ್ರಯಾಣದ ಬಗ್ಗೆ ಭಾರತ, ಅಮೆರಿಕ, ಬ್ರಿಟನ್ ಸಲಹೆ

Israel Travel Alert: ಜೆರುಸಲೆಮ್: ನೆರೆಯ ಇರಾನ್‌ನಲ್ಲಿ ಆಡಳಿತ ವಿರೋಧಿ ಉಗ್ರ ಪ್ರತಿಭಟನೆ ಮತ್ತು ಅಮೆರಿಕ ವಾಯುದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಮತ್ತು ಇಸ್ರೇಲ್‌ಗೆ ಪ್ರಯಾಣ ಬೆಳೆಸಲು ಉದ್ದೇಶಿಸಿರುವ ತಮ್ಮ ಪ್ರಜೆಗಳಿಗೆ ಜಾಗೃತರಾಗಿರುವಂತೆ ಸೂಚಿಸಿದ್ದು
Last Updated 16 ಜನವರಿ 2026, 2:33 IST
ಉದ್ವಿಗ್ನತೆ: ಇಸ್ರೇಲ್ ಪ್ರಯಾಣದ ಬಗ್ಗೆ ಭಾರತ, ಅಮೆರಿಕ, ಬ್ರಿಟನ್ ಸಲಹೆ

2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

Daily News Update: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ. ತೆರಿಗೆ ಸಂಗ್ರಹ, ಮಮತಾ ಬ್ಯಾನರ್ಜಿ ವಿಚಾರಣೆ, ಜಿಡಿಪಿ ಅಂದಾಜು ಸೇರಿದಂತೆ ಹಲವು ಬೆಳವಣಿಗೆಗಳು.
Last Updated 16 ಜನವರಿ 2026, 2:17 IST
2026 ಜನವರಿ 16: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಜೈಪುರ ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್‌ ಮಾತಿನ ಆಕರ್ಷಣೆ

Banu Mushtaq: ಸಾಹಿತ್ಯಾಸಕ್ತರ ಬಹುನಿರೀಕ್ಷಿತ ಜೈಪುರ ಸಾಹಿತ್ಯ ಉತ್ಸವದ ಮೊದಲ ದಿನವು ವೈವಿಧ್ಯಮಯವಾದ ಗೋಷ್ಠಿಗಳಿಗೆ ಸಾಕ್ಷಿಯಾಯಿತು. ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ ಪುರಸ್ಕೃತ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರು ದಿಕ್ಸೂಚಿ ಭಾಷಣ ಮಾಡಿದರು.
Last Updated 16 ಜನವರಿ 2026, 0:55 IST
ಜೈಪುರ ಸಾಹಿತ್ಯ ಉತ್ಸವದಲ್ಲಿ ಬಾನು ಮುಷ್ತಾಕ್‌ ಮಾತಿನ ಆಕರ್ಷಣೆ

ಜಮ್ಮು: ಪೂಂಛ್ ಮತ್ತು ಸಾಂಬಾ ಜಿಲ್ಲೆಯ ಗಡಿ ಭಾಗದಲ್ಲಿ ಪಾಕ್‌ ಡ್ರೋನ್

Border Security: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ಸಾಂಬಾ ಜಿಲ್ಲೆಯ ಗಡಿ ಭಾಗದಲ್ಲಿ ಗುರುವಾರ ರಾತ್ರಿ ಪಾಕಿಸ್ತಾನದ ಡ್ರೋನ್‌ಗಳು ಹಾರಾಟ ನಡೆಸಿವೆ. ಪೂಂಛ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಮತ್ತು ಸಾಂಬಾ ಜಿಲ್ಲೆಯ ರಾಮಗಢ ವಲಯದಲ್ಲಿ ಇವು ಕಂಡುಬಂದಿವೆ.
Last Updated 15 ಜನವರಿ 2026, 18:58 IST
ಜಮ್ಮು: ಪೂಂಛ್ ಮತ್ತು ಸಾಂಬಾ ಜಿಲ್ಲೆಯ ಗಡಿ ಭಾಗದಲ್ಲಿ ಪಾಕ್‌ ಡ್ರೋನ್
ADVERTISEMENT

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಈಕ್ವಿಟಿ ಸಮಿತಿ’ ಕಡ್ಡಾಯ: ಕೇಂದ್ರ ಸರ್ಕಾರ

UGC New Rules: ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆಯನ್ನು ಉತ್ತೇಜಿಸಲು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ‘ಈಕ್ವಿಟಿ ಸಮಿತಿ’ಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂಬ ಹೊಸ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಯುಜಿಸಿ 2026ರ ನಿಯಮಗಳಲ್ಲಿ ಈ ಬಗ್ಗೆ ಮಾಹಿತಿ ಇದೆ.
Last Updated 15 ಜನವರಿ 2026, 18:55 IST
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಈಕ್ವಿಟಿ ಸಮಿತಿ’ ಕಡ್ಡಾಯ: ಕೇಂದ್ರ ಸರ್ಕಾರ

ಬಿಎಂಸಿ ಚುನಾವಣೆ | ಮತಗಟ್ಟೆ ಸಮೀಕ್ಷೆ: ಬಿಜೆಪಿ–ಶಿವಸೇನಾ ಮೈತ್ರಿಗೆ ಗೆಲುವು

Mumbai Election: ಬೃಹನ್‌ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಗೆಲುವು ಸಾಧಿಸಲಿದೆ ಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಮೈ ಆಕ್ಸಿಸ್‌ ಇಂಡಿಯಾ ಸಂಸ್ಥೆ ಈ ಅಂದಾಜು ಮಾಡಿದೆ.
Last Updated 15 ಜನವರಿ 2026, 18:54 IST
ಬಿಎಂಸಿ ಚುನಾವಣೆ | ಮತಗಟ್ಟೆ ಸಮೀಕ್ಷೆ: ಬಿಜೆಪಿ–ಶಿವಸೇನಾ ಮೈತ್ರಿಗೆ ಗೆಲುವು

ಸೂರತ್‌: ಮೂವರನ್ನು ಬಲಿಪಡೆದ ಗಾಳಿಪಟದ ದಾರ

Manja Death: ಗಾಳಿಪಟದ ಸೂತ್ರವು ದಿಢೀರನೆ ಕಂಡಿದ್ದರಿಂದ ಆತಂಕಗೊಂಡು ಬೈಕ್‌ಗೆ ಹಠಾತ್ ಬ್ರೇಕ್‌ ಹಾಕಿದ್ದರಿಂದ ಅಪಘಾತ ಉಂಟಾಗಿ, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸೂರತ್‌ನ ಅದಾಜನ್‌ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ.
Last Updated 15 ಜನವರಿ 2026, 18:48 IST
ಸೂರತ್‌: ಮೂವರನ್ನು ಬಲಿಪಡೆದ ಗಾಳಿಪಟದ ದಾರ
ADVERTISEMENT
ADVERTISEMENT
ADVERTISEMENT