ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

India-US trade deal|ಸರ್ಕಾರ ಶರಣಾಗಿದೆ; ಭಾರತ ಮಾತೆಯನ್ನು ಮಾರಿದ್ದಾರೆ: ರಾಹುಲ್

Rahul Gandhi: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಟೀಕೆ ಮುಂದುವರೆಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಕೇಂದ್ರ ಸರ್ಕಾರವು ಟ್ರಂಪ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅವರಿಗೆ ಶರಣಾಗಿದೆ ಎಂದು ಕಿಡಿಕಾರಿದ್ದಾರೆ.
Last Updated 11 ಫೆಬ್ರುವರಿ 2026, 13:20 IST
India-US trade deal|ಸರ್ಕಾರ ಶರಣಾಗಿದೆ; ಭಾರತ ಮಾತೆಯನ್ನು ಮಾರಿದ್ದಾರೆ: ರಾಹುಲ್

ಅದಾನಿ ಸಮೂಹದ ವಿರುದ್ಧ ಮಾನಹಾನಿಕರ ಪೋಸ್ಟ್‌: ಪತ್ರಕರ್ತನಿಗೆ ಜೈಲು ಶಿಕ್ಷೆ

Journalist Ravi Nair: ಅಹಮದಾಬಾದ್‌: ಅದಾನಿ ಸಮೂಹದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾನಹಾನಿಕರ ಪೋಸ್ಟ್‌ ಹಾಕಿದ್ದ ಪ್ರಕರಣದಲ್ಲಿ, ದೆಹಲಿ ಮೂಲದ ಪತ್ರಕರ್ತ ರವಿ ನಾಯರ್ ಅವರನ್ನು ‘ದೋಷಿ’ ಎಂದು ಇಲ್ಲಿನ ನ್ಯಾಯಾಲಯವೊಂದು ತೀರ್ಪು ಪ್ರಕಟಿಸಿದೆ. ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
Last Updated 11 ಫೆಬ್ರುವರಿ 2026, 13:19 IST
ಅದಾನಿ ಸಮೂಹದ ವಿರುದ್ಧ ಮಾನಹಾನಿಕರ ಪೋಸ್ಟ್‌: ಪತ್ರಕರ್ತನಿಗೆ ಜೈಲು ಶಿಕ್ಷೆ

ನರವಣೆ ಆತ್ಮಚರಿತ್ರೆ ವಿವಾದ: ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾಗೆ ನೋಟಿಸ್

Naravane Memoir Row: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಕೆಲ ಅಂಶಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿ ದೆಹಲಿ ಪೊಲೀಸರ ವಿಶೇಷ ಘಟಕವು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾಕ್ಕೆ ನೋಟಿಸ್ ನೀಡಿದೆ
Last Updated 11 ಫೆಬ್ರುವರಿ 2026, 11:46 IST
ನರವಣೆ ಆತ್ಮಚರಿತ್ರೆ ವಿವಾದ: ಪ್ರಕಾಶನ ಸಂಸ್ಥೆ ಪೆಂಗ್ವಿನ್  ಇಂಡಿಯಾಗೆ ನೋಟಿಸ್

ಜನರಲ್ ನರವಣೆ ಪುಸ್ತಕ ಬಿಡುಗಡೆಯಾಗಿತ್ತೆ?: ಸಾಮಾಜಿಕ ಮಾಧ್ಯಮದಲ್ಲಿ ಹೀಗೊಂದು ಚರ್ಚೆ

Penguin India Statement: ಪೆಂಗ್ವಿನ್ ಇಂಡಿಯಾ ಪ್ರಕಟಿಸಿಲ್ಲ ಎಂದ ಹಿನ್ನೆಲೆ ಮನೋಜ್ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕೃತಿ ಕುರಿತು ಟ್ವೀಟ್, ಸಂಸತ್ ಚರ್ಚೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ತೀವ್ರವಾಗಿದೆ.
Last Updated 11 ಫೆಬ್ರುವರಿ 2026, 11:46 IST
ಜನರಲ್ ನರವಣೆ ಪುಸ್ತಕ ಬಿಡುಗಡೆಯಾಗಿತ್ತೆ?: ಸಾಮಾಜಿಕ ಮಾಧ್ಯಮದಲ್ಲಿ ಹೀಗೊಂದು ಚರ್ಚೆ

BMC: ಬಿಜೆಪಿಯ ರಿತು ತಾವ್ಡೆ ಮೇಯರ್‌, ಶಿವಸೇನೆಯ ಸಂಜಯ್‌ ಘಾಡಿ ಉಪಮೇಯರ್‌

Mumbai Mayor: ಭಾರತದ ಅತ್ಯಂತ ಶ್ರೀಮಂತ ಪಾಲಿಕೆ ಎನಿಸಿರುವ ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ ಮೇಯರ್‌ ಆಗಿ ರಿತು ತಾವ್ಡೆ ಅವಿರೋಧ ಆಯ್ಕೆಯಾದರು. ಈ ಮೂಲಕ ಮುಂಬೈನಲ್ಲಿ ಬಿಜೆಪಿಯ ಮೊದಲ ಮೇಯರ್‌ ಆಯ್ಕೆಯಾದ ಇತಿಹಾಸ ನಿರ್ಮಾಣವಾಯಿತು.
Last Updated 11 ಫೆಬ್ರುವರಿ 2026, 11:04 IST
BMC: ಬಿಜೆಪಿಯ ರಿತು ತಾವ್ಡೆ ಮೇಯರ್‌, ಶಿವಸೇನೆಯ ಸಂಜಯ್‌ ಘಾಡಿ ಉಪಮೇಯರ್‌

ನಾಳೆ ಭಾರತ ಬಂದ್‌': ಶಾಲೆ, ಬಸ್‌, ಬ್ಯಾಂಕ್‌ಗಳಲ್ಲಿ ಏನೇನಿರುತ್ತೆ, ಏನಿರಲ್ಲ?

ಕೇಂದ್ರ ಸರ್ಕಾರದ ಹಲವು ನೀತಿಗಳನ್ನು ವಿರೋಧಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಗಳು ನಾಳೆ (ಫೆ.12) 'ಭಾರತ ಬಂದ್‌'ಗೆ ಕರೆ ನೀಡಿವೆ. ಪರಿಣಾಮವಾಗಿ ಬ್ಯಾಂಕಿಂಗ್, ಸಾರಿಗೆ, ಅಂಚೆ ಹಾಗೂ ಇತರ ಕೆಲವು ಸೇವೆಗಳಿಗೆ ಗುರುವಾರ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
Last Updated 11 ಫೆಬ್ರುವರಿ 2026, 10:32 IST
ನಾಳೆ ಭಾರತ ಬಂದ್‌': ಶಾಲೆ, ಬಸ್‌, ಬ್ಯಾಂಕ್‌ಗಳಲ್ಲಿ ಏನೇನಿರುತ್ತೆ, ಏನಿರಲ್ಲ?

ಶರದ್ ಪವಾರ್ ಆರೋಗ್ಯದಲ್ಲಿ ಚೇತರಿಕೆ: ಇನ್ನೆರಡು ದಿನಗಳಲ್ಲಿ ಬಿಡುಗಡೆ; ವೈದ್ಯರು

Sharad Pawar Hospitalized: ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್‌ ಪವಾರ್‌ (85) ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ಬುಧವಾರ ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2026, 10:24 IST
ಶರದ್ ಪವಾರ್ ಆರೋಗ್ಯದಲ್ಲಿ ಚೇತರಿಕೆ: ಇನ್ನೆರಡು ದಿನಗಳಲ್ಲಿ ಬಿಡುಗಡೆ; ವೈದ್ಯರು
ADVERTISEMENT

ತಮಿಳುನಾಡು ಚುನಾವಣೆ: ಸ್ಥಾನ ಹಂಚಿಕೆ ಬಗ್ಗೆ ಶೀಘ್ರ ಸಮಿತಿ ರಚನೆ; ಡಿಎಂಕೆ

DMK Alliance ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ಆರಂಭಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, ಆಡಳಿತಾರೂಢ ಡಿಎಂಕೆ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದೆ
Last Updated 11 ಫೆಬ್ರುವರಿ 2026, 9:27 IST
ತಮಿಳುನಾಡು ಚುನಾವಣೆ: ಸ್ಥಾನ ಹಂಚಿಕೆ ಬಗ್ಗೆ ಶೀಘ್ರ ಸಮಿತಿ ರಚನೆ; ಡಿಎಂಕೆ

ಸಾಮಾಜಿಕ ಮಾಧ್ಯಮಗಳು ಎಐ ರಚಿತ ಕಂಟೆಂಟ್‌ಗಳಿಗೆ ಲೇಬಲ್ ಮಾಡುವುದು ಕಡ್ಡಾಯ: ಕೇಂದ್ರ

AI Content Labeling: ಕೇಂದ್ರ ಸರ್ಕಾರ ಆದೇಶದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಎಐ ರಚಿತ ಕಂಟೆಂಟ್‌ಗಳಿಗೆ ಲೇಬಲ್ ಮಾಡುವುದು ಕಡ್ಡಾಯ. ಅಂತಹ ಸಿಂಥೆಟಿಕ್ ಕಂಟೆಂಟ್‌ಗಳನ್ನು ಐಡೆಂಟಿಫಯರ್‌ಗಳೊಂದಿಗೆ ಎಂಬೆಡ್ ಮಾಡಬೇಕು ಎಂದು ಹೇಳಿದೆ.
Last Updated 11 ಫೆಬ್ರುವರಿ 2026, 8:20 IST
ಸಾಮಾಜಿಕ ಮಾಧ್ಯಮಗಳು ಎಐ ರಚಿತ ಕಂಟೆಂಟ್‌ಗಳಿಗೆ ಲೇಬಲ್ ಮಾಡುವುದು ಕಡ್ಡಾಯ: ಕೇಂದ್ರ

ಭಾರತದೊಂದಿಗೆ ಸಡಿಲ ಸಂಬಂಧ: ವೀಸಾ ತಿರಸ್ಕಾರಕ್ಕೆ US ನೀಡಿದ ಕಾರಣಕ್ಕೆ CEO ಕಳವಳ

US Embassy Statement: ಭಾರತದೊಂದಿಗೆ ಬಲವಾದ ಸಂಬಂಧ ಇಲ್ಲವೆಂದು ಹೇಳಿ ವೀಸಾ ತಿರಸ್ಕರಿಸಿದ ಅಮೆರಿಕ ರಾಯಭಾರ ಕಚೇರಿ ಕ್ರಮದ ವಿರುದ್ಧ ಗುರುಗ್ರಾಮದ ಸಿಇಒ ಜಸ್ವೀರ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2026, 7:21 IST
ಭಾರತದೊಂದಿಗೆ ಸಡಿಲ ಸಂಬಂಧ: ವೀಸಾ ತಿರಸ್ಕಾರಕ್ಕೆ US ನೀಡಿದ ಕಾರಣಕ್ಕೆ CEO ಕಳವಳ
ADVERTISEMENT
ADVERTISEMENT
ADVERTISEMENT