ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ವಿಡಿಯೊ ನೋಡಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ 9 ಚೀತಾಗಳು!

Kuno National Park: ದಕ್ಷಿಣ ಆಫ್ರಿಕಾದಿಂದ 9 ಚೀತಾಗಳನ್ನು ಭಾರತಕ್ಕೆ ಶನಿವಾರ ಕರೆತರಲಾಗಿದ್ದು, ಈ ಮೂಲಕ ದೇಶದಲ್ಲಿರುವ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
Last Updated 28 ಫೆಬ್ರುವರಿ 2026, 7:49 IST
ವಿಡಿಯೊ ನೋಡಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ 9 ಚೀತಾಗಳು!

AI ಶೃಂಗದಲ್ಲಿ ಪ್ರತಿಭಟನೆ: ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಭಾನುಗೆ ಜಾಮೀನು

Congress Protest: ಇತ್ತೀಚೆಗೆ ಮುಕ್ತಾಯವಾದ ಎ.ಐ ಶೃಂಗಸಭೆಯ ‘ಎಕ್ಸ್‌ಪೋ’ ನಡೆಯುತ್ತಿದ್ದ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
Last Updated 28 ಫೆಬ್ರುವರಿ 2026, 7:40 IST
AI ಶೃಂಗದಲ್ಲಿ ಪ್ರತಿಭಟನೆ: ಯುವ ಕಾಂಗ್ರೆಸ್‌ ಅಧ್ಯಕ್ಷ ಉದಯ್ ಭಾನುಗೆ ಜಾಮೀನು

28 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 28 ಫೆಬ್ರುವರಿ 2026, 4:59 IST
28 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಬೇರೊಬ್ಬಳ ಜೊತೆ ಮದುವೆ: ಸಹ ಜೀವನ ಸಂಗಾತಿಯ ಖಾಸಗಿ ಅಂಗಕ್ಕೆ ಚಾಕು ಹಾಕಿದ ಮಹಿಳೆ!

Wazirabad Incident: ಮತ್ತೊಬ್ಬಳ ಜೊತೆ ಮದುವೆಯಾದ ಮಾಹಿತಿ ತಿಳಿದು ಕೋಪಗೊಂಡ ಮಹಿಳೆ, ಸಹ ಜೀವನ ಸಂಗಾತಿಯ ಖಾಸಗಿ ಅಂಗಕ್ಕೆ ಹಾನಿ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದೆ.
Last Updated 28 ಫೆಬ್ರುವರಿ 2026, 4:23 IST
ಬೇರೊಬ್ಬಳ ಜೊತೆ ಮದುವೆ: ಸಹ ಜೀವನ ಸಂಗಾತಿಯ ಖಾಸಗಿ ಅಂಗಕ್ಕೆ ಚಾಕು ಹಾಕಿದ ಮಹಿಳೆ!

ಯುವತಿ ಮೇಲೆ ಪ್ರೇಮಿಯಿಂದ ಒಮ್ಮೆ, ನೆರವಾಗುವೆ ಎಂದವನಿಂದ ಮತ್ತೊಮ್ಮೆ ಅತ್ಯಾಚಾರ‌‌‌!

ಒಂದೇ ದಿನ ಎರಡು ಸಲ ಅತ್ಯಾಚಾರವೆಸಗಿ ಬಹುಮಹಡಿ ಕಟ್ಟಡದಿಂದ ಸಂತ್ರಸ್ತೆಯ ಎಸೆದು ಕೊಲೆ
Last Updated 28 ಫೆಬ್ರುವರಿ 2026, 2:55 IST
ಯುವತಿ ಮೇಲೆ ಪ್ರೇಮಿಯಿಂದ ಒಮ್ಮೆ, ನೆರವಾಗುವೆ ಎಂದವನಿಂದ ಮತ್ತೊಮ್ಮೆ ಅತ್ಯಾಚಾರ‌‌‌!

ಕುನೊ ರಾಷ್ಟ್ರೀಯ ಉದ್ಯಾನ: ಆಫ್ರಿಕಾದ 8 ಚೀತಾಗಳು ಇಂದು ಭಾರತಕ್ಕೆ

Project Cheetah: ದಕ್ಷಿಣ ಆಫ್ರಿಕಾದಿಂದ ತರಲಾಗುವ 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುತ್ತಿದೆ. ಇದರೊಂದಿಗೆ ಭಾರತದಲ್ಲಿನ ಚೀತಾಗಳ ಸಂಖ್ಯೆ 46ಕ್ಕೆ ಏರಲಿದೆ.
Last Updated 28 ಫೆಬ್ರುವರಿ 2026, 0:05 IST
ಕುನೊ ರಾಷ್ಟ್ರೀಯ ಉದ್ಯಾನ: ಆಫ್ರಿಕಾದ 8 ಚೀತಾಗಳು ಇಂದು ಭಾರತಕ್ಕೆ

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ: ಎನ್‌ಡಿಎ– ಇಂಡಿಯಾ ಮೈತ್ರಿ ಎಚ್ಚರಿಕೆ ನಡೆ

Assembly Polls 2026: ಕೇರಳ, ತಮಿಳುನಾಡು, ಬಂಗಾಳ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅಬ್ಬರ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ. ಚುನಾವಣಾ ಲೆಕ್ಕಾಚಾರದ ವಿವರ ಇಲ್ಲಿದೆ.
Last Updated 27 ಫೆಬ್ರುವರಿ 2026, 23:30 IST
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ: ಎನ್‌ಡಿಎ– ಇಂಡಿಯಾ ಮೈತ್ರಿ ಎಚ್ಚರಿಕೆ ನಡೆ
ADVERTISEMENT

ಸಂಚಾರ ನಿಯಮ ಉಲ್ಲಂಘನೆ ಚಾಳಿ | 6 ತಿಂಗಳು ಪರವಾನಗಿ ರದ್ದತಿಗೆ ಚಿಂತನೆ: ಗಡ್ಕರಿ

Traffic Rules Violation: ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನು ಆರು ತಿಂಗಳ ಕಾಲ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಕುರಿತು ನಿತಿನ್ ಗಡ್ಕರಿ ಅವರು 'ಪಾಯಿಂಟ್ ಆಧಾರಿತ' ಹೊಸ ನಿಯಮದ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 27 ಫೆಬ್ರುವರಿ 2026, 18:37 IST
ಸಂಚಾರ ನಿಯಮ ಉಲ್ಲಂಘನೆ ಚಾಳಿ | 6 ತಿಂಗಳು ಪರವಾನಗಿ ರದ್ದತಿಗೆ ಚಿಂತನೆ: ಗಡ್ಕರಿ

ದೆಹಲಿ ಅಬಕಾರಿ ನೀತಿ ಪ್ರಕರಣ | ದೊಡ್ಡ ರಾಜಕೀಯ ಪಿತೂರಿ: ಅರವಿಂದ ಕೇಜ್ರಿವಾಲ್‌

Delhi Excise Case: ‘ನಮ್ಮ ವಿರುದ್ಧದ ಈ ಭ್ರಷ್ಟಾಚಾರ ಪ್ರಕರಣವು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಿತೂರಿಯಾಗಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಪ್ರತಿಪಾದಿಸಿದರು.
Last Updated 27 ಫೆಬ್ರುವರಿ 2026, 17:56 IST
ದೆಹಲಿ ಅಬಕಾರಿ ನೀತಿ ಪ್ರಕರಣ | ದೊಡ್ಡ ರಾಜಕೀಯ ಪಿತೂರಿ: ಅರವಿಂದ ಕೇಜ್ರಿವಾಲ್‌

ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 53 ವರ್ಷ ಜೈಲುಶಿಕ್ಷೆ

Kozhikode Court: ಪೆರಾಂಬ್ರದಲ್ಲಿ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಪೋಕ್ಸೋ ಮತ್ತು ಐಪಿಸಿ ಕಲಂ ಅಡಿಯಲ್ಲಿ 53 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
Last Updated 27 ಫೆಬ್ರುವರಿ 2026, 16:18 IST
ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 53 ವರ್ಷ ಜೈಲುಶಿಕ್ಷೆ
ADVERTISEMENT
ADVERTISEMENT
ADVERTISEMENT