ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಯುಎಇ ಅಧ್ಯಕ್ಷ ನಹ್ಯಾನ್‌ಗೆ ಕರೆ ಮಾಡಿ 'ನಿಮ್ಮ ಜೊತೆ ನಿಲ್ಲುತ್ತೇವೆ' ಎಂದ ಮೋದಿ

ಕೊಲ್ಲಿ ರಾಷ್ಟ್ರಗಳ ಮೇಲಿನ ದಾಳಿಗೆ ಖಂಡನೆ
Last Updated 1 ಮಾರ್ಚ್ 2026, 21:39 IST
ಯುಎಇ ಅಧ್ಯಕ್ಷ ನಹ್ಯಾನ್‌ಗೆ ಕರೆ ಮಾಡಿ 'ನಿಮ್ಮ ಜೊತೆ ನಿಲ್ಲುತ್ತೇವೆ' ಎಂದ ಮೋದಿ

Iran vs Israel: ದುಬೈನಲ್ಲಿ ಸಿಲುಕಿದ ಅಜಿತ್, ಸಿಂಧು, ಡ್ರೋಣ್ ಪ್ರತಾಪ್

Middle East Crisis: ಇಸ್ರೇಲ್ – ಇರಾನ್ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ವಿಮಾನಗಳ ಹಾರಾಟ ರದ್ದಾಗಿದ್ದು, ಭಾರತದ ಹಲವು ಖ್ಯಾತನಾಮರು ಅಬುಧಾಬಿ, ದುಬೈನಲ್ಲೇ ಸಿಲುಕಿಕೊಂಡಿದ್ದಾರೆ. ನಟಿ ಸೋನಲ್
Last Updated 1 ಮಾರ್ಚ್ 2026, 17:12 IST
Iran vs Israel: ದುಬೈನಲ್ಲಿ ಸಿಲುಕಿದ ಅಜಿತ್, ಸಿಂಧು, ಡ್ರೋಣ್ ಪ್ರತಾಪ್
err

ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ: ಡಿಎಂಕೆ ವಿರುದ್ಧ ಮೋದಿ

Tamil Nadu Elections: ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಬಡವರು, ಯುವಜನರು, ರೈತರಿಂದ ಕಸಿಯುತ್ತಿದೆ. ಇಂಥ ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.
Last Updated 1 ಮಾರ್ಚ್ 2026, 16:06 IST
ಭ್ರಷ್ಟ ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ: ಡಿಎಂಕೆ ವಿರುದ್ಧ ಮೋದಿ

ಛತ್ತೀಸಗಢ: 15 ನಕ್ಸಲರು ಶರಣು

Naxal Leader Vikas: ಹಿರಿಯ ನಕ್ಸಲ್ ನಾಯಕ ವಿಕಾಸ್ ಸೇರಿ 15 ನಕ್ಸಲರು ಛತ್ತೀಸಗಢದ ಮಹಾಸಮುಂದ್ ಜಿಲ್ಲೆಯಲ್ಲಿ ಭಾನುವಾರ ಶರಣಾಗಿದ್ದಾರೆ. ಇವರ ಸುಳಿವು ನೀಡಿದರೆ ಒಟ್ಟು ₹73 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ಶರಣಾಗತಿಯೊಂದಿಗೆ ನಕ್ಸಲ್ ಚಳವಳಿಯನ್ನು
Last Updated 1 ಮಾರ್ಚ್ 2026, 16:03 IST
ಛತ್ತೀಸಗಢ: 15 ನಕ್ಸಲರು ಶರಣು

ವಯನಾಡು ಪುನರ್‌ವಸತಿ: ಎಡರಂಗಕ್ಕೆ ಶಕ್ತಿ

Kerala LDF Government: 2024ರ ಭಾರಿ ಭೂಕುಸಿತದಿಂದ ತತ್ತರಿಸಿದ್ದ ವಯನಾಡಿನ ಸಂತ್ರಸ್ತರಿಗೆ ಕೇರಳದ ಎಲ್‌ಡಿಎಫ್‌ ಸರ್ಕಾರ ( ಎಡ ಪ್ರಜಾಸತ್ತಾತ್ಮಕ ರಂಗ) ಪುನರ್ವಸತಿ ಭಾಗವಾಗಿ ಕಲ್‌ಪೆಟ್ಟದಲ್ಲಿ ನಿರ್ಮಿಸಿದ್ದ 178 ಮನೆಗಳನ್ನು ಹಸ್ತಾಂತರ ಮಾಡಿತು.
Last Updated 1 ಮಾರ್ಚ್ 2026, 15:48 IST
ವಯನಾಡು ಪುನರ್‌ವಸತಿ: ಎಡರಂಗಕ್ಕೆ ಶಕ್ತಿ

ಖಮೇನಿ ಹತ್ಯೆಗೆ ಆಕ್ರೋಶ: ದೇಶದ ಹಲವೆಡೆ ಪ್ರತಿಭಟನೆ, ಶೋಕಾಚರಣೆ

ಖಮೇನಿ ಅವರ ಹತ್ಯೆಗೆ ಆಕ್ರೋಶ: ಅಮೆರಿಕ ವಿರುದ್ಧ ಕಿಡಿ
Last Updated 1 ಮಾರ್ಚ್ 2026, 15:45 IST
ಖಮೇನಿ ಹತ್ಯೆಗೆ ಆಕ್ರೋಶ: ದೇಶದ ಹಲವೆಡೆ ಪ್ರತಿಭಟನೆ, ಶೋಕಾಚರಣೆ

ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಶೋಕ ಸಾಗರದಲ್ಲಿ ಉತ್ತರ ಪ್ರದೇಶದ ‘ಕಿಂಟೂರು’

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನೀರವ ಮೌನ
Last Updated 1 ಮಾರ್ಚ್ 2026, 15:44 IST
ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಶೋಕ ಸಾಗರದಲ್ಲಿ  ಉತ್ತರ ಪ್ರದೇಶದ ‘ಕಿಂಟೂರು’
ADVERTISEMENT

ವಿದೇಶಿ ಪ್ರಜೆಗಳ ವೀಸಾ ವಿಸ್ತರಣೆಗೆ ಕ್ರಮ: ಎಂಇಎ

MEA Visa Update: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳಿಂದ ಪ್ರಯಾಣದ ಯೋಜನೆಗಳಲ್ಲಿ ವ್ಯತ್ಯಾಸವಾಗಿರುವ ವಿದೇಶಿ ಪ್ರಜೆಗಳಿಗೆ ವೀಸಾ ವಿಸ್ತರಣೆ ಅಥವಾ ದೇಶದಲ್ಲಿ ತಮ್ಮ ವಾಸ್ತವ್ಯವನ್ನು ಕ್ರಮಬದ್ಧಗೊಳಿಸಲು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಯನ್ನು ಸಂಪರ್ಕಿಸಬಹುದು.
Last Updated 1 ಮಾರ್ಚ್ 2026, 14:33 IST
ವಿದೇಶಿ ಪ್ರಜೆಗಳ ವೀಸಾ ವಿಸ್ತರಣೆಗೆ ಕ್ರಮ: ಎಂಇಎ

ಪಶ್ಚಿಮ ಏಷ್ಯಾ ಸಂಘರ್ಷ: ಭಾರತದ ವಿಮಾನಯಾನ ಸಂಸ್ಥೆಗಳ 350 ವಿಮಾನಗಳ ಹಾರಾಟ ರದ್ದು

Flight Cancellations: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ವಾಯುಪ್ರದೇಶ ನಿರ್ಬಂಧದಿಂದಾಗಿ ದೆಹಲಿ ಮತ್ತು ಮುಂಬೈನಿಂದ ತೆರಳಬೇಕಿದ್ದ 225 ಸೇರಿದಂತೆ ಭಾರತದಿಂದ ತೆರಳಬೇಕಿದ್ದ 350 ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2026, 14:00 IST
ಪಶ್ಚಿಮ ಏಷ್ಯಾ ಸಂಘರ್ಷ: ಭಾರತದ ವಿಮಾನಯಾನ ಸಂಸ್ಥೆಗಳ 350 ವಿಮಾನಗಳ ಹಾರಾಟ ರದ್ದು

ಅಫ್ಗಾನ್–ಪಾಕ್‌ ಸಂ‌‌ಘರ್ಷ: ಇಬ್ಬರ ಸಾವು

Kabul Air Strike: ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನ ಪಡೆಗಳ ನಡುವೆ ಗಡಿಭಾಗದಲ್ಲಿ ನಡೆಯುತ್ತಿರುವ ಸಂಘರ್ಷ ತೀವ್ರಗೊಂಡಿದೆ. ತಿಂಗಳುಗಳಿಂದ ಗಡಿಯಲ್ಲಿ ಸಂಘರ್ಷ ನಡೆಯುತ್ತಿತ್ತು. ಆದರೆ ಅಫ್ಗಾನಿಸ್ತಾನ ಗುರುವಾರದಿಂದ ಗಡಿಯುದ್ದಕ್ಕೂ ದಾಳಿಯನ್ನು ತೀವ್ರಗೊಳಿಸಿದೆ.
Last Updated 1 ಮಾರ್ಚ್ 2026, 13:59 IST
ಅಫ್ಗಾನ್–ಪಾಕ್‌ ಸಂ‌‌ಘರ್ಷ: ಇಬ್ಬರ ಸಾವು
ADVERTISEMENT
ADVERTISEMENT
ADVERTISEMENT