ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಎಸ್‌ಐಆರ್‌: ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಕೋರ್ಟ್‌ ಅನುಮತಿ

Voter List Revision: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಸಲ್ಲಿಕೆಯಾಗಿರುವ 50 ಲಕ್ಷ ದೂರುಗಳ ವಿಚಾರಣೆಗೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
Last Updated 24 ಫೆಬ್ರುವರಿ 2026, 16:20 IST
ಎಸ್‌ಐಆರ್‌: ನ್ಯಾಯಾಂಗ ಅಧಿಕಾರಿಗಳ ನಿಯೋಜನೆಗೆ ಸುಪ್ರೀಂ ಕೋರ್ಟ್‌ ಅನುಮತಿ

ಗೌರವ್‌ ಗೊಗೊಯಿ ವಿರುದ್ಧ ಆರೋಪ: ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು

ಭಾರತ-ಫಿಲಿಪ್ಪೀನ್ಸ್‌ ಸಂಸದೀಯ ಸ್ನೇಹ ಗುಂಪಿನ ಮುಖ್ಯಸ್ಥರನ್ನಾಗಿ ನೇಮಕ
Last Updated 24 ಫೆಬ್ರುವರಿ 2026, 16:18 IST
ಗೌರವ್‌ ಗೊಗೊಯಿ ವಿರುದ್ಧ ಆರೋಪ: ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು

ತಮಿಳುನಾಡಲ್ಲಿ ಹೊಸ ಪಕ್ಷದ ಹೆಸರು ಶೀಘ್ರ ಘೋಷಣೆ: ವಿ.ಕೆ.ಶಶಿಕಲಾ

V.K. Sasikala: ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಾಗುವುದು ಹಾಗೂ ಪಕ್ಷದ ಹೆಸರನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ವಿ.ಕೆ.ಶಶಿಕಲಾ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
Last Updated 24 ಫೆಬ್ರುವರಿ 2026, 16:18 IST
ತಮಿಳುನಾಡಲ್ಲಿ ಹೊಸ ಪಕ್ಷದ ಹೆಸರು ಶೀಘ್ರ ಘೋಷಣೆ: ವಿ.ಕೆ.ಶಶಿಕಲಾ

ಓಎಂಸಿ ಗಣಿ ಅಕ್ರಮ: ಗಡಿ ಗುರುತಿಗೆ ಮತ್ತೆ ಆರು ವಾರಗಳ ಅವಕಾಶ ನೀಡಿದ ಸುಪ್ರೀಂ

OMC Mining Case: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಗೆ ಮತ್ತೆ ಆರು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದೆ. ಸಮಿತಿಯು ಈಗಾಗಲೇ ತನ್ನ ಕಾರ್ಯ ಆರಂಭಿಸಿದೆ ಎಂದು ತಿಳಿಸಿದೆ.
Last Updated 24 ಫೆಬ್ರುವರಿ 2026, 16:08 IST
ಓಎಂಸಿ ಗಣಿ ಅಕ್ರಮ: ಗಡಿ ಗುರುತಿಗೆ ಮತ್ತೆ ಆರು ವಾರಗಳ ಅವಕಾಶ ನೀಡಿದ ಸುಪ್ರೀಂ

ಚುನಾವಣಾ ಆಯುಕ್ತರ ದುಂಡು ಮೇಜಿನ ಸಮ್ಮೇಳನ: ಇ.ಸಿ–ಎಸ್‌ಇಸಿ ಸಮನ್ವಯಕ್ಕೆ ನಿರ್ಧಾರ

EC SEC Coordination: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸಮನ್ವಯಗೊಳಿಸುವ ಸಂಬಂಧ ಜತೆಯಾಗಿ ಕೆಲಸ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ.
Last Updated 24 ಫೆಬ್ರುವರಿ 2026, 16:07 IST
ಚುನಾವಣಾ ಆಯುಕ್ತರ ದುಂಡು ಮೇಜಿನ ಸಮ್ಮೇಳನ: ಇ.ಸಿ–ಎಸ್‌ಇಸಿ ಸಮನ್ವಯಕ್ಕೆ ನಿರ್ಧಾರ

ರಾಂಚಿ| ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನ: ಮೃತರ ಕುಟುಂಬಗಳ ಆಕ್ರಂದನ

Jharkhand Plane Crash: ರಾಂಚಿ– ದೆಹಲಿ ವಲಯದಲ್ಲಿ ಏರ್‌ ಆಂಬುಲೆನ್ಸ್ ಆಗಿ ಕಾರ್ಯಾಚರಿಸುತ್ತಿದ್ದ ರೆಡ್‌ಬರ್ಡ್‌ ಏರ್‌ವೇಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ವಿಮಾನವು ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಸಿಮಾರಿಯಾ ಬಳಿ ಸೋಮವಾರ ಸಂಜೆ ಪತನಗೊಂಡಿತ್ತು.
Last Updated 24 ಫೆಬ್ರುವರಿ 2026, 16:04 IST
ರಾಂಚಿ| ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನ: ಮೃತರ ಕುಟುಂಬಗಳ ಆಕ್ರಂದನ

ಚೀನಾದ ಹೊಸ ವರ್ಷಾಚರಣೆಯ ಸಮಾರೋಪದಲ್ಲಿ ಸಮರ ಕಲೆ ಪ್ರದರ್ಶಿಸಿದ ರೊಬೊಟ್‌ಗಳು

Unitree Robotics: ಇಲ್ಲಿನ ‘ಟೆಂಪಲ್‌ ಆಫ್‌ ಹೆವನ್‌’ನಲ್ಲಿ ನಡೆದ ಚೀನಾದ ಹೊಸ ವರ್ಷಾಚರಣೆಯ ಸಮಾರೋಪದಲ್ಲಿ 49 ರೊಬೊಟ್‌ಗಳು ಸಮರ ಕಲೆ ಪ್ರದರ್ಶಿಸಿದವು. 40 ಸೆಕೆಂಡುಗಳ ವಿಡಿಯೊವನ್ನು ಚೀನಾದ ರೊಬೊಟ್‌ ಕಂಪನಿ ‘ಯುನಿಟ್ರಿ’ ಬಿಡುಗಡೆ ಮಾಡಿದೆ.
Last Updated 24 ಫೆಬ್ರುವರಿ 2026, 16:02 IST
ಚೀನಾದ ಹೊಸ ವರ್ಷಾಚರಣೆಯ ಸಮಾರೋಪದಲ್ಲಿ ಸಮರ ಕಲೆ ಪ್ರದರ್ಶಿಸಿದ ರೊಬೊಟ್‌ಗಳು
ADVERTISEMENT

ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ಸಂಘಟಿತ ಅಪರಾಧ: ನಾಯ್ಡು

Adulterated Ghee: ಹಿಂದಿನ ವೈಎಸ್‌ಆರ್‌ಸಿಪಿ ಅವಧಿಯಲ್ಲಿ ಸುಮಾರು 60 ಲಕ್ಷ ಕೆ.ಜಿಯಷ್ಟು ಕಲಬೆರಕೆ ತುಪ್ಪ ಬಳಸಿ 20 ಕೋಟಿಗಿಂತಲೂ ಹೆಚ್ಚಿನ ಲಡ್ಡು ಪ್ರಸಾದ ತಯಾರಿಸಲಾಗಿದ್ದು, ಇದೊಂದು ಸಂಘಟಿತ ಅಪರಾಧ ಎಂದು ಚಂದ್ರಬಾಬು ನಾಯ್ಡು ಹೇಳಿದರು.
Last Updated 24 ಫೆಬ್ರುವರಿ 2026, 15:54 IST
ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ಸಂಘಟಿತ ಅಪರಾಧ: ನಾಯ್ಡು

ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಎಚ್‌ಪಿವಿ ಲಸಿಕೆ ಅಭಿಯಾನ ಶೀಘ್ರ

HPV Vaccine: 14 ವರ್ಷದ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡುವ ವಿಶೇಷ ಅಭಿಯಾನವನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆರಂಭಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರತಿವರ್ಷ 1.15 ಕೋಟಿ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು.
Last Updated 24 ಫೆಬ್ರುವರಿ 2026, 15:53 IST
ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ತಡೆಗೆ ಎಚ್‌ಪಿವಿ ಲಸಿಕೆ ಅಭಿಯಾನ ಶೀಘ್ರ

ಗ್ರೇಟ್‌ ನಿಕೋಬಾರ್‌ ಯೋಜನೆ; ಅಭಿವೃದ್ಧಿಗಿಂತ ಪರಿಸರ ಮುಖ್ಯ: ದೇಬಿ ಗೋಯೆಂಕಾ

Environmental Conservation: ನಿಕೋಬಾರ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ಆದೇಶವು, ಅಭಿವೃದ್ಧಿಯೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಳ್ಳದೆ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿತ್ತು ಎಂದು ದೇಬಿ ಗೋಯೆಂಕಾ ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2026, 15:51 IST
ಗ್ರೇಟ್‌ ನಿಕೋಬಾರ್‌ ಯೋಜನೆ; ಅಭಿವೃದ್ಧಿಗಿಂತ ಪರಿಸರ ಮುಖ್ಯ: ದೇಬಿ ಗೋಯೆಂಕಾ
ADVERTISEMENT
ADVERTISEMENT
ADVERTISEMENT