ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಜೆಫ್ರಿ ಎಪ್‌ಸ್ಟೈನ್‌ ಪ್ರಕರಣದಲ್ಲಿ ಭಾರತೀಯ ಯುವತಿ; ಸ್ಫೋಟಕ ಮಾಹಿತಿ ಬಹಿರಂಗ

US Justice Department: ಜೆಫ್ರಿ ಎಪ್‌ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದ ಹೊಸ ದಾಖಲೆಗಳಲ್ಲಿ ಭಾರತೀಯ ಯುವತಿಯ ಹೆಸರು ಬಹಿರಂಗವಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಅಮೆರಿಕ ಅಧಿಕಾರಿಗಳ ಇಮೇಲ್ ಮಾಹಿತಿ ಹೊರಬಂದಿದೆ.
Last Updated 17 ಫೆಬ್ರುವರಿ 2026, 10:42 IST
ಜೆಫ್ರಿ ಎಪ್‌ಸ್ಟೈನ್‌ ಪ್ರಕರಣದಲ್ಲಿ ಭಾರತೀಯ ಯುವತಿ; ಸ್ಫೋಟಕ ಮಾಹಿತಿ ಬಹಿರಂಗ

ಅಜಿತ್ ಪವಾರ್ ಇದ್ದ ವಿಮಾನ ದುರಂತ: ದತ್ತಾಂಶ ಪಡೆಯಲು ಅಮೆರಿಕದ ಬೆಂಬಲ ಕೋರಿಕೆ

Ajit Pawar Plane Crash: ಬಾರಾಮತಿ ವಿಮಾನ ದುರಂತದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ದತ್ತಾಂಶ ಮರುಪಡೆಯಲು ತನಿಖಾ ಸಂಸ್ಥೆ (AAIB) ಅಮೆರಿಕದ ನೆರವು ಕೋರಿದೆ. ಜನವರಿ 28ರಂದು ನಡೆದ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದರು.
Last Updated 17 ಫೆಬ್ರುವರಿ 2026, 7:34 IST
ಅಜಿತ್ ಪವಾರ್ ಇದ್ದ ವಿಮಾನ ದುರಂತ: ದತ್ತಾಂಶ ಪಡೆಯಲು ಅಮೆರಿಕದ ಬೆಂಬಲ ಕೋರಿಕೆ

ಎ.ಐ ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್: ಎ‍ಪ್ಸ್ಟೀನ್ ಫೈಲ್ಸ್ ವಿವಾದ ಕಾರಣ ?

AI Impact Summit: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಎ.ಐ ಶೃಂಗಸಭೆಯಿಂದ ಹೊರಗುಳಿದಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
Last Updated 17 ಫೆಬ್ರುವರಿ 2026, 7:25 IST
ಎ.ಐ ಶೃಂಗಸಭೆಯಿಂದ ಹೊರಗುಳಿದ ಬಿಲ್ ಗೇಟ್ಸ್: ಎ‍ಪ್ಸ್ಟೀನ್ ಫೈಲ್ಸ್ ವಿವಾದ ಕಾರಣ ?

ಎ.ಐ ಶೃಂಗದಲ್ಲಿ ಸಾಧನಗಳು ಕಳವು: ಬೆಂಗಳೂರು ಮೂಲದ ಉದ್ಯಮಿ ಬೇಸರ

Bharat Mandapam AI Summit: ದೆಹಲಿಯ ಎಐ ಶೃಂಗದಲ್ಲಿ ನಿಯೋಸೇಪಿಯನ್ ಕಂಪನಿಯ ಪೇಟೆಂಟ್ ಹೊಂದಿದ ಧರಿಸಬಹುದಾದ ಎಐ ಸಾಧನಗಳು ಕಳವಾಗಿವೆ ಎಂದು ಸಿಇಒ ಧನಂಜಯ್ ಯಾದವ್ ಆರೋಪಿಸಿದ್ದಾರೆ.
Last Updated 17 ಫೆಬ್ರುವರಿ 2026, 7:21 IST
ಎ.ಐ ಶೃಂಗದಲ್ಲಿ ಸಾಧನಗಳು ಕಳವು: ಬೆಂಗಳೂರು ಮೂಲದ ಉದ್ಯಮಿ ಬೇಸರ

ರಾಜ್‌ಪಾಲ್‌ ಬಳಿಕ ನಟಿ ಅಮೀಶಾ ಪಟೇಲ್‌ ವಿರುದ್ಧ ದಾಖಲಾಯ್ತು ಚೆಕ್‌ ಬೌನ್ಸ್ ಕೇಸ್

Check Bounce Case: ಬಾಲಿವುಡ್‌ನಲ್ಲಿ ಸದ್ಯ ಚೆಕ್‌ ಬೌನ್ಸ್‌ ಪ್ರಕರಣಗಳು ಸದ್ದು ಮಾಡುತ್ತಿವೆ. ಇದೇ ಪ್ರಕರಣದಲ್ಲಿ ಜೈಲು ಸೇರಿದ್ದ ಹಾಸ್ಯ ನಟ ರಾಜ್‌ಪಾಲ್‌ ಯಾದವ್‌ಗೆ ನ್ಯಾಯಾಲಯ ಮಧ್ಯಂತರ ಬಿಡುಗಡೆ ಭಾಗ್ಯ ನೀಡಿದೆ. ಅದರ ಬೆನ್ನಲ್ಲೇ ನಟಿ ಅಮೀಶಾ ಪಟೇಲ್‌ ವಿರುದ್ಧ ಕೇಳಿಬಂದಿದೆ.
Last Updated 17 ಫೆಬ್ರುವರಿ 2026, 5:59 IST
ರಾಜ್‌ಪಾಲ್‌ ಬಳಿಕ ನಟಿ ಅಮೀಶಾ ಪಟೇಲ್‌ ವಿರುದ್ಧ ದಾಖಲಾಯ್ತು ಚೆಕ್‌ ಬೌನ್ಸ್ ಕೇಸ್

ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡ ಭಾರತ

US Sanctioned Ships: ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನ ಟ್ಯಾಂಕರ್‌ ಹಡಗುಗಳನ್ನು ಭಾರತದ ಕಡಲ ವಲಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
Last Updated 17 ಫೆಬ್ರುವರಿ 2026, 5:54 IST
ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡ ಭಾರತ

ನಿಮ್ಮ ಭೇಟಿಗೆ ಭಾರತ ಕಾಯುತ್ತಿದೆ; ಇಮ್ಯಾನುವಲ್ ಮ್ಯಾಕ್ರನ್‌ಗೆ ಮೋದಿ ಸಂದೇಶ

PM Modi Welcomes Macron: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಅವರು ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ.
Last Updated 17 ಫೆಬ್ರುವರಿ 2026, 5:06 IST
ನಿಮ್ಮ ಭೇಟಿಗೆ ಭಾರತ ಕಾಯುತ್ತಿದೆ; ಇಮ್ಯಾನುವಲ್ ಮ್ಯಾಕ್ರನ್‌ಗೆ ಮೋದಿ ಸಂದೇಶ
ADVERTISEMENT

ವಿವಾಹಕ್ಕೂ ಮುನ್ನ ದೈಹಿಕ ಸಂಬಂಧದ ಬಗ್ಗೆ ಎಚ್ಚರಿಕೆಯಿಂದಿರಬೇಕು: ಸುಪ್ರೀಂ ಕೋರ್ಟ್‌

ವಿವಾಹಕ್ಕೂ ಮುನ್ನ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಈ ವೇಳೆ ದೈಹಿಕ ಸಂಬಂಧ ಬೆಳೆಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
Last Updated 17 ಫೆಬ್ರುವರಿ 2026, 5:04 IST
ವಿವಾಹಕ್ಕೂ ಮುನ್ನ ದೈಹಿಕ ಸಂಬಂಧದ ಬಗ್ಗೆ ಎಚ್ಚರಿಕೆಯಿಂದಿರಬೇಕು: ಸುಪ್ರೀಂ ಕೋರ್ಟ್‌

ಹೊಸೂರು ವಿಮಾನ ನಿಲ್ದಾಣ– ವಾಯುಪ್ರದೇಶ ಮರುಪರಿಶೀಲಿಸಿ: ಕೇಂದ್ರ ಸರ್ಕಾರಕ್ಕೆ ಮನವಿ

Airspace Allocation: ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ವಾಯುಪ್ರದೇಶ ಮರುಪರಿಶೀಲಿಸುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಎಚ್‌ಎಎಲ್ ಯೋಜನೆಗಳ ಹಿನ್ನೆಲೆ ನಿರಾಕರಣೆ ಆಗಿತ್ತು.
Last Updated 16 ಫೆಬ್ರುವರಿ 2026, 22:39 IST
ಹೊಸೂರು ವಿಮಾನ ನಿಲ್ದಾಣ– ವಾಯುಪ್ರದೇಶ ಮರುಪರಿಶೀಲಿಸಿ: ಕೇಂದ್ರ ಸರ್ಕಾರಕ್ಕೆ ಮನವಿ

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ, ರಾಬ್ಡಿ ವಿರುದ್ಧ ದೋಷಾರೋಪ

Delhi Court Charges: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಲಾಲೂ ಪ್ರಸಾದ್ ಮತ್ತು ರಾಬ್ಡಿ ದೇವಿ ವಿರುದ್ಧ ದೆಹಲಿ ವಿಶೇಷ ನ್ಯಾಯಾಲಯ ದೋಷಾರೋಪ ನಿಗದಿಪಡಿಸಿದ್ದು, ಆರೋಪವನ್ನು ಅವರು ನಿರಾಕರಿಸಿದ್ದಾರೆ.
Last Updated 16 ಫೆಬ್ರುವರಿ 2026, 18:42 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ, ರಾಬ್ಡಿ ವಿರುದ್ಧ ದೋಷಾರೋಪ
ADVERTISEMENT
ADVERTISEMENT
ADVERTISEMENT