ಗುರುವಾರ, 1 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಉತ್ತರ ಪ್ರದೇಶದಲ್ಲಿ 28 ವರ್ಷದ ಹಿಂದೆಯೇ ಮೃತಪಟ್ಟಿದ್ದವ ಪಶ್ಚಿಮ ಬಂಗಾಳದಿಂದ ಬಂದ!

Voter List Update: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳೆ, 28 ವರ್ಷಗಳಿಂದ ನಾಪತ್ತೆಯಾಗಿದ್ದ ಶರೀಫ್ ಅಹ್ಮದ್ ಖತೌಲಿ ಪಟ್ಟಣಕ್ಕೆ ಡಿಸೆಂಬರ್ 29ರಂದು ವಾಪಸ್‌ ಆಗಿದ್ದಾರೆ.
Last Updated 1 ಜನವರಿ 2026, 3:21 IST
ಉತ್ತರ ಪ್ರದೇಶದಲ್ಲಿ 28 ವರ್ಷದ ಹಿಂದೆಯೇ ಮೃತಪಟ್ಟಿದ್ದವ ಪಶ್ಚಿಮ ಬಂಗಾಳದಿಂದ ಬಂದ!

New Year 2026: ದೇಶದ ಜನರಿಗೆ ಮುರ್ಮು, ಮೋದಿ, ರಾಹುಲ್ ಸೇರಿದಂತೆ ಗಣ್ಯರ ಶುಭಾಶಯ

PM Modi Message: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದ ಜನರಿಗೆ ಶುಭ ಹಾರೈಸಿದ್ದಾರೆ. 2026ರಲ್ಲಿ ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿ ಸಾಕಷ್ಟು ಒದಗಲಿ ಎಂದು ಹಾರೈಸಿದರು.
Last Updated 1 ಜನವರಿ 2026, 2:18 IST
New Year 2026: ದೇಶದ ಜನರಿಗೆ ಮುರ್ಮು, ಮೋದಿ, ರಾಹುಲ್ ಸೇರಿದಂತೆ ಗಣ್ಯರ ಶುಭಾಶಯ

ಕೋಮುವಾದ ಎಚ್ಚರಿಸಿದ್ದ ನಾರಾಯಣ ಗುರು: ಮುಖ್ಯಮಂತ್ರಿ ಸಿದ್ದರಾಮಯ್ಯ

Social Harmony Message: ನಾರಾಯಣ ಗುರುಗಳು ಕೋಮುವಾದ ಮತ್ತು ಜಾತಿ ದೌರ್ಜನ್ಯ ವಿರುದ್ಧ ಎಚ್ಚರಿಕೆ ನೀಡಿದ ಮಹಾನ್ ದಾರ್ಶನಿಕರು ಎಂದು ಸಿದ್ದರಾಮಯ್ಯ ವರ್ಕಲದ ಶಿವಗಿರಿ ತೀರ್ಥಯಾತ್ರೆಯಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.
Last Updated 31 ಡಿಸೆಂಬರ್ 2025, 18:14 IST
ಕೋಮುವಾದ ಎಚ್ಚರಿಸಿದ್ದ ನಾರಾಯಣ ಗುರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಶಿವಲಿಂಗ ವಿರೂಪ: ಆರೋಪಿ ಸೆರೆ

Temple Desecration: ಆಂಧ್ರಪ್ರದೇಶದ ಐತಿಹಾಸಿಕ ದ್ರಾಕ್ಷಿರಾಮ ದೇವಾಲಯದಲ್ಲಿ ಶಿವಲಿಂಗವನ್ನು ವಿರೂಪಗೊಳಿಸಿದ ಆರೋಪಿಗೆ ಪೊಲೀಸರು ರಾಮಚಂದ್ರಪುರದ ಶ್ರೀಲಂ ಶ್ರೀನಿವಾಸ್ ಎಂದು ಗುರುತುಹುಟ್ಟು ಸೆರೆಹಿಡಿದಿದ್ದಾರೆ.
Last Updated 31 ಡಿಸೆಂಬರ್ 2025, 17:43 IST
ಶಿವಲಿಂಗ ವಿರೂಪ: ಆರೋಪಿ ಸೆರೆ

ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

ED Seizure: ಸುಲಿಗೆ, ವಂಚನೆ, ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾದವ್ ಹಾಗೂ ಅವರ ಸಹಚರನ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ದಾಖಲಿಸಿದ 14 ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಆಧಾರದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
Last Updated 31 ಡಿಸೆಂಬರ್ 2025, 16:26 IST
ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

ಪ.ಬಂಗಾಳ ವಿಧಾನಸಭೆ ಚುನಾವಣೆ |ಕಾರ್ಯಕರ್ತರೊಂದಿಗೆ ಶಾ ಸಭೆ: ದಿಲೀಪ್‌ ಬಿಜೆಪಿ ಮುಖ

BJP Strategy Bengal: ಪಶ್ಚಿಮ ಬಂಗಾಳ ಚುನಾವಣೆಗೆ ಸಿದ್ಧತೆ ನಡೆಸಿದ ಅಮಿತ್ ಶಾ, ದಿಲೀಪ್ ಘೋಷ್ ಅವರನ್ನು ಪ್ರಮುಖ ಮುಖವಾಗಿ ಪರಿಗಣಿಸಿ, ರಾಜ್ಯ ಘಟಕದ ಮುಖಂಡರೊಂದಿಗೆ ಹಲವಾರು ರಹಸ್ಯ ಸಭೆಗಳನ್ನು ನಡೆಸಿದ್ದಾರೆ.
Last Updated 31 ಡಿಸೆಂಬರ್ 2025, 16:15 IST
ಪ.ಬಂಗಾಳ ವಿಧಾನಸಭೆ ಚುನಾವಣೆ |ಕಾರ್ಯಕರ್ತರೊಂದಿಗೆ ಶಾ ಸಭೆ: ದಿಲೀಪ್‌ ಬಿಜೆಪಿ ಮುಖ

ಎಸ್‌ಐಆರ್‌ | ಆತಂಕ ನಿವಾರಿಸದ ಚುನಾವಣಾ ಆಯೋಗ: ಟಿಎಂಸಿ ಆರೋಪ

Voter List Controversy: ವಿಶೇಷ ಪರಿಷ್ಕರಣೆಯ ಕುರಿತಾಗಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಆರೋಪಿಸಿ, ಸಿಇಸಿ ಜ್ಞಾನೇಶ್ ಕುಮಾರ್ ಆಕ್ರಮಣಕಾರಿ ವರ್ತನೆ ತೋರಿದ್ದು, ಆಯೋಗ ಮತದಾರರ ಆತಂಕಗಳಿಗೆ ಸ್ಪಂದಿಸಿಲ್ಲ ಎಂದು ಹೇಳಿದ್ದಾರೆ.
Last Updated 31 ಡಿಸೆಂಬರ್ 2025, 16:11 IST
ಎಸ್‌ಐಆರ್‌ | ಆತಂಕ ನಿವಾರಿಸದ ಚುನಾವಣಾ ಆಯೋಗ: ಟಿಎಂಸಿ ಆರೋಪ
ADVERTISEMENT

‘ಪ್ರಳಯ’ ಕ್ಷಿಪಣಿಗಳ ಪರೀಕ್ಷೆ ಯಶಸ್ವಿ: ರಕ್ಷಣಾ ಸಚಿವಾಲಯ

DRDO Missile Test: ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 150 ರಿಂದ 500 ಕಿ.ಮೀ ವ್ಯಾಪ್ತಿಯ ಎರಡು ‘ಪ್ರಳಯ’ ನೆಲದಿಂದ ನೆಲಕ್ಕೆ ಉದ್ದೇಶಿತ ಕ್ಷಿಪಣಿಗಳ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 31 ಡಿಸೆಂಬರ್ 2025, 16:06 IST
‘ಪ್ರಳಯ’ ಕ್ಷಿಪಣಿಗಳ ಪರೀಕ್ಷೆ ಯಶಸ್ವಿ: ರಕ್ಷಣಾ ಸಚಿವಾಲಯ

ಹಿಮಾಚಲ ಪ್ರದೇಶ: 13 ಸಾವಿರ ಅಡಿ ಎತ್ತರ ಪರ್ವತದಲ್ಲಿ ಕಸದ ರಾಶಿ

Manimahesh Yatra: ಎತ್ತರದ ಶಿಖರ, ಹಿಮ ಮುಚ್ಚಿದ ಗುಡ್ಡ ಎಲ್ಲವೂ ನೋಡಲು ಚಂದ. ಆದರೆ ಇಂತಹ ಸುಂದರ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಎಸೆದು ಮಲೀನಗೊಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಿಮಾಚಲ ಪ್ರದೇಶದ ಮಣಿಮಹೇಶ್ ಯಾತ್ರೆ ನಡೆಯುವ 13 ಸಾವಿರ ಅಡಿ ಎತ್ತರದಲ್ಲಿ ಕಸ ಸಂಗ್ರಹವಾಗಿದೆ.
Last Updated 31 ಡಿಸೆಂಬರ್ 2025, 16:01 IST
ಹಿಮಾಚಲ ಪ್ರದೇಶ: 13 ಸಾವಿರ ಅಡಿ ಎತ್ತರ ಪರ್ವತದಲ್ಲಿ ಕಸದ ರಾಶಿ

Delhi Airport | ದಟ್ಟ ಮಂಜು, ಕಡಿಮೆ ಗೋಚರತೆ: 148 ವಿಮಾನಗಳ ಹಾರಾಟ ರದ್ದು

Flight Cancellations Delhi: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಮತ್ತು ಕಡಿಮೆ ಗೋಚರತೆಯಿಂದ 148 ವಿಮಾನಗಳ ಹಾರಾಟ ರದ್ದು, 150 ವಿಮಾನಗಳು ವಿಳಂಬವಾಗಿವೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 14:47 IST
Delhi Airport | ದಟ್ಟ ಮಂಜು, ಕಡಿಮೆ ಗೋಚರತೆ: 148 ವಿಮಾನಗಳ ಹಾರಾಟ ರದ್ದು
ADVERTISEMENT
ADVERTISEMENT
ADVERTISEMENT