ಗುರುವಾರ, 27 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಪತಿ ನಿರುದ್ಯೋಗಿಯಾಗಿದ್ದರೂ ಜೀವನಾಂಶ ಪಾವತಿಸುವುದು ಕಡ್ಡಾಯ:ಅಲಹಾಬಾದ್‌ ಹೈಕೋರ್ಟ್‌

Maintenance Ruling: ಲಖನೌ: ‘ಪತಿ ನಿರುದ್ಯೋಗಿಯಾಗಿದ್ದರೂ ಪತ್ನಿಗೆ ಜೀವನಾಂಶ ಪಾವತಿಸುವುದು ಕಡ್ಡಾಯ’ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ. ದೈಹಿಕವಾಗಿ ಸಮರ್ಥನಿರುವ ಪತಿ ನಿರುದ್ಯೋಗದ ನೆಪ ನೀಡಲಾಗದು ಎಂದು ಕೋರ್ಟ್‌ ಹೇಳಿದೆ
Last Updated 27 ನವೆಂಬರ್ 2025, 13:22 IST
ಪತಿ ನಿರುದ್ಯೋಗಿಯಾಗಿದ್ದರೂ ಜೀವನಾಂಶ ಪಾವತಿಸುವುದು ಕಡ್ಡಾಯ:ಅಲಹಾಬಾದ್‌ ಹೈಕೋರ್ಟ್‌

ವೈದ್ಯಕೀಯ ಕೋರ್ಸ್‌ ಅನುಮತಿಗೆ ಲಂಚ: 10 ರಾಜ್ಯಗಳಲ್ಲಿ ಇ.ಡಿ ಶೋಧ

PMLA Investigation: ವೈದ್ಯಕೀಯ ಕಾಲೇಜುಗಳಿಗೆ ಕೋರ್ಸ್‌ ಅನುಮತಿ ನೀಡಲು ಲಂಚ ಪಡೆದ ಆರೋಪದ ಹಣ ಅಕ್ರಮ ವಹಿವಾಟಿನ ನಂಟಿನ ತನಿಖೆಗೆ ಇಡಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಶೋಧ ನಡೆಸಿದೆ
Last Updated 27 ನವೆಂಬರ್ 2025, 13:17 IST
ವೈದ್ಯಕೀಯ ಕೋರ್ಸ್‌ ಅನುಮತಿಗೆ ಲಂಚ: 10 ರಾಜ್ಯಗಳಲ್ಲಿ ಇ.ಡಿ ಶೋಧ

ದೆಹಲಿ ವಾಯು ಗುಣಮಟ್ಟ ಕುಸಿತ: ಯಾವ ಮಂತ್ರದಂಡ ಪ್ರಯೋಗಿಸಬೇಕು?; ಸಿಜೆಐ

Air Pollution Crisis: ನವದೆಹಲಿ: ‘ನ್ಯಾಯಾಂಗವು ಯಾವ ರೀತಿಯ ಮಂತ್ರದಂಡವನ್ನು ಪ್ರಯೋಗಿಸಬೇಕು? ವಾಯು ಗುಣಮಟ್ಟವು ತೀರಾ ಹದಗೆಟ್ಟಿರುವುದು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಮಾರಕ ಎಂದು ತಿಳಿದಿದೆ. ಆದರೆ, ಇದಕ್ಕೆ ಪರಿಹಾರವೇನು’ ಎಂದು ಸಿಜೆಐ ಸೂರ್ಯ ಕಾಂತ್ ಪ್ರಶ್ನಿಸಿದರು.
Last Updated 27 ನವೆಂಬರ್ 2025, 13:14 IST
ದೆಹಲಿ ವಾಯು ಗುಣಮಟ್ಟ ಕುಸಿತ: ಯಾವ ಮಂತ್ರದಂಡ ಪ್ರಯೋಗಿಸಬೇಕು?; ಸಿಜೆಐ

ಪಶ್ಚಿಮ ಬಂಗಾಳ: 26 ಲಕ್ಷ ಮತದಾರರು ಹೊಂದಿಕೆ ಆಗುತ್ತಿಲ್ಲ; ಚುನಾವಣಾ ಆಯೋಗ

Voter List Update: ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿನ ಈಗಿನ ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪೈಕಿ 26 ಲಕ್ಷ ಮತದಾರರ ಹೆಸರುಗಳು 2002ರ ಪಟ್ಟಿಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 2002 ಮತ್ತು 2006ರಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ
Last Updated 27 ನವೆಂಬರ್ 2025, 13:11 IST
ಪಶ್ಚಿಮ ಬಂಗಾಳ: 26 ಲಕ್ಷ ಮತದಾರರು ಹೊಂದಿಕೆ ಆಗುತ್ತಿಲ್ಲ; ಚುನಾವಣಾ ಆಯೋಗ

ಕ್ಯಾಲಿಕಟ್‌ ವಿ.ವಿ: ಕಳೆದ ವರ್ಷದ ಪ‍್ರಶ್ನೆಪತ್ರಿಕೆ ಪುನರಾವರ್ತನೆ

ಕ್ಯಾಲಿಕಟ್‌ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಪದವಿಪೂರ್ವ ಬಹುಶಿಸ್ತೀಯ ಕೋರ್ಸ್‌ನ ಪರೀಕ್ಷೆಗೆ ಕಳೆದ ವರ್ಷದ ಪ್ರಶ್ನೆಪತ್ರಿಕೆಯನ್ನೇ ನೀಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ.
Last Updated 27 ನವೆಂಬರ್ 2025, 13:09 IST
ಕ್ಯಾಲಿಕಟ್‌ ವಿ.ವಿ: ಕಳೆದ ವರ್ಷದ ಪ‍್ರಶ್ನೆಪತ್ರಿಕೆ ಪುನರಾವರ್ತನೆ

SIR ಕರ್ತವ್ಯ ನಿರ್ಲಕ್ಷ್ಯ: ಉತ್ತರ ಪ್ರದೇಶದಲ್ಲಿ 21 ಅಧಿಕಾರಿಗಳ ವಿರುದ್ಧ ಪ್ರಕರಣ

Voter List Update: ಘಾಜಿಯಾಬಾದ್‌ನಲ್ಲಿ ಎಸ್‌ಐಆರ್‌ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ 21 ಬಿಎಲ್‌ಒಗಳ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ನವೆಂಬರ್ 2025, 13:02 IST
SIR ಕರ್ತವ್ಯ ನಿರ್ಲಕ್ಷ್ಯ: ಉತ್ತರ ಪ್ರದೇಶದಲ್ಲಿ 21 ಅಧಿಕಾರಿಗಳ ವಿರುದ್ಧ ಪ್ರಕರಣ

ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಲು ಜೈಲಿನಲ್ಲಿರುವ ಸಂಸದ ರಶೀದ್‌ಗೆ ಅವಕಾಶ

Parliament Session: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರದ ಸಂಸದ, ಸದ್ಯ ಜೈಲಿನಲ್ಲಿರುವ ಎಂಜಿನಿಯರ್‌ ರಶೀದ್‌ ಅವರಿಗೆ ದೆಹಲಿ ನ್ಯಾಯಾಲಯ ‘ಕಸ್ಟಡಿ ಪೆರೋಲ್‌’ ಮೂಲಕ ಅನುಮತಿ ನೀಡಿದೆ ಎಂದು ವರದಿಯಾಗಿದೆ.
Last Updated 27 ನವೆಂಬರ್ 2025, 13:01 IST
ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಲು ಜೈಲಿನಲ್ಲಿರುವ ಸಂಸದ ರಶೀದ್‌ಗೆ ಅವಕಾಶ
ADVERTISEMENT

ಅಸ್ಸಾಂ ವಿಧಾನಸಭೆಯಲ್ಲಿ ‘ಬಹುಪತ್ನಿತ್ವ ನಿಷೇಧ ಮಸೂದೆ–2025’ ಅಂಗೀಕಾರ

Marriage Law Reform: ಅಸ್ಸಾಂ ವಿಧಾನಸಭೆಯಲ್ಲಿ ಇಂದು (ಗುರುವಾರ) ‘ಬಹುಪತ್ನಿತ್ವ ನಿಷೇಧ ಮಸೂದೆ–2025’ಯನ್ನು ಅಂಗೀಕರಿಸಲಾಗಿದೆ.
Last Updated 27 ನವೆಂಬರ್ 2025, 12:23 IST
ಅಸ್ಸಾಂ ವಿಧಾನಸಭೆಯಲ್ಲಿ ‘ಬಹುಪತ್ನಿತ್ವ ನಿಷೇಧ ಮಸೂದೆ–2025’ ಅಂಗೀಕಾರ

ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

Modi Flag Hoisting: ಅಯೋಧ್ಯೆ ರಾಮ ಮಂದಿರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಕೇಸರಿ ಧ್ವಜಾರೋಹಣ ನೆರವೇರಿಸಿದರು ಈ ವೇಳೆ ಅವರ ಕೈಗಳು ನಡುಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ
Last Updated 27 ನವೆಂಬರ್ 2025, 11:12 IST
ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

Kolkata: SIR ಭೀತಿಯಲ್ಲಿರುವ ಸೋನಗಾಚಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ವಿಶೇಷ ಶಿಬಿರ

Voter Registration: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತ ಅಶಾಂತಿಯ ನಡುವೆ, ಆಯೋಗ ಸೋನಗಾಚಿಯ ಲೈಂಗಿಕ ಕಾರ್ಯಕರ್ತೆಯರಿಗಾಗಿ ದಾಖಲೆ ಸಮಸ್ಯೆ ಇತ್ಯರ್ಥಪಡಿಸಲು ಶಿಬಿರ ಆಯೋಜಿಸಲು ಮುಂದಾಗಿದೆ.
Last Updated 27 ನವೆಂಬರ್ 2025, 10:55 IST
Kolkata: SIR ಭೀತಿಯಲ್ಲಿರುವ ಸೋನಗಾಚಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ವಿಶೇಷ ಶಿಬಿರ
ADVERTISEMENT
ADVERTISEMENT
ADVERTISEMENT