ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

BJP ಅನುಕೂಲಕ್ಕಾಗಿ SIR ಎಂದ ಮಮತಾ ಬ್ಯಾನರ್ಜಿ: ತಿರುಗೇಟು ನೀಡಿದ ಅಮಿತ್ ಶಾ

Voter List Revision: ಕೋಲ್ಕತ್ತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಕಲ್ಪಿಸಲು ರಾಜ್ಯದ ಮತದಾರರ ಪಟ್ಟಿಯಿಂದ 63.66 ಲಕ್ಷ ಮತದಾರರನ್ನು ಕೈಬಿಡಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ
Last Updated 2 ಮಾರ್ಚ್ 2026, 18:53 IST
BJP ಅನುಕೂಲಕ್ಕಾಗಿ SIR ಎಂದ ಮಮತಾ ಬ್ಯಾನರ್ಜಿ: ತಿರುಗೇಟು ನೀಡಿದ ಅಮಿತ್ ಶಾ

ಇರಾನ್‌ ಪರ ಮೂಲಭೂತವಾದಿಗಳ ಮೇಲೆ ನಿಗಾಕ್ಕೆ ಗೃಹ ಸಚಿವಾಲಯ ಸೂಚನೆ

ಇರಾನ್‌ ಪರ ಪ್ರತಿಭಟನೆಗಳು ಮತ್ತು ಇರಾನ್ ಪರವಾದ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಭೂತವಾದಿಗಳ ಮೇಲೆ ನಿಗಾ ಇಡಿ. ಅವರ ಹೇಳಿಕೆಯು ದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ತಿಳಿಸಿದೆ.
Last Updated 2 ಮಾರ್ಚ್ 2026, 18:46 IST
ಇರಾನ್‌ ಪರ ಮೂಲಭೂತವಾದಿಗಳ ಮೇಲೆ ನಿಗಾಕ್ಕೆ ಗೃಹ ಸಚಿವಾಲಯ ಸೂಚನೆ

ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: 458 ಜನರ ಸ್ಥಳಾಂತರ

Palghar Chemical Leak: ಮಹಾರಾಷ್ಟ್ರ ಪಾಲ್ಘರ್‌ ಜಿಲ್ಲೆಯ ಕೈಗಾರಿಕಾ ವಲಯದಲ್ಲಿರುವ ರಾಸಾಯನಿಕ ಘಟಕದಲ್ಲಿ ಸೋಮವಾರ ಓಲಿಯಂ ಅನಿಲ ಸೋರಿಕೆಯಾಗಿದ್ದು, ಘಟಕದಿಂದ 458 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಮಾರ್ಚ್ 2026, 16:27 IST
ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: 458 ಜನರ ಸ್ಥಳಾಂತರ

ಆಶ್ಲೀಲ ವಿಡಿಯೊ | TTD ಅಧ್ಯಕ್ಷ ಸ್ಥಾನಕ್ಕೆ ನಾಯ್ಡು ರಾಜೀನಾಮೆ ನೀಡಲಿ: YSRCP

BR Naidu Video: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್‌.ನಾಯ್ಡು ಅವರು ಮಹಿಳೆಯೊಬ್ಬರನ್ನು ತಬ್ಬಿಕೊಂಡ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಸಾರ್ವಜನಿಕ ವಲಯದಲ್ಲಿ ಅವರ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ.
Last Updated 2 ಮಾರ್ಚ್ 2026, 16:18 IST
ಆಶ್ಲೀಲ ವಿಡಿಯೊ | TTD ಅಧ್ಯಕ್ಷ ಸ್ಥಾನಕ್ಕೆ ನಾಯ್ಡು ರಾಜೀನಾಮೆ ನೀಡಲಿ: YSRCP

ಭಾರತ–ಕೆನಡಾ | ₹4.58 ಲಕ್ಷ ಕೋಟಿ ವ್ಯಾಪಾರದ ಗುರಿ: ಯುರೇನಿಯಂ ಒಪ್ಪಂದಕ್ಕೆ ಸಹಿ

ಮೋದಿ– ಕಾರ್ನಿ ಮಾತುಕತೆ
Last Updated 2 ಮಾರ್ಚ್ 2026, 16:14 IST
ಭಾರತ–ಕೆನಡಾ | ₹4.58 ಲಕ್ಷ ಕೋಟಿ ವ್ಯಾಪಾರದ ಗುರಿ: ಯುರೇನಿಯಂ ಒಪ್ಪಂದಕ್ಕೆ ಸಹಿ

ಇರಾನ್ ದಾಳಿಗೆ ಖಂಡನೆ: ಸೌದಿ, ಬಹರೇನ್‌ ರಾಜರ ಜೊತೆ ಮಾತನಾಡಿದ ಮೋದಿ

ಸಂಕಷ್ಟದ ಸಂದರ್ಭದಲ್ಲಿ ಭಾರತವು ಜೊತೆಯಾಗಿ ನಿಲ್ಲುವ ಭರವಸೆ
Last Updated 2 ಮಾರ್ಚ್ 2026, 16:12 IST
ಇರಾನ್ ದಾಳಿಗೆ ಖಂಡನೆ: ಸೌದಿ, ಬಹರೇನ್‌ ರಾಜರ ಜೊತೆ ಮಾತನಾಡಿದ ಮೋದಿ

ಶಬರಿಮಲೆ | ಮಹಿಳೆಯರ ದೇಗುಲ ಪ್ರವೇಶ: ಟಿಡಿಬಿ ವಿರೋಧ

Travancore Devaswom Board: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ವಿರೋಧಿಸಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ಮಂಡಳಿಯು ತನ್ನ ಈ ನಿಲುವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲಿದೆ.
Last Updated 2 ಮಾರ್ಚ್ 2026, 16:10 IST
ಶಬರಿಮಲೆ | ಮಹಿಳೆಯರ ದೇಗುಲ ಪ್ರವೇಶ: ಟಿಡಿಬಿ ವಿರೋಧ
ADVERTISEMENT

ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

SBL Energy Limited: ಇಲ್ಲಿನ ಸ್ಫೋಟಕಗಳ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಎಸ್‌ಬಿಎಲ್‌ ಎನರ್ಜಿ ಲಿಮಿಟೆಡ್‌ನ ಒಂಬತ್ತು ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ. ಸಂಸ್ಥೆಯ 21 ಮಂದಿ ನಿರ್ದೇಶಕರು ಹಾಗೂ ಪಾಲುದಾರರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 2 ಮಾರ್ಚ್ 2026, 15:56 IST
ನಾಗ್ಪುರದಲ್ಲಿ ಸ್ಫೋಟ: ಎಸ್‌ಬಿಎಲ್‌ನ 9 ನಿರ್ದೇಶಕರ ಬಂಧನ

ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌

ಎ.ಐ ಸಹಾಯದಿಂದ ಸೃಷ್ಟಿ; ನ್ಯಾಯಾಂಗ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ಪರಿಣಾಮ
Last Updated 2 ಮಾರ್ಚ್ 2026, 15:56 IST
ನಕಲಿ ತೀರ್ಪು ಆಧರಿಸಿದ ನ್ಯಾಯತೀರ್ಮಾನ ದುರ್ನಡತೆಗೆ ಸಮ: ಸುಪ್ರೀಂ ಕೋರ್ಟ್‌

ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು: ವಿಮಾನ ಸೇವೆಯಲ್ಲಿ ವ್ಯತ್ಯಯ

Flight Cancellation: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಿಮಾನ ಸೇವೆಯಲ್ಲಿ ಸೋಮವಾರವೂ ವ್ಯತ್ಯಯವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಮತ್ತು ಅಲ್ಲಿಗೆ ಬರಬೇಕಿದ್ದ 87 ಅಂತರರಾಷ್ಟ್ರೀಯ ವಿಮಾನ ರದ್ದುಗೊಳಿಸಲಾಗಿದೆ.
Last Updated 2 ಮಾರ್ಚ್ 2026, 15:55 IST
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು: ವಿಮಾನ ಸೇವೆಯಲ್ಲಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT