ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

ಸಂಚಾರ ನಿಯಮ ಉಲ್ಲಂಘನೆ ಚಾಳಿ | 6 ತಿಂಗಳು ಪರವಾನಗಿ ರದ್ದತಿಗೆ ಚಿಂತನೆ: ಗಡ್ಕರಿ

Traffic Rules Violation: ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನಾ ಪರವಾನಗಿಯನ್ನು ಆರು ತಿಂಗಳ ಕಾಲ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಕುರಿತು ನಿತಿನ್ ಗಡ್ಕರಿ ಅವರು 'ಪಾಯಿಂಟ್ ಆಧಾರಿತ' ಹೊಸ ನಿಯಮದ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 27 ಫೆಬ್ರುವರಿ 2026, 18:37 IST
ಸಂಚಾರ ನಿಯಮ ಉಲ್ಲಂಘನೆ ಚಾಳಿ | 6 ತಿಂಗಳು ಪರವಾನಗಿ ರದ್ದತಿಗೆ ಚಿಂತನೆ: ಗಡ್ಕರಿ

ದೆಹಲಿ ಅಬಕಾರಿ ನೀತಿ ಪ್ರಕರಣ | ದೊಡ್ಡ ರಾಜಕೀಯ ಪಿತೂರಿ: ಅರವಿಂದ ಕೇಜ್ರಿವಾಲ್‌

Delhi Excise Case: ‘ನಮ್ಮ ವಿರುದ್ಧದ ಈ ಭ್ರಷ್ಟಾಚಾರ ಪ್ರಕರಣವು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಿತೂರಿಯಾಗಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಪ್ರತಿಪಾದಿಸಿದರು.
Last Updated 27 ಫೆಬ್ರುವರಿ 2026, 17:56 IST
ದೆಹಲಿ ಅಬಕಾರಿ ನೀತಿ ಪ್ರಕರಣ | ದೊಡ್ಡ ರಾಜಕೀಯ ಪಿತೂರಿ: ಅರವಿಂದ ಕೇಜ್ರಿವಾಲ್‌

ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 53 ವರ್ಷ ಜೈಲುಶಿಕ್ಷೆ

Kozhikode Court: ಪೆರಾಂಬ್ರದಲ್ಲಿ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಪೋಕ್ಸೋ ಮತ್ತು ಐಪಿಸಿ ಕಲಂ ಅಡಿಯಲ್ಲಿ 53 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
Last Updated 27 ಫೆಬ್ರುವರಿ 2026, 16:18 IST
ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 53 ವರ್ಷ ಜೈಲುಶಿಕ್ಷೆ

ಪೋಕ್ಸೊ ಪ್ರಕರಣ: ಸ್ವಾಮೀಜಿ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

Allahabad High Court: ಪೋಕ್ಸೊ ಪ್ರಕರಣದಲ್ಲಿ ಅವಿ ಮುಕ್ತೇಶ್ವರಾನಂದ ಸರಸ್ವತಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿ, ಬಂಧನಕ್ಕೆ ತಾತ್ಕಾಲಿಕ ತಡೆ ನೀಡಿದೆ.
Last Updated 27 ಫೆಬ್ರುವರಿ 2026, 16:18 IST
ಪೋಕ್ಸೊ ಪ್ರಕರಣ: ಸ್ವಾಮೀಜಿ  ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

ಆಯೇಷಾ ಮೃತದೇಹ ಹಸ್ತಾಂತರ

ಅತ್ಯಾಚಾರಕ್ಕೀಡಾಗಿ 2007ರಲ್ಲಿ ಮೃತಪಟ್ಟಿದ್ದ ಆಯೇಷಾ ಮೀರಾ ಅವರ ಮೃತದೇಹವನ್ನು ನ್ಯಾಯಾಲಯದ ಆದೇಶದಂತೆ ಅವರ ಕುಟುಂಬಸ್ಥರಿಗೆ ಸಿಬಿಐ ಶುಕ್ರವಾರ ಹಸ್ತಾಂತರಿಸಿದೆ.
Last Updated 27 ಫೆಬ್ರುವರಿ 2026, 16:14 IST
ಆಯೇಷಾ ಮೃತದೇಹ ಹಸ್ತಾಂತರ

ನಟ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

Tamil Actor Vijay: ನಟ ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಹಾಗೂ ಮಾನಸಿಕ ಹಿಂಸೆ ಆರೋಪಿಸಿ ಪತ್ನಿ ಸಂಗೀತಾ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ.
Last Updated 27 ಫೆಬ್ರುವರಿ 2026, 16:11 IST
ನಟ ವಿಜಯ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

ಆರ್ಥಿಕ ಅಪರಾಧಗಳ ನಂಟು: ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

Norway Wealth Fund: ನವದೆಹಲಿ: ₹109 ಲಕ್ಷ ಕೋಟಿ (1.2 ಟ್ರಿಲಿಯಲ್‌ ಡಾಲರ್‌) ಸಂಪತ್ತು ನಿಧಿ ಹೊಂದಿರುವ ನಾರ್ವೆಯ ಸಾವರಿನ್‌ ವೆಲ್ತ್‌ ಫಂಡ್ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನಿಂದ (ಎಜಿಇಎಲ್‌) ಬಂಡವಾಳ ಹೂಡಿಕೆ ವಾಪಸ್ ಪಡೆಯಲು ನಿರ್ಧರಿಸಿದೆ.
Last Updated 27 ಫೆಬ್ರುವರಿ 2026, 16:08 IST
ಆರ್ಥಿಕ ಅಪರಾಧಗಳ ನಂಟು: ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್
ADVERTISEMENT

ಕೇಜ್ರಿವಾಲ್‌ ಖುಲಾಸೆ: ವಿಪಕ್ಷಗಳ ಭಿನ್ನ ನಿಲುವು

ಕಾಂಗ್ರೆಸ್‌ ಅಭಿಪ್ರಾಯಕ್ಕೆ ಸಮ್ಮತಿಸದ ಇತರ ಮಿತ್ರಪಕ್ಷಗಳು
Last Updated 27 ಫೆಬ್ರುವರಿ 2026, 16:07 IST
ಕೇಜ್ರಿವಾಲ್‌ ಖುಲಾಸೆ: ವಿಪಕ್ಷಗಳ ಭಿನ್ನ ನಿಲುವು

ವಿವಾದಿತ ಪುಸ್ತಕ ಮರಳಿಸಲು ಎನ್‌ಸಿಇಆರ್‌ಟಿ ಸೂಚನೆ

‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಇರುವ ಎಂಟನೇ ತರಗತಿಯ ನಿಷೇಧಿತ ಪಠ್ಯಪುಸ್ತಕದ ಪ್ರತಿಗಳು ಯಾರದ್ದೇ ಬಳಿ ಇದ್ದರೂ ಮಂಡಳಿಗೆ ಮರಳಿಸುವಂತೆ ರಾಷ್ಟ್ರೀಯ ಶಿಕ್ಷಣ
Last Updated 27 ಫೆಬ್ರುವರಿ 2026, 16:04 IST
ವಿವಾದಿತ ಪುಸ್ತಕ ಮರಳಿಸಲು ಎನ್‌ಸಿಇಆರ್‌ಟಿ ಸೂಚನೆ

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌, ಸಿಸೋಡಿಯಾ, ಕವಿತಾ ಖುಲಾಸೆ

Arvind Kejriwal: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌, ಮನೀಶ್ ಸಿಸೋಡಿಯಾ ಹಾಗೂ ಕೆ. ಕವಿತಾ ಸೇರಿದಂತೆ 21 ಮಂದಿಯನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಸಿಬಿಐ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
Last Updated 27 ಫೆಬ್ರುವರಿ 2026, 16:03 IST
ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌, ಸಿಸೋಡಿಯಾ, ಕವಿತಾ ಖುಲಾಸೆ
ADVERTISEMENT
ADVERTISEMENT
ADVERTISEMENT